ಸೋಮವಾರ, ಮೇ 31, 2021

China ends two child policy allows couples to have three children

China ends two child policy allows couples to have three children

China has decided to allow each couple to have up to three children, ending its strict two-child policy. The change was approved by Chinese President Xi Jinping in a politburo meeting.

This comes after China's population data over the past decade showed the slowest population growth in decades. 

The demographic time bomb has gotten China worried, as there has been a fall in its working-age population and an increase in those aged above 60 years. 

China's working-age population is expected to fall further in the coming years due to a steady decline in the nation's birthrate. If the population gets too old then it would have a huge impact on the nation's economic growth hence the issue needs to be dealt with at an early stage.

• China's population census, which was released earlier this month, revealed that around 12 million babies were born in 2020, down by 18 percent from 2019's report of 14.6 million and a significant decrease from 18 million born in 2016. 

• The number of births in 2020 is also the lowest number of births recorded since the 1960s.

• In fact, since 2017, China's birthrate has shown a steady decline. This comes despite China's relaxation of its decades-old "one-child policy". 

• In 2019, the nation recorded its slowest birthrate since 1949 in the year 2019, at 10.48 per 1,000 people.

• In 2016, China abolished its decades-old "one-child policy" amid fears that an aging population and a slowing birth rate will pose a looming demographic crisis for the country.

• China had imposed the strict one-child policy since 1980 to control its population growth. The family planning rules were changed in 2016 to allow families to have two children. 

• The change in the one-child policy was expected to lead to an increase in the country's birthrate. However, the birthrate continued to decline as per the census data. 

• There have been concerns that China's policy changes are yet to produce the expected baby boom to help offset the country's aging population. 

• The main visible reasons for the same are falling marriage rates and couples struggling with the high cost of raising children in major cities. 

• Women are also reportedly naturally delaying childbirth or avoiding childbirth due to their growing empowerment.

China's population trends have been majorly ruled by its strict one-child policy, which was introduced in 1979 to slow down its population growth. 

The families that violated the policy rules had to pay fines or face unemployment and they were even sometimes forced to abort the child. 

ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯುರಿಯಾ' ಪರಿಚಯಿಸಿದ ಇಪ್ಕೊ ಬಾಟಲಿಗೆ ₹ 240

ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯುರಿಯಾ' ಪರಿಚಯಿಸಿದ ಇಪ್ಕೊ ಬಾಟಲಿಗೆ ₹ 240 

ನವದೆಹಲಿ: ದೇಶದ ಅತಿದೊಡ್ಡ ರಸಗೊಬ್ಬರ ತಯಾರಿಕಾ ಸಂಸ್ಥೆಯಾಗಿರುವ ಭಾರತೀಯ ರೈತರ ರಸಗೊಬ್ಬರ ಸಹಕಾರಿ ಸಂಸ್ಥೆಯು (ಇಫ್ಕೊ) ಜಗತ್ತಿನ ಮೊಟ್ಟಮೊದಲ 'ನ್ಯಾನೊ ಯೂರಿಯಾ' ಪರಿಚಯಿಸಿದೆ.

ದೇಶೀಯವಾಗಿ ಅಭಿವೃದ್ಧಿ ಪಡಿಸಲಾಗಿರುವ 'ನ್ಯಾನೊ ಯೂರಿಯಾ' ದ್ರವ ರೂಪದಲ್ಲಿದ್ದು, 500 ಮಿಲಿ ಲೀಟರ್‌ ಬಾಟಲಿಗೆ ₹ 240 ಬೆಲೆ ನಿಗದಿಯಾಗಿದೆ. ಸಾಮಾನ್ಯ ಬಳಕೆಯಲ್ಲಿರುವ ಯೂರಿಯಾ ಚೀಲದ ಬೆಲೆಗಿಂತಲೂ ಶೇ 10ರಷ್ಟು ಕಡಿಮೆ ದರದಲ್ಲಿ ನ್ಯಾನೊ ಯೂರಿಯಾ ಸಿಗಲಿದೆ.

ಇಫ್ಕೊದ ದ್ರವ ರೂಪದ ಯೂರಿಯಾ ತಯಾರಿಕೆಯು ಜೂನ್‌ನಿಂದ ಆರಂಭವಾಗಲಿದೆ. ಇಫ್ಕೊ ಇ–ಕಾಮರ್ಸ್‌ ವೇದಿಕೆ (www.iffcobazar.in) ಸೇರಿದಂತೆ ಸಹಕಾರ ಮಾರಾಟ ಮತ್ತು ಮಾರುಕಟ್ಟೆಗಳ ಮೂಲಕ ರೈತರಿಗೆ ನ್ಯಾನೊ ಯೂರಿಯಾ ಖರೀದಿಗೆ ಸಿಗಲಿದೆ.

ಇಫ್ಕೋದ 50ನೇ ವಾರ್ಷಿಕ ಸಭೆಯಲ್ಲಿ ಸೋಮವಾರ ನ್ಯಾನೊ ಯೂರಿಯಾ ಪರಿಚಯಿಸಲಾಯಿತು.

'ಸಸ್ಯಗಳಿಗೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವ ನ್ಯಾನೊ ಯೂರಿಯಾ, ಅತಿಯಾದ ಯೂರಿಯಾ ಬಳಕೆಯನ್ನು ತಪ್ಪಿಸುತ್ತದೆ ಹಾಗೂ ಆರೋಗ್ಯಪೂರ್ಣ ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. 500 ಮಿಲಿ ಲೀಟರ್‌ ಬಾಟಲಿಯ ನ್ಯಾನೊ ಯೂರಿಯಾ, ಕನಿಷ್ಠ ಇಡೀ ಒಂದು ಚೀಲದ ಯೂರಿಯಾ ಬದಲಾಗಿ ಬಳಸಬಹುದಾಗಿದೆ. ಇದರಿಂದ ರೈತರಿಗೆ ಖರ್ಚು ಕಡಿಮೆಯಾಗಲಿದೆ ಹಾಗೂ ಹೆಚ್ಚಿನ ಆದಾಯ ಗಳಿಕೆಗೆ ಸಹಕಾರಿಯಾಗಲಿದೆ' ಎಂದು ಇಫ್ಕೊ ಪ್ರಕಟಣೆಯಲ್ಲಿ ತಿಳಿಸಿದೆ.

ಇಫ್ಕೋ ಪ್ರಕಾರ, ಸರ್ಕಾರದ ರಸಗೊಬ್ಬರ ನಿಯಂತ್ರಣ ಆದೇಶದಲ್ಲಿ ನ್ಯಾನೊ ಯೂರಿಯಾ ಸೇರ್ಪಡೆಯಾಗಿದೆ. ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆ (ನಾರ್ಸ್‌), 20 ಐಸಿಎಆರ್‌ ಸಂಶೋಧನಾ ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ 43 ಬೆಳೆಗಳಿಗೆ ನ್ಯಾನೊ ಯೂರಿಯಾ ಪ್ರಯೋಗಿಸಲಾಗಿದೆ.

ಭಾರತದಾದ್ಯಂತ 94ಕ್ಕೂ ಹೆಚ್ಚು ಬೆಳೆಗಳ ಮೇಲೆ ಸುಮಾರು 11,000 ರೈತರ ಭೂಮಿಗಳಲ್ಲಿ ನ್ಯಾನೊ ಯೂರಿಯಾ ಬಳಕೆ ಮಾಡಿ ಪರೀಕ್ಷಿಸಲಾಗಿದ್ದು, ಇಳುವರಿಯಲ್ಲಿ ಸರಾಸರಿ ಶೇ 8ರಷ್ಟು ಹೆಚ್ಚಳವಾಗಿರುವುದು ಫಲಿತಾಂಶಗಳಿಂದ ತಿಳಿದು ಬಂದಿದೆ. ಗುಜರಾತ್‌ನ ಕಲೋಲ್‌ನಲ್ಲಿರುವ ಇಫ್ಕೊದ ನ್ಯಾನೊ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ (ಎನ್‌ಬಿಆರ್‌ಸಿ) ದೇಶೀಯವಾಗಿ ನ್ಯಾನೊ ಯೂರಿಯಾ ಅಭಿವೃದ್ಧಿ ಪಡಿಸಲಾಗಿದೆ.

3 Indian peacekeepers honoured posthumously with prestigious in medal

3 Indian peacekeepers honoured posthumously with prestigious in medal


Three Indian peacekeepers are among the 129 military, police and civilian personnel honoured posthumously on May 27, 2021 with the prestigious UN medal, Dag Hammarskjold Medal, for their courage and sacrifice in the line of duty.

The three Indians had laid down their lives while serving in UN peacekeeping missions last year. While one among them was a military personnel, the other two were civilian peacekeepers.

They were honoured posthumously with the Dag Hammarskjold Medal during a somber virtual ceremony held to commemorate the occasion of the International Day of United Nations Peacekeepers.

Their names are:

1. Corporal Yuvraj Singh: The Indian peacekeeper had served with the United Nations Mission in South Sudan (UNMISS). 

2. Ivan Michael Picardo: The civilian peacekeeper had also served with the United Nations Mission in South Sudan (UNMISS). 

3. Mulchand Yadav: The civilian peacekeeper had worked with the UN Assistance Mission in Iraq (UNAMI).

India's Permanent Representative to the UN Ambassador T S Tirumurti said on the occasion of the UN International Day of peacekeepers, "I salute the men and women who serve in UN peacekeeping missions in foreign lands to preserve international peace and security." 

• The Dag Hammarskjöld Medal is a posthumous award that is conferred by the United Nations to military personnel, police, or civilians who lose their lives while serving in the UN peacekeeping operation. 

• The medal is named after Dag Hammarskjöld, the second UN Secretary-General, who died in a plane crash in what is now known as Zambia in September 1961.

• The first medals were conferred in October 1998 to the family members of the deceased recipient.

The International Day of UN Peacekeepers is observed every year on May 29 to pay tribute to the military and civilian personnel for their invaluable contribution to the UN peacekeeping work around the world. The day also honours more than 4,000 peacekeepers who laid down their lives while serving under the UN flag since 1948. 

The theme of International Day of UN Peacekeepers this year is - ‘The road to a lasting peace: Leveraging the power of youth for peace and security’. 

UN Peacekeepers play an important role in helping UN missions implement their mandated activities, with the active participation of young people from host communities. The UN Peacekeepers work to protect some of the world’s most vulnerable while facing the dual threats of violence and a global pandemic.

The International Day of UN Peacekeepers was established by the UN General Assembly in 2002. The General Assembly chose May 29th to observe the day in commemoration of the day in 1948 when the UN’s first peacekeeping mission, the UN Truce Supervision Organisation (UNTSO), began operations in Palestine.

The UN Peacekeeper force deploys over 89,000 military, police and civilian personnel in 12 operations around the world. Over a million men and women have served in 72 UN peacekeeping operations since 1948

ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ನ್ಯಾಯಂಗದಲ್ಲಿ ತೀರ್ಪು ಬರೆದಿದ್ದ ವಾಸುದೇವ ಮೂರ್ತಿ ನಿಧನ

ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ನ್ಯಾಯಂಗದಲ್ಲಿ ತೀರ್ಪು ಬರೆದಿದ್ದ ವಾಸುದೇವ ಮೂರ್ತಿ ನಿಧನ

ಬೆಂಗಳೂರು: ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆಯುವ ಜತೆಗೆ ನ್ಯಾಯಾಲಯದಲ್ಲಿ ಕನ್ನಡ ಅನುಷ್ಠಾನಕ್ಕೆ ಶ್ರಮಿಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶ ಕೆ.ವಿ. ವಾಸುದೇವ ಮೂರ್ತಿ (83) ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.

ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಹನುಮಂತನಗರದಲ್ಲಿ ವಾಸವಾಗಿದ್ದ ಅವರು, ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. ಇವರು ಪತ್ನಿಯನ್ನು ಅಗಲಿದ್ದಾರೆ. ಸಂಜೆ 6.30ಕ್ಕೆ ಚಾಮರಾಜಪೇಟೆಯ ಟಿಆರ್ ಮಿಲ್ ಚಿತಾಗಾರದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿದೆ.

ವೆಂಕಟರಮಣ ಶ್ರೇಷ್ಠಿ ಮತ್ತು ವೆಂಕಟಲಕ್ಷಮಮ್ಮ ಅವರ ನಾಲ್ಕನೇ ಪುತ್ರರಾದ ವಾಸುದೇವ ಅವರು, ಸಮಾಜಸೇವೆ, ಸಾಹಿತ್ಯ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಕಾನೂನು ಪದವಿ ಪಡೆದ ಬಳಿಕ ಅವರು, ಶಿವಮೊಗ್ಗದ ನ್ಯಾಯವಾದಿ ವೆಂಕಟರಾಮಾಶಾಸ್ತ್ರಿಗಳ ಕಚೇರಿಯಲ್ಲಿ ಕಾರ್ಯನಿರ್ವಹಿಸಿ, ತರೀಕೆರೆಯಲ್ಲಿ ನ್ಯಾಯವಾದಿಯಾಗಿ ಜನಮನ್ನಣೆ ಪಡೆದರು. 1971ರಲ್ಲಿ ನ್ಯಾಯಾಧೀಶರಾಗಿ ನೇಮಕವಾದ ಅವರು, ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕನ್ನಡದಲ್ಲಿ ತೀರ್ಪನ್ನು ಬರೆದರು. ಅತ್ಯುತ್ತಮ ತೀರ್ಪು ಬರೆಹಕ್ಕಾಗಿ ರಾಜ್ಯ ಸರ್ಕಾರದಿಂದ ಎರಡು ವರ್ಷ ಪುರಸ್ಕೃತರಾಗಿದ್ದರು.

ಕರ್ನಾಟಕ ಕಾನೂನು ಮಂಡಳಿಯ ಕಾರ್ಯದರ್ಶಿಯಾಗಿ ಕೂಡ ಸೇವೆ ಸಲ್ಲಿಸಿದ್ದರು. ಲಕ್ಷಾಂತರ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ತೀರುವಳಿ ಮಾಡಿಸಿ, ₹ 200 ಕೋಟಿಗೂ ಅಧಿಕ ಪರಿಹಾರದ ಹಣವನ್ನು ಜನರಿಗೆ ಕೊಡಿಸಿದ್ದರು

ದೆಹಲಿಯ ರಾಷ್ಟ್ರೀಯ ಪರಿಸರ ಮೇಲ್ಮನವಿ ಪ್ರಾಧಿಕಾರದ ರಿಜಿಸ್ಟ್ರಾರ್‌ ಆಗಿದ್ದ ಅವರು, ಬಳಿಕ ಕರ್ನಾಟಕ ಲೋಕಾಯುಕ್ತ ಇಲಾಖೆಯಲ್ಲಿ ವಿಜಿಲೆನ್ಸ್ ನಿರ್ದೇಶಕರಾಗಿದ್ದರು. ತಿಂಗಳಿಗೆ ಕೇವಲ ₹ 1 ವೇತನ ಪಡೆಯುತ್ತಿದ್ದರು. ನಾಲ್ಕೂವರೆ ವರ್ಷ ಕಾರ್ಯನಿರ್ವಹಿಸಿದ ಅವರು, ಆ ವೇಳೆ ಮಹಾನಗರ ಪಾಲಿಕೆಯ ಅನೇಕ ಭ್ರಷ್ಟಾಚಾರವನ್ನು ಬಯಲಿಗೆಳೆದರು.

ಶನಿವಾರ, ಮೇ 29, 2021

Bharat Ratna Prof CNR Rao wins Energy Frontier Award 2020: 13th Annie Award

Bharat Ratna Prof CNR Rao wins Energy Frontier Award 2020: 13th Annie Award

Bharat Ratna Professor Rao receives ENI International Award for Research in Energy FrontiersBharat Ratna Professor Chintamani Nag Ramachandra Rao (CNR Rao) have received Energy Frontier Award 2020 For research into renewable energy sources and energy storage. International Annie Awards 2020 Will be presented on 14 October 2021 at the official ceremony which will be held at the Quirinal Palace in Rome, Italy.

  • Marks the 2020 International Annie Awards 13th Edition Annie Awards.
  • prize is considered Nobel Prize in Energy Research.

CNR Rao received the award For his work on metal oxides, carbon nanotubes and other materials, and for his work on 2-dimensional systems such as graphene, boron-nitrogen-carbon hybrid materials, and molybdenum sulfide (molybdenite-MoS2) for energy applications and green hydrogen production. for.

About Annie Awards:

Me.The Annie Awards were established in 2008.

SecondThese awards have become an international benchmark for energy innovation.

Other winners of Annie Award 2020:

i. Energy Transition Award: David T. Allen, University of Texas wins Energy Transition Award for hydrocarbon innovations to make energy systems carbon free.

ii. Advanced Environmental Solutions Award: Jurgen Kairos, University of Hanover and Jörg Karger, The Universities of Leipzig received the Advanced Environmental Solutions Award for the protection of air, water and land and the treatment of industrial sites.

iii. Young Researcher of the Year Award: Matteo Morciano and Francesca De Falco won the Young Researcher of the Year Award (2020).

  • The annual prize is awarded to 2 researchers under the age of 30 who received a research doctorate at an Italian university.

iv. Research Debut – Young Talent Award from Africa: 3 Awards presented under Young Talent from Africa

  • American University in Ala Abbas, Cairo, Egypt
  • Mohamed Ahmed Ismail Tarek, American University in Cairo, Egypt
  • Djalila Ben Bouchta, Cairo University, Egypt.

V. Recognition of Innovation in Eni: 3 Awards presented under Recognition at Innovation Any Section

  • Roberto Millini, Michela Bellato and Giuseppe Bellusic for patenting the process of CO2 mineralization with natural mineral phases and for the use of products obtained during the manufacture of cement;
  • Giovanna Carpani, Ilaria Pietrinik Linking isotopic and microbial probes to aid analysis of biodegradation of contaminated sites, for e-limina (trademark) technology
  • Philomena Castaldo, Orazio Lo Chiano, Alessandro Riva For the ultra-intense CO2 bio-fixation technology, which is based on the bio-fixation of CO2 by microalgae in an artificial light illuminated photobioreactor specially optimized for their optimal photosynthesis.

Recent Related News:

On 17 February 2021, Wildlife Crime Control Bureau (WCCB) under the Ministry of Environment, Forest and Climate Change (MoEF&CC), Government of India was selected as one of the winners of the 5th Asia Environment Enforcement Awards, 2020 by United . Nations Environment Program (UNEP). WCCB has won the award under the Innovation category.

About Annie:

CEO- Claudio Descalzi
Head Office– Rome, Italy

ಭಾರತ ರತ್ನ ಸಿ,ಎನ್,ಆರ್,ರಾವ್ ರವರಿಗೆ ಅಂತರಾಷ್ಟ್ರೀಯ "ಇನಿ" ಪ್ರಶಸ್ತಿ

ಬೆಂಗಳೂರು: ನವೀಕರಿಸಬಹುದಾದ ಇಂಧನ ಮೂಲ ಗಳು ಮತ್ತು ಇಂಧನ ಶೇಖರಣೆಗೆ ಸಂಬಂಧಿಸಿದ ಕ್ಷೇತ್ರ ದಲ್ಲಿ ಮಹತ್ವದ ಸಂಶೋಧನೆಗಾಗಿ ಖ್ಯಾತ ವಿಜ್ಞಾನಿ ಸಿ.ಎನ್‌.ಆರ್‌.ರಾವ್‌ ಅವರು ಅಂತರರಾಷ್ಟ್ರೀಯ ‘ಇನಿ’ ( Eni) ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಈ ಪ್ರಶಸ್ತಿ ಇಂಧನ ಕೇಂದ್ರದ ಮುಂಚೂಣಿ ಮತ್ತು ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇಂಧನ ಸಂಶೋ ಧನೆಯ ನೋಬೆಲ್‌ ಪ್ರಶಸ್ತಿ ಎಂದೇ ಪರಿಗಣಿಸಲಾಗುತ್ತದೆ.

ಪ್ರೊ.ರಾವ್‌ ಅವರು ಜಲಜನಕ ಆಧಾರಿತ ಇಂಧನದ ಮೇಲೆ ಅಧ್ಯಯನ ನಡೆಸಿದ್ದಾರೆ. ಈ ಇಂಧನ ಮೂಲ ಮಾತ್ರ ಇಡೀ ಮನುಕುಲಕ್ಕೆ ಉಪಯೋಗವಾಗಬಲ್ಲ ಏಕೈಕ ಮೂಲವಾಗಿ ಹೊರಹೊಮ್ಮಿದೆ. ಜಲಜನಕದ ಶೇಖರಣೆ, ದ್ಯುತಿರಸಾಯನ ವಿಜ್ಞಾನ ಮತ್ತು ವಿದ್ಯುದ್ರಸಾಯನ ಕ್ರಿಯೆಯಿಂದಲೂ ಜಲಜನಕ ಉತ್ಪಾದನೆ, ಸೌರಶಕ್ತಿಯಿಂದ ಜಲಜನಕ ಉತ್ಪಾದನೆ ಇವರ ಪ್ರಮುಖ ಸಾಧನೆಗಳಾಗಿವೆ.

