ಗುರುವಾರ, ನವೆಂಬರ್ 30, 2017

ಪ್ರಚಲಿತ ಘಟನೆಗಳು -2017

🌻 ವಿಷಯ : *ಪ್ರಚಲಿತ ಘಟನೆಗಳು* (2017)

೧)  *ಭಾರತದ ಮೊದಲ ಲಿಂಗ ಪರಿವರ್ತಕ ( transgender ) ಶಾಲೆಯಾದ " Sahaj international "ಅನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ ?*

1)   ತಮಿಳುನಾಡು
2)   ಗೋವಾ
3)  *ಕೇರಳ*
೪)  ತೆಲಂಗಾಣ

👉 ಕೆರಳ ರಾಜ್ಯದ *ಎರ್ನಾಕುಳಂ* ಜಿಲ್ಲೆಯಲ್ಲಿದೆ
👉 ಲಿಂಗ ಪರಿವರ್ತಿತ ಕಾರ್ಯಕರ್ತರು ಇಲ್ಲಿ ಹನ್ನೆರಡನೇ ತರಗತಿಯವರೆಗೆ ಉಚಿತವಾಗಿ ಓದಬಹುದು

೨)  *ಈ ಕೆಳಗಿನ ಯಾವ ಸ್ಥಳವೂ ಪ್ರತಿ ವರ್ಷ ಮೊಟ್ಟ ಮೊದಲ ಹೊಸ ವರ್ಷವನ್ನು ಆಚರಿಸಿಕೊಳ್ಳುತ್ತದೆ ?*

೧)   ಬಾಕರ್ ಐಲ್ಯಾಂಡ್
೨)   ಸಮೂಹ ದ್ವೀಪ
೩)  *ಪೆಸಿಪಿಕ್ ಐಲ್ಯಾಂಡ್*
೪)   ಅಮೆರಿಕಾ ದೇಶ

👉 ಅಮೆರಿಕದ *"ಬಾಕರ್ ಐಲೆಂಡ್"* ಮತ್ತು ಅಮೆರಿಕನ್ *"ಸಮೂವಾ ದ್ವೀಪ"*ಪ್ರಪಂಚದ ಎಲ್ಲಾ ಸ್ಥಳಗಳಿಗಿಂತ ಕೊನೆಯಲ್ಲಿ ಹೊಸ ವರ್ಷ ಆಚರಿಸಿಕೊಳುತವೆ

೩)  *ಈ ಕೆಳಗಿನ ಯಾವ ದೇಶ ಇತ್ತೀಚೆಗೆ ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೊಳಿಸಿತು ?*

೧)   ಅಫ್ಘಾನಿಸ್ತಾನ
೨)   ಸೌದಿ ಅರೇಬಿಯಾ
೩)   ಅಮೆರಿಕ
೪)  *ಪಾಕಿಸ್ತಾನ*

೪)  *RBI ನ ನೂತನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕಗೊಂಡವರು ಯಾರು ?*

೧)  *ಸುರೇಶ್ ಮರಂಡಿ*
೨)   ರಘುರಾಮ್ ರಾಜನ್
೩)   ಜಾನ್ ವೆಲ್ ಮೊಯ್ಲಿ
೪)   ಯಾರೂ ಅಲ್ಲ

೫)  *30 ನೇ ಅಂತಾರಾಷ್ಟ್ರೀಯ "ಗಾಳಿಪಟ ಉತ್ಸವ " ಯಾವ ರಾಜ್ಯದಲ್ಲಿ ನಡೆಯಿತು ?*

೧)  ಮಹಾರಾಷ್ಟ್ರ
೨) *ಗುಜರಾತ್*
೩)  ಉತ್ತರಪ್ರದೇಶ
೪)  ತೆಲಂಗಾಣ

೬)  *13 ನೇ ಶತಮಾನದ ಪ್ರಮುಖ ಶರಣರಲ್ಲಿ ಒಬ್ಬರಾದ " ಗುಂಡ ಬ್ರಹ್ಮಯ್ಯ ನವರ "ವಿಗ್ರಹ ಇತ್ತೀಚೆಗೆ ಈ ಕೆಳಗಿನ ಯಾವ ಸ್ಥಳದಲ್ಲಿ ದೊರೆತಿದೆ ?*

೧)   *ಮಸ್ಕಿ*
೨)   ಪಾಲ್ಕಿ ಗೊಂಡ
೩)   ಚಿತ್ರದುರ್ಗ
೪)   ಬೆಳಗಾವಿ

೭)  *ಭಾರತದ ಮೊದಲ ಅಂತಾರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿದೆ ?*

೧)   ಮುಂಬೈ
೩) *ಗಾಂಧಿನಗರ*
೩)   ಪುಣೆ
೪)   ನವದೆಹಲಿ

೮)  *ಅಮೆರಿಕದ ಕ್ಷಯ ರೋಗ ಜಾಗೃತಿಯ ರಾಯಭಾರಿಯಾಗಿ ಆಯ್ಕೆಯಾದ ಭಾರತೀಯ ಯಾರು ?*

೧)    ಶಾರುಖ್ ಖಾನ್
೨)  *ಅಮಿತಾಬ್ ಬಚ್ಚನ್*
೩)   ಹೃತಿಕ್ ರೋಷನ್
೪)   ಸಲ್ಮಾನ್ ಖಾನ್

೯)  *ಕೆಳಗಿನ ಯಾವ ನಗರದಲ್ಲಿ " ಇ ಗವರ್ನೆನ್ಸ್ " ಕುರಿತ ರಾಷ್ಟ್ರೀಯ ಸಮ್ಮೇಳನ ಇತ್ತೀಚೆಗೆ ನಡೆಯಿತು ?*

೧)   *ವಿಶಾಖಪಟ್ಟಣಂ*
೨)    ಹೈದರಾಬಾದ್
೩)    ವಿಜಯ್ ವಾಡ
೪)    ಜೈಪುರ್

👉 20 ನೇ ಆವೃತ್ತಿ
👉 ಧ್ಯೇಯ ವಾಕ್ಯ - *internet of things and e governance*

೧೦)  *"ಜಲ ಮಂತನ - 3 " 2017 ರ ರಾಷ್ಟ್ರೀಯ ಸಮ್ಮೇಳನ ಕೆಳಗಿನ ಯಾವ ನಗರದಲ್ಲಿ ನಡೆಯಿತು ?*

೧)    ಕೋಲ್ಕತ್ತಾ
೨)    ಬೆಂಗಳೂರು
೩)    ವಿಜಯಪುರ
೪)   *ನವದೆಹಲಿ*
👉 ನಡೆದದ್ದು - *17 ಜನೆವರಿ  2017*
👉 ಚರ್ಚೆ - *ನೀರಿನ ವಲಯದ ವಿವಿಧ ಸಮಸ್ಯೆಗಳ ಕುರಿತು*
👉 ಉದ್ಘಾಟನೆ -  *ಜಲಸಂಪನ್ಮೂಲ ಸಚಿವೆ ಉಮಾಭಾರತಿ*

೧೧)  *ಇತ್ತೀಚೆಗೆ "ಜಿಂಗ್ ಬರ್ ಸ್ಪೀಡೋಸ್ಪ್ಯಾರೋಸಮ " ಎಂಬ ಶುಂಠಿಯ ಹೊಸ ಪ್ರಭೇದವನ್ನು ಎಲ್ಲಿ ಪತ್ತೆ ಹಚ್ಚಲಾಯಿತು ?*

