ಮಂಗಳವಾರ, ಏಪ್ರಿಲ್ 4, 2017

ಸಮಗ್ರ ಸಾಮಾನ್ಯ ಜ್ಞಾನ ಎಲ್ಲಾ ಪರೀಕ್ಷೆಗಳಿಗೂ ಅನ್ವಯಿಕವಾಗಿ ಮಾಡಿದ್ದು.

Q.1.ಬ್ರಿಟಿಷ್ ಸಂಸತ್ತನ್ನು ಪ್ರವೇಶಿಸಿದ ಪ್ರಥಮ ಭಾರತೀಯ ಯಾರು?
1.ಡಾ.ಜಾಕೀರ್ ಹುಸೇನ್
2.ದಾದಾ ಭಾಯಿ ನವರೋಜಿ***
3.ವಿಜಯಲಕ್ಷ್ಮೀ ಪಂಡಿತ್
4.ಸಿ.ರಾಜಗೋಪಾಲಾಚಾರಿ

Q.2.ಈ ಕೆಳಗಿನವುಗಳಲ್ಲಿ ಯಾವ ಸಂವಿಧಾನ ತಿದ್ದುಪಡಿಯು ನಗರಸಭೆಗಳಿಗೆ ಸಂವಿಧಾನಾತ್ಮಕ ಮಾನ್ಯತೆಯನ್ನು ಒದಗಿಸಿತು?
1.76ನೇ ತಿದ್ದುಪಡಿ
2.73ನೇ ತಿದ್ದುಪಡಿ
3.74ನೇ ತಿದ್ದುಪಡಿ
4.75ನೇ ತಿದ್ದುಪಡಿ
Q.3.ಅಮೇರಿಕಾ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಬರಾಕ್ ಒಬಾಮಾರ ರಾಜಕೀಯ ಪಕ್ಷದ ಹೆಸರೇನು?
1.ವ್ಹಿಗ್
2.ರಿಪಬ್ಲಿಕ್ ಪಕ್ಷ
3.ಡೆಮಾಕ್ರೆಟಿಕ್
4.ಫೆಡರಾಲಿಸ್ಟ್
Q.4.ರಾಷ್ಟ್ರಪತಿ ಚುನಾವಣೆಯ ಮತದಾರರ ಸಂಯೋಜನೆಯು ಕೆಳಕಂಡ ಯಾರನ್ನು ಒಳಗೊಂಡಿರುತ್ತದೆ?
ಎ.ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು
ಬಿ.ವಿಧಾನ ಸಭೆಗಳ ಚುನಾಯಿತ ಸದಸ್ಯರು
ಸಿ.ರಾಜ್ಯಸಭೆಗಳ ಮೇಲ್ಮನೆ(ವಿಧಾನ ಪರಿಷತ್)ಗಳ ಚುನಾಯಿತ ಸದಸ್ಯರು
ಡಿ.ಲೋಕಸಭೆಯ ನಾಮನಿರ್ದೇಶಿತ ಸದಸ್ಯರು.
ಸರಿಯಾದ ಸಂಯೋಜನೆಯನ್ನು ಗುರುತಿಸಿ
1.ಎ,ಬಿ,ಸಿ ಮತ್ತು ಡಿ
2.ಎ,ಬಿ ಮತ್ತು ಸಿ
3.ಎ ಮತ್ತು ಸಿ
4.ಎ ಮತ್ತು ಬಿ
Q.5.ಸಾಮಾನ್ಯವಾಗಿ ರಾಜ್ಯದ ವಿಧಾನ ಪರಿಷತ್ತಿನ ಸಂಖ್ಯಾಬಲ.