ವಿಶೇಷವಾಗಿ ಲೋಹದ ಆಕ್ಸೈಡ್‌, ಕಾರ್ಬನ್‌ ನ್ಯಾನೊ ಟ್ಯೂಬ್‌ಗಳು, ಗ್ರಾಫೇನ್, ಬೊರಾನ್–ನೈಟ್ರೋಜನ್‌–ಕಾರ್ಬನ್‌ ಹೈಬ್ರಿಡ್‌ ವಸ್ತುಗಳು, ಮಾಲಿಬ್ಡಿನಮ್ ಸಲ್ಫೈಡ್‌ ಇವುಗಳನ್ನು ಇಂಧನ ಕ್ಷೇತ್ರದಲ್ಲಿ ಅನ್ವಯಗೊಳಿಸಿದ್ದು ಮಾತ್ರವಲ್ಲದೆ, ಹಸಿರು ಜಲಜನಕ ಉತ್ಪಾದನೆಗೆ ಇವರು ಕೊಡುಗೆ ನೀಡಿದ್ದಾರೆ. ಪ್ರಶಸ್ತಿಯ ಆಯ್ಕೆಗೆ ಈ ಅಂಶಗಳನ್ನು ಪ್ರಧಾನವಾಗಿ ಪರಿಗಣಿಸಲಾಗಿದೆ ಎಂದು ಭಾರತ ಸರ್ಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತಿಳಿಸಿದೆ.

‘ಈ ಪ್ರಶಸ್ತಿ ಪಡೆದ ಏಷ್ಯಾದ ಮತ್ತು ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ರಾವ್‌ ಪಾತ್ರರಾಗಿದ್ದಾರೆ. ವಿಶೇಷವಾಗಿ ಮುದ್ರಿತ ಚಿನ್ನದ ಪದಕ ಮತ್ತು ನಗದು ಒಳಗೊಂಡ ಈ ಪ್ರಶಸ್ತಿಯನ್ನು ಇಟಲಿಯ ಅಧ್ಯಕ್ಷ ಸರ್ಗಿಯೊ ಮಾಟ್ಟರೆಲ್ಲಾ ಅಕ್ಟೋಬರ್‌ 14 ರಂದು ಪ್ರೊ.ರಾವ್ ಅವರಿಗೆ ಪ್ರದಾನ ಮಾಡಲಿದ್ದಾರೆ’ ಎಂದು ಜವಾಹರ್ ಲಾಲ್ ನೆಹರೂ ವೈಜ್ಞಾನಿಕ ಸಂಶೋಧನಾ ಕೇಂದ್ರದ ಪ್ರಕಟಣೆ ತಿಳಿಸಿದೆ.

ವಿಶ್ವ ಋತುಚಕ್ರ ನೈರ್ಮಲ್ಯ ದಿನ (World Menstrual Hygiene Day) ಮೇ-28

ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ


ವಿಶ್ವ ಋತುಚಕ್ರ ನೈರ್ಮಲ್ಯ ದಿನ: ಮುಟ್ಟಿನ ಬಗ್ಗೆ ಮೌಢ್ಯ, ಮುಜುಗರ ಬೇಡವೇ ಬೇಡ; ಆ ದಿನಗಳಲ್ಲಿ ಸ್ವಚ್ಛತೆಯೇ ಆದ್ಯತೆಯಾಗಲಿ

ಮುಟ್ಟಿನ ನೈರ್ಮಲ್ಯ ದಿನ ಪ್ರಾತಿನಿಧಿಕ

    
World Menstrual Hygiene Day 2021: 2014ರಲ್ಲಿ ಶುರುವಾದ ಈ ಮುಟ್ಟು ನೈರ್ಮಲ್ಯ ದಿನಾಚರಣೆಗೆ ಸಿದ್ಧತೆ 2012ರಿಂದಲೇ ನಡೆದಿತ್ತು. 2013ರಲ್ಲಿ ಈ ವಾಶ್​ ಯುನೈಟೆಡ್ ಎನ್​ಜಿಒ 28ದಿನಗಳ ಸೋಷಿಯಲ್​ ಮೀಡಿಯಾ ಅಭಿಯಾನವನ್ನೂ ನಡೆಸಲಿ

ನಾಳೆ ಮೇ 28, ವಿಶ್ವ ಋತುಚಕ್ರ ನೈರ್ಮಲ್ಯ ದಿನ (Menstrual Hygiene Day). ತಿಂಗಳ ಮುಟ್ಟಿನಲ್ಲಿ ಸ್ವಚ್ಛತೆ ಬಹುಮುಖ್ಯ. ಈ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಮೇ 28ರಂದು ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತದೆ. ಋತುಸ್ರಾವ ಮಹಿಳೆಯರಿಗೆ ಒಂದು ಸಹಜ ಪ್ರಕ್ರಿಯೆ. ಸ್ತ್ರೀತನದ ಪ್ರತೀಕ. ಆದರೆ ಈ ಮೂರ್ನಾಲ್ಕು ದಿನಗಳ ಕಾಲ ದೇಹದ ಸ್ವಚ್ಛತೆಯ ಕಡೆಗೆ ಗಮನಕೊಡಬೇಕು. ಈ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜರ್ಮನ್​ ಮೂಲದ ಎನ್​​ಜಿಒ ವಾಶ್​ ಯುನೈಟೆಡ್​ 2014ರಲ್ಲಿ ಮೊದಲ ಬಾರಿಗೆ ಮುಟ್ಟು ನೈರ್ಮಲ್ಯದ ದಿನಾಚರಣೆಯನ್ನು ಶುರು ಮಾಡಿತು.

ಮುಟ್ಟಿನ ನೈರ್ಮಲ್ಯ ದಿನವನ್ನು (Menstrual Hygiene Day) ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತದೆ. ಮುಟ್ಟು ಎಂದರೆ ಇಂದಿಗೂ ಒಂದಷ್ಟು ಮೂಢ ನಂಬಿಕೆಗಳು ಇವೆ. ಮುಟ್ಟಿನ ಜತೆಗೆ ಒಂದಷ್ಟು ನಿಷೇಧಗಳು ತಳುಕು ಹಾಕಿಕೊಂಡಿವೆ. ಆ ಮೂಢನಂಬಿಕೆಗಳನ್ನು ಹೋಗಲಾಡಿಸಿ, ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವುದೇ ಪರಮ ಉದ್ದೇಶ ಎನ್ನುತ್ತದೆ ಈ ಜರ್ಮನ್​ ಮೂಲದ ಎನ್​ಜಿಒ.

ಮಹಿಳೆಯರು ಮುಟ್ಟಾದ ದಿನಗಳಲ್ಲಿ ತಮ್ಮ ಜನನಾಂಗ ಸೇರಿ ಇಡೀ ದೇಹದ ನೈರ್ಮಲ್ಯ ಕಾಪಾಡಿಕೊಳ್ಳುವುದು ತುಂಬ ಮುಖ್ಯವಾದರೂ ಅದು ಎಲ್ಲ ಸ್ತ್ರೀಯರಿಗೂ ಸಾಧ್ಯವಾಗುವುದಿಲ್ಲ. ಅದೆಷ್ಟೋ ಮಂದಿಗೆ ಮನೆಯಿರುವುದಿಲ್ಲ. ಇದ್ದರೂ ಸಹ ಶೌಚಗೃಹ, ಸ್ವಚ್ಛ ನೀರು ಲಭ್ಯ ಇರುವುದಿಲ್ಲ. ಇನ್ನು ಮುಟ್ಟಿನ ಬಗ್ಗೆ ಮಾತಾಡಲೂ ಮುಜುಗರ ಪಡುವ ಪರಿಸ್ಥಿತಿ ಈಗಲೂ ಇದೆ. ಸ್ಯಾನಿಟರಿ ಪ್ಯಾಡ್​ಗಳನ್ನು ಕೊಳ್ಳಲು ಅನೇಕರಿಗೆ ಹಣ ಇರುವುದಿಲ್ಲ. ಇನ್ನು ಕಾಟನ್​ ಬಟ್ಟೆ ಹಾಕಿದರೂ ಅದನ್ನು ಶುದ್ಧವಾಗಿ ತೊಳೆಯಲು, ಬಿಸಿಲಿಲ್ಲಿ ಒಣಗಿಸಲು ಸಾಧ್ಯವಾಗುವುದಿಲ್ಲ. ಇಂದಿಗೂ ಸಹ ಮಹಿಳೆಯರು ಆ ದಿನಗಳಲ್ಲಿ ಬಳಸುವ ಕಾಟನ್ ಬಟ್ಟೆಯನ್ನು ಹೊರಗೆ ಬಿಸಿಲಲ್ಲಿ ಒಣಗಿಸಲು ನಾಚಿಕೆ ಪಟ್ಟುಕೊಳ್ಳುತ್ತಾರೆ. ಆದರೆ ಈ ಎಲ್ಲ ಮುಜುಗರದಿಂದ ಮಹಿಳೆಯರು ಹೊರಗೆ ಬರಬೇಕು. ಇದು ನೈಸರ್ಗಿಕ ಕ್ರಿಯೆ ಎಂಬುದನ್ನು ಪ್ರತಿ ಮಹಿಳೆ-ಪುರುಷ ಸಮಾಜ ಅರ್ಥ ಮಾಡಿಕೊಳ್ಳಬೇಕು. ಋತುಸ್ರಾವದ ದಿನಗಳಲ್ಲಿ ಆಗುವ ದೈಹಿಕ ಆರೋಗ್ಯದ ಏರುಪೇರು, ಮಾನಸಿಕ ಸ್ಥಿತಿಯ ಏರುಪೇರನ್ನು ಸಂಭಾಳಿಸುವುದು ತೀರ ಸುಲಭದ ಮಾತಲ್ಲ. ಆದರೆ ನೆನಪಿರಲಿ ಮುಟ್ಟಿನ ದಿನಗಳ ಅನೈರ್ಮಲ್ಯ ಅದೆಷ್ಟೋ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಾಗಾಗಿ ಮುಜುಗರ ಬೇಡ..ಆ ದಿನಗಳಲ್ಲಿ ಮಹಿಳೆಯರು ತಮ್ಮ ಅವಶ್ಯಕತೆಯನ್ನು ನಾಚಿಕೆ ಬಿಟ್ಟು ಹೇಳಿಕೊಳ್ಳಬೇಕು. ಮಹಿಳೆಯರ ಋತುಸ್ರಾವದ ದಿನಗಳ ಜಾಗೃತಿ.. ಅಗತ್ಯ ಇರುವವರಿಗೆ ಸಹಕಾರ ನೀಡಲು ಅದೆಷ್ಟೋ ಎನ್​ಜಿಒಗಳು ಪ್ರಾರಂಭವಾಗಿವೆ. ಕಡಿಮೆ ಬೆಲೆಯಲ್ಲಿ ಮರುಬಳಕೆ ಮಾಡಬಹುದಾದಂಥ ಸ್ಯಾನಿಟರಿ ಪ್ಯಾಡ್​, ಕಪ್​​ಗಳನ್ನು ತಯಾರಿಸುವವರ ಸಂಖ್ಯೆಯೂ ಹೆಚ್ಚಾಗಿದೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು.
ಸೋಷಿಯಲ್ ಮೀಡಿಯಾದಲ್ಲೂ ಅಭಿಯಾನ
2014ರಲ್ಲಿ ಶುರುವಾದ ಈ ಮುಟ್ಟು ನೈರ್ಮಲ್ಯ ದಿನಾಚರಣೆಗೆ ಸಿದ್ಧತೆ 2012ರಿಂದಲೇ ನಡೆದಿತ್ತು. 2013ರಲ್ಲಿ ಈ ವಾಶ್​ ಯುನೈಟೆಡ್ ಎನ್​ಜಿಒ 28ದಿನಗಳ ಸೋಷಿಯಲ್​ ಮೀಡಿಯಾ ಅಭಿಯಾನವನ್ನೂ ನಡೆಸಿತ್ತು. “May #MENSTRAVAGANZA” ಎಂಬ ಹ್ಯಾಷ್​ಟ್ಯಾಗ್​​ನಡಿ ಮುಟ್ಟಿನ ದಿನಗಳಲ್ಲಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಹಲವು ಟ್ವೀಟ್​​ಗಳು ವೈರಲ್​ ಆಗಿದ್ದವು. ಅದಾದ ಬಳಿಕ 2014ರ ಮೇ 28ರಂದು ಮೊದಲ ಬಾರಿಗೆ ಮುಟ್ಟು ನೈರ್ಮಲ್ಯ ದಿನ ವಿಶ್ವದಾದ್ಯಂತ ಆಚರಣೆಯಾಯಿತು. ಅಂದು ಹಲವು ರ್ಯಾಲಿಗಳು, ಪ್ರದರ್ಶನಗಳು ನಡೆದವು. ಜಾಗೃತಿ ಮೂಡಿಸುವ ಪೋಸ್ಟರ್​ಗಳನ್ನು ಹಿಡಿದು ಮೆರವಣಿಗೆ ಸಾಗಲಾಯಿತು. ಅಲ್ಲಿಂದೀಚೆ ಪ್ರತಿವರ್ಷವೂ ಈ ಆಚರಣೆ ಜಾರಿಯಲ್ಲಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳು, ಪ್ರಮುಖ ಮಾಧ್ಯಮಗಳು ಇನ್ನಷ್ಟು ಒತ್ತುಕೊಡಬೇಕು. ದುರ್ಬಲ ವರ್ಗದ ಮಹಿಳೆಯರಿಗೆ ಸಹಾಯ ಮಾಡಲು ಹೆಚ್ಚೆಚ್ಚು ಸಂಘ ಸಂಸ್ಥೆಗಳು ಮುಂದೆ ಬರಬೇಕು ಎಂಬುದು ಈ ವಾಶ್​ ಯುನೈಟೆಡ್​​ನ ಆಶಯ.

ಈ ವರ್ಷದ ಥೀಮ್ ಏನು?
ಇನ್ನು ಪ್ರತಿವರ್ಷವೂ ಮುಟ್ಟು ನೈರ್ಮಲ್ಯ ದಿನವನ್ನು ಒಂದೊಂದು ಥೀಮ್​ನೊಂದಿಗೆ ಆಚರಿಸಲಾಗುತ್ತದೆ. ಈ ವರ್ಷ, ಮುಟ್ಟಿನ ದಿನಗಳ ಆರೋಗ್ಯ ಮತ್ತು ಸ್ವಚ್ಛತೆಗಾಗಿ ಹೂಡಿಕೆ ಮತ್ತು ಕ್ರಮಗಳನ್ನು ಇನ್ನಷ್ಟು ಹೆಚ್ಚಿಸುವ ಅಗತ್ಯವಿದೆ ಎಂಬ ಥೀಮ್​​ನೊಂದಿಗೆ ಆಚರಿಸಲಾಗುತ್ತಿದೆ. ಋತುಸ್ರಾವದ ದಿನಗಳ ಆರೋಗ್ಯ, ಸ್ವಚ್ಛತೆ ಮಹಿಳೆಯರ ಪಾಲಿಗೆ ಆದ್ಯತೆ ಆಗಬೇಕು ಎಂಬ ಸಂದೇಶವನ್ನು ನೀಡಲಾಗುತ್ತಿದೆ. ಪ್ರತಿ ಮಹಿಳೆಗೂ ಆ ದಿನಗಳಲ್ಲಿ ಅಗತ್ಯವಾದ ವಸ್ತುಗಳು, ಆರೋಗ್ಯ ಸೌಕರ್ಯಗಳು ಸಿಗುವಂತಾಗಬೇಕು. ಸರ್ಕಾರ, ಸಂಘ-ಸಂಸ್ಥೆಗಳು, ಉಳ್ಳವರು ಈ ನಿಟ್ಟಿನಲ್ಲಿ ಮುಂದಾಗಬೇಕು ಎಂಬುದು ಪ್ರಸಕ್ತ ವರ್ಷದ ಥೀಮ್​ನ ಆಶಯ.

ಭಾನುವಾರ, ಮೇ 23, 2021

2021 ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ಸಾಗರ್ ಬಲ್ಲಾರಿ ನಿರ್ದೇಶನದ 'ಜಂಗಲ್ ಕ್ರೈ' 1121 ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2021 ರಲ್ಲಿ ಅತ್ಯುತ್ತಮ ಚಲನಚಿತ್ರ (ಜ್ಯೂರಿ) ಪ್ರಶಸ್ತಿಯನ್ನು ಗೆದ್ದುಕೊಂಡಿತು. ಇದು ಕಿಸ್ ಒಡಿಶಾದ 12 ಮಂದಿ ಹಿಂದುಳಿದ ಬುಡಕಟ್ಟು ಮಕ್ಕಳ ನಿಜವಾದ ಕಥೆಯನ್ನು ಆಧರಿಸಿದೆ.  


2007 ರಲ್ಲಿ ಯುಕೆ. U-14 ರಗ್ಬಿ ವಿಶ್ವಕಪ್ 2007 ರಲ್ಲಿ KISS ವಿದ್ಯಾರ್ಥಿಗಳು ಹೇಗೆ ಚಾಂಪಿಯನ್ ಆದರು ಎಂಬುದರ ನಿಜವಾದ ಸ್ಪೂರ್ತಿದಾಯಕ ಕಥೆಯಾದ # ಜಂಗಲ್ಕ್ರಿ, 21Dpiff_official ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2021 ರಲ್ಲಿ 'ಅತ್ಯುತ್ತಮ ಚಲನಚಿತ್ರ' (ತೀರ್ಪುಗಾರ) ಗೆದ್ದಿದೆ ಎಂದು ಹಂಚಿಕೊಳ್ಳಲು ಸಂತೋಷವಾಗಿದೆ.

 ಹೆಚ್ಚು ಓದಿ -https: //t.co/cdRf5XDTla pic.twitter.com/pT1LPpTUtQ


 ಖ್ಯಾತ ನಟ ರಜನಿಕಾಂತ್ ಅವರಿಗೆ 2019 ರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವೇದ್ಕರ್ ಘೋಷಿಸಿದ್ದಾರೆ. ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಸಮಯರಹಿತ ಮತ್ತು ಭವ್ಯ ಕೊಡುಗೆಗಾಗಿ ಪ್ರಶಸ್ತಿ ನೀಡಲಾಗಿದೆ.  ಕೆಳಗಿನ ಸಚಿವರು ಹಂಚಿಕೊಂಡಿರುವ ಟ್ವೀಟ್ ಅನ್ನು ನೋಡೋಣ:


 ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟ ರಜ್ನಿಕಾಂತ್ ಜಿ ಅವರಿಗೆ 2019 ರ # ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಿದ ಸಂತೋಷ.


 ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ಅವರ ಕೊಡುಗೆ ಅಪ್ರತಿಮವಾಗಿದೆ


 ನಾನು ತೀರ್ಪುಗಾರ @ashabhosle @ SubhashGhai1 @ ಮೋಹನ್ ಲಾಲ್ @ ಶಂಕರ್_ಲೈವ್ # ಬಿಸ್ವಾಜೀತ್ ಚಟರ್ಜಿ pic.twitter.com/b17qv6D6BP


 ಪ್ರತಿಷ್ಠಿತ ಪ್ರಶಸ್ತಿಗಾಗಿ ಈ ವರ್ಷದ ತೀರ್ಪುಗಾರರಲ್ಲಿ ಪ್ಲೇಬ್ಯಾಕ್ ಹಾಡುವ ರಾಣಿ ಆಶಾ ಭೋಸ್ಲೆ, ಸೌದಗರ್ ನಿರ್ದೇಶಕ-ನಿರ್ಮಾಪಕ- ಸುಭಾಷ್ ಘೈ, ಮಲಯಾಳಂ ಐಕಾನ್ ಮೋಹನ್ ಲಾಲ್, ಸಂಗೀತ ನಿರ್ದೇಶಕ ಮತ್ತು ಗಾಯಕ ಶಂಕರ್ ಮಹಾದೇವನ್ ಮತ್ತು ಬಿಸ್ವಾಜೀತ್ ಚಟರ್ಜಿ ಸೇರಿದ್ದಾರೆ.


 ಫೆಬ್ರವರಿ 20, 2021 ರಂದು, ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳು 2021 ಮುಂಬೈನಲ್ಲಿ ನಡೆಯಿತು ಮತ್ತು E ಡ್ಇಇ 5 ನಲ್ಲಿ ನೇರ ಪ್ರಸಾರವಾಯಿತು.

 ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ 2021 ರ ವಿಜೇತರ ಪಟ್ಟಿ ಇಲ್ಲಿದೆ:

 ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಿನೆಮಾದಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ ಮತ್ತು ಇದನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸ್ಥಾಪಿಸುವ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ಆಯೋಜಿಸುತ್ತದೆ.  ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿ ದೇವಿಕಾ ರಾಣಿ ಅವರು 1969 ರಲ್ಲಿ 17 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಂದರ್ಭದಲ್ಲಿ ಅದನ್ನು ಪಡೆದರು.


 ದಾದಾಸಾಹೇಬ್ ಫಾಲ್ಕೆ ಅವರನ್ನು 'ಭಾರತೀಯ ಚಿತ್ರರಂಗದ ಪಿತಾಮಹ' ಎಂದು ಕರೆಯಲಾಗುತ್ತದೆ.  ಅವರು 1913 ರಲ್ಲಿ ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರ ರಾಜಾ ಹರಿಶ್ಚಂದ್ರವನ್ನು ಮಾಡಿದರು. ಆದ್ದರಿಂದ, ದಾದಾಸಾಹೇಬ್ ಫಾಲ್ಕೆ ಅವರ ನೆನಪಿಗಾಗಿ, ಭಾರತ ಸರ್ಕಾರವು 1969 ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಾರಂಭಿಸಿದೆ.


 ಸ್ವೀಕರಿಸುವವರನ್ನು "ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ" ಗೌರವಿಸಲಾಗುತ್ತದೆ.  ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರನ್ನು ಭಾರತೀಯ ಚಲನಚಿತ್ರೋದ್ಯಮದ ಶ್ರೇಷ್ಠ ವ್ಯಕ್ತಿಗಳನ್ನು ಒಳಗೊಂಡ ಸಮಿತಿಯು ಆಯ್ಕೆ ಮಾಡುತ್ತದೆ.  ಪ್ರಶಸ್ತಿಯು ಸ್ವರ್ಣ ಕಮಲ್ (ಗೋಲ್ಡನ್ ಲೋಟಸ್) ಪದಕ, ಶಾಲು, ಮತ್ತು ರೂ.  10 ಲಕ್ಷ.




 ದಾದಾಸಾಹೇಬ್ ಫಾಲ್ಕೆ ಬಗ್ಗೆ


 ಫಾದರ್ ಆಫ್ ಇಂಡಿಯನ್ ಸಿನೆಮಾದಲ್ಲಿ ಜನಪ್ರಿಯವಾಗಿರುವ ದಾದಾಸಾಹೇಬ್ ಫಾಲ್ಕೆ ಭಾರತೀಯ ನಿರ್ಮಾಪಕ, ನಿರ್ದೇಶಕ ಮತ್ತು ಚಿತ್ರಕಥೆಗಾರ.  ಅವರು 30 ಏಪ್ರಿಲ್ 1870 ರಂದು ಜನಿಸಿದರು.


 1913 ರಲ್ಲಿ, ಅವರು ಭಾರತದ ಮೊದಲ ಚಲನಚಿತ್ರ ರಾಜ ಹರಿಶ್ಚಂದ್ರವನ್ನು ನಿರ್ಮಿಸಿದರು, ಇದು ಭಾರತದ ಮೊದಲ ಪೂರ್ಣ-ಉದ್ದದ ಚಲನಚಿತ್ರವಾಗಿದೆ.  ಅವರು ತಮ್ಮ ವೃತ್ತಿಜೀವನದಲ್ಲಿ 95 ಚಲನಚಿತ್ರ-ಉದ್ದದ ಚಲನಚಿತ್ರಗಳನ್ನು ಮತ್ತು 27 ಕಿರುಚಿತ್ರಗಳನ್ನು ನಿರ್ಮಿಸಿದರು.


 ಈ ಪ್ರಶಸ್ತಿ ದೇಶದ ಚಲನಚಿತ್ರ ವ್ಯಕ್ತಿಗಳಿಗೆ ಅತ್ಯಧಿಕ ಅಧಿಕೃತ ಮಾನ್ಯತೆಯಾಗಿದೆ.  ಭಾರತದಲ್ಲಿ ನಡೆಯಲಿರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮೇಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ (1969-2021) ಉಪಯುಕ್ತವಾಗಿದೆ.

Dadhasaheb Phalke Award 2021

'Jungle Cry' directed by Sagar Ballary won the Best Film (Jury) award at the 11th Dadasaheb Phalke International Film Festival 2021. It is based on a true story of 12 underprivileged tribal children from KISS Odisha who won the World Rugby Championship held in the UK in 2007. 

Glad to share that #JungleCry, a true inspiring story on how KISS students became Champions at the U-14 Rugby World Cup 2007, has won the 'Best Film' (Jury) at the @Dpiff_official International Film Festival 2021.
Read more -https://t.co/cdRf5XDTla pic.twitter.com/pT1LPpTUtQ

Minister of Environment, Forest and Climate Change, Prakash Javedkar announced that the famous actor Rajnikanth has been honoured with the Dadasaheb Phalke award 2019. He has been awarded for his timeless and majestic contribution to Indian cinema as an actor, a producer and a screenwriter.  Take a look at the tweet shared by the Minister below:

Happy to announce #Dadasaheb Phalke award for 2019 to one of the greatest actors in history of Indian cinema Rajnikant ji

His contribution as actor, producer and screenwriter has been iconic

I thank Jury @ashabhosle @SubhashGhai1 @Mohanlal@Shankar_Live #BiswajeetChatterjee pic.twitter.com/b17qv6D6BP

The jury this year for the prestigious award included playback singing queen Asha Bhosle, director-producer of Saudagar- Subhash Ghai, Malayalam icon Mohanlal, music director and singer Shankar Mahadevan and Biswajeet Chatterjee.

On 20 February 2021, the Dadasaheb Phalke International Film Festival Awards 2021 took place in Mumbai and were aired live on ZEE5. 

Here is the list of winners of the Dadasaheb Phalke International Film Festival Awards 2021:

raja-harishchandra-movie

The Dadasaheb Phalke Awards is India's highest award in cinema and is presented annually at the National Films Awards ceremony by the Directorate of Film Festivals, an organisation set up by the Ministry of Information and Broadcasting. The very first recipient of this award was Devika Rani who received it in 1969 on the occasion of the 17th National Films Awards.

Dadasaheb Phalke is known as the 'Father of Indian Cinema'. He made India's first full-length feature film Raja Harishchandra in 1913. Hence, to commemorate Dadasaheb Phalke, the Government of India has started the Dadasaheb Phalke Award in 1969.

The recipients are honoured for their "outstanding contribution to the growth and development of Indian cinema." The winners of the Dadasaheb Phalke award is selected by a committee consisting of eminent personalities from the Indian film industry. The award comprises a Swarna Kamal (Golden Lotus) medallion, a shawl, and a cash prize of Rs. 10 Lakh. 


About Dadasaheb Phalke

Dadasaheb Phalke, popularly known as the Father of Indian Cinema, was an Indian producer, director and screenwriter. He was born on 30 April 1870. 

In 1913, he produced India's first movie, Raja Harishchandra, which is also India's first full-length feature film. He produced 95 feature-length films and 27 short films in his career. 

This award is the highest official recognition for film personalities in the country. The above list of Dadasaheb Phalke Award (1969-2021) is useful for all upcoming competitive examination to be held in India.

ಶುಕ್ರವಾರ, ಮೇ 21, 2021

ಚಿಪ್ಕೊ ಚಳುವಳಿಯ ನಾಯಕ ಸುಂದರಲಾಲ ಬಹುಗುಣ ಕೋವಿಡ್ ನಿಂದ ನಿಧನ

94 ವರ್ಷದ ಚಿಪ್ಕೊ ಚಳವಳಿಯ ನಾಯಕ ಮತ್ತು ಖ್ಯಾತ ಪರಿಸರವಾದಿ ಸುಂದರ್‌ಲಾಲ್ ಬಹುಗುನಾ ಅವರು COVID-19 ಕಾರಣದಿಂದ ಮೇ 21, 2021 ರಂದು ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.

 ಅವರ ಆಮ್ಲಜನಕದ ಮಟ್ಟದಲ್ಲಿ ಏರಿಳಿತ ಕಂಡುಬಂದ ನಂತರ ಬಹುಗುನನನ್ನು ಮೇ 8 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.  ಏಮ್ಸ್, ಹೃಷಿಕೇಶ್ ವರದಿಗಳ ಪ್ರಕಾರ, ಬಹುಗುಣ ತನ್ನ ಆಸ್ಪತ್ರೆಗೆ ದಾಖಲು 10 ದಿನಗಳ ಮೊದಲು ಕರೋನವೈರಸ್ ಸೋಂಕಿನ ಲಕ್ಷಣಗಳನ್ನು ಪ್ರದರ್ಶಿಸುತ್ತಿದ್ದ.  ಅವರು 2021 ರ ಮೇ 21 ರಂದು ಮಧ್ಯಾಹ್ನ 12.05 ಕ್ಕೆ ಕೊನೆಯುಸಿರೆಳೆದರು.

 ಅಧ್ಯಕ್ಷ ರಾಮ್ ನಾಥ್ ಕೋವಿಂದ್ ಬಹುಗುನಾ ಅವರ ಸಾವಿಗೆ ಸಂತಾಪ ಸೂಚಿಸಿದ್ದು, ಅವರ ಸಾವು ಸಂರಕ್ಷಣಾ ಕ್ಷೇತ್ರದಲ್ಲಿ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.  ರಾಷ್ಟ್ರಪತಿ ಭವನವು ‘ಪದ್ಮವಿಭೂಷಣ’ ಪ್ರಶಸ್ತಿ ಪುರಸ್ಕೃತ ಬಹುಗುಣವು ಗಾಂಧಿವಾದಿ ಎಂದು ಹೇಳಿದರು.

 ಶ್ರೀ ಸುಂದರ್‌ಲಾಲ್ ಬಹುಗುಣ ಅವರ ನಿಧನವು ಸಂರಕ್ಷಣಾ ಕ್ಷೇತ್ರದಲ್ಲಿ ಅದ್ಭುತ ಅಧ್ಯಾಯದ ಅಂತ್ಯವನ್ನು ಸೂಚಿಸುತ್ತದೆ.  'ಪದ್ಮವಿಭೂಷಣ' ಪ್ರಶಸ್ತಿ ಪುರಸ್ಕೃತರಾದ ಅವರು ಗಾಂಧಿವಾದಿಗಳಾಗಿದ್ದರು.  ತನ್ನದೇ ಆದ ಒಂದು ದಂತಕಥೆ, ಅವರು ಸಂರಕ್ಷಣೆಯನ್ನು ಜನರ ಚಳುವಳಿಯನ್ನಾಗಿ ಮಾಡಿದರು.  ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪ.

 ಪ್ರಧಾನಿ ನರೇಂದ್ರ ಮೋದಿ ಅವರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.  ಸುಂದರ್‌ಲಾಲ್ ಬಹುಗುಣ ಅವರ ನಿಧನ ರಾಷ್ಟ್ರಕ್ಕೆ ಒಂದು ‘ಸ್ಮಾರಕ ನಷ್ಟ’ ಎಂದು ಪ್ರಧಾನಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.  ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳಷ್ಟು ಹಳೆಯದಾದ ನೀತಿಯ ಅಭಿವ್ಯಕ್ತಿಗೆ ಬಹುಗುಣ ಸಹಾಯ ಮಾಡಿದೆ ಎಂದು ಅವರು ಹೇಳಿದ್ದಾರೆ.  "ಅವರ ಸರಳತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಎಂದಿಗೂ ಮರೆಯಲಾಗುವುದಿಲ್ಲ."  ಪಿಎಂ ಟ್ವೀಟ್ ಮಾಡಿದ್ದಾರೆ.

 ಶ್ರೀ ಸುಂದರ್‌ಲಾಲ್ ಬಹುಗುನಾ ಜಿ ಅವರ ನಿಧನ ನಮ್ಮ ರಾಷ್ಟ್ರಕ್ಕೆ ಒಂದು ದೊಡ್ಡ ನಷ್ಟವಾಗಿದೆ.  ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ನಮ್ಮ ಶತಮಾನಗಳ ಹಳೆಯ ನೀತಿಯನ್ನು ಅವರು ವ್ಯಕ್ತಪಡಿಸಿದರು.  ಅವರ ಸರಳತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಎಂದಿಗೂ ಮರೆಯಲಾಗುವುದಿಲ್ಲ.  ನನ್ನ ಆಲೋಚನೆಗಳು ಅವರ ಕುಟುಂಬ ಮತ್ತು ಅನೇಕ ಅಭಿಮಾನಿಗಳೊಂದಿಗೆ ಇವೆ.  ಓಂ ಶಾಂತಿ.

 ಚಿಪ್ಕೊ ಚಳವಳಿಯ ಮುಖಂಡ ಮತ್ತು ಪರಿಸರವಾದಿ ಸುಂದರ್‌ಲಾಲ್ ಬಹುಗುಣ ಅವರ ನಿಧನಕ್ಕೆ ಉತ್ತರಾಖಂಡ ಸಿಎಂ ತಿರತ್ ಸಿಂಗ್ ರಾವತ್ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

 ಉತ್ತರಾಖಂಡದ ತೆಹ್ರಿಯಲ್ಲಿ ಜನಿಸಿದ ಸುಂದರ್‌ಲಾಲ್ ಬಹುಂಗಾ ಪ್ರಸಿದ್ಧ ಪರಿಸರವಾದಿ ಮತ್ತು ಚಿಪ್ಕೊ ಚಳವಳಿಯ ನಾಯಕ.

 ಚಿಕ್ಕ ವಯಸ್ಸಿನಿಂದಲೂ, ಅವರು ಮದ್ಯ ವಿರೋಧಿ ಡ್ರೈವ್, ಅಹಿಂಸೆಯ ಸಂದೇಶಗಳನ್ನು ಹರಡುವುದು, ಗಾಂಧಿ ತತ್ವಗಳನ್ನು ಅಳವಡಿಸಿಕೊಂಡರು ಮತ್ತು ಹಿಮಾಲಯದ ಪರಿಸರ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಗಮನಿಸಿದರು.

 ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಅರಣ್ಯನಾಶವನ್ನು ನಿಲ್ಲಿಸುವ ಪ್ರಯತ್ನದಲ್ಲಿ 1974 ರಲ್ಲಿ ಚಿಪ್ಕೊ ಚಳುವಳಿ ಪ್ರಾರಂಭವಾಯಿತು.  ತಬ್ಬಿಕೊಳ್ಳುವುದು ಎಂದರ್ಥವಾದ ಚಿಪ್ಕೊ, ಗ್ರಾಮದ ಸ್ಥಳೀಯ ಮಹಿಳೆಯರ ಮಹತ್ವದ ಕ್ರಮವಾಗಿದ್ದು, ನಂತರ ಮರಗಳನ್ನು ಕಡಿಯುವುದನ್ನು ಉಳಿಸಲು ಮರಗಳನ್ನು ತಬ್ಬಿಕೊಳ್ಳಲು ಪ್ರಾರಂಭಿಸಿದರು.

 ಸುಂದರ್‌ಲಾಲ್ ಚಿಪ್ಕೊ ಚಳವಳಿಗೆ ಪ್ರಾಮುಖ್ಯತೆ ಪಡೆಯಲು ಮತ್ತು ಬೆಂಬಲವನ್ನು ಪಡೆಯಲು ಸಹಾಯ ಮಾಡಿದರು, ಇದರ ಪರಿಣಾಮವಾಗಿ ಅಂದಿನ ಭಾರತದ ಪ್ರಧಾನಿ ಇಂದಿರಾ ಗಾಂಧಿ ಹಸಿರು ಒತ್ತಡವನ್ನು ಕಡಿತಗೊಳಿಸಲು 15 ವರ್ಷಗಳ ನಿಷೇಧವನ್ನು ವಿಧಿಸಿದರು.

 ಅವರು 1980 ರ ದಶಕದಲ್ಲಿ ತೆಹ್ರಿ ಅಣೆಕಟ್ಟು ವಿರೋಧಿ ಚಳವಳಿಯ ಕಾರ್ಯಕರ್ತರಾಗಿದ್ದರು.

 ಹಿಮಾಲಯದಲ್ಲಿ ಕಾಡುಗಳನ್ನು ಸಂರಕ್ಷಿಸಲು ಅವರು ಕಠಿಣ ಮತ್ತು ದೀರ್ಘಕಾಲ ಹೋರಾಡಿದರು.

 ಅವರು ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದರು, ಮೊದಲು 1981 ರಲ್ಲಿ ಅವರು ಅದನ್ನು ನಿರಾಕರಿಸಿದರು, ಮತ್ತು ನಂತರ 2009 ರಲ್ಲಿ ಪರಿಸರ ಸಂರಕ್ಷಣೆಗಾಗಿ ಪಡೆದರು.

ಒಳನೋಟ : ಯಕ್ಷಗಾನ ಬೆಳೆದು ಬಂದ ಇತಿಹಾಸ

ಯಕ್ಷಗಾನ ಕಲೆಗೆ, ಅದರ ಸಾಹಿತ್ಯದ ನೆಲೆಯಲ್ಲಿ, ಅದಕ್ಕೊಂದು ದೊಡ್ಡ ಚರಿತ್ರೆಯೇ ಇದೆ. ಅದನ್ನು ದಾಖಲಿಸುವತ್ತ ಇದುವರೆಗೆ ಆಗದ ಕೆಲಸ ಇದೀಗ ಆಗಿದೆ. ಅದು ಡಾ. ಕಬ್ಬಿನಾಲೆ ವಸಂತ ಭಾರದ್ವಾಜರಿಂದ. ಕಬ್ಬಿನಾಲೆ ಅವರು 2010ರಲ್ಲಿ ‘ಕರ್ನಾಟಕ ಯಕ್ಷಗಾನ ಕವಿಚರಿತ್ರೆ’ ಎಂಬ ಕೃತಿಯನ್ನು ನಮ್ಮ ಮುಂದೆ ಇಟ್ಟಿದ್ದರು. ಈಗ ಅವರು, ‘ಯಕ್ಷಗಾನ ಸಾಹಿತ್ಯ ಚರಿತ್ರೆ’ ಎಂಬ ಬೃಹತ್ ಕೃತಿಯನ್ನು ಕೊಟ್ಟಿದ್ದಾರೆ.

‘ಕನ್ನಡ ಸಾಹಿತ್ಯಾಭ್ಯಾಸವು ಸಾಮಾನ್ಯವಾಗಿ ಪರಿಚಯ- ವಿಮರ್ಶೆ- ಸಂಶೋಧನೆ ಮತ್ತು ದಾಖಲಾತಿ ಎಂಬ ನಾಲ್ಕು ಮುಖಗಳಲ್ಲಿ ನಡೆಯುತ್ತಿರುವುದು ಹೊಸಕಾಲದ ಪದ್ಧತಿ’ ಎಂದು ಈ ಕೃತಿಗೆ ಮುನ್ನುಡಿ ಬರೆದ ಡಾ.ಪಾದೇಕಲ್ಲು ವಿಷ್ಣುಭಟ್ಟರು ಅಭಿಪ್ರಾಯಪಟ್ಟಂತೆ ಕಬ್ಬಿನಾಲೆಯವರ ಈ ಕೃತಿಯೂ ಅದೇ ದಿಕ್ಕಿನಲ್ಲಿ ಸಾಗಿದೆ. ಅಷ್ಟೇ ಅಲ್ಲ, ಅದಕ್ಕೆ ಸಾಕಷ್ಟು ಅಧಿಕೃತತೆಯನ್ನೂ ಲೇಖಕರು ಒದಗಿಸಿದ್ದಾರೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಪಡುವಲಪಾಯ-ಪ್ರಸಂಗ ಸಾಹಿತ್ಯ, ಮೂಡಲಪಾಯ -ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು- ಹೀಗೆ ಒಟ್ಟು ಏಳು ಅಧ್ಯಾಯಗಳಲ್ಲಿ ಸಾಗುವ ಈ ಕೃತಿ ಯಕ್ಷಗಾನದ ಒಟ್ಟು ಸ್ವರೂಪವನ್ನು ಒಂದೇ ತೆಕ್ಕೆಗೆ ಪರಿಚಯಿಸಿಬಿಡುತ್ತದೆ.

ಸನ್ನಿವೇಶಕ್ಕೆ ಅನುಗುಣವಾಗಿ ಆಯಾ ವಸ್ತು-ಪದಾರ್ಥಗಳ ಬಗ್ಗೆ, ಪ್ರಸಂಗಕೃತಿಗಳ ಬಗ್ಗೆ, ಪ್ರಯೋಗಶೀಲತೆಗಳ ಬಗ್ಗೆ, ಮೌಖಿಕ ಸಾಹಿತ್ಯದ ಬಗ್ಗೆ, ಕವಿಗಳ ಬಗ್ಗೆ ಹೊಸ ಬೆಳಕು ಚೆಲ್ಲುವ ಕಿರು ಪರಿಚಯ, ವಿಮರ್ಶೆ ಮಾಡಿರುವುದು ಆಯಾ ಕೃತಿಗಳಿಗೆ, ವ್ಯಕ್ತಿಗಳಿಗೆ, ಕಲಾವಿದರಿಗೆ ಸಿಕ್ಕ ಬಹುದೊಡ್ಡ ಮನ್ನಣೆ. ಅದನ್ನು ಕಬ್ಬಿನಾಲೆಯವರು ಬಹು ಸುಂದರವಾಗಿ, ಮನೋಜ್ಞವಾಗಿ ಒಂದು ಕುಸುರಿ ಕೆಲಸ ಎಂಬಂತೆ ಮಾಡಿದ್ದಾರೆ.

‘ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ’ದೊಂದಿಗೆ ಆರಂಭವಾಗುವ ಅವರ ಈ ಕೃತಿ ಯಕ್ಷಗಾನ ಹಾಡಿನ ಜಾಡು ಎಲ್ಲಿಂದ ಮೊದಲ್ಗೊಂಡಿತು? ಅದಕ್ಕೆ ಭಕ್ತಿಪಂಥ, ದಾಸಸಾಹಿತ್ಯಗಳ ಕೊಡುಗೆ ಏನು? ಅವು ಹೇಗೆ ಕೆಲಸ ಮಾಡಿವೆ? ವಿವಿಧ ಛಂದೋಬಂಧಗಳು ಹೇಗೆ ಹಾಸುಹೊಕ್ಕಾಗಿವೆ? ಎಂಬಿತ್ಯಾದಿ ಸಂಗತಿಗಳನ್ನು ಚರ್ಚಿಸಿದೆ.