೧)  ಪಶ್ಚಿಮ ಘಟ್ಟಗಳು
೨)  ಈಶಾನ್ಯ ಹಿಮಾಲಯ
೩)  *ಅಂಡಮಾನ್ ನಿಕೋಬಾರ್ ದ್ವೀಪ*
೪)  ಮಧ್ಯೆ ಆಫ್ರಿಕಾ
👉  ಯಾವುದೇ ಹೊಸ ಪ್ರಭೇದದ ಸಸ್ಯ ತಳಿಗಳು *"ಅಂಡಮಾನ್ ನಿಕೋಬಾರ್ ದ್ವೀಪದಲ್ಲಿ"*ಕಂಡುಬರುತ್ತವೆ ಉದಾ -ಬಾಳೆಹಣ್ಣು ಶುಂಠಿ
👉  ಯಾವುದೇ ಹೊಸ ಪ್ರಭೇದದ ಪ್ರಾಣಿ ಸೂಕ್ಷ್ಮಾಣು ಜೀವಿ ಆತ ಇತರ ಜೀವಿಗಳ ಪ್ರಬೇಧವು *"ಪಶ್ಚಿಮ ಘಟ್ಟಗಳಲ್ಲಿ"* ಕಂಡು ಬರುತ್ತವೆ

೧೨)  *2017 ರ " ರಾಷ್ಟ್ರೀಯ ಯುವಜನ ಉತ್ಸವ "ಈ ಕೆಳಗಿನ ಯಾವ ರಾಜ್ಯದಲ್ಲಿ ನಡೆಯಿತು ?*

೧)   ಪಂಜಾಬ್
೨)  *ಹರಿಯಾಣ*
೩)   ಛತ್ತೀಸ್ಗಡ
೪)   ತೆಲಂಗಾಣ
👉 ಸ್ಥಳ - *ರೊಹಟಕ*
👉 ಯಾವಾಗ - *ಜೆನೆವರಿ-12-16*
👉  *"ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ "*ಅಂಗವಾಗಿ ರಾಷ್ಟ್ರೀಯ ಯುವಜನ ಉತ್ಸವವನ್ನು ನಡೆಸಲಾಗುತ್ತದೆ

೧೩)  *ಇತ್ತೀಚೆಗೆ ಯಾವ ದೇಶ ತನ್ನ ಪಳೆಯುಳಿಕೆ ಇಂಧನಗಳ ಸಂಪನ್ಮೂಲ ಬಂಡವಾಳ ಹಿಂಪಡೆದ ವಿಶ್ವದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ?*

೧)   ಥೈಲಾಂಡ್
೨)  *ಐರ್ಲೆಂಡ್*
೩)   ಜಪಾನ್
೪)   ಭಾರತ

೧೪)  *ಇತ್ತೀಚೆಗೆ ಕೇಂದ್ರ ಸರ್ಕಾರವು ಯಾವ ರಾಜ್ಯದಿಂದ " ದಡಾರ ರುಬೆಲ್ಲಾ ಲಸಿಕಾ ಅಭಿಯಾನವನ್ನು" ಪ್ರಾರಂಭಿಸಿತ್ತು ?*

೧)    ತಮಿಳುನಾಡು
೨)    ಮಹಾರಾಷ್ಟ್ರ
೩)  *ಕರ್ನಾಟಕ*
೪)    ಕೇರಳ

೧೫)  *ಇತ್ತೀಚೆಗೆ ಸರಕಾರಿ ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ರಷ್ಟು ಮೀಸಲಾತಿ ಘೋಷಿಸಿದ ರಾಜ್ಯ ಯಾವುದು ?*

೧)  ಬಿಹಾರ್
೨) *ಜಾರ್ಖಂಡ್*
೩)  ಹರಿಯಾಣ
೪)  ಪಂಜಾಬ್

೧೬)  *ಸಬ್ಸಿಡಿ ಹಂಚಿಕೆಯ "ಹಜ್ಜ್  ನೀತಿ ಸುಧಾರಿಸಲು" ಕೇಂದ್ರ ಸರ್ಕಾರವು ಕೆಳಗಿನ ಯಾವ ಸಮಿತಿಯನ್ನು ರಚಿಸಿದೆ ?*

೧)  *ಅಫ್ಜಲ್ ಅಮಾನುಲ್ಲಾ ಕಮಿಟಿ*
೨)   ಮಹಮ್ಮದ್  ಹಿದಾಯಿತುಲ್ಲಾ ಕಮಿಟಿ
೩)   ಎಸ್ಎನ್ ರಾಜನ್ ಕಮಿಟಿ
೪)   ಸಾತ್ವಿಕ್ ಸಾಯಿರಾಜ್ ಕಮಿಟಿ

೧೭)  *ಕೆಳಗಿನ ಯಾವ ನಗರದಲ್ಲಿ "ಅಂತರರಾಷ್ಟ್ರೀಯ ವಾಯುಯಾನ ಮತ್ತು ರಕ್ಷಣಾ ಪ್ರದರ್ಶನವೂ (Aero India )" ನಡೆಯಿತು ?*

೧)   ಕೋಲ್ಕತ್ತಾ
೨)   ವಿಶಾಖಪಟ್ಟಣಂ
೩) *ಬೆಂಗಳೂರು*
೪)   ಚೆನ್ನೈ

೧೮)  *ಭಾರತದಲ್ಲೇ ಮೊದಲ ಬಾರಿಗೆ ಯುದ್ಧ ನೌಕೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿದ ಮೊದಲ ಯುದ್ಧ ನೌಕೆ ಯಾವುದು ?*

೧)   ಐ ಎನ್ ಎಸ್ ವಿಕ್ರಾಂತ್
೨)   ಐ ಎನ್ ಎಸ್ ಮಹಾಭಾರತ್
೩)  *ಐಎನ್ಎಸ್ ಸರ್ವೇಕ್ಷಕ*
೪)   ಯಾವುದೂ ಅಲ್ಲ

೧೯)  *ಭಾರತದಲ್ಲೇ ಮೊದಲ ಬಾರಿಗೆ ನೀರಿನ ಮೇಲೆ ತೇಲುವ ಪ್ರಾಥಮಿಕ ಶಾಲೆಯನ್ನು ಸ್ಥಾಪಿಸಿದ ರಾಜ್ಯ ಯಾವುದು ?*

೧)   ಅಸ್ಸಾಂ
೨)   ನಾಗಾಲ್ಯಾಂಡ್
೩)  *ಮಣಿಪುರ*
೪)   ಅರುಣಾಚಲ ಪ್ರದೇಶ

👉  *ಲೊಕತಕ ಸರೋವರದ ಮೇಲೆ*

೨೦)  *ಕೆಳಗಿನ ಯಾವ ರಾಜ್ಯ ಸರಕಾರ ಸರಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ಪ್ರವೇಶ ತರಬೇತಿಯನ್ನು ಕಡ್ಡಾಯ ಮಾಡಿದೆ ?*

೧)   ತಮಿಳುನಾಡು
೨)  *ಕೇರಳ*
೩)   ಆಂಧ್ರಪ್ರದೇಶ
೪)   ತೆಲಂಗಾಣ

೨೧)  *2017 ನೇ ಸಾಲಿನ "ಇಂಟರ್ನ್ಯಾಷನಲ್ ಮದರ್ ಲಾಂಗ್ವೇಜ್ ಡೇ" ನ ಧ್ಯೇಯ ವಾಕ್ಯ ವೇನು ?*

೧)  ತಾಯಿ ಭಾಷೆ ಜಗತ್ ಭಾಷೆ
೨) *ಬಹುಭಾಷಾ ಶಿಕ್ಷಣದ ಮೂಲಕ ಸಮರ್ಥನೀಯ ಭವಿಷ್ಯದ ಕಡೆಗೆ*
೩)  ನಮ್ಮ ಭವಿಷ್ಯ ತಾಯಿ ಭಾಷೆಯಲ್ಲಿ
೪)  ಯಾವುದೂ ಅಲ್ಲ

