ravikeregond@blogspot.com

Ravikeregond@blogspot.com

ಭಾನುವಾರ, ಜನವರಿ 29, 2023

ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡ ಬೆಲಾರೂಸ್‌ನ ಅರಿನಾ ಸಬಲೆಂಕಾ

›
ಮೆಲ್ಬರ್ನ್‌ : ಬೆಲಾರೂಸ್‌ನ ಅರಿನಾ ಸಬಲೆಂಕಾ ಅವರು ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಕಿರೀಟ ಮುಡಿಗೇರಿಸಿಕೊಂಡರು. ರ...

ನಡಾಲ್ ದಾಖಲೆ ಸರಿಗಟ್ಟಿದ ಜೋಕೊವೀಚ್ ಗೆ ಆಸ್ಟ್ರೇಲಿಯನ್ ಓಪನ್ ಕಿರೀಟ

›
ಮೆಲ್ಬರ್ನ್‌:  ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಪುರುಷರ ಸಿಂಗಲ್ಸ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಚಾಂಪಿಯನ್ ಆಗಿದ್ದಾರೆ. ...

ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ.

›
ಗರ್ಭಕಂಠ ಕ್ಯಾನ್ಸರ್ ಲಸಿಕೆ ಖರೀದಿ: ಜಾಗತಿಕ ಟೆಂಡರ್ ಸಾಧ್ಯತೆ. ನವದೆಹಲಿ: ಗರ್ಭಕಂಠ ಕ್ಯಾನ್ಸರ್‌ ತಡೆಗಟ್ಟಲು ನೀಡಲಾಗುವ ಲಸಿಕೆಯ (ಎಚ್‌ಪಿವಿ ಲಸಿಕೆ) ಖರೀದಿಗೆ ಮುಂದಾಗಿ...
ಬುಧವಾರ, ಜನವರಿ 25, 2023

ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ....

›
ಮೀರ್ ಸಾದಿಕ್ ಎಂದು ಅಪಹಾಸ್ಯ ಮಾಡುವುದರ ಹಿಂದಿರುವ ಸತ್ಯ ಘಟನೆಯ ಕರಾಳ ಸತ್ಯ.... ಮೀರ್ ಸಾದಿಕ್ ಹೈದರಾಲಿಯ ಕಾಲದ ಮೈಸೂರು ಸಂಸ್ಥಾನದ ಅಧಿಕಾರಿಗಳಲ್ಲೊಬ್ಬ. ಪ್ರೀತಿ, ವಿಶ್...
ಶನಿವಾರ, ಡಿಸೆಂಬರ್ 10, 2022

ಮಾಂಡೂಸ್‌ ಚಂಡಮಾರುತಕ್ಕೆ ಅರೆಬಿಕ್‌ ಹೆಸರು

›
ಮಾಂಡೂಸ್‌’ ಚಂಡಮಾರುತಕ್ಕೆ ಅರೆಬಿಕ್‌ ಹೆಸರು ‘ಮಾಂಡೂಸ್‌’ ಅರೆಬಿಕ್‌ ಮೂಲದ ಪದ. ಮಾಂಡೂಸ್‌ ಎಂದರೆ ‘ಟ್ರೆಷರ್‌ ಬಾಕ್ಸ್ (ಖಜಾನೆ ಪೆಟ್ಟಿಗೆ)’ ಎನ್ನುವ ಅರ್ಥವಿದೆ. ‘ಮ್ಯಾನ...
ಬುಧವಾರ, ಅಕ್ಟೋಬರ್ 26, 2022