ಯಕ್ಷಗಾನದ ಹಾಡಿನಲ್ಲಿ ಅಂದರೆ ಯಕ್ಷಗಾನ ಸಾಹಿತ್ಯದಲ್ಲಿ ಆರತಿಹಾಡು, ಸೋಬಾನೆ ಹಾಡುಗಳ ಚೆಲುವು, ಗಾದೆ

ಮಾತು, ಭಾಷಾಪ್ರಯೋಗದ ಸೌಂದರ್ಯ, ಭಾವಗೀತಾತ್ಮಕತೆ, ಮಾರ್ಗ-ದೇಸಿಗಳ ಸಮ್ಮಿಶ್ರ ಸೌಂದರ್ಯ, ಶಬ್ದಾಲಂಕಾರ, ಅರ್ಥಾಲಂಕಾರಗಳ ಬೆಡಗು, ರೂಪಕ-ಪ್ರಹೇಲಿಕೆಗಳ ಮೆರವಣಿಗೆ ಹೇಗೆ ಪ್ರಭಾವಿಸಿವೆ ಎಂಬುದನ್ನು ಚರ್ಚಿಸಲಾಗಿದೆ. ಎಲ್ಲವನ್ನೂ ಹೀರಿಕೊಂಡು ಅದು ಹೇಗೆ ಶ್ರೀಮಂತವಾಯಿತು ಮತ್ತು ಅವೆಲ್ಲವೂ ಯಕ್ಷಗಾನ ಸಾಹಿತ್ಯದಲ್ಲಿ ಹೇಗೆ ನಿಹಿತವಾಗಿದ್ದವು ಅನ್ನುವುದನ್ನು ಸಾಕ್ಷ್ಯಾಧಾರಗಳೊಂದಿಗೆ ತೌಲನಿಕವಾಗಿ ಓದುಗರ ಮುಂದಿಡಲಾಗಿದೆ.

ಹಾಗೆಯೇ ಪಡುವಲಪಾಯ ಯಕ್ಷಗಾನ ಪ್ರಸಂಗಸಾಹಿತ್ಯವನ್ನು ಎತ್ತಿಕೊಂಡ ಕಬ್ಬಿನಾಲೆಯವರು ಅವು ಯಾವ ಯಾವ ಪ್ರದೇಶಗಳಲ್ಲಿ ಪ್ರದರ್ಶನಗೊಳ್ಳುತ್ತವೆ ಎಂದು ಹೇಳುತ್ತಾ ಅವುಗಳನ್ನು ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಜನಪದೀಯ, ಕಾಲ್ಪನಿಕ ಎಂದು ಐದು ವಿಧಗಳಾಗಿ ವಿಂಗಡಿಸುತ್ತಾರೆ. ರಾಮಾಯಣಾಧಾರಿತ ಪ್ರಸಂಗಗಳೇ 150ರಷ್ಟು ಇವೆ ಎಂದು ದಾಖಲಿಸುತ್ತಾರೆ.

ಇದೇ ರೀತಿ ಭಾರತ, ಭಾಗವತಗಳನ್ನಾಧರಿಸಿ ಬಂದ ಪ್ರಸಂಗಸಾಹಿತ್ಯದ ಬಗ್ಗೆ ಬೆಳಕು ಚೆಲ್ಲುತ್ತಾ ಕೃಷ್ಣಾರ್ಜುನ ಕಾಳಗ, ರಾಮಾಂಜನೇಯ, ದ್ರೌಪದೀ ಪ್ರತಾಪ, ಚಕ್ರಚಂಡಿಕಾ, ವೀರನಾರೀ ಅಪ್ರಮೇಯೀ, ಭಾನುಮತೀ ನೆತ್ತ ಮೊದಲಾದ ಪ್ರಸಂಗಗಳು ಪುರಾಣಗಳ ಯಾವುದೋ ಒಂದು ಎಳೆಯನ್ನು ಇಟ್ಟುಕೊಂಡು, ಅವು ಕವಿಯ ಪ್ರತಿಭೆಯಲ್ಲಿ ಹೇಗೆ ಕಲ್ಪನೆಯ ವಿಸ್ತಾರವನ್ನು ಪಡೆದುಕೊಂಡು, ಸಾಹಿತ್ಯಾತ್ಮಕವಾಗಿಯೂ ಮೌಲ್ಯವನ್ನು ಉಳಿಸಿಕೊಂಡು, ಜನಮಾನಸದಲ್ಲಿ ಪ್ರತಿಷ್ಠಾಪನೆಗೊಂಡಿವೆ ಮತ್ತು ಜನಪ್ರಿಯವಾಗಿವೆ ಅನ್ನುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಇನ್ನು ಜೈನಪುರಾಣ, ಬೌದ್ಧಧರ್ಮ, ಇತಿಹಾಸ, ಸಾಮಾಜಿಕ, ಜಾನಪದ ಪ್ರಸಂಗಗಳೊಂದಿಗೆ ಶಂಕರ, ರಾಮಾನುಜ, ಮಧ್ವ, ರಾಘವೇಂದ್ರ, ಕ್ರಿಸ್ತ ಮೊದಲಾದ ಮಹಾಪುರುಷರ ಕುರಿತಾಗಿ ಬಂದ ಪ್ರಸಂಗಗಳನ್ನು ಅವರು ಕಲೆಹಾಕಿದ್ದನ್ನು ನೋಡಿದರೆ ಯಕ್ಷಗಾನ ಸಾಹಿತ್ಯ ಚರಿತ್ರೆಯ ವಿರಾಟ್ ಸ್ವರೂಪ ಗೋಚರಿಸುತ್ತದೆ. ಜೊತೆಗೆ ವಿಸ್ಮಯವೂ ಆಗುತ್ತದೆ.

ಪಡುವಲಪಾಯ ಯಕ್ಷಗಾನದಲ್ಲಿ ‘ಕ್ಷೇತ್ರ ಮಹಾತ್ಮೆ’ಗಳಿಗೇ ಒಂದು ವಿಶೇಷ ಸ್ಥಾನವಿದೆ. ಬಹುಪಾಲು ಎಲ್ಲಾ ಕ್ಷೇತ್ರಗಳ ಮಹಾತ್ಮೆಯೂ ಬಯಲಾಟವಾಗಿ ಪ್ರದರ್ಶನಗೊಂಡಿದೆ. ಅದಕ್ಕೆ ಕಾರಣ ಎಲ್ಲಾ ಮೇಳಗಳೂ ಯಾವುದಾದರೊಂದು ದೇವಸ್ಥಾನದ ದೇವರ ಹೆಸರಲ್ಲಿ ಸಂಸ್ಥಾಪನೆಗೊಂಡು ತಿರುಗಾಟಕ್ಕೆ ಹೊರಡುತ್ತವೆ. ಅಂತಹ ಸಂದರ್ಭದಲ್ಲಿ ಆಯಾ ದೇವರ ಮಹಿಮೆಯನ್ನು ಪ್ರಚುರಪಡಿಸುವುದು, ಭಕ್ತಿಯಿಂದ ನಡೆದುಕೊಳ್ಳುವುದು ಕಲಾವಿದರಿಗೂ, ಮೇಳದ ಯಜಮಾನರಿಗೂ ಹೆಮ್ಮೆಯ ಸಂಗತಿ. ಆ ಕಾರಣಕ್ಕಾಗಿಯೇ ಅವು ಶ್ರದ್ಧಾ-ಭಕ್ತಿಯಿಂದ ಪ್ರದರ್ಶನಗೊಂಡಿವೆ.

ಇಡಗುಂಜಿ, ಕಟೀಲು, ಬಪ್ಪನಾಡು, ಧರ್ಮಸ್ಥಳ, ಮಧೂರು ಹೀಗೆ ಮೂವತ್ತಕ್ಕೂ ಹೆಚ್ಚು ಕ್ಷೇತ್ರ ಮಹಾತ್ಮೆಗಳನ್ನು ಗುರುತಿಸಿದ್ದಾರೆ ಕಬ್ಬಿನಾಲೆಯವರು. ಹೀಗೆ ಒಂದೆಡೆ ಕ್ಷೇತ್ರ ಮಹಾತ್ಮೆಗಳು, ಮತ್ತೊಂದೆಡೆ ಕಲಾವತಿ ಪರಿಣಯ, ಭಾಸವತಿ, ನಾಗಶ್ರೀ, ವಂಶವಲ್ಲರೀ, ಸಂಧ್ಯಾಸಾವೇರಿ ಮುಂತಾದ ಕಾಲ್ಪನಿಕ ಪ್ರಸಂಗಗಳು, ಜೊತೆಗೆ ಕೋಡ್ದಬ್ಬು ತನ್ನಿಮಾನಿಗ, ಅಮರಶಿಲ್ಪಿ ವೀರಕಲ್ಕುಡ, ಅಮರೇಂದ್ರಪದ ವಿಜಯ, ಕಾಯಕಲ್ಪ, ಶುಕ್ರಸಂಜೀವಿನೀ ಮೊದಲಾದ ಹೊಸ ಅಲೆಗಳ ಪ್ರಸಂಗಗಳು ಹೀಗೆ ಯಕ್ಷಗಾನ ಸಾಹಿತ್ಯ ಚರಿತ್ರೆಗೆ ಸಿಗದೇ ಇದ್ದ ಸಾಹಿತ್ಯವೇ ಇಲ್ಲ. ಲೇಖಕರು ಇವೆಲ್ಲವನ್ನೂ ಒಂದೆಡೆ ಸಂಕಲಿಸಿ ದಾಖಲಿಸಿದ್ದಾರೆ.

ಈ ಕೃತಿಯ ಮೂರನೆಯ ಅಧ್ಯಾಯದಲ್ಲಿ ‘ಮೂಡಲಪಾಯ -ಪ್ರಸಂಗ ಸಾಹಿತ್ಯ’ ಕುರಿತಾಗಿ ಬಂದಿದೆ. ಅದರ ಬೇರೆ ಬೇರೆ ಪ್ರಕಾರಗಳಾದ ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಘಟ್ಟದ ಕೋರೆ, ಶ್ರೀಕೃಷ್ಣ ಪಾರಿಜಾತಗಳನ್ನು ‘ಪಡುವಲಪಾಯ ಪ್ರಸಂಗ ಸಾಹಿತ್ಯ’ ಪರಿಚಯದ ದಾರಿಯಲ್ಲೇ ಮಾಡಿಕೊಟ್ಟಿದ್ದಾರೆ.

‘ಯಕ್ಷಗಾನದಲ್ಲಿ ಪ್ರಯೋಗಶೀಲತೆ’ ಎಂಬ ನಾಲ್ಕನೆಯ ಅಧ್ಯಾಯದಲ್ಲಿ ಮಾರಾವತಾರ, ಕಾರಂತರ ಬ್ಯಾಲೆ, ಅಷ್ಟಾವಧಾನ ಮತ್ತು ಕಾವ್ಯ-ಚಿತ್ರ-ಗಾನ-ನಾಟ್ಯ, ಏಕವ್ಯಕ್ತಿಪ್ರದರ್ಶನ, ಇತರ ಭಾಷೆಯಲ್ಲಿ ಯಕ್ಷಗಾನ, ವಿಶಿಷ್ಟ ಪ್ರಸಂಗಗಳು ಎಂಬ ಶೀರ್ಷಿಕೆಗಳಲ್ಲಿ ಅವೆಲ್ಲದರ ಐತಿಹಾಸಿಕ ಹಿನ್ನೆಲೆ, ಕವಿ-ಕಾವ್ಯ ಪರಿಚಯ, ಕೆಲವು ಕೃತಿಗಳ ಸ್ವಾರಸ್ಯಕರ ಘಟ್ಟ, ಪದ್ಯಗಳ ಚಮತ್ಕಾರ ಮುಂತಾದುವನ್ನು ಸಂಕ್ಷಿಪ್ತವಾಗಿ ಪರಿಚಯಿಸಿ ಅವುಗಳ ಮೇಲೆ ಪ್ರೀತ್ಯಾದರ, ಗೌರವ ಹುಟ್ಟುವಂತೆ ಮಾಡಿದ್ದಾರೆ.

ಐದನೆಯ ಅಧ್ಯಾಯದಲ್ಲಿ ಬಂದ ‘ಮೌಖಿಕ ಸಾಹಿತ್ಯ’ ಕುರಿತಾದ ವಿಶ್ಲೇಷಣೆ ‘ತಾಳಮದ್ದಳೆ’ಯ ವಿಶ್ಲೇಷಣೆ ಎಂದು ಪ್ರತ್ಯೇಕ ಹೇಳಬೇಕಿಲ್ಲ. ಇಲ್ಲಿಯೂ ಕಬ್ಬಿನಾಲೆಯವರು ಅದರ ಉಗಮ, ವಿಕಾಸ ಎಂಬ ಸಂಶೋಧನೆಯ ನೆಲೆಯಲ್ಲಿ ಒಂದಿಷ್ಟು ಮಾತನಾಡುತ್ತಾ ತಾಳಮದ್ದಳೆಯ ಬೆಳವಣಿಗೆಯನ್ನು ನಾಲ್ಕು ಹಂತದಲ್ಲಿ ಗುರುತಿಸಿದ ಡಾ.ಎಂ.ಪ್ರಭಾಕರ ಜೋಶಿಯವರ ಅಭಿಪ್ರಾಯವನ್ನು ಇಲ್ಲಿ ಕ್ರೋಡೀಕರಿಸಿದ್ದಾರೆ. ಜೊತೆಗೇನೇ ಸೇಡಿಯಾಪು, ಕಾರಂತ, ತಕ್ಕಂಜೆ, ತೋಳ್ಪಾಡಿ, ಉಚ್ಚಿಲ ಮೊದಲಾದವರ ಅಭಿಪ್ರಾಯವನ್ನು ಉಲ್ಲೇಖಿಸಿದ್ದು ಈ ಕೃತಿಗೆ ನಿಜಕ್ಕೂ ಘನತೆ, ಗಾಂಭೀರ್ಯವನ್ನು ತಂದುಕೊಟ್ಟಿದೆ.

ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು, ಉಪಸಂಹಾರ ಎಂಬ ಅಧ್ಯಾಯಗಳೊಂದಿಗೆ ಮುಕ್ತಾಯಗೊಳ್ಳುವ ಈ ಕೃತಿ ಯಕ್ಷಗಾನಪ್ರಪಂಚಕ್ಕೇ ಒಂದು ಅಮೂಲ್ಯ ಕೃತಿಯಾಗಿದೆ. ಕಬ್ಬಿನಾಲೆ ಅವರಿಗೆ ಹಾರ್ದಿಕ ಅಭಿನಂದನೆಗಳು.

ವೈರಾಣು ಬ್ಯಾಕ್ಟೀರಿಯಾ ಪ್ರತ್ಯೇಕಿಸುವ ತಂತ್ರಜ್ಞಾನ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರ್‍ಯಾಪಿಡ್ ಆಂಟಿಜನ್ ಮತ್ತು ಆರ್‌ಟಿಪಿಸಿಆರ್‌ ಕೊರೊನಾ ವೈರಾಣು ಪತ್ತೆ ಹಚ್ಚುವಲ್ಲಿ ವಿಫಲವಾಗುತ್ತಿರುವ ಬೆನ್ನಲ್ಲೇ, ಬ್ಯಾಕ್ಟೀರಿಯಾ ಮತ್ತು ವೈರಾಣುವನ್ನು ನಿಖರವಾಗಿ ಪ್ರತ್ಯೇಕಿಸುವ ಅತ್ಯಾಧುನಿಕ ಅನುಕ್ರಮಣಿಕೆ (ಸೀಕ್ವೆನ್ಸಿಂಗ್) ತಂತ್ರಜ್ಞಾನವನ್ನು ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ರಕ್ತದಲ್ಲಿನ ಜೈವಿಕ ಕೋಶಗಳು ಅಭಿವ್ಯಕ್ತಪಡಿಸುವ ಎಂಆರ್‌ಎನ್‌ಎ ಅಥವಾ ಸಂದೇಶವಾಹಕ ಆರ್‌ಎನ್‌ಎ ಆಣ್ವಿಕ ಜೈವಿಕಗಳನ್ನು (ಮಾಲೆಕ್ಯುಲಾರ್‌ ಬಯೋಮಾರ್ಕರ್‌) ಈ ಹೊಸ ಅನುಕ್ರಮಣಿಕೆ ತಂತ್ರಜ್ಞಾನ ಬಳಸಿ ಮಾಪನ ಮಾಡಲಾಗುತ್ತದೆ. ಇದು ರೋಗ ಪತ್ತೆಯಲ್ಲಿ ಕ್ರಾಂತಿಕಾರವಾಗಬಲ್ಲದು ಎಂದು ವಿಶ್ಲೇಷಿಸಲಾಗಿದೆ.

ಕೋವಿಡ್‌–19 ಸಾಂಕ್ರಾಮಿಕದ ಸಂದರ್ಭದಲ್ಲಿ ರೋಗ ಪತ್ತೆಗೆ ಕರಾರುವಾಕ್ಕಾದ ಈ ವಿಧಾನ ಅತಿ ಅಗತ್ಯ. ತಪ್ಪು ಗ್ರಹಿಕೆ ಮತ್ತು ತಪ್ಪು ವ್ಯಾಖ್ಯಾನಗಳಿಂದ ಎಡವಟ್ಟುಗಳಿಗೆ ಕಾರಣವಾಗುತ್ತಿದೆ. ಬ್ಯಾಕ್ಟೀರಿಯಾ ಮತ್ತು ವೈರಾಣುಗಳ ಆಳವಾದ ತಿಳಿವಳಿಕೆ ಇಲ್ಲದ ಎಷ್ಟೋ ವೈದ್ಯರು ತಮಗೆ ತೋಚಿದಂತೆ ಸಲಹೆ ನೀಡುತ್ತಿರುವ ಬಗ್ಗೆಯೂ ಅಧ್ಯಯನ ಆತಂಕ ವ್ಯಕ್ತಪಡಿಸಿದೆ.

ವೈರಾಣು ಮತ್ತು ಬ್ಯಾಕ್ಟೀರಿಯಾವನ್ನು ಪ್ರತ್ಯೇಕಿಸಿ ಖಚಿತಪಡಿಸಿಕೊಳ್ಳದೇ ವೈದ್ಯರು ಕಣ್ಣು ಮುಚ್ಚಿಕೊಂಡು ಎಲ್ಲ ಬಗೆಯ ಸೋಂಕಿಗೂ ಪ್ರತಿಜೈವಿಕಗಳನ್ನು (ಆ್ಯಂಟಿ ಬಯೊಟಿಕ್‌) ನೀಡುವುದು ವೈರಾಣು ರೂಪಾಂತರಗೊಳ್ಳಲು ಕಾರಣವಾಗುತ್ತಿದೆ ಎಂದು ಅಧ್ಯಯನ ಪ್ರತಿಪಾದಿಸಿದೆ.

ಬ್ಯಾಕ್ಟೀರಿಯಾದಿಂದ ಉಂಟಾದ ತೀವ್ರ ಸ್ವರೂಪದ ಸೋಂಕು ಮತ್ತು ವೈರಾಣುವಿನಿಂದ ಉಂಟಾದ ಸೋಂಕನ್ನು ಪ್ರತ್ಯೇಕಿಸಿ ಪತ್ತೆ ಮಾಡಲು ಹೊಸ ಬಯೋ ಮಾರ್ಕರ್‌ಗೆ ಶಕ್ಯವಾಗಿದೆ. ರಕ್ತದಲ್ಲಿ ವೈವಿಧ್ಯ ಸಂದೇಶ ವಾಹಕ ಆರ್‌ಎನ್‌ಎ (ಎಂಆರ್‌ಎನ್‌ಎ) ಸಿಕ್ಕಿದ್ದು, ಅವುಗಳ ವೈವಿಧ್ಯ ಮಟ್ಟದಿಂದಲೇ ಸೋಂಕು ವೈರಾಣುವಿದೇ ಅಥವಾ ಬ್ಯಾಕ್ಟೀರಿಯಾದ್ದೆ ಎಂಬುದನ್ನು ಗುರುತಿಸಬಲ್ಲದು.

ಕೋವಿಡ್‌ ಸಾಂಕ್ರಾಮಿಕದಿಂದ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಇದಕ್ಕೆ ಚಿಕಿತ್ಸೆ ನೀಡುವುದೂ ಸವಾಲು. ಸಾಕಷ್ಟು ಸಂದರ್ಭದಲ್ಲಿ ತಪ್ಪಾಗಿ ರೋಗ ಲಕ್ಷಣ ಪತ್ತೆ ಮಾಡಲಾಗುತ್ತಿದೆ. ಇದರ ಪರಿಣಾಮ ‘ಟ್ರಯಲ್ ಅಂಡ್ ಎರರ್‌’ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅನಗತ್ಯವಾಗಿ ಪ್ರತಿಜೈವಿಕಗಳನ್ನು ಬಳಕೆ ಮಾಡಲಾಗುತ್ತಿದೆ.