೨೨)  *ಸ್ವಚ್ಛ ಭಾರತ ಅಭಿಯಾನದ ನೂತನ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?*
೧)  ಅಮಿತಾ ಬಚ್ಚನ್
೨)  ಅನುಷ್ಕಾ ಶರ್ಮಾ
೩) *ಶಿಲ್ಪಾಶೆಟ್ಟಿ*
೪)  ಅನುಷ್ಕಾ ಶೆಟ್ಟಿ

೨೩)  *2017 ರ "ಅಂತಾರಾಷ್ಟ್ರೀಯ ಯೋಗ ಉತ್ಸವವು " ಯಾವ ರಾಜ್ಯದಲ್ಲಿ ಇತ್ತೀಚೆಗೆ ನಡೆಯಿತು ?*

೧)   ಉತ್ತರಪ್ರದೇಶ
೨)  *ಉತ್ತರಾಖಂಡ್*
೩)   ಹರ್ಯಾಣ
೪)   ಬಿಹಾರ್

೨೪)  *WTO ಗೆ ಭಾರತದ ಕಾಯಂ ಪ್ರತಿನಿಧಿಯಾಗಿ ನೇಮಕವಾದವರು ಯಾರು ?*
೧)  ಅಜಯ್ ತ್ಯಾಗಿ
೨)  ಅಮ್ಜದ್ ಹುಸೇನ್
೩) *ಜೆ ಎಸ್ ದೀಪಕ್*
೪)  ರಾಬಿನ್ ರಿಹಾನ

೨೫)  *2017 ನೇ ಸಾಲಿನ ಅಂತಾರಾಷ್ಟ್ರೀಯ ಕ್ರಿಕೆಟ್ ಗ್ರಾಫ್ ಗೌರವವಾದ " ಪಾಲಿ ಉಮ್ರಿಗರ್ " ಪ್ರಶಸ್ತಿಯನ್ನು ಪಡೆದವರು ಯಾರು ?*

೧) *ವಿರಾಟ್ ಕೊಹ್ಲಿ*
೨)  ರವಿಚಂದ್ರನ್ ಅಶ್ವಿನ್
೩)  ಮಹೇಂದ್ರ ಸಿಂಗ್ ಧೋನಿ
೪)  ಆಡಮ್ ಗಿಲ್ ಕ್ರಿಸ್ಟ್

೨೬)  *ಎಂಟನೇ ತರಗತಿಯವರೆಗೆ ಸಂಸ್ಕೃತ ಭಾಷೆಯನ್ನು ಕಡ್ಡಾಯಗೊಳಿಸಿ ರಾಜ್ಯ ಯಾವುದು ?*

೧)  ಮಣಿಪುರ
೨)  ನಾಗಾಲ್ಯಾಂಡ್
೩) *ಅಸ್ಸಾಂ*
೪)  ಕರ್ನಾಟಕ

೨೭)  *"ಸ್ವಯಂವರ ಅಥವಾ ಮದುವೆ ಮಾರುಕಟ್ಟೆ ರೀತಿಯಲ್ಲಿ ನಡೆಯುವ ಕೆಳಗಿನ ಬುಡಕಟ್ಟು ಹಬ್ಬ ಯಾವುದು ?*

೧) *ಬಾಗೋರಿಯಾ*( ಮಧ್ಯಪ್ರದೇಶದ ಬುಡಕಟ್ಟು ಹಬ್ಬ )
೨)  ಮಿಲನ್ ವೈಷ್ಣವ
೩)  ಸ್ವಯಂ ಭಕ್ಷಣೆ
೪)  ಯಾವುದೂ ಅಲ್ಲ

೨೮)  *ಇತ್ತೀಚೆಗೆ ಅಳಿವಿನಂಚಿನಲ್ಲಿರುವ "ಕುರುಖ ಬುಡಕಟ್ಟು ಭಾಷೆಗೆ " ಅಧಿಕೃತ ಭಾಷಾ ಸ್ಥಾನಮಾನ ನೀಡಿದ ರಾಜ್ಯ ಯಾವುದು ?*

೧)  ಕರ್ನಾಟಕ
೨)  ಕೇರಳ
೩)  ತಮಿಳುನಾಡು
೪) *ಪಶ್ಚಿಮ ಬಂಗಾಳಿ*

👉 ಕುರುಖ ಇದು ದ್ರಾವಿಡ ಭಾಷಾ ವರ್ಗಕ್ಕೆ ಸೇರಿದ ಭಾಷೆಯಾಗಿದೆ
👉 *ಒರಾಯನ್ ಮತ್ತು ಕಿಸಾನ್* ಬುಡಕಟ್ಟು ಜನಾಂಗ ಈ ಭಾಷೆಯನ್ನು ಮಾತನಾಡುತ್ತಾರೆ

೨೯)  *ಹಿರಿಯ ನಾಗರಿಕರಿಗಾಗಿ ಯಾವ ರಾಜ್ಯ ಸರಕಾರವು ಇತ್ತೀಚೆಗೆ "ತೀರ್ಥ ದರ್ಶನ" ಎಂಬ ಯೋಜನೆಗೆ ಚಾಲನೆ ನೀಡಿದ ?*

೧)  ಪಂಜಾಬ್
೨) *ಹರಿಯಾಣ*
೩)  ಕರ್ನಾಟಕ
೪)  ತಮಿಳುನಾಡು
👉 ಸರಕಾರಿ ವೆಚ್ಚದಲ್ಲಿ ಅರುವತ್ತು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ತೀರ್ಥಯಾತ್ರೆಯನ್ನು ಕೈಗೊಳ್ಳಬಹುದು
👉 ಬಡತನ ರೇಖೆಯ ಕೆಳಗಿನ ಕುಟುಂಬಗಳು ಮಾತ್ರ ಅರ್ಹರು

೩೦)  *2016 ನೇ ಸಾಲಿನ  "ಮೂರ್ತಿ ದೇವಿ ಪ್ರಶಸ್ತಿ " ಪಡೆದವರು ಯಾರು ?*

೧) *ವೀರೇಂದ್ರ ಕುಮಾರ್*
೨)  ರವೀಂದ್ರ ಕುಮಾರ್
೩)  ಅನುಪಮಾ ಶೆಣೈ
೪)  ಯಾರು ಅಲ್ಲ

👉 ಕೊಡುವ ಸಂಸ್ಥೆ -  *ಭಾರತೀಯ ಜ್ಞಾನಪೀಠ ಸಂಸ್ಥೆ*
👉ಯಾವ ಕೃತಿಗೆ - *Hymavathabhoovil*
👉ಪ್ರಶಸ್ತಿಯ ಮೊತ್ತ - *4 ಲಕ್ಷ ರೂಪಾಯಿ*

೩‍೧)  *"India By the Nile" ಎಂಬ ಸಾಂಸ್ಕೃತಿಕ ಉತ್ಸವವು ಇತ್ತೀಚೆಗೆ ಯಾವ ದೇಶದಲ್ಲಿ ನಡೆಯಿತು ?*

೧) *ಈಜಿಪ್ಟ್*
೨)  ಸೌದಿ ಅರೇಬಿಯಾ
೩)  ಇರಾನ್
೪)  ನೇಪಾಳ
👉 ಸ್ಥಳ - *ಕೈರೋ*
👉 ದಿನಾಂಕ - *ಮಾರ್ಚ್ .8-14-2017
👉 ಉದ್ದೇಶ - *ಭಾರತ ಮತ್ತು ಈಜಿಪ್ಟ್ನ ಕರಕುಶಲ ವಸ್ತುಗಳಿಗೆ ಉತ್ತೇಜನ ಉತ್ತೇಜನ ನೀಡುವ ಸಲುವಾಗಿ*

