ravikeregond@blogspot.com

Ravikeregond@blogspot.com

ಭಾನುವಾರ, ಏಪ್ರಿಲ್ 30, 2017

ಅಮೆರಿಕದ ಸರ್ಜನ್ ಜನರಲ್ ಮಂಡ್ಯ ಮೂಲದ ವಿವೇಕ್ ಮೂರ್ತಿ ವಜಾ

›
ಅಮೆರಿಕದ ಸರ್ಜನ್‌ ಜನರಲ್‌ ಮಂಡ್ಯ ಮೂಲದ ವಿವೇಕ್‌ ಮೂರ್ತಿ ವಜಾ ವಾಷಿಂಗ್ಟನ್‌: ಅಮೆರಿಕದ ಸರ್ಜನ್‌ ಜನರಲ್‌(ಸಾರ್ವಜನಿಕ ಆರೋಗ್ಯ ಇಲಾಖೆ ಮುಖ್ಯಸ್ಥ) ಆಗಿ ಒಬಾಮ ಆಡಳಿತದಿಂ...

ಯುದ್ದ ವಿಮಾನ ವಾಹಕ ನೌಕೆ ನಿರ್ಮಾಣ

›
ಯುದ್ಧ ವಿಮಾನ ವಾಹಕ ನೌಕೆ ನಿರ್ಮಾಣ: ಭಾರತದ ಆತುರ ಸಲ್ಲ ಬೀಜಿಂಗ್: ಯುದ್ಧ ವಿಮಾನ ವಾಹಕ ನೌಕೆಗಳನ್ನು ನಿರ್ಮಿಸುವ ಬದಲು ಭಾರತ ತನ್ನ ಆರ್ಥಿಕ ಬೆಳವಣಿಗೆಯತ್ತ ಚಿತ್ತ ಹರಿಸ...

ಪ್ರಾನ್ಸ್ ಅಧ್ಯಕ್ಷಿಯ ಚುನಾವಣೆ

›
ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆ: ಲೆ ಪೆನ್‌ ಹಿಂದಿಕ್ಕಿದ ಮ್ಯಾಕ್ರನ್‌ ಪ್ಯಾರಿಸ್‌: ಫ್ರಾನ್ಸ್‌ ಅಧ್ಯಕ್ಷೀಯ ಚುನಾವಣೆಯ ಒಂದು ಹಂತದ ಮತದಾನ ಭಾನುವಾರ ಮುಕ್ತಾಯವಾಗಿದ್ದು...

ಬಾಹ್ಯಾಕಾಶ ವಾಸ : ದಾಖಲೆ ಮುರಿದ ಪೆಗ್ಗಿ

›
ಬಾಹ್ಯಾಕಾಶ ವಾಸ :ದಾಖಲೆ ಮುರಿದ ಪೆಗ್ಗಿ ವಾಷಿಂಗ್ಟನ್ : ನಾಸಾದ ಗಗನಯಾತ್ರಿ ಪೆಗ್ಗಿ ವೈಟ್ಸನ್ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 534 ದಿನಗಳ ಕಾಲ ವಾಸಿಸುವ ಮೂ...

ಭಾರತದ 101 ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದ್ದಿದ್ದಾಳೆ!

›
ಭಾರತದ 101ರ ಈ ಅಜ್ಜಿ 100 ಮೀಟರ್ ಓಟದಲ್ಲಿ ಚಿನ್ನ ಗೆದಿದ್ದಾಳೆ! ಆಕ್ಲೆಂಡ್: ಇಲ್ಲಿ ನಡೆದ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದ 100 ಮೀಟರ್ ಓಟದಲ್ಲಿ 101 ವರ್ಷದ ಮನ್ ಕೌರ...

ಚಿಲಿಯಲ್ಲಿ ಭೂಕಂಪನ

›
ಚಿಲಿಯಲ್ಲಿ ಭೂಕಂಪನ: ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲು ಸ್ಯಾಂಟಿಯಾಗೋ: ಚಿಲಿಯಲ್ಲಿ ಮಂಗಳವಾರ ಬೆಳಗ್ಗೆ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6....