ಮಾನವ ದೇಹವು ಬ್ಯಾಕ್ಟೀರಿಯಾ ಸೋಂಕು ಮತ್ತು ವೈರಾಣುವಿನ ಸೋಂಕಿಗೆ ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಸೋಂಕಿನ ವಿಧಕ್ಕೆ ಅನುಗುಣವಾಗಿ ರಕ್ತದಲ್ಲಿ ವಿಭಿನ್ನ ರೀತಿಯ ಆಣ್ವಿಕಗಳಾದ ಪ್ರೋಟಿನ್‌ ಮತ್ತು ಆರ್‌ಎನ್‌ಎಗಳನ್ನು ಉತ್ಪಾದನೆಯಾಗುತ್ತದೆ. ಪ್ರತಿಜೈವಿಕಗಳು ಬ್ಯಾಕ್ಟೀರಿಯಾ ಸೋಂಕಿಗೆ ಚಿಕಿತ್ಸೆ ನೀಡಬಲ್ಲವು. ಆದರೆ, ವೈರಾಣುವಿನ ಸೋಂಕಿಗೆ ಪರಿಣಾಮಕಾರಿ ಅಲ್ಲ. ಎಲ್ಲ ಬಗೆಯ ಸೋಂಕುಗಳಿಗೆ ಮನಬಂದಂತೆ ಪ್ರತಿ ಜೈವಿಕಗಳನ್ನು ಬಳಸುವುದರಿಂದ, ಬ್ಯಾಕ್ಟೀರಿಯಾಗಳ ತಳಿಗಳು ಹೆಚ್ಚಲು ಅಥವಾ ರೂಪಾಂತರಗೊಳ್ಳಲು ಕಾರಣವಾಗಿದ್ದು, ಇದರಿಂದ ಪ್ರತಿಜೈವಿಕದ ವಿರುದ್ಧ ಪ್ರತಿರೋಧಕಗಳನ್ನು ಬೆಳೆಸಿಕೊಂಡಿವೆ ಎನ್ನುತ್ತಾರೆ ಭಾರತೀಯ ವಿಜ್ಞಾನ ಸಂಸ್ಥೆಯ ಜೀವರಸಾಯನ ಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕ ಸತ್ಯಭಾರತಿ ರವಿಚಂದ್ರನ್.

ಹಲವು ಸಂದರ್ಭಗಳಲ್ಲಿ ರೋಗವಿಧಾನವನ್ನು ಸರಿಯಾಗಿ ಪತ್ತೆ ಮಾಡಲು ಸಾಧ್ಯವಾಗದ ಕಾರಣ ಅಥವಾ ತಪ್ಪಾಗಿ ಅರ್ಥೈಸುವುದರಿಂದ ವೈರಾಣುವಿನ ಸೋಂಕಿಗೂ ಪ್ರತಿ ಜೈವಿಕಗಳನ್ನು ನೀಡಲಾಗುತ್ತಿದೆ. ಸದ್ಯಕ್ಕೆ ಚಾಲ್ತಿಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಾಣುವಿನ ಸೋಂಕು ಪ್ರತ್ಯೇಕಿಸಿ ಪತ್ತೆ ಮಾಡುವ ವಿಧಾನ ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಇದನ್ನು ತ್ವರಿತಗತಿಯಲ್ಲಿ ನಿಖರವಾಗಿ ಪತ್ತೆ ಮಾಡಿದರೆ ಅರ್ಧ ಯುದ್ಧವನ್ನು ಗೆದ್ದಂತೆಯೇ ಎನ್ನುತ್ತಾರೆ ಅವರು.

ಈ ಅಧ್ಯಯನ ‘ಇ–ಬಯೋಮೆಡಿಕಲ್‌’ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಮತ್ತು ಎಂಎಸ್‌ ರಾಮಯ್ಯ ಆಸ್ಪತ್ರೆಯ ಸಂಶೋಧನಾ ಸಂಸ್ಥೆ ಕೋವಿಡ್‌ ರೋಗಿಗಳ ಆರ್‌ಟಿಪಿಸಿಆರ್‌ ರಕ್ತದ ಮಾದರಿಗಳನ್ನು ಬಳಸಿ ಈ ಅಧ್ಯಯನ ನಡೆಸಿದ್ದಾರೆ.

ಕ್ಯಾಪ್ಚಾ ಎಂದರೆನು ಇದನ್ನೇಕೆ ನಾವು ಬಳಸಬೇಕು? ಅದರ ಕುರಿತ ಮಾಹಿತಿ

ಗೂಗಲ್ ಅಥವಾ ಸಾಮಾಜಿಕ ಜಾಲ ತಾಣಗಳ ಖಾತೆ ತೆರೆಯುವ ಸಂದರ್ಭ, ಬ್ಯಾಂಕಿಂಗ್ ತಾಣಗಳಿಗೆ ಲಾಗಿನ್ ಮಾಡುವಾಗ ಅಥವಾ ಯಾವುದಾದರೂ ಜಾಲತಾಣಗಳಿಗೆ ಕಾಮೆಂಟ್ ಹಾಕುವ ಸಂದರ್ಭದಲ್ಲಿ ನೀವು ಈ Captcha ಎಂಬ ಪದವನ್ನು ನೋಡಿದ್ದಿರಬಹುದು. ಅಂಕಗಣಿತದ ಸುಲಭ ಲೆಕ್ಕವನ್ನು ಬಿಡಿಸುವುದು, ತಿರುಚಿದ ವಿನ್ಯಾಸವಿರುವ ಇಂಗ್ಲಿಷ್ ಅಕ್ಷರ ಗುರುತಿಸುವುದು, ಅಕ್ಷರಗಳು-ಅಂಕಿಗಳನ್ನು ನಮೂದಿಸುವುದು, ಚಿತ್ರಗಳನ್ನು ಪತ್ತೆ ಮಾಡುವುದು - ಈ ರೀತಿಯ ಸುಲಭ ಒಗಟುಗಳಿರುತ್ತವೆ.

ಕ್ಯಾಪ್ಚಾ ತುಂಬಿಸುವುದು ಕಷ್ಟದ ಕೆಲಸವಲ್ಲ. ಆದರೂ ಇದೊಂದು ದೊಡ್ಡ ಕಿರಿಕಿರಿ ಅಂತ ಭಾವಿಸಬೇಕಿಲ್ಲ. ವಿಶ್ವವ್ಯಾಪಿ ಜಾಲ (ವರ್ಲ್ಡ್ ವೈಡ್ ವೆಬ್) ಬಳಸುತ್ತಿರುವ ನಮಗೆ, ನಮ್ಮ ಖಾಸಗಿತನಕ್ಕೆ ಎಲ್ಲೆಡೆಯಿಂದಲೂ ಸೈಬರ್ ವಂಚಕರಿಂದ ಸಮಸ್ಯೆ ಎದುರಾಗುತ್ತಲೇ ಇರುತ್ತದೆ. ಇವರು ವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲರು ಅಥವಾ ನಿರುಪಯುಕ್ತ ವಿಷಯಗಳನ್ನು (ಸ್ಪ್ಯಾಮ್) ಕಳುಹಿಸುತ್ತಾ ವಿಘ್ನಸಂತೋಷಿಗಳಾಗಬಲ್ಲರು.

ಈ ಬಾಟ್ (Bot) ಎಂಬ ಸ್ವಯಂಚಾಲಿತ ಕೆಲಸ ಮಾಡಬಲ್ಲ ಅದರಲ್ಲಿಯೂ ತೊಂದರೆಯುಂಟು ಮಾಡಬಲ್ಲ, ಮಾನವನೇ ರೂಪಿಸಿದ ತಂತ್ರಾಂಶದಿಂದ ರಕ್ಷಣೆ ಪಡೆಯಲು ಇರುವುದೇ ಈ ಕ್ಯಾಪ್ಚಾ.

Captcha ಎಂದರೇನು?

Completely Automated Public Turing test to tell Computers and Humans Apart ಎಂಬುದರ ಹೃಸ್ವರೂಪ ಕ್ಯಾಪ್ಚಾ. ಎಂದರೆ, ಕಂಪ್ಯೂಟರ್‌ಗಳೇ (ಬಾಟ್) ಬೇರೆ, ಮನುಷ್ಯರೇ ಬೇರೆ ಎಂಬುದನ್ನು ಸ್ವಯಂಚಾಲಿತವಾಗಿ ಗುರುತಿಸುವ ಟ್ಯೂರಿಂಗ್ ಪರೀಕ್ಷಾ ವಿಧಾನವಿದು. ಆಧುನಿಕ ಕಂಪ್ಯೂಟಿಂಗ್ ಜಗತ್ತಿನ ಪಿತಾಮಹ ಅಲೆನ್ ಟ್ಯೂರಿಂಗ್ ಪರಿಕಲ್ಪನೆಯ ಪರೀಕ್ಷೆಯಿದು. ಹೀಗಾಗಿ ಅವರ ಹೆಸರು.

ಹೇಗೆ ಕೆಲಸ ಮಾಡುತ್ತದೆ?

ಈಗಾಗಲೇ ಅಕ್ಷರಗಳು, ಅಂಕಿಗಳನ್ನು ಗುರುತಿಸಿ ಓದಬಲ್ಲ ಒಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ತಂತ್ರಜ್ಞಾನ ಅಭಿವೃದ್ಧಿಯಾಗಿದೆ. ಆದರೆ, ಯಂತ್ರಗಳು ಗುರುತಿಸಲಾಗದಂತೆ ಮಾಡಿದರಷ್ಟೇ, ಬಾಟ್‌ಗಳ ಹಾವಳಿ, ಸ್ಪ್ಯಾಮ್ ಅಥವಾ ಸ್ವಯಂಚಾಲಿತ ಮಾಹಿತಿ ರವಾನೆಯಿಂದ ತಪ್ಪಿಸಬಹುದು. ಈ ಕಾರಣಕ್ಕೆ, ಯಂತ್ರಗಳು ಗುರುತಿಸಲಾಗದ, ಮನುಷ್ಯರಷ್ಟೇ ಗುರುತಿಸಬಲ್ಲ ಅಕ್ಷರ ತಂತ್ರಜ್ಞಾನವನ್ನು ರೂಪಿಸಲಾಯಿತು. ಇದು ಅಂಕಿಗಳ ಸಂಕಲನವಿರಬಹುದು, ವ್ಯವಕಲನವಿರಬಹುದು, ಅಂಕಿ-ಅಕ್ಷರಗಳ ಸಂಯೋಗವಿರಬಹುದು, ಚಿತ್ರಗಳನ್ನು ಗುರುತಿಸುವುದಿರಬಹುದು. ಇವೆಲ್ಲವೂ ಒಂದು ಬಾರಿಗೆ ಮಾತ್ರ ಬಳಕೆಯಾಗುವಂಥವು. ಮುಂದಿನ ಬಾರಿ ಏನಾದರೂ ವೆಬ್ ಫಾರ್ಮ್ ತುಂಬಿಸಬೇಕಿದ್ದರೆ, ಹೊಸದಾಗಿ ಬೇರೆಯೇ ಕ್ಯಾಪ್ಚಾ ಎದುರಿಸಬೇಕಾಗುತ್ತದೆ. ಈಗಿನ ಹೊಸ ವಿಧಾನದಲ್ಲಿ 'ನಾನು ರೋಬೋ ಅಲ್ಲ' ಅಂತ ಖಚಿತಪಡಿಸಲು ಚೆಕ್ ಬಾಕ್ಸ್ ಒಂದಕ್ಕೆ ಟಿಕ್ ಗುರುತು ಹಾಕುವ ಕ್ಯಾಪ್ಚಾ ಬಂದಿದೆ.

ಕ್ಯಾಪ್ಚಾದಿಂದೇನು ಲಾಭ?

ರೈಲು, ಬಸ್ಸು, ಸಿನಿಮಾ ಶೋ... ಹೀಗೆ ಆನ್‌ಲೈನ್‌ನಲ್ಲಿ ಯಾವುದೋ ಒಂದು ಟಿಕೆಟ್ ಬುಕ್ ಮಾಡಬೇಕಿರುತ್ತದೆ. ಅಥವಾ ಹೊಸ ಖಾತೆ ತೆರೆಯಬೇಕಾಗಿರುತ್ತದೆ. ಪೂರ್ವನಿರ್ದೇಶಿತ ಬಾಟ್‌ಗಳು ಕೇವಲ ಸೆಕೆಂಡುಗಳಲ್ಲಿ ನೂರಾರು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಇಲ್ಲವೇ ಖಾತೆಗಳನ್ನು ತೆರೆಯಬಹುದು. ಆನ್‌ಲೈನ್ ಪೋಲ್ ಅಥವಾ ಜನಾಭಿಪ್ರಾಯ ಗಣನೆಯಲ್ಲೂ ಅವು ಲೆಕ್ಕಾಚಾರವನ್ನೇ ಬುಡಮೇಲು ಮಾಡಬಲ್ಲವು. ಇದನ್ನು ತಡೆಯುವ ಮಾರ್ಗವೇ ಕ್ಯಾಪ್ಚಾ. ಮನುಷ್ಯನೇ ಆ ಒಂದು ಕ್ಯಾಪ್ಚಾವನ್ನು ಬಿಡಿಸಿದರಷ್ಟೇ ಮುಂದುವರಿಯಬಹುದು. ಹೀಗೆ, ಯಾವುದೇ ವೆಬ್ ಪುಟದಲ್ಲಿ ಸ್ವಯಂಚಾಲಿತವಾಗಿ ಕಾಮೆಂಟ್‌ಗಳು ದಾಖಲಾಗದಂತೆ, ಯಂತ್ರಮಾನವರ ಮೂಲಕ ನಮ್ಮ ಮಾಹಿತಿಯನ್ನು ಕದಿಯದಂತೆ ತಡೆಯುವಲ್ಲಿ ಈ ಕ್ಯಾಪ್ಚಾಗಳು ಯಶಸ್ವಿಯಾಗಿವೆ.

ಸುಲಭವಾಗಿ ಹೇಳುವುದಿದ್ದರೆ, ಆನ್‌ಲೈನ್ ಮತದಾನದಲ್ಲಿ ವಂಚನೆಯಾಗದಂತೆ, ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಹೈಜಾಕ್ ಮಾಡದಂತೆ ಅಥವಾ ಕಾರ್ಯಕ್ರಮದ ನೋಂದಣಿ ವ್ಯವಸ್ಥೆಯನ್ನು ಮಿತಿಗೊಳಿಸಲು ಹಾಗೂ ವೆಬ್ ತಾಣಗಳಲ್ಲಿ ಸ್ವಯಂಚಾಲಿತ ಕಾಮೆಂಟ್‌ಗಳು ದಾಖಲಾಗದಂತೆ, ಬಾಟ್‌ಗಳು ಮಾನವರ ಖಾತೆಗಳಿಗೆ ಲಾಗಿನ್ ಆಗದಂತೆ ತಡೆಯುವುದು ಈ ಕ್ಯಾಪ್ಚಾದ ಉದ್ದೇಶ.

ಹೀಗಿರುವಾಗ, ನಮ್ಮ ರಕ್ಷಣೆಗಾಗಿಯೇ ಇರುವ ಈ ಕ್ಯಾಪ್ಚಾಗಳ ಬಗ್ಗೆ ಅಸಹನೆ ಬೇಡ. ಅರ್ಥವಾಗದಿದ್ದರೆ, ಹೊಸ ಕ್ಯಾಪ್ಚಾ ಪಡೆಯುವ (ರಿಫ್ರೆಶ್ ಬಟನ್) ಆಯ್ಕೆಯೂ ಇರುತ್ತದೆ. ನಮ್ಮದೇ ಸುರಕ್ಷತೆಗಾಗಿ ಇರುವ ಕ್ಯಾಪ್ಚಾ ಬಗ್ಗೆ ತಾಳ್ಮೆಯಿಂದ ಮುಂದುವರಿಯುವುದು ವಿಹಿತ.

ಚಿಪ್ಕೊ ಚಳುವಳಿಯ ನೇತಾರ(ನಾಯಕ) ಸುಂದರಲಾಲ್ ಬಹುಗುಣ ಕೋವಿಡ್ ನಿಂದ ನಿಧನ

ನವದೆಹಲಿ: ಖ್ಯಾತ ಪರಿಸರವಾದಿ ಹಾಗೂ ‘ಚಿಪ್ಕೊ ಚಳವಳಿ’ ಪ್ರವರ್ತಕ ಸುಂದರಲಾಲ್‌ ಬಹುಗುಣ ಅವರು ಕೋವಿಡ್‌–19ನಿಂದಾಗಿ ರಿಷಿಕೇಶದ ಏಮ್ಸ್‌ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಕೋವಿಡ್‌–19 ದೃಢಪಟ್ಟಿದ್ದರಿಂದ ಅವರನ್ನು ಮೇ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಳೆದ ರಾತ್ರಿ ಅವರ ಆರೋಗ್ಯ ಬಿಗಡಾಯಿಸಿತು. ಆಮ್ಲಜನಕ ಮಟ್ಟ ಕುಸಿದ ಕಾರಣ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಲಾಯಿತು. ಚಿಕಿತ್ಸೆಗೆ ಸ್ಫಂದಿಸದೇ ಮಧ್ಯಾಹ್ನ 12.05ಕ್ಕೆ ಅವರು ಕೊನೆಯುಸಿರೆಳೆದರು’ ಎಂದು ಏಮ್ಸ್‌ ನಿರ್ದೇಶಕ ಡಾ.ರವಿಕಾಂತ್‌ ಹೇಳಿದರು.

ಬೃಹತ್‌ ಅಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973ರಲ್ಲಿ ಚಿಪ್ಕೊ ಚಳವಳಿ ಆರಂಭವಾಗಿತ್ತು. ಉತ್ತರ ಪ್ರದೇಶದಲ್ಲಿ ಈ ಚಳವಳಿಗೆ ಪರಿಸರವಾದಿ ಸುಂದರ್‌ ಲಾಲ್‌ ಬಹುಗುಣ ನಾಂದಿ ಹಾಡಿದ್ದರು.

ಕಬಡ್ಡಿ ಆಟಗಾರ್ತಿ ತೇಜಸ್ವಿನಿಬಾಯಿಗೆ ₹2 ಲಕ್ಷ ನೆರವು

ಬೆಂಗಳೂರು: ಕೋವಿಡ್‌ನಿಂದಾಗಿ ಪತಿಯನ್ನು ಕಳೆದುಕೊಂಡಿರುವ ಕಬಡ್ಡಿ ಆಟಗಾರ್ತಿ ಕರ್ನಾಟಕದ ತೇಜಸ್ವಿನಿ ಬಾಯಿ ಅವರ ನೆರವಿಗೆ ಕೇಂದ್ರ ಕ್ರೀಡಾ ಸಚಿವಾಲಯ ಧಾವಿಸಿದ್ದು, ₹ 2 ಲಕ್ಷ ಸಹಾಯ ಒದಗಿಸಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಬಾರಿ ಚಿನ್ನದ ಪದಕ ಗೆದ್ದಿರುವ ತೇಜಸ್ವಿನಿ ಅವರ ಪತಿ ನವೀನ್ ಮೇ 11ರಂದು ಸೋಂಕಿನಿಂದ ಮೃತಪಟ್ಟಿದ್ದರು. ಮೇ 1ರಂದು ಅವರಿಗೆ ಕೋವಿಡ್‌ ಇರುವುದು ದೃಢಪಟ್ಟಿತ್ತು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾಜಿ ಅಥ್ಲೀಟ್‌ಗಳು ಹಾಗೂ ಕೋಚ್‌ಗಳಿಗೆ ನೆರವು ನೀಡುವ ಕಾರ್ಯಕ್ರಮದಡಿ ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಸಹಭಾಗಿತ್ವದಲ್ಲಿ ಕ್ರೀಡಾ ಸಚಿವಾಲಯ ಈ ಧನಸಹಾಯ ಮಂಜೂರು ಮಾಡಿದೆ.

‘ನನ್ನ ಪತಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಆದರೆ ತಮ್ಮ ತಂದೆಯ ನಿಧನದಿಂದಾಗಿ ಅವರು ಎದೆಗುಂದಿದ್ದರು. ಇದೇ ಆತಂಕ ಹಾಗೂ ಒತ್ತಡ ಅವರ ಜೀವ ತೆಗೆದುಕೊಂಡಿತು‘ ಎಂದು ತೇಜಸ್ವಿನಿ ಹೇಳಿದ್ದಾಗಿ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಿಳಿಸಿದೆ.

‘ನಾನು ನೆರವು ನಿರೀಕ್ಷಿಸಿರಲಿಲ್ಲ. ಆದರೆ ಕ್ರೀಡಾ ಸಚಿವಾಲಯ, ಸಾಯ್ ಹಾಗೂ ಐಒಎ ಈ ಕುರಿತು ಕ್ಷಿಪ್ರ ನಿರ್ಧಾರ ತೆಗೆದುಕೊಂಡಿವೆ. ಇಂತಹ ನೆರವು ಇದೇ ಮೊದಲ ಬಾರಿ ನಮಗೆ ಸಿಗುತ್ತಿದೆ. ನನಗೆ ಐದು ತಿಂಗಳ ಮಗುವಿದ್ದು, ಅದರ ಭವಿಷ್ಯಕ್ಕೆ ಈ ಹಣವನ್ನು ವಿನಿಯೋಗಿಸುವೆ‘ ಎಂದು ತೇಜಸ್ವಿನಿ ಹೇಳಿದ್ದಾರೆ.

ತೇಜಸ್ವಿನಿ ಅವರಿಗೆ 2011ರಲ್ಲಿ ಅರ್ಜುನ ಪುರಸ್ಕಾರ ಸಂದಿದೆ. 2010 ಹಾಗೂ 2014ರ ಏಷ್ಯನ್ ಕ್ರೀಡಾಕೂಟಗಳಲ್ಲಿ ಚಿನ್ನ ಗೆದ್ದ ಭಾರತ ಕಬಡ್ಡಿ ತಂಡದಲ್ಲಿ ಅವರು ಇದ್ದರು.