೩೨)  *2016 ನೇ ಸಾಲಿನ " ಸರಸ್ವತಿ ಸಮ್ಮಾನ ಪ್ರಶಸ್ತಿ " ಪಡೆದವರು ಯಾರು ?*

೧)    ವೀರೇಂದ್ರ ಕುಮಾರ್
೨)   ಎಸ್ ರವೀಂದ್ರ ಕುಮಾರ್
೩)   *ಮಹಾಬಳೇಶ್ವರ ಸೈಲ್*
೪)    ವೀರೇಶ್ವರ ಸೈಲ್

👉  ಇವರು ಖ್ಯಾತ ಕೊಂಕಣಿ ಬರಹಗಾರರು
👉ಕೃತಿ  - *Hawthan*
👉ಮೊತ್ತ  - *ಹದಿನೈದು ಲಕ್ಷ* ರೂ

೩೩)  *ಮಧುಕರ್ ಗುಪ್ತಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*

೧)  *ಗಡಿ ರಕ್ಷಣೆ ಬಲಪಡಿಸುವ ಕುರಿತು*
೨)  ಜಿಎಸ್ಟಿಯನ್ನು ಪರಿಶೀಲನೆ ಕುರಿತು
೩)   ಆಧಾರ್ ನೋಂದಣಿಯ ಕುರಿತು
೪)   ಸರ್ಕಾರದ ಯೋಜನೆಗಳ ಪರಿಶೀಲನೆಗಾಗಿ

೩೪)  *ಮಹಿಳಾ ಉದ್ಯಮಿಗಳಿಗಾಗಿ ಯಾವ ರಾಜ್ಯ ಸರ್ಕಾರವು " Idea2poc " ಎಂಬ ನಿಧಿಯನ್ನು ಸ್ಥಾಪಿಸಿದೆ ?*

1)  ಕೇರಳ
2) *ಕರ್ನಾಟಕ*
3)  ತೆಲಂಗಾಣ
4)  ಮಹಾರಾಷ್ಟ್ರ

೩೫)  *ಹಿಂದುಳಿದ ವರ್ಗಗಳ ಯುವಕರು ಸೇನೆಗೆ ಸೇರುವುದನ್ನು ಉತ್ತೇಜಿಸಲು ಕೆಳಗಿನ ಯಾವ ಸ್ಥಳದಲ್ಲಿ "ಸಂಗೊಳ್ಳಿ ರಾಯಣ್ಣ ಸೈನಿಕ"  ಶಾಲೆಯನ್ನು ಪ್ರಾರಂಭಿಸಲಾಗುತ್ತಿದೆ ?*

೧)  ಕಿತ್ತೂರು
೨) *ಬೈಲಹೊಂಗಲ*
೩)  ಕೊಡಗು
೪)  ಬೆಳಗಾವಿ

೩೬)  *ಅತ್ಯುತ್ತಮ ಚಿತ್ರಕ್ಕಾಗಿ   89 ನೇ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರ ಯಾವುದು ?*

೧)  ಲಾಲಾ ಲ್ಯಾಂಡ್
೨) *ಮೂನ್ಲೈಟ್*
೩)  ಎಮ್ಮಾಸ್ಟೋನ್
೪)   ಮಾರ್ಷಲ್

👉 ಅತ್ಯುತ್ತಮ ನಟ - *ಕ್ಯಾಸಿ ಅಫ್ಲೆಕ್*
👉ಅತ್ಯುತ್ತಮ ನಟಿ - *ಎಮ್ಮಾ ಸ್ಟೋನ್*
👉ಅತ್ಯುತ್ತಮ ಪೋಷಕ ನಟ - *ಮಾರ್ಷಲ್ ಅಲ್ಲಿ*
👉ಅತಿ ಹೆಚ್ಚು ಪ್ರಶಸ್ತಿಯನ್ನು ಪಡೆದ ಚಿತ್ರ - *ಲಾಲಾ ಲ್ಯಾಂಡ್*

೩೭)  *2017 ನೇ ಸಾಲಿನ  ಇಂಡಿಯಾ ಸೂಪರ್ ಸಿರೀಸ್ ಟೂರ್ನಮೆಂಟ್ ನಲ್ಲಿ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದವರು ಯಾರು ?*

೧)  ಕರೋಲಿನ ಮರೀನಾ
೨) *ಪಿ ವಿ ಸಿಂಧು*
೩)  ರೋಜರ್ ಫೆಡರೆರ್
೪)  ಮಹೇಶ್ ಭೂಪತಿ

೩೮)  *ಇತ್ತೀಚೆಗೆ ತಮಿಳುನಾಡಿನ ಕರಾವಳಿಗೆ ಅಪ್ಪಳಿಸಿದ ಚಂಡಮಾರುತ ಯಾವುದು ?*

೧)  ವಾರ್ಧಾ ಚಂಡಮಾರುತ
೨) *ನಾದ ಚಂಡಮಾರುತ*
೩)  ಜೂಲಿಯ ಚಂಡಮಾರುತ
೪)  ರೋಷನ್ ಚಂಡಮಾರುತ

೩೯)  *ಪ್ರಸ್ತುತ ಕರ್ನಾಟಕದಲ್ಲಿ ನರೇಗಾ ಕೂಲಿ ಮೊತ್ತವು ಎಷ್ಟಿದೆ ?*

೧)   222
೨)   224
೩)  *236*
೪)   246

೪೦)  *ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷರಾಗಿ ನೇಮಕವಾದವರು ಯಾರು ?*

೧)   ನ್ಯಾಯಮೂರ್ತಿ ಅಮಿತವ್ ರಾಯ್
೨)   ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್
೩)  *ನ್ಯಾಯಮೂರ್ತಿ ಬ್ರಿಜೇಶ್ ಕುಮಾರ್*
೪)   ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ಸೆಹಗಲ್

೪೧)  *ಎತ್ತಿನಹೊಳೆ ಯೋಜನೆಯ ಅಧ್ಯಯನಕ್ಕಾಗಿ ರಾಜ್ಯ ಸರಕಾರ ಯಾರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ ?*

೧) *ಏ ಕೆ ಬಜಾಜ್ ಸಮಿತಿ*
೨)   ಬ್ರಿಜೇಶ್ ಕುಮಾರ್ ಸಮಿತಿ
೩)   ದೀಪಕ್ ಸಮಿತಿ
೪)   ರೋಹಿಣಿ ಸಮಿತಿ

೪೨)  *2017 ನೇ ಸಾಲಿನ  ಕರ್ನಾಟಕ ರಾಜ್ಯದ ಬಜೆಟ್ ಗಾತ್ರ ಎಷ್ಟಿತ್ತು ?*

೧)  1.76.561 ಕೋಟಿ
೨) *1.86.561 ಕೋಟಿ*
೩)  1.88.561 ಕೋಟಿ
೪)  1.78.561 ಕೋಟಿ

೪೩)  *ದೇಶದ ಮೊದಲ ಟೈಟಾನಿಯಂ ಘಟಕ

ಯಾವ ರಾಜ್ಯದಲ್ಲಿ ಸ್ಥಾಪನೆಯಾಗುತ್ತದೆ ?*

೧)   ಛತ್ತೀಸ್ಗಡ್
೨)   ಜಾರ್ಖಂಡ್
೩)  *ಒಡಿಶಾ*
೪)    ಕೇರಳ

೪೪)  *ಕೆಎಸ್ ವಾಲ್ಡಿಯಾ ಸಮಿತಿ ಕೆಳಗಿನ ಯಾವ ವಿಷಯಕ್ಕೆ ಸಂಬಂಧಿಸಿದೆ ?*

೧)  ಜಿಎಸ್ಟಿಯ ಅಧ್ಯಯನಕ್ಕಾಗಿ
೨) *ಸರಸ್ವತಿ ನದಿಯ ಅಸ್ತಿತ್ವದ ಬಗ್ಗೆ*
೩)  ನೋಟು ರದ್ದತಿಯ ಕುರಿತು
೪)  ಯಾವುದು ಅಲ್ಲ 