ಅಮೆರಿಕವನ್ನು ಧಿಕ್ಕರಿಸಿ ಉ.ಕೊರಿಯ ಕ್ಷಿಪಣಿ ಪ್ರಯೋಗ

›
ಅಮೆರಿಕವನ್ನು ಧಿಕ್ಕರಿಸಿ ಉ. ಕೊರಿಯ ಕ್ಷಿಪಣಿ ಪ್ರಯೋಗ ಸಿಯೋಲ್, ಎ. 29: ಉತ್ತರ ಕೊರಿಯ ಶನಿವಾರ ಮಧ್ಯಮ ವ್ಯಾಪ್ತಿಯ ಪ್ರಕ್ಷೇಪಕ ಕ್ಷಿಪಣಿಯೊಂದರ ಪರೀಕ್ಷಾ ಹಾರಾಟ ನಡೆಸಿದ...

ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೇರಿಕದಿಂದ ಕ್ಷಿಪಣಿ ಪರೀಕ್ಷೆ

›
ಫೆಸಿಫಿಕ್ ಸಾಗರ ಪ್ರದೇಶದಲ್ಲಿ ಅಮೆರಿಕದಿಂದ ಕ್ಷಿಪಣಿ ಪರೀಕ್ಷೆ ನ್ಯೂಸ್ ಡೆಸ್ಕ್ : ಅಮೆರಿಕ ಮತ್ತು ಉತ್ತರ ಕೊರಿಯಾಗಳು ಪರಸ್ಪರ ಆಕ್ರಮಣಕಾರಿ ನಿಲುವು ತಳೆದಿರುವ ರೀತಿಯಲ...

12000 ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು

›
12000ಕಿ.ಮೀ. ಪ್ರಯಾಣಿಸಿ ಚೀನ ತಲುಪಿದ ರೈಲು ಬೀಜಿಂಗ್‌: ಬ್ರಿಟನ್‌ನಿಂದ ಚೀನಕ್ಕೆ ನೇರ ಸಂಪರ್ಕ ಕಲ್ಪಿಸುವ ಸರಕು ಸಾಗಣೆ ರೈಲು ಇದೇ ಮೊದಲ ಬಾರಿಗೆ 12 ಸಾವಿರ ಕಿ.ಮೀ. ಪ್...

ಗೂಗಲ್ ಸಿಇಒ ಸುಂದರ ಪಿಚೈ ವಾರ್ಷಿಕ ವೇತನ

›
ಗೂಗಲ್ ಸಿಇಒ ಸುಂದರ್ ಪಿಚೈ 2016ರ ವಾರ್ಷಿಕ ವೇತನ ಎಷ್ಟು ಗೊತ್ತೆ? ನವದೆಹಲಿ, ಏಪ್ರಿಲ್ 30 : ಭಾರತದ ಚೆನ್ನೈ ಮೂಲದ 44 ವರ್ಷದ ಗೂಗಲ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ...

ಬಾಹ್ಯಾಕಾಶ ರಾಜತಾಂತ್ರಿಕತೆ

›
ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಪ್ರಧಾನಿ ಮೋದಿಯ 'ಬಾಹ್ಯಾಕಾಶ ರಾಜತಾಂತ್ರಿಕತೆ' ನವದೆಹಲಿ: ಮೇ.5 ರಂದು ಶ್ರೀಹರಿಕೋಟಾದಿಂದ ಸಂವಹನ ಉಪಗ್ರಹ (ಜಿಎಸ್ಎಟಿ-...

ಕೆಂಪು ದೀಪ ನಿಷೇಧದ ಸಂಸ್ಕೃತಿ

›
ವಿಐಪಿ ಸಂಸ್ಕೃತಿಯ ಮನೋಸ್ಥಿತಿಯ ಅಂತ್ಯ ಕೆಂಪುದೀಪ ನಿಷೇಧದ ಉದ್ದೇಶ:ಪ್ರಧಾನಿ ಹೊಸದಿಲ್ಲಿ,ಎ.30: ಕೆಲವು ಜನರ ಮನಸ್ಸಿನಲ್ಲಿರುವ ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕುವುದ...
ಗುರುವಾರ, ಏಪ್ರಿಲ್ 27, 2017

ಪ್ರಚಲಿತ ವಿದ್ಯಮಾನ ಪ್ರಶ್ನೋತ್ತರಗಳು

›
ಗೋವು ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರುತ್ತಿರುವ ಮೊದಲ ರಾಜ್ಯ ಯಾವುದು? a) ಗುಜರಾತ್✔✔✔ b) ಅರುಣಾಚಲಪ್ರದೇಶ c) ಅಸ್ಸಾಂ d) ಕ...
1 ಕಾಮೆಂಟ್‌:
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನನ್ನ ಬಗ್ಗೆ

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.