1.ವಿಧಾನ ಸಭೆಯ ಸದಸ್ಯರ ಸಂಖ್ಯೆ ಅರ್ಧದಷ್ಟು
2.ವಿಧಾನ ಸಭೆಯ ಸದಸ್ಯರ 1/3ರಷ್ಟು
3.ವಿಧಾನ ಸಭೆಯ ಸದಸ್ಯರ 1/4ರಷ್ಟು
4.ವಿಧಾನ ಸಭೆಯ ಸದಸ್ಯರ ಸಂಖ್ಯೆಯಷ್ಟೆ..
Q.6.ಕರ್ನಾಟಕದ ವಿಧಾನ ಪರಿಷತ್ತಿನಲ್ಲಿ ಇರುವ ಸದಸ್ಯರ ಸಂಖ್ಯೆ ಎಷ್ಟು.?
1.224
2.75
3.225
4.100
Q.7.ರಾಜ್ಯಪಾಲರ ಆಜ್ಞೆಯ ಪರಮಾವಧಿ.
1.ಒಂದು ವರ್ಷ
2.ಮೂರು ತಿಂಗಳು
3.ಆರು ತಿಂಗಳು
4.ದೀರ್ಘಾವಧಿ
Q.8.ಸಂವಿಧಾನದ 356ನೇ ನಿಬಂಧನೆಯು ಮುಖ್ಯವಾದುದು ಏಕೆಂದರೆ ಅದು..
1.ಅಂತರರಾಜ್ಯ ಸಂಬಂಧಗಳ ಕುರಿತದ್ದಾಗಿದೆ
2.ಪ್ರೆಸ್ ಗೆ ಸಂಬಂಧಿಸಿದ್ದು
3.ಕೇಂದ್ರ ಮತ್ತು ರಾಜ್ಯಗಳಿಗೆ ಸಂಬಂಧಿಸಿದ್ದು
4ಬಜೆಟ್ ಹಂಚಿಕೆ ಕುರಿತದ್ದು
Q.9.ಒಂದು ರಾಜ್ಯದ ಮಂತ್ರಿಸಂಪುಟ ಒಟ್ಟಾರೆಯಾಗಿ ಇದಕ್ಕೆ ಅಥವಾ ಇವರಿಗೆ ಹೊಣೆಯಾಗಿರುತ್ತದೆ
1.ರಾಜ್ಯದ ಲೆಜಿಸ್ಲೇಟಿವ್ ಕೌನ್ಸಿಲ್
2.ರಾಜ್ಯಪಾಲರು
3.ಮುಖ್ಯಮಂತ್ರಿ
4.ರಾಜ್ಯದ ಲೆಜಿಸ್ಲೇಟಿವ್ ಅಸೆಂಬ್ಲಿ
1) ನಾವು ಹಾಡುವ ರಾಷ್ಟ್ರಗೀತೆಯಲ್ಲಿ ಒಟ್ಟು ಎಷ್ಟು ಸಾಲುಗಳಿವೆ?
●13
2) ದಿನಾಂಕ 8-11-2014 ಆಚರಿಸಿದ್ದು ಸಂತ ಕನಕದಾಸರ ಎಷ್ಟನೇ ಜಯಂತಿ?
●527
3) ಇತಿಹಾಸದ ಪಿತಾಮಹ ‘ಹೆರೋಡೊಟಸ್’ ಯಾವ ದೇಶದವನು?
●ಗ್ರೀಕ್
4) ಇಂಗ್ಲಿಷನಲ್ಲಿ ಒಟ್ಟು” ಅಲ್ಪಾಬೆಟ್”
ಎಷ್ಟು?
● 1
5) “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಯನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
● ಫೆಭೃವರಿ-28
6) ಗಣಿತದ ಏಕೈಕ ಸಮ ಅವಿಭಾಜ್ಯ ಸಂಖ್ಯೆ ಯಾವುದು?
●2
7) ಸೊನ್ನೆ (0) ಯನ್ನು ಇಡೀ ಜಗತ್ತಿಗೆ ಪರಿಚಯಿಸಿದ ದೇಶ ಯಾವುದು?