೪೫)  *21 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ಯಾರು ನೇಮಕವಾಗಿದ್ದಾರೆ ?*

೧) *ಬಲ್ಬೀರ್ ಸಿಂಗ್ ಚೌಹಾನ್*
೨)  ಎಸ್  ಶಿವಕುಮಾರ್
೩)  ಬೀರೇಂದ್ರ ಸಿಂಗ್ ಚವಾಣ್
೪)  ವಿಜಯಸಿಂಗ್ ಚೌಹಾನ್

೪೬)  *ಕೇಂದ್ರ ಸರಕಾರಿ ವೈದ್ಯರ ನಿವೃತ್ತಿ ವಯಸ್ಸನ್ನು ಎಷ್ಟಕ್ಕೆ ಹೆಚ್ಚಿಸಲಾಗಿದೆ ?*

೧)   62  ವರ್ಷಕ್ಕೆ
೨)  *65  ವರ್ಷಕ್ಕೆ*
೩)   68  ವರ್ಷಕ್ಕೆ
೪)   60  ವರ್ಷಕ್ಕೆ

೪೭)  *ದ್ವಿ ತೆರಿಗೆ ನಿಯಂತ್ರಣ ಒಪ್ಪಂದಕ್ಕೆ ಕೆಳಗಿನ ಯಾವ ರಾಷ್ಟ್ರಗಳು ಸಹಿ ಹಾಕಿವೆ ?*

೧) *ಭಾರತ - ಸಿಂಗಾಪುರ*
೨)  ಭಾರತ - ನೇಪಾಳ
೩)  ಭಾರತ - ಥೈಲಾಂಡ್
೪)  ಭಾರತ - ಅಮೇರಿಕಾ

೪೮)  *ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಮರು ಆಯ್ಕೆಯಾದ ಭಾರತೀಯ ಯಾರು ?*

೧)  ಮಹೇಶ್ ಭಂಡಾರಿ
೨) *ದಲ್ವೀರ್ ಭಂಡಾರಿ*
೩)  ದೀಪಕ್ ಮಿಶ್ರಾ
೪)  ರಾಜೇಶ್ ಕೋಟಾಕ್

೪೯)  *"ವ್ಯಾಟ್ಸ್ ಆಪ್ ಬಳಕೆಯ ಮಾಹಿತಿ ಹಂಚಿಕೆ" ಕುರಿತು ಸಂಬಂಧಿಸಿದ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠದ ನೇತೃತ್ವ ವಹಿಸಿದವರು ಯಾರು ?*

೧)  ನ್ಯಾ.ಜೆ ಎಂ ಪಾಂಚಾಲ್ ಮತ್ತು ನ್ಯಾಯಮೂರ್ತಿ ವಿನಯ್ ಮಿತ್ತಲ್
೨)  ನ್ಯಾ.ಪಿ ಎಸ್ ನಾರಾಯಣ್ ಮತ್ತು ನ್ಯಾ. ಜಿ ರೋಹಿಣಿ
೩) *ನ್ಯಾ.ಜಿ ರೋಹಿಣಿ ಮತ್ತು ನ್ಯಾ.ಸಂಗೀತಾ ಧಿಂಗ್ರಾ ಸೆಹಗಲ್*
೪) ನ್ಯಾ.ಪಿ ಎಫ್ ನಾರಾಯಣ್ ಮತ್ತು ನ್ಯಾ.ಖೇಹರ

೫೦)  *ಅಂಗವಿಕಲರ ಸಬಲೀಕರಣಕ್ಕಾಗಿ ದೇಶದಲ್ಲಿಯೇ ಅತ್ಯುತ್ತಮ ರೀತಿಯಲ್ಲಿ ಸೇವೆಗಳನ್ನು ನೀಡುತ್ತಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ರಾಜ್ಯ ಯಾವುದು ?*

೧)  ತಮಿಳುನಾಡು
೨)  ಕೇರಳ
೩) *ಕರ್ನಾಟಕ*
೪)  ಮಹಾರಾಷ್ಟ್ರ

🙏🙏 ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ *ಉಪಯುಕ್ತ ಮಾಹಿತಿ ಒದಗಿಸುವ* ಸಣ್ಣ ಪ್ರಯತ್ನ....ಸಹಕರಿಸಿ....🙏🙏

ಸೋಮವಾರ, ನವೆಂಬರ್ 27, 2017

List of complete static gk

✔TRICKS to Remember most important STATIC GK For all
Competative exams

List of Complete Static GK TRICKS , 300+ Videos :- https://goo.gl/ydx9Kk

1.Railway Zones Headquarters :- https://goo.gl/VFf4KW
2.International Organisations H.Q'S :- https://goo.gl/DuLjLB
3.National Parks & Sanctuaries :- https://goo.gl/RV5dWc
4.190 Currencies & Capitals :- https://goo.gl/AmtmKa
5.Dams on Rivers :- https://goo.gl/wXBWcM
6.All indian Dances State wise :- https://goo.gl/z9GTK3
7.Important Days :- https://goo.gl/3i7QCn
8.Waterfalls of india :- https://goo.gl/Iz3XyG
9.Country & Parliament Name :- https://goo.gl/GLqZ14
10.Indian Cities on Rivers :- https://goo.gl/GosMPJ
11.All Airports state wise :- https://goo.gl/KHmAfJ
12.All Power Plants State wise :- https://goo.gl/Pm0gTt
13.All Stadiums in india :- https://goo.gl/VkPZON
14.Temples in India :- https://goo.gl/dtmIax
15. Caves in india :- https://goo.gl/CDPPME
16.OCEAN Trenches :- https://goo.gl/IQcFJd
17.Indian Lakes & Importance :- https://goo.gl/6qecrI
18.Important Years & Events :- https://goo.gl/G7IYbJ
19.Deserts india | wORLD :- https://goo.gl/W5ER6s
20.Indian Rivers & Tributaries:- https://goo.gl/0cP0lm
21.Discoveries & Inventions :- https://goo.gl/xTgFY0
22.Marine National Parks :- https://goo.gl/YSu05q
23.Terminology & Branches :- https://goo.gl/nywHNy
24.Revolutions & Founders :- https://goo.gl/7y9u2L
25.Mountain Passes :- https://goo.gl/dkcfrO
26.Mosques :- https://goo.gl/vQMoy9
27.sports & No of Players :- https://goo.gl/QROf0p
28.Indian History :- https://goo.gl/EtqzyS
29.Indian Culture & Tradition :- https://goo.gl/OvOuY7
30.Palces and Founders :- https://goo.gl/jUp11d
31.General Science Tricks :- https://goo.gl/DtA1dr
32.Branches of Agriculture :- https://goo.gl/WubptK
33.Awards & Field :- https://goo.gl/S0hdN9
34.Indian Research Institutes :- https://goo.gl/QUXwsz
35.Country & National Game :- https://goo.gl/07mihc
36.Crops | Minerals state Rank:- https://goo.gl/eRvvuv
37.Periodic Table Tricks :- https://goo.gl/LdF2ic
38. Tricks on Solar System :- https://goo.gl/w55cEV
39.Vitamins Deficiency scientific Names:- https://goo.gl/Mr4gv0
40.Computer Questions Tricks :-https://goo.gl/VUb9xw
41.Freedom Fighters Fathers :- https://goo.gl/bf5JOw
42.Bank Taglines & H.Q's :- https://goo.gl/l9x1kj

ಮಂಗಳವಾರ, ನವೆಂಬರ್ 21, 2017

ಪ್ರಚಲಿತ ಪ್ರಶ್ನೋತ್ತರಗಳು 2017 ನವೆಂಬರ್

🌻 *ಕರುನಾಡು ಪರೀಕ್ಷಾ ಕೈಪಿಡಿ*ಗ್ರೂಪ್ ನಲ್ಲಿ 17-11-2017 ಶುಕ್ರವಾರದಂದು  ನಡೆದ *ಕ್ವೀಜನ್ ಸರಿ ಉತ್ತರಗಳು*..🌻

💐 *ವಿಷಯ ::*ಪ್ರಚಲಿತ ಘಟನೇಗಳು....💐

1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?