ವಿಶ್ಲೇಷಣೆ, ಮೀಸಲಾತಿ ಹೆಚ್ಚಳ ಲಕ್ಷ್ಮಣರೇಖೆ ದಾಟಲಾಗದೆ?- ಕೆಚ್ ಕಾಂತರಾಜ

›
ವಿಶ್ಲೇಷಣೆ, ಮೀಸಲಾತಿ ಹೆಚ್ಚಳ ಲಕ್ಷ್ಮಣರೇಖೆ ದಾಟಲಾಗದೆ? - ಕೆಚ್ ಕಾಂತರಾಜ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳಿಗೆ (ಎಸ್‌ಸಿ) ಮೀಸಲಾತಿಯು ಶೇಕಡ 15 ಇದ್ದಿದ್ದನ್ನು ಶೇ 17 ಹ...
ಗುರುವಾರ, ಸೆಪ್ಟೆಂಬರ್ 15, 2022

ನಿವೃತ್ತಿ ಘೋಷಿಸಿದ ಟೇನಿಸ್ ಲೋಕದ ದಂತಕಥೆ ರೋಜರ್ ಪೆಡರರ್

›
ಲಾಸೆನ್, ಸ್ವಿಟ್ಜರ್‌ಲೆಂಡ್:  ಟೆನಿಸ್ ಲೋಕದ ದಿಗ್ಗಜ ಆಟಗಾರ ರೋಜರ್ ಫೆಡರರ್(41) ಅವರು ವೃತ್ತಿಪರ ಟೆನಿಸ್ ಕ್ರೀಡೆಗೆ ನಿವೃತ್ತಿ ಘೋಷಿಸಿದ್ದಾರೆ. ಸುದೀರ್ಘ ಬರಹವೊಂದನ್ನು...
ಶನಿವಾರ, ಜೂನ್ 11, 2022

ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ

›
ರಾಜ್ಯದ ವಿವಿಗಳಿಗೆ `UGC' ನಿವೃತ್ತಿ ವಯೋಮಿತಿ ಕಡ್ಡಾಯವಲ್ಲ : ಹೈಕೋರ್ಟ್ ಮಹತ್ವದ ಆದೇಶ 10 Jun 2022 . 06:55 AM ಬೆಂಗಳೂರು : ವಿಶ್ವವಿದ್ಯಾಲಯಗಳ ಬೋಧಕರ ನಿವೃತ್...
ಮಂಗಳವಾರ, ಜೂನ್ 7, 2022

ಪ್ರಮುಖ ಸಾಹಿತ್ಯಿಕ ಆಧಾರಗಳು

›
💐 ಪ್ರಮುಖ ಸಾಹಿತ್ಯಿಕ ಆಧಾರಗಳು 💐  📌 ಅರ್ಥಶಾಸ್ತ್ರ= ಚಾಣಕ್ಯ ( "ಮೌರ್ಯರ ಆಡಳಿತ", ಬಗ್ಗೆ ತಿಳಿಸುವ ಕೃತಿ. ) 📌 ಮುದ್ರಾರಾಕ್ಷಸ= ವಿಶಾಖದತ್ತ ( "...
ಸೋಮವಾರ, ಜೂನ್ 6, 2022

ವಿಟಾಮಿನ್ ( vitamin)ಗಳ ಅಥವಾ ಜೀವಸತ್ವಗಳ ಕುರಿತ ಪ್ರಮುಖ ಪ್ರಶ್ನೆಗಳು

›
ವಿಟಾಮಿನ್ ( vitamin)ಗಳ ಅಥವಾ ಜೀವಸತ್ವಗಳ ಕುರಿತ ಪ್ರಮುಖ ಪ್ರಶ್ನೆಗಳು ಜೀವಸತ್ವಗಳು ಯಾವುವು? ವಿಟಮಿನ್‌ಗಳು ಸಾಮಾನ್ಯ ಆರೋಗ್ಯ ಮತ್ತು ಪ್ರಾಣಿಗಳ ಉನ್ನತ ರೂಪಗಳ ಬೆಳವಣಿ...
ಭಾನುವಾರ, ಜೂನ್ 5, 2022

05 ಜೂನ್ 2022 ♻️ ವಿಶ್ವ ಪರಿಸರ ದಿನ

›
🗓 05 ಜೂನ್ 2022  ♻️ ವಿಶ್ವ ಪರಿಸರ ದಿನ  ▪️ಥೀಮ್ 2022 - "only one earth"  ♦️ ಮೊದಲ ಬಾರಿಗೆ ಪರಿಸರ ದಿನವನ್ನು 1974 ರಲ್ಲಿ ವಿಶ್ವಸಂಸ್ಥೆಯು ಆಚರಿಸಿ...