●ಭಾರತ
8) ಕರ್ನಾಟಕದ ಪಂಜಾಬ್ (ಪಂಚನದಿಗಳ ನಾಡು) ಎಂದು ಕರೆಯಲಾಗುವ ಜಿಲ್ಲೆ ಯಾವುದು?
●ವಿಜಯಪುರ
9) “ವಿಶ್ವ ಭೂ ದಿವಸ” ವನ್ನು ಯಾವ ದಿನ ಆಚರಿಸುತ್ತಾರೆ?
●ಎಪ್ರಿಲ್-22
10)ಕನ್ನಡ ವಿಶ್ವ ವಿದ್ಯಾಲಯ ಇರುವ ಸ್ಥಳ?
●ಹಂಪಿ
11) L.P.G ಸೋರುವಿಕೆಯನ್ನು ಪತ್ತೆಹಚ್ಚಲು ಉಪಯೋಗಿಸುವ ರಸಾಲಯನಿಕ:
●ಈಥೈಲ್ ಆಲ್ಕೊಹಾಲ್.
12) ಖೈಬರ್ ಕಣಿವೆ (ಖೈಬರ್ ಪಾಸ್) ಎಲ್ಲಿದೆ?
●ಪಾಕಿಸ್ತಾನ.
13) ಇತ್ತೀಚೆಗೆ (2010) ಜಾರಿಗೆ ಬಂದ ಹೆರಿಗೆ ಪೂರ್ವ ಹಾಗೂ ನಂತರ ಮಹಿಳೆಗೆ ಬೇಕಾದ ರಕ್ತದ ಬಾಟಲ್ ಪೂರೈಸುವ ಯೋಜನೆ :●ಆಪತ್.
14) ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಇರುವ ಗಡಿರೇಖೆ:
●38ನೇ ಪ್ಯಾರಲಲ್.
15) ಕನ್ನಡದಲ್ಲಿ ಪ್ರಗತಿಶೀಲ ಸಾಹಿತ್ಯದ ಪ್ರವರ್ತಕರು:
●ಅ.ನ.ಕೃ.
16) ಹೆಳವನಕಟ್ಟೆ ಗಿರಿಯಮ್ಮ ನ ಜನಪ್ರಿಯ ಕಾವ್ಯ ಯಾವುದು?
●ಚಂದ್ರಹಾಸ ಕಥೆ.
17) ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳ ಸಂಖ್ಯೆ:
● 6.
18) ಘಟಪ್ರಭಾ ಪಕ್ಷಿಧಾಮ ಇರುವ ಜಿಲ್ಲೆ:
● ಬೆಳಗಾವಿ.
19) ಭಾರತದ ಅತ್ಯಧಿಕ ಪ್ರಸಾರವಿರುವ ದಿನಪತ್ರಿಕೆ:
● ದೈನಿಕ್ ಜಾಗರಣ್.
20) ಕರ್ನಾಟಕದ ರಫ್ತಿನಲ್ಲಿ ಅತ್ಯಧಿಕ ಪ್ರಮಾಣ ಹೊಂದಿರುವ ಉತ್ಪನ್ನ ಯಾವುದು?
●ಕಂಪ್ಯೂಟರ್ ಸಾಫ್ಟವೇರ್.
21) ರಾಜ್ಯದಲ್ಲಿ ಪ್ರಸ್ತುತ ಇರುವ ಜಿಲ್ಲಾ ಮತ್ತು ಗ್ರಾಮ ಪಂಚಾಯತ್ ಗಳ ಸಂಖ್ಯೆ :
● 30 ಮತ್ತು 5627.
22) ಕ್ವಿಟ್ ಇಂಡಿಯಾ ಚಳುವಳಿಯನ್ನು ಯಾವುದರ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾಯಿತು?
● ಕ್ಯಾಬಿನೆಟ್ ಮಿಷನ್ ಯೋಜನೆ.