A.  90  ಉಪಗ್ರಹಗಳು
B.  95  ಉಪಗ್ರಹಗಳು
C. *104 ಉಪಗ್ರಹಗಳು*
D.  109  ಉಪಗ್ರಹಗಳು

*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?

1)  ಜಾಕಿ ಶರೀಪ್
2)  ಎ.ಆರ್.ರೆಹಮಾನ
3) *ಕಿರಣ ಭಟ್*
4)  ಯಾರೂ ಅಲ್

*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?

1) *ಇರಾನ್*
2)  ಇರಾಕ್
3) ಅಫಘಾನಿಸ್ತಾನ್
4)  ನೇಪಾಳ

*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?

1)  ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3)  ರಕ್ತದಾನ ಶ್ರೇಷ್ಠದಾನ
4)  ಯಾವುದು ಅಲ್

*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?

1)  ಶಿಮ್ಲಾ
2) *ಧರ್ಮಶಾಲಾ*
3)  ಡೆಹ್ರಾಡೂನ್
4)  ಕುಲುಮನಾಲಿ

6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?

1)  ಕೆನಡಾ
2)  ಇಟಲಿ
3)  ಅಮೇರಿಕಾ
4) *ಜಪಾನ್*

7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?

1)  ಇಂಗ್ಲೇಂಡ್
2)  ಬಾಂಗ್ಲದೇಶ
3) *ಅಮೆರಿಕಾ*
4)  ಶ್ರೀಲಂಕಾ

8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?

1) *ಕೇರಳ*
2)  ಕರ್ನಾಟಕ
3)  ತೆಲಂಗಾಣ
4)  ಆಂಧ್ರಪ್ರದೇಶ

9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?

1) *ವೆಸ ಮೆಯರ*
2)  ದಿಸೋಜಾ ಪ೦ಟಿಕೊ
3)  ಕಾರ್ಲೋ ಫ್ರಾಂಕ್
4)  ಯಾರು ಅಲ್

10) *ಶಾನ್ ಡಂಗ್* ಎಂದರೇನು ?

1) *ಚೀನಾದ ವಿಮಾನ ನೌಕೆ*
2)  ನೂತನ ಅಣ್ವಸ್ತ್ರ
3)  ಚಿನಾದ ಉಪಗ್ರಹ
4)  ಯಾವುದು ಅಲ್

11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?

1) *ಇಂದೋರ*
2)  ಸೂರತ
3)  ಮೈಸೂರು
4)  ತಿರುಪತಿ

12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?

1)  ಭೂತಾನ
2) *ನೇಪಾಳ*
3)  ಶ್ರೀಲಂಕಾ
4)  ಮಯನ್ಮಾರ್

13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?

1)  ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3)  ಭಾರತ ನೆಟ್
4)  ಗ್ರಾಮೀಣ ನೆಟ್

14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?

1) *ಮಹಾರಾಷ್ಟ್ರ*
2)  ಕರ್ನಾಟಕ
3)  ಕೇರಳ
4)  ಗೋವಾ

15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?

1) *ಡೋಕ್ಲಾಂ*
2)  ತವಾಂಗ
3)  ಚಾಂಡಿಪುರ
4)  ಯಾವುದು ಅಲ್

16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?

1) *ಕೆ.ಕೆ.ವೇಣುಗೋಪಾಲ*
2)  ಕೆ.ಕೆ.ರಾಮಗೋಪಾಲ್
3)  ದೀಪಕ ಮಿಶ್ರ
4)  ಯಾರು ಅಲೢಾ

17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?

1) *ಕಂಬಳ*
2)  ಜೆಲ್ಲಿಕಟ್ಟು
3)  ಕಬಡ್ಡಿ
4)  ಮಲ್ಲಕಂಬ

18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?

1) *ರವಿಶಾಸ್ತ್ರ*
2)  ಸೌರವ್ ಗಂಗೂಲಿ
3)  ರಾಹುಲ್ ದ್ರಾವಿಡ
4)  ಅನಿಲ್ ಕುಂಬ್ಳೆ

19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?

1) *ಚೀನಾ*
2)  ಭಾರತ
3)  ರಷ್ಯಾ
4)  ಫ್ರಾನ್ಸ್

20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?

1)  ಉಷಾರಾವ
2)  ಲತಾ ಹೆಗ್ಗಡೆ
3) *S.ಅಪರ್ಣಾ*
4)  ಯಾರು ಅಲ್

21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?

1) *ರಾಜೀವ ಕುಮಾರ್*
2)  ಆನಂದ ಕುಮಾರ್
3)  ರಾಮ ಕುಮಾರ್
4)  ಸಂತೋಷ ಕುಮಾರ್

22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?

1)  ಬ್ರಹ್ಮಪುತ್ರ
2)  ಸರಸ್ವತಿ
3)  ಅಲಕನಂದಾ
4) *ಮೇಚಿ*

23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?

1)  ದೀಪಕ್ ಮಿಶ್ರ
2)  ವಿವೇಕ ಗೋಯೆಂಕಾ
3)  ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*

24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?

1)  ಸುನೀಲ್ ಚೌದ್ರಿ
2)  ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4)  ಸ್ಟೀವ್ ಜಾನ್ಸನ್

25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?

1)  ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3)  ಅರುಣ್ ಜೇಟ್ಲಿ
4)  ಸುಷ್ಮಾ ಸ್ವರಾಜ್

26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?

1) *ಪ್ರೊ. ಕವಿ ಮಹೇಶ್*
2)  ರೂಪ ಕುಮಾರಿ
3)  ಲಲಿತಾ ದೇವಿ
4)  ಪ್ರೊ.ಮಹೇಶ್

27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?

1) *19*
2)  20
3)  21
4)  22

28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?

1) *ಸೌಧಿ ಅರೆಬಿಯಾ*
2)  ಅಮೇರಿಕಾ
3)  ಕತಾರ್
4)  ಇರಾನ್

29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?

1) *ರಾಜೀವ್ ಮಹರ್ಷಿ*
2)  ರಾಜೀವ್ ಹೆಗ್ಗಡೆ
3)  ರಾಜೀವ್ ಸಿಂಗ್
4)  ಯಾರೂ ಅಲ್

30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?

1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2)  ಗೋರಕ್ ಪುರ್ ರೈಲ್ವೆ ನಿಲ್ದಾಣ
3)  ಸಂಬಾಲ್ ಪುರ ರೈಲ್ವೆ ನಿಲ್ದಾಣದ
4)  ಯಾವುದು ಅಲ್

31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?

1)  ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3)  ಕರ್ನಾಟಕ ಹೈಕೋರ್ಟ್
4)  ಮದ್ರಾಸ್ ಹೈಕೋರ್ಟ್

32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?