ಮುಖ್ಯವಾದ ಮರುನಾಮಕರಣಗೊಂಡ ರೈಲು ನಿಲ್ದಾಣಗಳು

›
🚂ಮುಖ್ಯವಾದ ಮರುನಾಮಕರಣಗೊಂಡ ರೈಲು ನಿಲ್ದಾಣಗಳು👇👇  🚇ಹಬೀಬ್‌ಗಂಜ್ ರೈಲು ನಿಲ್ದಾಣ, ಭೋಪಾಲ್, ಮಧ್ಯಪ್ರದೇಶ - ರಾಣಿ ಕಮಲಾಪತಿ ರೈಲು ನಿಲ್ದಾಣ  🚇ಫೈಜಾಬಾದ್ ಜಂಕ್ಷನ್ ...

ಪ್ರಮುಖ ಜೀವಸತ್ವಗಳ ರಾಸಾಯನಿಕ ಹೆಸರುಗಳು.

›
✅ಪ್ರಮುಖ ಜೀವಸತ್ವಗಳ ರಾಸಾಯನಿಕ ಹೆಸರುಗಳು.  ವಿಟಮಿನ್ ಎ ಯ ರಾಸಾಯನಿಕ ಹೆಸರೇನು ?  ರೆಟಿನಾಲ್ Retinol (1913) ✅  ವಿಟಮಿನ್ ಬಿ1 ರಾಸಾಯನಿಕ ಹೆಸರೇನು ?  ಥಯಾಮಿನ್ Thi...

ಕುಂಭ ಮೇಳ ಎಂದರೆ?

›
👉 ಕುಂಭ ಮೇಳ ಎಂದರೆ?   'ಮಕರ ಸಂಕ್ರಾಂತಿ ಎಂದರ್ಥ' > ಕುಂಭ ಮೇಳ ಜರಗುವ ಸ್ಥಳ - ಅಲಹಾಬಾದ್( 12 ವರ್ಷಕೊಮ್ಮೆ ನಡೆಯುತ್ತದೆ) > ಅಲಹಾಬಾದ್ ಈಗಿನ ಹೆಸರು?...
ಗುರುವಾರ, ಜೂನ್ 2, 2022

FAQs About OTT Platforms

›
FAQs About OTT Platforms 1) Define OTT? OTT is abbreviated as "Over The Top" . It is a streaming service that connects viewers dir...
ಸೋಮವಾರ, ಮೇ 30, 2022

2022 ರ 15 ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗುಜರಾತ್ ಟೈಟಾನ್ಸ್ ಗೆದ್ದುಕೊಂಡಿತು.

›
ಅಹಮದಾಬಾದ್ : ಗುಜರಾತ್ ಟೈಟನ್ಸ್ ತಂಡವು ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೇ ಪ್ರಶಸ್ತಿ ಗೆದ್ದು ಸಂಭ್ರಮಿಸಿತು. ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷ...
ಶನಿವಾರ, ಮೇ 28, 2022

ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್-ಮರಳಿನ ಸಮಾಧಿ' (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ.

›
ಲಂಡನ್:  ಲೇಖಕಿ ಗೀತಾಂಜಲಿ ಶ್ರೀ ಅವರ ‘ಟೂಮ್‌ ಆಫ್ ಸ್ಯಾಂಡ್’(ಮರಳಿನ ಸಮಾಧಿ) (Tomb of Sand) ಕಾದಂಬರಿ ಪ್ರತಿಷ್ಠಿತ ಅಂತರರಾಷ್ಟ್ರೀಯ ಬೂಕ...
ಸೋಮವಾರ, ಮೇ 23, 2022

ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ -ಸಚಿವ ಬಿ ಸಿ ನಾಗೇಶ ಭರವಸೆ.