"ದ್ರೋಣಾಚಾರ್ಯ" ಪುರಸ್ಕೃತ ಮೊದಲ ಬಾಕ್ಸಿಂಗ್ ಕೋಚ್ ಭಾರಧ್ವಾಜ್ ಇನ್ನಿಲ್ಲ

ನವದೆಹಲಿ: ಬಾಕ್ಸಿಂಗ್ ಕ್ರೀಡೆಯಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಓ.ಪಿ. ಭಾರದ್ವಾಜ್ (82) ದೀರ್ಘಕಾಲದ ಅನಾರೋಗ್ಯ ಹಾಗೂ ವಯೋಸಹಜ ಕಾಯಿಲೆಗಳಿಂದಾಗಿ ಶುಕ್ರವಾರ ನಿಧನರಾದರು. ಹತ್ತು ದಿನಗಳ ಹಿಂದಷ್ಟೇ ಅವರ ಪತ್ನಿ ಸಂತೋಷಿ ತೀರಿಕೊಂಡಿದ್ದರು.

1985ರಲ್ಲಿ ಮೊದಲ ಬಾರಿ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಬಾಲಚಂದ್ರ ಭಾಸ್ಕರ್ ಭಾಗವತ್‌ (ಕುಸ್ತಿ), ಓ.ಎಂ.ನಂಬಿಯಾರ್ (ಅಥ್ಲೆಟಿಕ್ಸ್) ಜೊತೆಗೆ ಭಾರದ್ವಾಜ್ ಅವರಿಗೂ ಪುರಸ್ಕಾರ ಸಂದಿತ್ತು.

‘ಬಹಳ ದಿನಗಳಿಂದ ಅವರ ಆರೋಗ್ಯ ಚೆನ್ನಾಗಿರಲಿಲ್ಲ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತ್ನಿಯ ಅಗಲಿಕೆ ಹಾಗೂ ವಯೋಸಹಜ ಕಾಯಿಲೆಗಳು ಅವರನ್ನು ಬಾಧಿಸಿದ್ದವು‘ ಎಂದು ಭಾರದ್ವಾಜ್ ಅವರ ಕುಟುಂಬದ ಆಪ್ತ ಟಿ.ಎಲ್‌.ಗುಪ್ತಾ ತಿಳಿಸಿದ್ದಾರೆ.

1968–1989ರ ಅವಧಿಯಲ್ಲಿ ಭಾರದ್ವಾಜ್ ಅವರು ರಾಷ್ಟ್ರೀಯ ತಂಡಕ್ಕೆ ತರಬೇತುದಾರರಾಗಿದ್ದರು. ಆಯ್ಕೆ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲಿ ಹಲವು ಬಾಕ್ಸರ್‌ಗಳು ಏಷ್ಯನ್, ಕಾಮನ್‌ವೆಲ್ತ್ ಮತ್ತು ದಕ್ಷಿಣ ಏಷ್ಯಾ ಕ್ರೀಡಾಕೂಟಗಳಲ್ಲಿ ಪದಕಗಳನ್ನು ಗೆದ್ದುಕೊಂಡಿದ್ದಾರೆ.

ಪಟಿಯಾಲದ ನ್ಯಾಷನಲ್ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಷನ್‌ನಲ್ಲಿ (ಎನ್‌ಐಸ್‌) ಬಾಕ್ಸಿಂಗ್ ಡಿಪ್ಲೊಮಾ ಕೋಚಿಂಗ್ ಕೋರ್ಸ್ ನಡೆಸಿಕೊಟ್ಟ ಮೊದಲಿಗರು ಭಾರದ್ವಾಜ್‌. ಎನ್‌ಐಎಸ್‌ನಿಂದ ನಿವೃತ್ತಿ ಪಡೆದ ಬಳಿಕ ವೀಕ್ಷಕ ವಿವರಣೆಕಾರಗಿ ಕಾರ್ಯನಿರ್ವಹಿಸಿದ್ದ ಅವರು, ದೆಹಲಿಯಲ್ಲಿ ಸ್ವಂತ ಜಿಮ್‌ ಕೇಂದ್ರವನ್ನು ಹೊಂದಿದ್ದರು.

2008ರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೂ ಎರಡು ತಿಂಗಳ ಅವಧಿಗೆ ಬಾಕ್ಸಿಂಗ್‌ನ ಕೆಲವು ತಂತ್ರಗಳನ್ನು ಹೇಳಿಕೊಟ್ಟಿದ್ದರು.

ಇಸ್ರೇಲಿ ಪ್ಯಾಲೆಸ್ಟಿನಿಯನ್ ಸಂಘರ್ಷ ಇಸ್ರೇಲ್ ಹಮಾಸ್ 11 ದಿನಗಳ ಯುದ್ಧದ ನಂತರ ಕದನ ವಿರಾಮಕ್ಕೆ ಒಪ್ಪಿರುತ್ತವೆ.

ಸುಮಾರು ಎರಡು ವಾರಗಳ ಹಿಂಸಾಚಾರದ ನಂತರ ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ, ಅದು ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಅನೇಕ ರಚನೆಗಳನ್ನು ಕಲ್ಲುಮಣ್ಣುಗಳಿಗೆ ಇಳಿಸಿತು.  2021 ರ ಮೇ 21 ರಂದು ಮುಂಜಾನೆ 2 ಗಂಟೆಯಿಂದ ಕದನ ವಿರಾಮ ಜಾರಿಗೆ ಬಂದಿತು.

 ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಭದ್ರತಾ ಕ್ಯಾಬಿನೆಟ್ 2021 ರ ಮೇ 20 ರಂದು ಗಾಜಾ ಪ್ರದೇಶದಲ್ಲಿ ತಮ್ಮ ಮಿಲಿಟರಿ ಚಟುವಟಿಕೆಯನ್ನು ನಿಲ್ಲಿಸುವ ಪರವಾಗಿ ಮತ ಚಲಾಯಿಸಿತು.  ದ್ವಿಪಕ್ಷೀಯ ಕದನ ವಿರಾಮಕ್ಕಾಗಿ ಈಜಿಪ್ಟ್‌ನ ಉಪಕ್ರಮವನ್ನು ಇಸ್ರೇಲ್ ಭದ್ರತಾ ಕ್ಯಾಬಿನೆಟ್ ಸರ್ವಾನುಮತದಿಂದ ಅಂಗೀಕರಿಸಿತು.  ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಸಹ "ಪರಸ್ಪರ ಮತ್ತು ಏಕಕಾಲಿಕ" ಕದನ ವಿರಾಮಕ್ಕೆ ಒಪ್ಪಿಕೊಂಡಿತು.

 ಕದನ ವಿರಾಮ ನಿರ್ಧಾರವು ಮೇ 21 ರಂದು ಜಾರಿಗೆ ಬಂದ ನಂತರ ಗಾಜಾ ಪ್ರದೇಶದಾದ್ಯಂತ ಪ್ಯಾಲೆಸ್ಟೀನಿಯಾದವರು ಬೀದಿಗಳಲ್ಲಿ ಆಚರಿಸುತ್ತಿರುವುದು ಕಂಡುಬಂತು.  ಎರಡೂ ಕಡೆಯ ನಡುವಿನ ಹಿಂಸಾಚಾರವನ್ನು ಕೊನೆಗೊಳಿಸಬೇಕೆಂದು ಅಂತರರಾಷ್ಟ್ರೀಯ ಒತ್ತಡ ಹೇರಿದ ನಂತರ ಕದನ ವಿರಾಮ ಬಂದಿತು.

 ಪ್ಯಾಲೇಸ್ಟಿನಿಯನ್ ವಿದೇಶಾಂಗ ಸಚಿವ ರಿಯಾದ್ ಅಲ್-ಮಾಲಿಕಿ ಇಸ್ರೇಲ್ ಏಕಪಕ್ಷೀಯ ಕದನ ವಿರಾಮವನ್ನು ಸ್ವಾಗತಿಸಿದರು ಆದರೆ ಜೆರುಸಲೆಮ್ ಪ್ರಮುಖ ವಿಷಯವಾಗಿ ಉಳಿದಿರುವುದರಿಂದ ಇದು ಸಾಕಾಗುವುದಿಲ್ಲ ಎಂದು ಅವರು ಹೇಳಿದರು.

 2 ದಶಲಕ್ಷಕ್ಕೂ ಹೆಚ್ಚು ಪ್ಯಾಲೇಸ್ಟಿನಿಯನ್ ಜನರು ನಾಳೆ ಪ್ರಕಾಶಮಾನವಾಗಿರುತ್ತಾರೆ ಎಂದು ತಿಳಿದು ನಿದ್ರೆಗೆ ಹೋಗಲು ಸಾಧ್ಯವಾಗುತ್ತದೆ, ಆದರೆ ಇದು ಸಾಕಾಗುವುದಿಲ್ಲ, ಏಕೆಂದರೆ ಈ ಎಲ್ಲ ಸಂಚಿಕೆಗಳನ್ನು ಪ್ರಾರಂಭಿಸಿದ ಪ್ರಮುಖ ವಿಷಯವೆಂದರೆ ಜೆರುಸಲೆಮ್  .  "ನಾವು ಜೆರುಸಲೆಮ್ ಅನ್ನು ಮರೆಯಲು ಸಾಧ್ಯವಿಲ್ಲ" ಎಂದು ಹೇಳಿದರು.

 ಇಸ್ರೇಲ್ ಮತ್ತು ಹಮಾಸ್ ನಡುವೆ ಬಂದ ಕದನ ವಿರಾಮ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಜೋಬಿಡೆನ್ ಶ್ಲಾಘಿಸಿದರು.  ಮಾನವೀಯ ಪರಿಹಾರ ಸಹಾಯದಿಂದ ಗಾಜಾಕ್ಕೆ ಯುಎಸ್ ಸಹಾಯ ಮಾಡುತ್ತದೆ ಮತ್ತು ಇಸ್ರೇಲ್ನ ಐರನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸಹ ತುಂಬುತ್ತದೆ ಎಂದು ಅವರು ಹೇಳಿದರು.

 ಮೇ 20 ರಂದು ಶ್ವೇತಭವನದ ವಕ್ತಾರ ಜೆನ್ ಸಾಕಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೆಲವೇ ಗಂಟೆಗಳ ನಂತರ, ಇಸ್ರೇಲ್ ತನ್ನ ಸ್ವಂತ ಜನರನ್ನು ರಕ್ಷಿಸಲು ಮತ್ತು ಹಮಾಸ್‌ನಿಂದ ಸಾವಿರಾರು ರಾಕೆಟ್ ದಾಳಿಗೆ ಸ್ಪಂದಿಸಲು ಅವರು ರೂಪಿಸಿರುವ ಗಾಜಾದಲ್ಲಿ ಮಹತ್ವದ ಉದ್ದೇಶಗಳನ್ನು ಸಾಧಿಸಿದೆ ಎಂದು ಯುಎಸ್ ನಂಬಿದೆ. ಇಸ್ರೇಲ್ ತನ್ನ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸುವ ಸ್ಥಿತಿಯಲ್ಲಿದೆ ಎಂದು ಯುಎಸ್ ನಂಬುತ್ತದೆ ಎಂದು ಅವರು ಹೇಳಿದರು.

 ಗಾಜಾ ಆರೋಗ್ಯ ಸಚಿವಾಲಯದ ಪ್ರಕಾರ, ಇತ್ತೀಚಿನ ಸಂಘರ್ಷದಲ್ಲಿ 65 ಮಕ್ಕಳು ಮತ್ತು 39 ಮಹಿಳೆಯರು ಸೇರಿದಂತೆ ಕನಿಷ್ಠ 230 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ, ಇಸ್ರೇಲ್ ಅಧಿಕಾರಿಗಳ ಪ್ರಕಾರ ಇಸ್ರೇಲ್ನಲ್ಲಿ ಸುಮಾರು 12 ಜನರು ಸಾವನ್ನಪ್ಪಿದ್ದಾರೆ.  ಇಸ್ರೇಲ್ನಲ್ಲಿ ಅಪಘಾತದಲ್ಲಿ ಭಾರತೀಯ ರಾಷ್ಟ್ರೀಯ, 32 ವರ್ಷದ ಆರೈಕೆದಾರ ಸೌಮ್ಯಾ ಸಂತೋಷ್ ಸೇರಿದ್ದಾರೆ.

 ಇಸ್ರೇಲ್ ಮತ್ತು ಹಮಾಸ್ ನಡುವಿನ ಇತ್ತೀಚಿನ ಸುತ್ತಿನ ಹೋರಾಟವು ಹಿಂದಿನ ಮೂರು ಯುದ್ಧಗಳಂತೆ ಅನಿರ್ದಿಷ್ಟವಾಗಿ ಕೊನೆಗೊಂಡಿತು.  2021 ರ ಮೇ 10 ರಂದು ಅಲ್-ಅಕ್ಸಾ ಮಸೀದಿ ಕಾಂಪೌಂಡ್‌ನಲ್ಲಿ ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರು ಮತ್ತು ಇಸ್ರೇಲಿ ಪೊಲೀಸರ ನಡುವಿನ ಘರ್ಷಣೆಯ ನಂತರ ಹಮಾಸ್ ಜೆರುಸಲೆಮ್ ಕಡೆಗೆ ದೀರ್ಘ-ದೂರದ ರಾಕೆಟ್‌ಗಳನ್ನು ಹಾರಿಸಿದಾಗ ಸಂಘರ್ಷ ಪ್ರಾರಂಭವಾಯಿತು.

 ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಹಮಾಸ್‌ನ ಮಿಲಿಟರಿ ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಗಾಜಾದ ಕಡೆಗೆ ವೈಮಾನಿಕ ದಾಳಿಗಳನ್ನು ನಡೆಸಿತು.

ಭಾನುವಾರ, ಮೇ 16, 2021

‘ಟೌಕ್ಟೇ’ ಚಂಡಮಾರುತವು ಅರಬ್ಬೀ ಸಮುದ್ರದಲ್ಲಿ ಮೇ ತಿಂಗಳ 17 ನೇ ತಾರಿಖೀಗೆ ‘ಅತ್ಯಂತ ತೀವ್ರವಾದ ಚಂಡಮಾರುತ' ವಾಗಿ ಹೊರಹೊಮ್ಮಿತು.

ಲಕ್ಷದ್ವೀಪದ ಸಮೀಪ ಅರೇಬಿಯನ್ ಸಮುದ್ರದ ಮೇಲೆ ಕಡಿಮೆ ಒತ್ತಡದ ಪ್ರದೇಶದ ಬಗ್ಗೆ ಮಾಹಿತಿ ನೀಡಿದ ನಂತರ ಭಾರತೀಯ ಹವಾಮಾನ ಇಲಾಖೆ 2021 ರ ಮೇ 14 ರಂದು ರೆಡ್ ಅಲರ್ಟ್ ನೀಡಿತು, ಇದು ತೀವ್ರ ಖಿನ್ನತೆಗೆ ಕಾರಣವಾಯಿತು ಮತ್ತು ಇದು ತೀವ್ರವಾದ ಚಂಡಮಾರುತದ ಚಂಡಮಾರುತ ‘ತೌಕ್ಟೇ’ ಗೆ ತೀವ್ರವಾಯಿತು.

 ಐಎಂಡಿ ರೆಡ್ ಅಲರ್ಟ್ ಹೊರಡಿಸಿದ್ದು, ‘ಟೌಕ್ಟೇ’ ಚಂಡಮಾರುತವು ಮೇ 17 ರ ವೇಳೆಗೆ ‘ಅತ್ಯಂತ ತೀವ್ರವಾದ ಚಂಡಮಾರುತದ ಚಂಡಮಾರುತ’ ವಾಗಿ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹೇಳುತ್ತದೆ. ಗಾಳಿಯ ವೇಗ 160 ಎಮ್ಪಿಎಚ್ ವರೆಗೆ ಇರುತ್ತದೆ.

 ಲಕ್ಷದ್ವೀಪ ಪ್ರದೇಶದ ಮೇಲಿನ ಖಿನ್ನತೆಯು ಆಳವಾದ ಖಿನ್ನತೆಗೆ ತೀವ್ರಗೊಂಡಿತು, ಅಮಿನಿ ದಿವಿಯಿಂದ 50 ಕಿ.ಮೀ ವಾಯುವ್ಯ, ಕಣ್ಣೂರು (ಕೇರಳ) ದಿಂದ ಪಶ್ಚಿಮಕ್ಕೆ ನೈರುತ್ಯಕ್ಕೆ 310 ಕಿ.ಮೀ., 12 ಗಂಟೆಗಳಲ್ಲಿ ಚಂಡಮಾರುತದ ಬಿರುಗಾಳಿಯೊಳಗೆ ತೀವ್ರಗೊಳ್ಳಲು .ಉತ್ತರ-ವಾಯುವ್ಯಕ್ಕೆ ಸರಿಸಲು ಮತ್ತು ಗುಜರಾತ್ ಹತ್ತಿರ ತಲುಪಲು  ಕರಾವಳಿ 18 ನೇ pic.twitter.com/EaOI1pXiih

 ತೌಕ್ಟೇ ಚಂಡಮಾರುತವು ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಲಕ್ಷದ್ವೀಪ, ಗೋವಾದ ಕರಾವಳಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೇ 18 ರ ಬೆಳಿಗ್ಗೆ ಗುಜರಾತ್ ತೀರವನ್ನು ಅಪ್ಪಳಿಸುವ ಸಾಧ್ಯತೆಯಿದೆ.

 ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) 2021 ರ ಮೇ 15 ರಂದು ಕೇರಳ ಮತ್ತು ತಮಿಳುನಾಡಿನಲ್ಲಿ ತೀವ್ರ ಪ್ರವಾಹ ಪರಿಸ್ಥಿತಿಯನ್ನು ting ಹಿಸುವ ‘ಕಿತ್ತಳೆ ಎಚ್ಚರಿಕೆ’ ನೀಡಿತು.

 ಅಚಂಕೋವಿಲ್, ಕೇರಳದ ಮಣಿಮಾಲಾ, ಮತ್ತು ತಮಿಳುನಾಡಿನ ಕೊಡೈಯರ್ ನದಿಗಳು ಮೇ 15 ರ ಬೆಳಿಗ್ಗೆ ‘ತೀವ್ರ ಸ್ಥಿತಿಯಲ್ಲಿ’ ಹರಿಯುತ್ತಿವೆ ಎಂದು ವರದಿಯಾಗಿದೆ.  ಮೂರು ನದಿಗಳ ನೀರಿನ ಮಟ್ಟವು ‘ಅಪಾಯ’ ಮತ್ತು ಅತಿ ಹೆಚ್ಚು ಪ್ರವಾಹ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ ಎಂದು ಸಿಡಬ್ಲ್ಯೂಸಿ ತಿಳಿಸಿದೆ.

 ಕೇರಳದ ಸಿಎಂ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ, ಐಎಂಡಿಯ ಪ್ರಕಾರ, ಮೇ 16 ರವರೆಗೆ ಕೇರಳದಲ್ಲಿ ಬಲವಾದ ಗಾಳಿ, ಭಾರೀ ಮಳೆ ಮತ್ತು ಬಲವಾದ ಸಮುದ್ರ ಗಾಳಿ ಬೀಸುವ ನಿರೀಕ್ಷೆಯಿದೆ ಎಂದು ಹೇಳಿದರು. ಯಾವುದೇ ರೀತಿಯನ್ನು ಎದುರಿಸಲು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು  ಚಂಡಮಾರುತದಿಂದಾಗಿ ವಿಪತ್ತು.  ಮುನ್ನೆಚ್ಚರಿಕೆಯಾಗಿ ಎನ್‌ಡಿಆರ್‌ಎಫ್‌ನ ಒಂಬತ್ತು ತಂಡಗಳನ್ನು ಸಹ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

 ಕೇರಳದ ಐದು ಜಿಲ್ಲೆಗಳಾದ ಆಲಪ್ಪು, ಎರ್ನಾಕುಲಂ, ಕೊಲ್ಲಂ, ಪಥನಮತ್ತಟ್ಟ, ಮತ್ತು ತಿರುವನಂತಪುರಂ ಅನ್ನು ಐಎಂಡಿ ಮೇ 14 ರಲ್ಲಿ ರೆಡ್ ಅಲರ್ಟ್ ಹಾಕಿದೆ.

 ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಚಂಡಮಾರುತಕ್ಕೆ ಸಂಬಂಧಿಸಿದ ಸಭೆಯಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಸಿಂಧುದುರ್ಗ್, ಪಾಲ್ಘರ್, ರತ್ನಾಗಿರಿ ಮತ್ತು ರಾಯಗಡ್ ಕರಾವಳಿ ಪ್ರದೇಶಗಳಲ್ಲಿ ಜಾಗರೂಕರಾಗಿರಬೇಕು ಮತ್ತು ಸುಸಜ್ಜಿತರಾಗಿರಬೇಕು ಎಂದು ನಿರ್ದೇಶಿಸಿದರು.

 ಏತನ್ಮಧ್ಯೆ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಆರ್‌ಡಿಎಫ್) ಇದು ತುರ್ತು ಪರಿಹಾರ ಕಾರ್ಯಗಳಿಗೆ ಸಜ್ಜಾಗಿದೆ ಮತ್ತು ಐದು ಅತ್ಯಂತ ದುರ್ಬಲ ರಾಜ್ಯಗಳಿಗೆ 53 ತಂಡಗಳನ್ನು ನಿಯೋಜಿಸಿದೆ, ಅದರಲ್ಲಿ 24 ತಂಡಗಳನ್ನು ಮೊದಲೇ ನಿಯೋಜಿಸಲಾಗಿದೆ ಮತ್ತು 29 ತಂಡಗಳನ್ನು ಸ್ಟ್ಯಾಂಡ್-ಬೈನಲ್ಲಿ ಇರಿಸಲಾಗಿದೆ  .