1)  ಮದ್ರಾಸ್ ಹೈಕೋರ್ಟ್
2)  ಅಲಹಾಬಾದ್ ಹೈಕೋರ್ಟ್
3)  ಗುಜರಾತ್ ಹೈಕೋರ್ಟ್
4) *ಹೈದರಾಬಾದ್ ಹೈಕೋರ್ಟ್*

33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?

1)  ಫ್ರಾನ್ಸ್
2) *ಚೀನಾ*
3)  ಕೆನಡಾ
4)  ಜಪಾನ್

34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?

1) *ಕಕ್ರಫಾರ್ ಅಣುಸ್ಥಾವರ*
2)  ಕಲ್ಪಕಂ ಅಣು ಸ್ಥಾವರ
3)  ಕೈಗಾ ಅಣು ವಿದ್ಯುತ್ ಸ್ಥಾವರ
4)  ಯಾವುದು ಅಲ್ಲ

35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?

1)  ಸೂರತ್
2) *ಅಲಹಾಬಾದ್‌*
3)  ಉದಯಪುರ
4)  ಅಹ್ಮದ್ಬಾದ

36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?

1)  ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3)  ಕಪ್ಪು ಹಣ ನಿಗ್ರಹಕ್ಕೆ
4)  ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು

37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?

1)  ಬ್ರಿಟಿನ
2) *ಜರ್ಮನ್*
3)  ರಷ್ಯಾ
4)  ಫ್ರಾನ್ಸ್

38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50)  ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?

1)  ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3)  ಬಾದಾಮಿಯ ಮೇಣಬಸದಿ
4)  ಯಾವುದು ಅಲ್ಲ

39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?

1) *ಬಿಜಾಪುರ*
2)  ಬೀದರ್
3)  ಕಲಬುರ್ಗಿ
4)  ರಾಯಚೂರು

40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?

1)  ಚೆನ್ನೈ
2)  ಹೈದರಾಬಾದ್
3) *ದೆಹಲಿ*
4)  ಕೋಲ್ಕತಾ

41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?

1)  ದೇವನೂರು ಮಹಾದೇವ
2)  ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4)  ಸಚಿವ ಆಂಜನೇಯ

42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?

1) *ರಾಜಸ್ಥಾನ*
2)  ಮಧ್ಯಪ್ರದೇಶ
3)  ಪಂಜಾಬ
4)  ಹರಿಯಾಣ

43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?

1)  ಕೋಲ್ಕತಾ
2)  ಮುಂಬೈ
3)  ಕೊಚ್ಚಿ
4) *ನವದೆಹಲಿ*

44) *2017 ರ ಆನೆಗಳ ಗಣತಿ ಪ್ರಕಾರ  ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?

1) *6049*
2)  5719
3)  3054
4)  2761

45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?

1)  ಬೆಳಗಾವಿ
2)  ಮೖಸೂರ
3)  ಉಡುಪಿ
4) *ದಾವಣಗೆರೆ*

46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?

1)  ಸಂಸದರ ವಿದೇಶಿ ಪ್ರವಾಸ
2)  ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4)  ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ

47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?

1) *ಸದರನ್ ಬರ್ಡ್ ವಿಂಗ್*
2)  ಬ್ಲ್ಯು ಮಾರ್ಮನ್
3)  ರಾಕೆಟ್ ಬರ್ಡ್ ವಿಂಗ್
4)  ಯಾವುದು ಅಲ್ಲ

48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?

1)  ಏ.ಕೆ.ಮಾತೂರ್
2)  *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3)  ವೈ ವಿ ರೆಡ್ಡಿ
4)  ಯಾರೂ ಅಲ್ಲ

49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?

1) *ಹಾರ್ವೆ*
2)  ಹರೀಕೆನ
3)  ಕರೀಷಮ
4)  ಇರಮಾ

50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?

1)  ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3)  ಮೆಧಾ ಪಾಟಕರ್
4)   ಯಾರೂ  ಅಲ್ಲ

51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?

1)  ಎಚ್.ಡಿ.ಕೋಟೆ
2) *ಶಿರಗುಪ್ಪಿ*
3)  ಯಲವಾಳ
4)  ಹುಕ್ಕೇರಿ

ಪ್ರಚಲಿತ ಪ್ರಶ್ನೋತ್ತರಗಳು 2017 ನವೆಂಬರ್

🌻 *ಕರುನಾಡು ಪರೀಕ್ಷಾ ಕೈಪಿಡಿ*ಗ್ರೂಪ್ ನಲ್ಲಿ 17-11-2017 ಶುಕ್ರವಾರದಂದು  ನಡೆದ *ಕ್ವೀಜನ್ ಸರಿ ಉತ್ತರಗಳು*..🌻

💐 *ವಿಷಯ ::*ಪ್ರಚಲಿತ ಘಟನೇಗಳು....💐

1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?

A.  90  ಉಪಗ್ರಹಗಳು
B.  95  ಉಪಗ್ರಹಗಳು
C. *104 ಉಪಗ್ರಹಗಳು*
D.  109  ಉಪಗ್ರಹಗಳು

*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?

1)  ಜಾಕಿ ಶರೀಪ್
2)  ಎ.ಆರ್.ರೆಹಮಾನ
3) *ಕಿರಣ ಭಟ್*
4)  ಯಾರೂ ಅಲ್

*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?

1) *ಇರಾನ್*
2)  ಇರಾಕ್
3) ಅಫಘಾನಿಸ್ತಾನ್
4)  ನೇಪಾಳ

*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?

1)  ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3)  ರಕ್ತದಾನ ಶ್ರೇಷ್ಠದಾನ
4)  ಯಾವುದು ಅಲ್

*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?

1)  ಶಿಮ್ಲಾ
2) *ಧರ್ಮಶಾಲಾ*
3)  ಡೆಹ್ರಾಡೂನ್
4)  ಕುಲುಮನಾಲಿ

6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?

1)  ಕೆನಡಾ
2)  ಇಟಲಿ
3)  ಅಮೇರಿಕಾ
4) *ಜಪಾನ್*

7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?

1)  ಇಂಗ್ಲೇಂಡ್
2)  ಬಾಂಗ್ಲದೇಶ
3) *ಅಮೆರಿಕಾ*
4)  ಶ್ರೀಲಂಕಾ

8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?

1) *ಕೇರಳ*
2)  ಕರ್ನಾಟಕ
3)  ತೆಲಂಗಾಣ
4)  ಆಂಧ್ರಪ್ರದೇಶ

9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?

1) *ವೆಸ ಮೆಯರ*
2)  ದಿಸೋಜಾ ಪ೦ಟಿಕೊ
3)  ಕಾರ್ಲೋ ಫ್ರಾಂಕ್
4)  ಯಾರು ಅಲ್

10) *ಶಾನ್ ಡಂಗ್* ಎಂದರೇನು ?

1) *ಚೀನಾದ ವಿಮಾನ ನೌಕೆ*
2)  ನೂತನ ಅಣ್ವಸ್ತ್ರ
3)  ಚಿನಾದ ಉಪಗ್ರಹ
4)  ಯಾವುದು ಅಲ್

11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?

1) *ಇಂದೋರ*
2)  ಸೂರತ
3)  ಮೈಸೂರು
4)  ತಿರುಪತಿ

12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?

1)  ಭೂತಾನ
2) *ನೇಪಾಳ*
3)  ಶ್ರೀಲಂಕಾ
4)  ಮಯನ್ಮಾರ್

13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?

1)  ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3)  ಭಾರತ ನೆಟ್
4)  ಗ್ರಾಮೀಣ ನೆಟ್

14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?

1) *ಮಹಾರಾಷ್ಟ್ರ*
2)  ಕರ್ನಾಟಕ
3)  ಕೇರಳ
4)  ಗೋವಾ

15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?

1) *ಡೋಕ್ಲಾಂ*
2)  ತವಾಂಗ
3)  ಚಾಂಡಿಪುರ
4)  ಯಾವುದು ಅಲ್

16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?