›
*ಶಿಕ್ಷಕರ ನೇಮಕಾತಿ ವೇಳೆ ಹಿಂದಿ B,Ed ಪದವೀಧರರ ಪರಿಗಣನೆ,* *ಸಚಿವ ಬಿ ಸಿ ನಾಗೇಶ ಭರವಸೆ* ಈ ಗೊಂದಲ ನಿವಾರಣೆ ಆಗಬೇಕು. ಸುತ್ತೋಲೆ ಮೂಲಕ‌ ಆಡಳಿತ ನಡೆಸುವುದು ಆರೋಗ್ಯಕರ ...
ಗುರುವಾರ, ಏಪ್ರಿಲ್ 28, 2022

ನೀಲಿ ಆಧಾರ್ ಕಾರ್ಡ್ ಎಂದರೇನು?

›
ನೀಲಿ ಆಧಾರ್ ಕಾರ್ಡ್ ಎಂದರೇನು? ಇಂಡಿಯಾಟೈಮ್ಸ್  27ನೇ ಏಪ್ರಿಲ್, 2022 16:11 IST  ಭಾರತದಲ್ಲಿನ ಪ್ರಮುಖ ಗುರುತಿನ ದಾಖಲೆಗಳಲ್ಲಿ ಒಂದೆಂದು ಪರಿಗಣಿಸಲಾದ ಆಧಾರ್ ಇತ್ತೀಚ...

What Is a Blue Aadhaar Card?

›
What Is a Blue Aadhaar Card?  Indiatimes 27th April, 2022 16:11 IST Aadhaar, considered one of the most important identification documents i...
ಗುರುವಾರ, ಏಪ್ರಿಲ್ 7, 2022

ಹಂಪಿ ಕನ್ನಡ ವಿವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಗೌರವ

›
ಹಂಪಿ ಕನ್ನಡ ವಿವಿ: ಗೊರುಚ, ಭಾಷ್ಯಂ ಸ್ವಾಮಿ, ವೆಂಕಟಾಚಲಶಾಸ್ತ್ರಿಗೆ ನಾಡೋಜ ಗೌರವ ಹೊಸಪೇಟೆ (ವಿಜಯನಗರ):  ಸಾಹಿತಿಗಳಾದ ಗೊ.ರು. ಚನ್ನಬಸಪ್ಪ, ಭಾಷ್ಯಂ ಸ್ವ...
ಭಾನುವಾರ, ಏಪ್ರಿಲ್ 3, 2022

ಏಳನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ

›
ಏಳನೇ ಬಾರಿಗೆ ವಿಶ್ವಕಪ್‌ ಗೆದ್ದ ಆಸ್ಟ್ರೇಲಿಯಾ ಮಹಿಳಾ ತಂಡ ಕ್ರೈಸ್ಟ್ ಚರ್ಚ್‌:  ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ...
ಮಂಗಳವಾರ, ಮಾರ್ಚ್ 29, 2022

ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಗೆ 'ಬೇರುಗಳ ಸೇತುವೆ' ಸೇರ್ಪಡೆ

›
ಶಿಲ್ಲಾಂಗ್ : ಮೇಘಾಲಯದ ಸುಮಾರು 70 ಗ್ರಾಮಗಳಲ್ಲಿ ಇರುವ, ಪ್ರಕೃತಿ ಸಹಜವಾಗಿ ಮೂಡಿರುವ ‘ಬೇರುಗಳ ತೂಗುಸೇತುವೆ’ಗಳು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣಗಳು ಕ...

ಭಾರತದಲ್ಲಿ ಸೂರ್ಯಕಾಂತಿ ಎಣ್ಣೆಗೆ ಬೆಡಿಕೆ; ರಷ್ಯಾದಿಂದ ದಾಖಲೆಯ ಬೆಲೆಗೆ ಖರೀದಿ.