Cyclone tauktae: sever cyclonic storm predict IMD, issues alert for 5 States

The Indian Meteorological Department issued a red alert on May 14, 2021, after informing about the low-pressure area over the Arabian Sea near Lakshadweep that led to a deep depression that intensified into a severe cyclonic storm ‘Tauktae’.

The IMD has issued a red alert stating that the cyclone ‘Tauktae’ is likely to intensify into a ‘very severe cyclonic storm’ by May 17 with wind speeds up to 160 mph.

Depression over Lakshadweep area intensified into a Deep Depression , about 50 km north-northwest of Amini Divi, 310 km west-southwest of Kannur (Kerala), To intensify into a Cyclonic Storm in 12 hrs .To move north-northwestwards and reach near Gujarat coast by 18th pic.twitter.com/EaOI1pXiih

Cyclone Tauktae is predicted to impact the coast of Kerala, Tamil Nadu, Karnataka, Maharashtra, Lakshadweep, Goa, and most likely to hit the coast of Gujarat by May 18 morning.

The Central Water Commission (CWC) on May 15, 2021, issued an ‘orange alert’ predicting a severe flood situation in Kerala and Tamil Nadu.

Rivers Achankovil, Manimala in Kerala, and Kodaiyar in Tamil Nadu were reported flowing in ‘severe condition on May 15 morning. Water levels of all three rivers to expected to reach ‘danger’ and highest flood levels, said CWC.

Kerala CM Pinarayi Vijayan said in a press briefing that as per the IMD, strong winds, heavy rains, and strong sea gusts are expected in Kerala till May 16. He also informed that all the precautionary measures have been put in place to deal with any calamity due to the cyclone. Nine teams of NDRF have also been deployed as a precaution, he further said.

Five districts of Kerala namely Alappuzha, Ernakulam, Kollam, Pathanamthitta, and Thiruvananthapuram have been put on red alert by the IMD in May 14.

Maharashtra CM Uddhav Thackeray during a meeting regarding Cyclone Tauktae directed District Administration, District Commissioners, and District Collectors to be on alert and well equipped in the coastal areas of Sindhudurg, Palghar, Ratnagiri, and Raigad.

Meanwhile, the National Disaster Response Force (NRDF) informed that it is geared up for emergency relief work and has deployed 53 teams for the five most vulnerable states of which 24 teams have been pre-deployed and 29 teams have been put on stand-by.

ಪುದುಚೇರಿಯು ಬಾರತ ದೇಶದ "ಹರ್ ಘರ್ ಜಲ್" ಯೋಜನೆಯನ್ನು ಸಂಪೂರ್ಣ ಹೊಂದಿದ ನಾಲ್ಕನೆ ಕೇಂದ್ರಾಡಳಿತ ರಾಜ್ಯವಾಗಿ ಹೊರಹೊಮ್ಮಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿನ ಪ್ರತಿ ಗ್ರಾಮೀಣ ಮನೆಗಳಿಗೆ ಟ್ಯಾಪ್ ವಾಟರ್ ಸಂಪರ್ಕವಿದೆ ಎಂದು ಖಚಿತಪಡಿಸಿಕೊಳ್ಳುವ ಮೂಲಕ ಪುದುಚೇರಿ ‘ಹರ್ ಘರ್ ಜಲ’ ಕೇಂದ್ರ ಪ್ರದೇಶವಾಗಿ ಮಾರ್ಪಟ್ಟಿದೆ.

 ಇದರೊಂದಿಗೆ, ಗೋವಾ, ತೆಲಂಗಾಣ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಂತರ ಕೇಂದ್ರ ಸರ್ಕಾರದ ಪ್ರಮುಖ ಕಾರ್ಯಕ್ರಮ ಜಲ್ ಜೀವನ್ ಮಿಷನ್ ಅಡಿಯಲ್ಲಿ ಪ್ರತಿ ಗ್ರಾಮೀಣ ಮನೆಗೆ ಖಚಿತವಾದ ಕೊಳವೆ ನೀರು ಸರಬರಾಜು ಮಾಡುವ ನಾಲ್ಕನೇ ರಾಜ್ಯ / ಯುಟಿ ಆಗಿ ಕೇಂದ್ರ ಪ್ರದೇಶವು ಮಾರ್ಪಟ್ಟಿದೆ.

 • ಪುದುಚೇರಿ ನಿಗದಿತ ಗುರಿಗಿಂತ ‘ಹರ್ ಘರ್ ಜಲ’ ಸ್ಥಾನಮಾನವನ್ನು ಸಾಧಿಸಿದೆ.  ಕೇಂದ್ರಾಡಳಿತ ಪ್ರದೇಶದ ಎಲ್ಲಾ 1.16 ಲಕ್ಷ ಗ್ರಾಮೀಣ ಕುಟುಂಬಗಳಿಗೆ ಈಗ ಕೊಳವೆ ನೀರು ಸರಬರಾಜು ಇದೆ.

 20 ಏಪ್ರಿಲ್ 2021 ರಲ್ಲಿ ಯುಟಿಯ ವಾರ್ಷಿಕ ಕ್ರಿಯಾ ಯೋಜನೆಯ ಸಮಯದಲ್ಲಿ, ಎಂಜಿಎನ್‌ಆರ್‌ಇಜಿಎಸ್, ಜೆಜೆಎಂ, ಎಸ್‌ಬಿಎಂ (ಜಿ), ಸಿಎಸ್‌ಆರ್ ಫಂಡ್, ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿ ಮತ್ತು ಪಿಆರ್‌ಐಗಳಿಗೆ 15 ನೇ ಹಣಕಾಸು ಆಯೋಗದ ಅನುದಾನದಂತಹ ವಿವಿಧ ಕಾರ್ಯಕ್ರಮಗಳ ಒಮ್ಮುಖದ ಮೂಲಕ ಲಭ್ಯವಿರುವ ವಿವಿಧ ಹಣವನ್ನು ಬಳಸಿಕೊಳ್ಳಲು ನಿರ್ಧರಿಸಿದೆ.  ಗ್ರಾಮ ಮಟ್ಟದಲ್ಲಿ ಮತ್ತು ದೀರ್ಘಕಾಲೀನ ಕುಡಿಯುವ ನೀರಿನ ಸುರಕ್ಷತೆಯನ್ನು ಸಾಧಿಸಲು ಗ್ರಾಮ ಕ್ರಿಯಾ ಯೋಜನೆ (ವಿಎಪಿ) ಸಿದ್ಧಪಡಿಸಿ.

 Region:- ಯೂನಿಯನ್ ಪ್ರಾಂತ್ಯವು ಈಗ ನೀರಿನ ಗುಣಮಟ್ಟದ ಪರೀಕ್ಷಾ ಪ್ರಯೋಗಾಲಯಗಳಿಗೆ ಎನ್‌ಎಬಿಎಲ್ ಮಾನ್ಯತೆ / ಮಾನ್ಯತೆ ಪಡೆಯಲು ಯೋಜಿಸುತ್ತಿದೆ ಮತ್ತು ಎಲ್ಲಾ ಕುಡಿಯುವ ನೀರಿನ ಮೂಲಗಳನ್ನು ಪರೀಕ್ಷಾ ಕ್ರಮದಲ್ಲಿ ತೆಗೆದುಕೊಳ್ಳುತ್ತಿದೆ.

 From:- ಮನೆಗಳಿಂದ ಹೊರಬರುವ ಗ್ರೇವಾಟರ್ ಅನ್ನು ಪರಿಣಾಮಕಾರಿಯಾಗಿ ಸಂಸ್ಕರಿಸಲು ಮತ್ತು ಮರುಬಳಕೆ ಮಾಡಲು ಸಹ ಇದು ಯೋಜಿಸುತ್ತಿದೆ.

 Source:- ಇದು ನೀರಿನ ಮೂಲ ಸುಸ್ಥಿರತೆಯನ್ನು ಸಾಧಿಸುವತ್ತಲೂ ಕೆಲಸ ಮಾಡುತ್ತಿದೆ.

 Regional:- ಕೇಂದ್ರ ಪ್ರದೇಶವು ಅದೃಷ್ಟವಶಾತ್, ವಿವಿಧ ನದಿಗಳು ಮತ್ತು ಉಪನದಿಗಳನ್ನು ಹೊಂದಿದ್ದು, ಕಾರೈಕಲ್ ಜಿಲ್ಲೆಯಲ್ಲಿ ಏಳು, ಪುದುಚೇರಿ ಜಿಲ್ಲೆಯಲ್ಲಿ ಐದು, ಮಹೇ ಜಿಲ್ಲೆಯಲ್ಲಿ ಎರಡು ಮತ್ತು ಯಾನಮ್ ಜಿಲ್ಲೆಯಲ್ಲಿ ಒಂದು.  ಆದಾಗ್ಯೂ, ಯಾವುದೇ ನದಿಗಳು ಪ್ರದೇಶದೊಳಗೆ ಹುಟ್ಟಿಕೊಳ್ಳುವುದಿಲ್ಲ.

 Territory:- ಕೇಂದ್ರಾಡಳಿತ ಪ್ರದೇಶದಲ್ಲಿ 84 ನೀರಾವರಿ ಟ್ಯಾಂಕ್‌ಗಳು ಮತ್ತು 500 ಕ್ಕೂ ಹೆಚ್ಚು ಕೊಳಗಳಿವೆ, ಅವು ಅಂತರ್ಜಲ ಪುನರ್ಭರ್ತಿ ವ್ಯವಸ್ಥೆಗಳು, ಕುಡಿಯುವ ನೀರು ಮತ್ತು ಕೃಷಿಗೆ ಜೀವನಾಡಿಯಾಗಿದೆ.

 Territory ಯುಟಿ:-  ತನ್ನ ಸ್ಥಳೀಯ ಜಲಮೂಲಗಳು ಮತ್ತು ಡಿ-ಸಿಲ್ಟಿಂಗ್ ಕೊಳಗಳನ್ನು ಪುನಶ್ಚೇತನಗೊಳಿಸುವ ಕೆಲಸ ಮಾಡುತ್ತಿದೆ.

 ಪುದುಚೇರಿಯ ಸಾಧನೆಯು ಜಲ ಜೀವನ್ ಮಿಷನ್‌ನ ಯಶಸ್ಸಿನ ಮತ್ತೊಂದು ಸೂಚಕವಾಗಿದೆ.  ಕೇಂದ್ರಾಡಳಿತ ಪ್ರದೇಶದ ಹೊರತಾಗಿ, ಪಂಜಾಬ್ ಮತ್ತು ಯುಡಿಗಳಾದ ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಸಹ 75 ಪ್ರತಿಶತದಷ್ಟು ಗ್ರಾಮೀಣ ಮನೆಗಳಲ್ಲಿ ನಿಯಮಿತವಾಗಿ ಕೊಳವೆ ನೀರು ಸರಬರಾಜು ಮಾಡುವ ಮೂಲಕ ಮಿಷನ್ ಅಡಿಯಲ್ಲಿ ಒಂದು ಮೈಲಿಗಲ್ಲು ದಾಟಿದೆ.

 ಈಗ, ಪಂಜಾಬ್‌ನ ಒಟ್ಟು 34.73 ಲಕ್ಷ (76%) ರಲ್ಲಿ ಸುಮಾರು 26.31 ಲಕ್ಷ ಗ್ರಾಮೀಣ ಕುಟುಂಬಗಳು ಕೊಳವೆ ನೀರು ಸರಬರಾಜು ಹೊಂದಿವೆ.  2022 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳ 100% ವ್ಯಾಪ್ತಿಯನ್ನು ಸಾಧಿಸುವ ಗುರಿ ರಾಜ್ಯ ಹೊಂದಿದೆ.

 ಜಲ ಜೀವನ್ ಮಿಷನ್ ಕೇಂದ್ರ ಸರ್ಕಾರದ ಒಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಇದು 2024 ರ ವೇಳೆಗೆ ದೇಶದ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕೊಳಾಯಿ ನೀರಿನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹೊಂದಿದೆ.

 ಸಿಒವಿಐಡಿ -19 ಸಾಂಕ್ರಾಮಿಕ ರೋಗದಿಂದಾಗಿ ಎದುರಾದ ಸವಾಲುಗಳ ನಡುವೆಯೂ ಪ್ರತಿ ಗ್ರಾಮೀಣ ಮನೆಗಳಿಗೆ ಸಾಕಷ್ಟು ಪ್ರಮಾಣದ ನಿಗದಿತ ಗುಣಮಟ್ಟದಲ್ಲಿ ಸುರಕ್ಷಿತ ಟ್ಯಾಪ್ ನೀರನ್ನು ಒದಗಿಸಲು ಭಾರತದಾದ್ಯಂತ ಮಿಷನ್ ಜಾರಿಗೆ ತರಲಾಗುತ್ತಿದೆ.

 October 2020 ರ ಅಕ್ಟೋಬರ್‌ನಲ್ಲಿ ಗೋವಾ ಪ್ರತಿ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕವನ್ನು ಒದಗಿಸಿದ ಭಾರತದಾದ್ಯಂತ ಮೊದಲ ‘ಹರ್ ಘರ್ ಜಲ’ ರಾಜ್ಯವಾಯಿತು.

Puducherry becomes Fourth 'Had Char Jal' state/ union Territory

Puducherry has become ‘Har Ghar Jal’ Union Territory by ensuring that every rural home in the UT has tap water connection.

With this, the Union Territory has become the fourth state/ UT to provide assured tap water supply to every rural home under Union Government’s flagship programme Jal JeevanMission after Goa, Telangana and Andaman & Nicobar Islands. 

•Puducherry has achieved the ‘Har Ghar Jal’ status much ahead of the target fixed. All 1.16 lakh rural households in the union territory have a tap water supply now. 

•During the UT's annual action plan in April 2021, it had decided to utilize various funds available through the convergence of different programmes like MGNREGS, JJM, SBM (G), CSR Fund, Local Area Development Fund and 15th Finance Commission Grants to PRIs etc at the village level and prepare a Village Action Plan (VAP) for achieving long-term drinking water security. 

•The union territory is now also planning to get NABL accreditation/ recognition for its water quality testing laboratories and is take up testing of all drinking water sources on a campaign mode.

•It is also planning to effectively treat and reuse greywater coming out of homes. 

•It is also working towards achieving water source sustainability. 

•The union territory, fortunately, has various rivers and tributaries with seven in Karaikal district, five in Puducherry district, two in Mahé district and one in Yanam district. However, none of the rivers originate within the territory. 

•The Union Territory also has 84 irrigation tanks and over 500 ponds that are the lifeline for groundwater recharging systems, drinking water and agriculture. 

•The UT has also been working on rejuvenating its local water bodies and de-silting ponds.

Puducherry’s achievement is another indicator of the success of the Jal Jeevan Mission. Besides the Union Territory, Punjab and the UTs of Dadra & Nagar Haveli and Daman & Diu have also crossed a milestone under the mission by assuring regular tap water supply in 75 percent of rural homes. 

Now, around 26.31 lakh rural households out of total 34.73 lakh (76%) in Punjab have a tap water supply. The state aims to achieve 100% coverage of all rural households by 2022.

•The Jal Jeevan Mission is a flagship programme of the Union Government that aims to provide tap water connection to every rural household of the country by 2024. 

•The mission is being implemented across India to provide safe tap water in adequate quantity of prescribed quality to every rural home despite challenges faced due to the COVID-19 pandemic. 

•Goa had become the first ‘Har Ghar Jal’ state across India to provide tap water connections to every rural household in October 2020. 

ಜೆರುಸಲೆಮ್ನಲ್ಲಿ ಇಸ್ರೇಲ್-ಪ್ಯಾಲೇಸ್ಟಿನಿಯನ್ ಜನಾಂಗೀಯ ಯುದ್ಧ ಘರ್ಷಣೆಗಳು: ನಿಮಗೆ ತಿಳಿದಿರಬೇಕಾದ ವಿಷಯಗಳು

ಇಸ್ರೇಲಿ ಪೊಲೀಸರು ಮತ್ತು ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರ ನಡುವಿನ ಘರ್ಷಣೆಗಳು ಈಗ ವಾರಗಳಿಂದ ಜೆರುಸಲೆಮ್ನ ಓಲ್ಡ್ ಸಿಟಿ ಮತ್ತು ಸುತ್ತಮುತ್ತ ಪ್ರತಿದಿನ ನಡೆಯುತ್ತಿವೆ.  ಜೆರುಸಲೆಮ್ ಯಹೂದಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಗೆ ಪವಿತ್ರವಾದ ಪ್ರಮುಖ ಧಾರ್ಮಿಕ ತಾಣಗಳಿಗೆ ನೆಲೆಯಾಗಿದೆ ಮತ್ತು ಮಧ್ಯಪ್ರಾಚ್ಯ ಸಂಘರ್ಷದ ಕೇಂದ್ರಬಿಂದುವಾಗಿದೆ.

 100 ವರ್ಷಗಳಿಂದ, ಜೆರುಸಲೆಮ್ ಅರಬ್ಬರು ಮತ್ತು ಯಹೂದಿಗಳ ನಡುವಿನ ಹಿಂಸಾತ್ಮಕ ಘರ್ಷಣೆಗಳ ಸ್ಥಳವಾಗಿದೆ ಮತ್ತು ಇದು ಅತ್ಯಂತ ಕಟುವಾದ ಸ್ಪರ್ಧಾತ್ಮಕ ನಗರಗಳಲ್ಲಿ ಒಂದಾಗಿದೆ.

 ಹೇಗಾದರೂ, ಜೆರುಸಲೆಮ್ನಲ್ಲಿ ಇತ್ತೀಚಿನ ಘರ್ಷಣೆಗಳು ಮುಸ್ಲಿಂ ಪವಿತ್ರ ರಂಜಾನ್ ತಿಂಗಳ ಆರಂಭದಲ್ಲಿ ಕೆಲವು ಪ್ಯಾಲೇಸ್ಟಿನಿಯನ್ ಕೂಟಗಳನ್ನು ನಿಲ್ಲಿಸುವ ಇಸ್ರೇಲಿ ಕ್ರಮದಿಂದ ಒಂದು ತಿಂಗಳ ಹಿಂದೆ ಪ್ರಾರಂಭವಾಯಿತು, ಇದು ಈಗಾಗಲೇ ಧಾರ್ಮಿಕ ಸಂವೇದನೆಗಳ ಉತ್ತುಂಗಕ್ಕೇರಿತು.

 ಇಸ್ರೇಲ್ನ ನಿರ್ಬಂಧಗಳನ್ನು ಸಡಿಲಿಸಿದ ನಂತರ, ಪೂರ್ವ ಜೆರುಸಲೆಮ್ ನೆರೆಹೊರೆಯಿಂದ ಡಜನ್ಗಟ್ಟಲೆ ಪ್ಯಾಲೆಸ್ಟೀನಿಯಾದವರನ್ನು ಹೊರಹಾಕುವ ಯೋಜನೆಯ ಮೇಲಿನ ಉದ್ವಿಗ್ನತೆ ಎರಡು ಗುಂಪುಗಳ ನಡುವಿನ ಘರ್ಷಣೆಯನ್ನು ಉತ್ತೇಜಿಸುತ್ತಿದೆ.

 ಮೇ 10, 2021 ರಂದು, ಸ್ಟನ್ ಗ್ರೆನೇಡ್‌ಗಳು ಪವಿತ್ರ ಬೆಟ್ಟದ ಕಾಂಪೌಂಡ್‌ನಾದ್ಯಂತ ಪ್ರತಿಧ್ವನಿಸಿದವು.  ಕಲ್ಲು ಎಸೆಯುವ ಪ್ರತಿಭಟನಾಕಾರರು ಮತ್ತು ಇಸ್ರೇಲಿ ಪೊಲೀಸರು ಅಶ್ರುವಾಯು ಮತ್ತು ರಬ್ಬರ್ ಗುಂಡುಗಳನ್ನು ಹಾರಿಸುವುದರ ನಡುವೆ ನಡೆದ ಘರ್ಷಣೆಯಲ್ಲಿ ನೂರಾರು ಪ್ಯಾಲೆಸ್ಟೀನಿಯಾದ ಜನರು ಗಾಯಗೊಂಡಿದ್ದಾರೆ.  ಘರ್ಷಣೆಯ ಮಧ್ಯೆ ಪೊಲೀಸರು ಕೂಡ ಗಾಯಗೊಂಡಿದ್ದಾರೆ.

 ಬಲವಾದ ಜಾಗತಿಕ ಖಂಡನೆಯೊಂದಿಗೆ, ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಘರ್ಷಣೆಗಳು ಮತ್ತು ಮುಖಾಮುಖಿ ಮುಂದುವರೆದಿದೆ. 

 ಇಸ್ರೇಲ್ ಜನರು ಜೆರುಸಲೆಮ್ ಅನ್ನು ಅದರ ‘ಏಕೀಕೃತ, ಶಾಶ್ವತ’ ರಾಜಧಾನಿಯಾಗಿ ನೋಡಿದ್ದಾರೆ.  1967 ರ ಮಿಡ್ಯಾಸ್ಟ್ ಯುದ್ಧದ ಸಮಯದಲ್ಲಿ ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಜೊತೆಗೆ ಓಲ್ಡ್ ಸಿಟಿಯನ್ನು ಒಳಗೊಂಡಿರುವ ಪೂರ್ವ ಜೆರುಸಲೆಮ್ ಅನ್ನು ದೇಶವು ವಶಪಡಿಸಿಕೊಂಡಿದೆ.