1) *ಕೆ.ಕೆ.ವೇಣುಗೋಪಾಲ*
2)  ಕೆ.ಕೆ.ರಾಮಗೋಪಾಲ್
3)  ದೀಪಕ ಮಿಶ್ರ
4)  ಯಾರು ಅಲೢಾ

17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?

1) *ಕಂಬಳ*
2)  ಜೆಲ್ಲಿಕಟ್ಟು
3)  ಕಬಡ್ಡಿ
4)  ಮಲ್ಲಕಂಬ

18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?

1) *ರವಿಶಾಸ್ತ್ರ*
2)  ಸೌರವ್ ಗಂಗೂಲಿ
3)  ರಾಹುಲ್ ದ್ರಾವಿಡ
4)  ಅನಿಲ್ ಕುಂಬ್ಳೆ

19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?

1) *ಚೀನಾ*
2)  ಭಾರತ
3)  ರಷ್ಯಾ
4)  ಫ್ರಾನ್ಸ್

20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?

1)  ಉಷಾರಾವ
2)  ಲತಾ ಹೆಗ್ಗಡೆ
3) *S.ಅಪರ್ಣಾ*
4)  ಯಾರು ಅಲ್

21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?

1) *ರಾಜೀವ ಕುಮಾರ್*
2)  ಆನಂದ ಕುಮಾರ್
3)  ರಾಮ ಕುಮಾರ್
4)  ಸಂತೋಷ ಕುಮಾರ್

22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?

1)  ಬ್ರಹ್ಮಪುತ್ರ
2)  ಸರಸ್ವತಿ
3)  ಅಲಕನಂದಾ
4) *ಮೇಚಿ*

23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?

1)  ದೀಪಕ್ ಮಿಶ್ರ
2)  ವಿವೇಕ ಗೋಯೆಂಕಾ
3)  ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*

24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?

1)  ಸುನೀಲ್ ಚೌದ್ರಿ
2)  ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4)  ಸ್ಟೀವ್ ಜಾನ್ಸನ್

25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?

1)  ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3)  ಅರುಣ್ ಜೇಟ್ಲಿ
4)  ಸುಷ್ಮಾ ಸ್ವರಾಜ್

26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?

1) *ಪ್ರೊ. ಕವಿ ಮಹೇಶ್*
2)  ರೂಪ ಕುಮಾರಿ
3)  ಲಲಿತಾ ದೇವಿ
4)  ಪ್ರೊ.ಮಹೇಶ್

27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?

1) *19*
2)  20
3)  21
4)  22

28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?

1) *ಸೌಧಿ ಅರೆಬಿಯಾ*
2)  ಅಮೇರಿಕಾ
3)  ಕತಾರ್
4)  ಇರಾನ್

29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?

1) *ರಾಜೀವ್ ಮಹರ್ಷಿ*
2)  ರಾಜೀವ್ ಹೆಗ್ಗಡೆ
3)  ರಾಜೀವ್ ಸಿಂಗ್
4)  ಯಾರೂ ಅಲ್

30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?

1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2)  ಗೋರಕ್ ಪುರ್ ರೈಲ್ವೆ ನಿಲ್ದಾಣ
3)  ಸಂಬಾಲ್ ಪುರ ರೈಲ್ವೆ ನಿಲ್ದಾಣದ
4)  ಯಾವುದು ಅಲ್

31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?

1)  ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3)  ಕರ್ನಾಟಕ ಹೈಕೋರ್ಟ್
4)  ಮದ್ರಾಸ್ ಹೈಕೋರ್ಟ್

32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?

1)  ಮದ್ರಾಸ್ ಹೈಕೋರ್ಟ್
2)  ಅಲಹಾಬಾದ್ ಹೈಕೋರ್ಟ್
3)  ಗುಜರಾತ್ ಹೈಕೋರ್ಟ್
4) *ಹೈದರಾಬಾದ್ ಹೈಕೋರ್ಟ್*

33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?

1)  ಫ್ರಾನ್ಸ್
2) *ಚೀನಾ*
3)  ಕೆನಡಾ
4)  ಜಪಾನ್

34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?

1) *ಕಕ್ರಫಾರ್ ಅಣುಸ್ಥಾವರ*
2)  ಕಲ್ಪಕಂ ಅಣು ಸ್ಥಾವರ
3)  ಕೈಗಾ ಅಣು ವಿದ್ಯುತ್ ಸ್ಥಾವರ
4)  ಯಾವುದು ಅಲ್ಲ

35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?

1)  ಸೂರತ್
2) *ಅಲಹಾಬಾದ್‌*
3)  ಉದಯಪುರ
4)  ಅಹ್ಮದ್ಬಾದ

36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?

1)  ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3)  ಕಪ್ಪು ಹಣ ನಿಗ್ರಹಕ್ಕೆ
4)  ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು

37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?

1)  ಬ್ರಿಟಿನ
2) *ಜರ್ಮನ್*
3)  ರಷ್ಯಾ
4)  ಫ್ರಾನ್ಸ್

38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50)  ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?

1)  ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3)  ಬಾದಾಮಿಯ ಮೇಣಬಸದಿ
4)  ಯಾವುದು ಅಲ್ಲ

39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?

1) *ಬಿಜಾಪುರ*
2)  ಬೀದರ್
3)  ಕಲಬುರ್ಗಿ
4)  ರಾಯಚೂರು

40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?

1)  ಚೆನ್ನೈ
2)  ಹೈದರಾಬಾದ್
3) *ದೆಹಲಿ*
4)  ಕೋಲ್ಕತಾ

41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?

1)  ದೇವನೂರು ಮಹಾದೇವ
2)  ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4)  ಸಚಿವ ಆಂಜನೇಯ

42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?

1) *ರಾಜಸ್ಥಾನ*
2)  ಮಧ್ಯಪ್ರದೇಶ
3)  ಪಂಜಾಬ
4)  ಹರಿಯಾಣ

43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?

1)  ಕೋಲ್ಕತಾ
2)  ಮುಂಬೈ
3)  ಕೊಚ್ಚಿ
4) *ನವದೆಹಲಿ*

44) *2017 ರ ಆನೆಗಳ ಗಣತಿ ಪ್ರಕಾರ  ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?

1) *6049*
2)  5719
3)  3054
4)  2761

45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?

1)  ಬೆಳಗಾವಿ
2)  ಮೖಸೂರ
3)  ಉಡುಪಿ
4) *ದಾವಣಗೆರೆ*

46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?

1)  ಸಂಸದರ ವಿದೇಶಿ ಪ್ರವಾಸ
2)  ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4)  ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ

47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?

1) *ಸದರನ್ ಬರ್ಡ್ ವಿಂಗ್*
2)  ಬ್ಲ್ಯು ಮಾರ್ಮನ್
3)  ರಾಕೆಟ್ ಬರ್ಡ್ ವಿಂಗ್
4)  ಯಾವುದು ಅಲ್ಲ

48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?

1)  ಏ.ಕೆ.ಮಾತೂರ್
2)  *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3)  ವೈ ವಿ ರೆಡ್ಡಿ
4)  ಯಾರೂ ಅಲ್ಲ

49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?

1) *ಹಾರ್ವೆ*
2)  ಹರೀಕೆನ
3)  ಕರೀಷಮ
4)  ಇರಮಾ

50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?

1)  ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3)  ಮೆಧಾ ಪಾಟಕರ್
4)   ಯಾರೂ  ಅಲ್ಲ

51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?

1)  ಎಚ್.ಡಿ.ಕೋಟೆ
2) *ಶಿರಗುಪ್ಪಿ*
3)  ಯಲವಾಳ
4)  ಹುಕ್ಕೇರಿ