›
ಭಾರತ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳು: * ಸೂರ್ಯಕಾಂತಿ ಎಣ್ಣೆ: ಉಕ್ರೇನ್, ರಷ್ಯಾ * ತಾಳೆ ಎಣ್ಣೆ: ಇಂಡೊನೇಷ್ಯಾ, ಮಲೇಷ್ಯಾ * ಸೋಯಾಬಿನ್‌ ಎಣ್ಣೆ: ಅರ್ಜ...
ಶನಿವಾರ, ಮಾರ್ಚ್ 12, 2022

15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ

›
ಹಣಕಾಸು ಆಯೋಗ 15ನೇ ಹಣಕಾಸು ಆಯೋಗದ 2021-22 ರಿಂದ 2025-26ನೇ ಸಾಲಿನ ವರದಿ ಭಾರತದ ರಾಷ್ಟ್ರಪತಿಯವರಿಗೆ ಸಲ್ಲಿಕೆ Posted On: 09 NOV 2020 1:00PM ಶ್ರೀ ಎನ್.ಕೆ. ಸಿ...
ಶುಕ್ರವಾರ, ಮಾರ್ಚ್ 4, 2022

ಡಿಜಿ ಯಾತ್ರಾ:- ವಿಮಾನಯಾನದ ಪ್ರಯಾಣಕ್ಕೆ ಸಂಬಂಧಿಸಿದಂತೆ ಇರುವ ಮಾಹಿತಿ.

›
ಭಾರತದಲ್ಲಿ ಉಡಾನ್‌ ಯೋಜನೆಯಿಂದಾಗಿ ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ವಿಮಾನಯಾನ ಮಾಡುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಉದಾಹರಣೆಗೆ, ...
ಭಾನುವಾರ, ಫೆಬ್ರವರಿ 27, 2022

"ಆಪರೇಷನ್ ಗಂಗಾ" ಬುಡಾಪೆಸ್ಟ್ ನಿಂದ 240 ಭಾರತೀಯರು ತಾಯ್ನಾಡಿಗೆ

›
ನವದೆಹಲಿ:  ಯುದ್ಧ ಪೀಡಿತ ಉಕ್ರೇನ್‌ನಿಂದ ಹಂಗೇರಿಗೆ ಸ್ಥಳಾಂತರಗೊಂಡಿದ್ದ 240 ಮಂದಿ ಭಾರತೀಯರನ್ನು ಒಳಗೊಂಡ ವಿಮಾನ ಭಾನುವಾರ ನಸುಕಿನಲ್ಲಿ ನವದೆಹಲಿಯತ್ತ ಪ್...

ರಾತ್ರಿ 2 ಗಂಟೆಗೆ ಅಧಿವೇಶನ ನಡೆಸಲು ಪ.ಬಂಗಾಳ ರಾಜ್ಯಪಾಲರ ಪಟ್ಟು; ದೀದಿ ನಾಡಲ್ಲಿ ಆಗ್ತಿರೋದೇನು?

›
ರಾತ್ರಿ 2 ಗಂಟೆಗೆ ಅಧಿವೇಶನ ನಡೆಸಲು ಪ.ಬಂಗಾಳ ರಾಜ್ಯಪಾಲರ ಪಟ್ಟು; ದೀದಿ ನಾಡಲ್ಲಿ ಆಗ್ತಿರೋದೇನು? Vijay Karnataka 26th February, 2022 23:10 IST ...
ಬುಧವಾರ, ಫೆಬ್ರವರಿ 9, 2022

Economic Survey 2021-22: Highlights

›
Economic Survey 2021-22: Highlights Alex Andrews George January 31, 2022 The Union Minister for Finance & Corporate Affairs, Smt. Nirmal...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ನನ್ನ ಬಗ್ಗೆ

Unknown
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.