 ಮತ್ತೊಂದೆಡೆ, ಪ್ಯಾಲೆಸ್ಟೈನ್ ಜನರು ತಮ್ಮ ಭವಿಷ್ಯದ ರಾಜ್ಯಕ್ಕಾಗಿ ಆ ಪ್ರದೇಶಗಳನ್ನು ಒತ್ತಾಯಿಸುತ್ತಾರೆ, ಪೂರ್ವ ಜೆರುಸಲೆಮ್ ಅಂತಿಮವಾಗಿ ರಾಜಧಾನಿಯಾಗಿ ಕಾರ್ಯನಿರ್ವಹಿಸುತ್ತದೆ.  ಆದರೆ ಇಸ್ರೇಲಿ ಸರ್ಕಾರವು ಜೆರುಸಲೆಮ್‌ನ ಪೂರ್ವ ಭಾಗವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸದ ಒಂದು ಕ್ರಮದಲ್ಲಿ ಸ್ವಾಧೀನಪಡಿಸಿಕೊಂಡಿತು.

 ಪೂರ್ವ ಜೆರುಸಲೆಮ್ನ ಭವಿಷ್ಯವು ಶಾಂತಿ ಪ್ರಕ್ರಿಯೆಯಲ್ಲಿ ಮುಳ್ಳಿನ ವಿಷಯಗಳಲ್ಲಿ ಒಂದಾಗಿರುವ ಹಾದಿಗೆ ಈ ಸಂಘರ್ಷ ಕಾರಣವಾಗಿದೆ, ಇದು ಒಂದು ದಶಕದ ಹಿಂದೆ ಸ್ಥಗಿತಗೊಂಡಿದೆ.

 ಮೇ 10, 2021 ರಂದು, ಇಸ್ರೇಲಿಗಳು ಜೆರುಸಲೆಮ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.  ಇದು ಸ್ವಾಧೀನವನ್ನು ಆಚರಿಸುವ ರಾಷ್ಟ್ರೀಯ ರಜಾದಿನವಾಗಿದೆ.

 ಕಳೆದ ವರ್ಷಗಳಲ್ಲಿ, ಸಾವಿರಾರು ಇಸ್ರೇಲಿಗಳು- ಮುಖ್ಯವಾಗಿ ಧಾರ್ಮಿಕ ರಾಷ್ಟ್ರೀಯವಾದಿಗಳು-ಜನನಿಬಿಡ ಮುಸ್ಲಿಂ ಕ್ವಾರ್ಟರ್ ಸೇರಿದಂತೆ ಹಳೆಯ ನಗರದ ಜೆರುಸಲೆಮ್ ಮೂಲಕ ಮೆರವಣಿಗೆ ನಡೆಸಿದ್ದಾರೆ, ಇದನ್ನು ಅನೇಕ ಪ್ಯಾಲೆಸ್ಟೀನಿಯಾದವರು ಪ್ರಚೋದನಕಾರಿ ಎಂದು ಪರಿಗಣಿಸಿದ್ದಾರೆ.

 ಮೇ 10, 2021 ರಂದು ಘರ್ಷಣೆಗಳು ಹಳೆಯ ಜೆರುಸಲೆಮ್ನ ಅಲ್-ಅಕ್ಸಾ ಮಸೀದಿಯಲ್ಲಿ ಮತ್ತು ಸುತ್ತಮುತ್ತ ನಡೆದವು.  ಈ ಮಸೀದಿಯನ್ನು ಇಸ್ಲಾಂ ಧರ್ಮದ ಮೂರನೇ ಪವಿತ್ರ ತಾಣವೆಂದು ಪರಿಗಣಿಸಲಾಗಿದೆ ಮತ್ತು ಇದು ವಿಶಾಲವಾದ ಪ್ರಸ್ಥಭೂಮಿಯಲ್ಲಿದೆ, ಇದು ಅಪ್ರತಿಮ ಗೋಲ್ಡನ್ ಡೋಮ್ ಆಫ್ ದಿ ರಾಕ್ ನ ನೆಲೆಯಾಗಿದೆ.  ಮುಸ್ಲಿಮರು ಹೋಲಿ ಹಿಲ್ಟಾಪ್ ಕಾಂಪೌಂಡ್ ಅನ್ನು ನೋಬಲ್ ಅಭಯಾರಣ್ಯ ಎಂದು ಕರೆಯುತ್ತಾರೆ.

 ಯಹೂದಿಗಳಿಗೆ, ಗೋಡೆಯ ಪ್ರಸ್ಥಭೂಮಿ ಸಹ ಪವಿತ್ರ ತಾಣವಾಗಿದೆ.  ಅವರು ಬೈಬಲ್ನ ದೇವಾಲಯಗಳ ಸ್ಥಳವಾದ್ದರಿಂದ ಇದನ್ನು ದೇವಾಲಯದ ಆರೋಹಣ ಎಂದು ಕರೆಯುತ್ತಾರೆ.  70 ಎ.ಡಿ.ಯಲ್ಲಿ, ರೋಮನ್ನರು ಎರಡನೇ ದೇವಾಲಯವನ್ನು ನಾಶಪಡಿಸಿದರು, ಪಾಶ್ಚಿಮಾತ್ಯ ಗೋಡೆ ಮಾತ್ರ ಉಳಿದಿದೆ.

 ಮುಸ್ಲಿಮರಿಂದ ಮಸೀದಿಗಳನ್ನು ಶತಮಾನಗಳ ನಂತರ ನಿರ್ಮಿಸಲಾಯಿತು.  ನೆರೆಹೊರೆಯ ಜೋರ್ಡಾನ್ ಈ ಸೈಟ್ನ ಉಸ್ತುವಾರಿ ವಹಿಸುತ್ತಿದೆ, ಇದನ್ನು ವಕ್ಫ್ ಎಂಬ ಇಸ್ಲಾಮಿಕ್ ದತ್ತಿ ನಿರ್ವಹಿಸುತ್ತದೆ.

 ಧಾರ್ಮಿಕ ಮತ್ತು ರಾಷ್ಟ್ರೀಯತಾವಾದಿ ಯಹೂದಿಗಳ ಗುಂಪುಗಳು, ಇತ್ತೀಚಿನ ವರ್ಷಗಳಲ್ಲಿ, ಪೊಲೀಸರ ಬೆಂಗಾವಲಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೋಲಿ ಹಿಲ್ಟಾಪ್ ಕಾಂಪೌಂಡ್‌ಗೆ ಭೇಟಿ ನೀಡಲಾಗಿದೆ.  ಜೋರ್ಡಾನ್, ಇಸ್ರೇಲ್ ಮತ್ತು ಮುಸ್ಲಿಂ ಧಾರ್ಮಿಕ ಅಧಿಕಾರಿಗಳು 1967 ರ ನಂತರ ಸ್ಥಾಪಿಸಿದ ನಿಯಮಗಳನ್ನು ಧಿಕ್ಕರಿಸಿ ಅವರು ಪ್ರಾರ್ಥನೆಗಳನ್ನು ನಡೆಸುತ್ತಿದ್ದಾರೆ.

 ಯಹೂದಿಗಳ ಈ ಆಗಾಗ್ಗೆ ಭೇಟಿಗಳು ಮತ್ತು ಪ್ರಯತ್ನಿಸಿದ ಪ್ರಾರ್ಥನೆಗಳನ್ನು ಪ್ಯಾಲೆಸ್ಟೀನಿಯರು ಪ್ರಚೋದನೆಯಾಗಿ ನೋಡುತ್ತಾರೆ, ಇದು ಹೆಚ್ಚಾಗಿ ಹೆಚ್ಚು ಗಂಭೀರ ಹಿಂಸಾಚಾರಕ್ಕೆ ಕಾರಣವಾಗುತ್ತದೆ.

 ಕೆಲವು ಇಸ್ರೇಲಿಗಳು ಈ ಸ್ಥಳವನ್ನು ಎಲ್ಲಾ ಆರಾಧಕರಿಗೆ ತೆರೆಯಬೇಕು ಎಂದು ಹೇಳಿದ್ದಾರೆ.  ಆದಾಗ್ಯೂ, ಪ್ಯಾಲೆಸ್ಟೀನಿಯರು ನಿರಾಕರಿಸುತ್ತಾರೆ ಮತ್ತು ಇಸ್ರೇಲಿಗಳು ಸೈಟ್ ಅನ್ನು ಸ್ವಾಧೀನಪಡಿಸಿಕೊಳ್ಳುತ್ತಾರೆ ಅಥವಾ ಅದನ್ನು ವಿಭಜಿಸುತ್ತಾರೆ ಎಂದು ಭಯಪಡುತ್ತಾರೆ.  ಇಸ್ರೇಲ್ ಅಧಿಕಾರಿಗಳು ಯಥಾಸ್ಥಿತಿಯನ್ನು ಬದಲಾಯಿಸುವ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.

 ಪೂರ್ವ ಜೆರುಸಲೆಮ್ನಲ್ಲಿ ಜನಿಸಿದ ಯಹೂದಿಗಳು ಇಸ್ರೇಲಿ ಪ್ರಜೆಗಳಾಗಿದ್ದರೆ, ಪೂರ್ವ ಜೆರುಸಲೆಮ್ನ ಪ್ಯಾಲೆಸ್ಟೀನಿಯಾದವರಿಗೆ ಒಂದು ರೀತಿಯ ಶಾಶ್ವತ ನಿವಾಸವನ್ನು ನೀಡಲಾಗುತ್ತದೆ, ಅವರು ನಗರದ ಹೊರಗೆ ವಾಸಿಸುತ್ತಿದ್ದರೆ ಅದನ್ನು ಹಿಂತೆಗೆದುಕೊಳ್ಳಬಹುದು.

 ಪೂರ್ವ ಜೆರುಸಲೆಮ್ನಲ್ಲಿ ಇಸ್ರೇಲ್ ಯಹೂದಿ ವಸಾಹತುಗಳನ್ನು ನಿರ್ಮಿಸಿದೆ, ಇದು ಸುಮಾರು 2,20,000 ಜನರಿಗೆ ನೆಲೆಯಾಗಿದೆ.  ವಸಾಹತುಗಳು ಪ್ಯಾಲೇಸ್ಟಿನಿಯನ್ ನೆರೆಹೊರೆಗಳ ಬೆಳವಣಿಗೆಯನ್ನು ತೀವ್ರವಾಗಿ ಸೀಮಿತಗೊಳಿಸಿವೆ, ಇದು ಜನದಟ್ಟಣೆ ಮತ್ತು ಉರುಳಿಸುವಿಕೆಯ ಅಪಾಯದಲ್ಲಿರುವ ಸಾವಿರಾರು ಮನೆಗಳ ಅನಧಿಕೃತ ನಿರ್ಮಾಣಕ್ಕೆ ಕಾರಣವಾಗುತ್ತದೆ.

 ನ್ಯೂಯಾರ್ಕ್ ಮೂಲದ- ಹ್ಯೂಮನ್ ರೈಟ್ಸ್ ವಾಚ್ ಮತ್ತು ಇಸ್ರೇಲಿ ರೈಟ್ಸ್ ಗ್ರೂಪ್ ಬಿ ”ತ್ಸೆಲೆಮ್ ಪೂರ್ವ ಜೆರುಸಲೆಮ್ನಲ್ಲಿನ ತಾರತಮ್ಯ ನೀತಿಗಳನ್ನು ಸೂಚಿಸಿದರು ಮತ್ತು ವರ್ಣಭೇದ ನೀತಿಯ ಅಪರಾಧದಲ್ಲಿ ಇಸ್ರೇಲ್ ತಪ್ಪಿತಸ್ಥರೆಂದು ವಾದಿಸಿದರು.  ಮತ್ತೊಂದೆಡೆ, ಜೆರುಸಲೆಮ್ ನಿವಾಸಿಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಹೇಳುವ ಆ ಆರೋಪಗಳನ್ನು ಇಸ್ರೇಲ್ ತಿರಸ್ಕರಿಸಿದೆ.

 ಜೆರುಸಲೆಮ್ನಲ್ಲಿ ಇತ್ತೀಚಿನ ಘರ್ಷಣೆಗಳು ರಂಜಾನ್ ಪ್ರಾರಂಭದಲ್ಲಿ ಇಸ್ರೇಲಿ ಪೊಲೀಸರು ಹಳೆಯ ನಗರದ ಜೆರುಸಲೆಮ್ನ ಡಮಾಸ್ಕಸ್ ಗೇಟ್ ಹೊರಗೆ ಬ್ಯಾರಿಕೇಡ್ಗಳನ್ನು ಇರಿಸಿದಾಗ ಪ್ರಾರಂಭವಾಯಿತು.  ಮುಸ್ಲಿಮರು ಮುಂಜಾನೆಯಿಂದ ಮುಸ್ಸಂಜೆಯವರೆಗೆ ಉಪವಾಸ ಮಾಡುವಾಗ ಪವಿತ್ರ ತಿಂಗಳಲ್ಲಿ ಸಂಜೆ ಪ್ರಾರ್ಥನೆಯ ನಂತರ ಇದು ಒಂದು ಜನಪ್ರಿಯ ಸಭೆ ಸ್ಥಳವಾಗಿದೆ.

 ಪೊಲೀಸರು ನಂತರ ಅಡೆತಡೆಗಳನ್ನು ತೆಗೆದುಹಾಕಿದರು, ಆದರೆ ನಂತರ ಪೂರ್ವ ಜೆರುಸಲೆಮ್ ನೆರೆಹೊರೆಯ ಶೇಖ್ ಜರ್ರಾದಿಂದ ಪ್ಯಾಲೇಸ್ಟಿನಿಯನ್ ಕುಟುಂಬಗಳನ್ನು ಹೊರಹಾಕುವ ಬೆದರಿಕೆ ಹಾಕಿದ್ದರಿಂದ ಪ್ರತಿಭಟನೆಗಳು ಹೆಚ್ಚಾದವು.

 ಜೆರುಸಲೆಮ್ ಮತ್ತು ವಿಶೇಷವಾಗಿ ಅಲ್-ಅಕ್ಸಾದಲ್ಲಿನ ಹಿಂಸಾಚಾರವು ಈ ಪ್ರದೇಶದಾದ್ಯಂತ ಹೆಚ್ಚಾಗಿ ಪ್ರತಿಫಲಿಸುತ್ತದೆ.

 ಗಾಜಾವನ್ನು ಆಳುವ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮದ್, ಹೊಸ ದಂಗೆಗೆ ಕರೆ ನೀಡಿದೆ, ಇಸ್ರೇಲಿ ರಾಜಕಾರಣಿಯೊಬ್ಬರು 2000 ರಲ್ಲಿ ಅಲ್-ಅಕ್ಸಾ ಭೇಟಿಗೆ ಪ್ರಚೋದಿಸಿದಂತೆಯೇ. ಗಾಜಾದ ಉಗ್ರರು ರಾಕೆಟ್ ಮತ್ತು ಆಕಾಶಬುಟ್ಟಿಗಳನ್ನು ತಮ್ಮೊಂದಿಗೆ ಜೋಡಿಸಲಾದ ಸಾಧನಗಳೊಂದಿಗೆ ಹಾರಿಸಿದ್ದಾರೆ  ಪ್ಯಾಲೇಸ್ಟಿನಿಯನ್ ಪ್ರತಿಭಟನಾಕಾರರ ಬೆಂಬಲ.

 ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಮತ್ತು ಇಸ್ರೇಲ್ ಒಳಗೆ ಇರುವ ಅರಬ್ ಸಮುದಾಯಗಳಲ್ಲಿ ಪ್ರತಿಭಟನೆಗಳು ನಡೆದಿವೆ.

 ಜೋರ್ಡಾನ್ ಮತ್ತು ಇಸ್ರೇಲ್ ಜೊತೆ ಸೌಹಾರ್ದಯುತ ಸಂಬಂಧವನ್ನು ಹೊಂದಿರುವ ಇತರ ಅರಬ್ ರಾಷ್ಟ್ರಗಳು ಪ್ರತಿಭಟನೆಗಳ ಮೇಲಿನ ದಮನವನ್ನು ಖಂಡಿಸಿವೆ, ಆದರೆ ಇಸ್ರೇಲ್ ಇರಾನ್ನ ಪುರಾತತ್ವವು ಪ್ಯಾಲೇಸ್ಟಿನಿಯನ್ ಪ್ರತಿಭಟನೆಯನ್ನು ಪ್ರೋತ್ಸಾಹಿಸಿದೆ.

 ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್ ಸಹ ಹಿಂಸಾಚಾರವನ್ನು ಖಂಡಿಸಿವೆ ಮತ್ತು ಹೊರಹಾಕುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ

Israel-Palestanian clashes in Jerusalem: Everything you must know

The clashes between the Israeli police and Palestinian protestors have been taking place on a daily basis in and around Jerusalem’s Old City, for weeks now. Jerusalem is home to major religious sites that are sacred to Jews, Muslims, and Christians and is also the epicenter of Middle East Conflict.

For 100 years, Jerusalem has been the place of violent confrontations between Arabs and Jews and has remained one of the most bitterly contested cities known.

However, the latest clashes in Jerusalem started a month ago with an Israeli move to stop some Palestinian gatherings at the beginning of the Muslim holy month of Ramadan, it is already a time of heightened religious sensitivities.

After the restrictions by Israel were eased, tensions over a plan of evicting dozens of Palestinians from an east Jerusalem neighborhood continue to fuel the confrontations between the two groups.

On May 10, 2021, stun grenades echoed all over the holy hilltop compound. Hundreds of Palestinians were hurt in the clashes between the stone-throwing protestors and Israeli Police firing tear gas and rubber bullets. Police amid the clash was also injured.

Even with strong global condemnation, the clashes and confrontation between Israel and Palestine have continued. 

The people of Israel have viewed Jerusalem as its ‘unified, eternal’ capital. The country had captured east Jerusalem, which also includes the Old City, during the 1967 Mideast war, along with Gaza and West Bank.

On the other hand, the people of Palestine demand those territories for their future state, with East Jerusalem serving as an eventual capital. But Israeli government annexed the eastern part of Jerusalem in a move that is not recognized internationally.

The conflict has led to the path where the fate of east Jerusalem has become one of the thorniest issues in the peace process, leading to a halt more than a decade ago.

On May 10, 2021, Israelis were set to mark Jerusalem Day. It is a national holiday celebrating the annexation.

In the past years, thousands of Israelis- mainly the religious nationalists-have marched through the old city of Jerusalem, including the densely populated Muslim Quarter, in a display that has been considered provocative by many Palestinians.

The clashes on May 10, 2021, took place in and around the Al-Aqsa Mosque in the Old City of Jerusalem. The mosque is considered to be the third-holiest site in Islam and it sits on a sprawling plateau that is home to the iconic golden Dome of the Rock. Muslims refer to the Holy Hilltop Compound as the Noble Sanctuary.

For Jews, the walled plateau is also the holiest site. They refer to it as the temple mount as it was the location of biblical temples. In 70 A.D., the Romans destroyed the Second Temple, with only the Western Wall remaining.

The mosques by Muslims were built centuries later. Neighbouring Jordan has been serving as the custodian of the site, which is operated by an Islamic endowment called the Waqf.

The groups of the religious and nationalist Jews, in recent years, escorted by the police have been seen visiting the Holy Hilltop Compound in greater number. They have also been holding prayers in defiance of the rules that were established after 1967 by Jordan, Israel, and Muslim religious authorities.

These frequent visits and attempted prayers by Jews have been seen by the Palestinians as a provocation which often leads to more serious violence.

Some Israelis have stated that the site must be opened to all the worshippers. However, the Palestinians refuse and fear that Israelis will take over the site or partition it. The officials of Israel have said that they have no intention of changing the status quo.

Jews who are born in east Jerusalem are Israeli citizens, while the Palestinians from East Jerusalem are given a form of permanent residency which can be revoked by the authorities if they live outside the city for an extended period.

Jewish settlements have been built by Israel in east Jerusalem that is home to around 2,20,000 people. The settlements have severely limited the growth of Palestinian neighborhoods which leads to overcrowding as well as unauthorized construction of thousands of homes that are at risk of demolition.

The New York-based- Human Rights Watch and Israeli Rights Group B”Tselem pointed the discriminatory policies in east Jerusalem and argued that Israel is guilty of the crime of apartheid. Israel, on the other hand, has rejected those allegations stating that Jerusalem residents are treated equally.

The recent clashes in Jerusalem started at the start of Ramadan when the Israeli police placed barricades outside the Damascus Gate of the Old City of Jerusalem. It is a popular gathering place after the evening prayers during the holy month when Muslims fast from dawn to dusk.

The police later removed the barriers, but later the protests escalated over the threatened eviction of Palestinian families from the East Jerusalem neighborhood of Sheikh Jarrah.

The violence in Jerusalem and particularly in Al-Aqsa is often reflected across the region.

The Palestinian Militant Group Hamad, which rules Gaza, has called for a new uprising, same as the one triggered by an Israeli Politician’s visit to Al-Aqsa in 2000. The militants of Gaza have also fired rockets and balloons with devices attached to them in support of the Palestinian protestors.

The protests have been held in the occupied West Bank and in the Arab communities which are inside Israel.

Jordan as well as other Arab nations that have friendly relations with Israel have condemned its crackdown on the protests, while the archenemy of Israel Iran has encouraged the Palestinian protests.

The United States and European Union have also condemned the violence and have expressed concerns about the evictions