23) ಜಗತ್ತಿನ ಅತ್ಯಂತ ಶಕ್ತಿಶಾಲಿ ದೂರದರ್ಶನದ ಹೆಸರು?
●ALMA.(ಅಟಕಾಮಾ ಮರುಭೂಮಿಯಲ್ಲಿದೆ)
24) ಯಾವ ರಾಷ್ಟೀಯ ಉದ್ಯಾನವನದಲ್ಲಿ ಬಿಳಿಯ ಹುಲಿಗಳನ್ನು ರಕ್ಷಿಸಲಾಗಿದೆ?
●ನಂದನ್ ಕಣ್ಣನ್.
25) ಸಾಲುಮರದ ತಿಮ್ಮಕ್ಕ ಯಾವ ಗ್ರಾಮಗಳ ನಡುವೆ ಮರಗಳನ್ನು ಬೆಳೆಸಿದ್ದಾರೆ ?
● ಕೋಲಾರ -ಹೊರಮಾವು.
26) ದೇಶದ ಪ್ರಪ್ರಥಮ ಮಾನೋ ರೈಲು ಆರಂಭವಾಗಿದ್ದು ಎಲ್ಲಿ ?
●ಮುಂಬಯಿನಲ್ಲಿ. (8.9 ಕಿ.ಮೀ ಉದ್ದ. ವಡಾಲಾ – ಚಂಬೂರ್ ಪ್ರದೇಶಗಳ ಮಧ್ಯೆ)
27) ‘ಕಿಸಾನ್ ದಿವಸ್’ ಯಾರ ಜನ್ಮದಿನಾಚರಣೆಯ ನೆನಪಿಗಾಗಿ ಆಚರಿಸಲಾಗುತ್ತಿದೆ?
● ಮಾಜಿ ಪ್ರಧಾನಿ ಚರನ್ ಸಿಂಗ್. (ಡಿಸೆಂಬರ್ 23)
28) ವಿಶ್ವದಲ್ಲೇ ಅತಿ ಹೆಚ್ಚು ದೇಶಗಳೊಂದಿಗೆ ಸರಹದ್ದನ್ನು ಹಂಚಿಕೊಂಡಿರುವ ದೇಶ ?
●ಚೀನಾ.
29) ‘ರಾಮನಾಥ್ ಗೋಯೆಂಕಾ ಪ್ರಶಸ್ತಿ’ ಯನ್ನು ಕೊಡಲಾಗುವ ಕ್ಷೇತ್ರ:
● ಪತ್ರಿಕೋದ್ಯಮ
30) ಪ್ರಪಂಚದಲ್ಲೇ ಅತಿ ಹೆಚ್ಚು ಕಾಯ್ದಿಟ್ಟ ಚಿನ್ನ ಹೊಂದಿರುವ ದೇಶ?
● ಯುನೈಟೆಡ್ ಸ್ಟೇಟ್ಸ್.
31) ಜಲಾಂತರ್ಗಾಮಿ ಹಡಗಿನ ಮೂಲಕ ಸಮುದ್ರದ ಮೇಲಿನ ವಸ್ತುಗಳನ್ನು ನೋಡಲು ಬಳಸುವ ಸಾಧನ ?
● ಪೆರಿಸ್ಕೋಪ್.
32) ಯಾವ ವೈಸರಾಯ್ ನ ಕಾಲದಲ್ಲಿ ಭಾರತದ ರಾಜಧಾನಿ ಕಲ್ಕತ್ತಾದಿಂದ ದೆಹಲಿಗೆ ಸ್ಥಳಾಂತರಿಸಲಾಯಿತು ?
● ಲಾರ್ಡ್ ಹಾರ್ಡಿಂಜ್.
33) ಆಧುನಿಕ ಶೈಕ್ಷಣಿಕ ಮನೋವಿಜ್ಞಾನದ ಜನಕನೆಂದು ಯಾರನ್ನು ಕರೆಯುತ್ತಾರೆ ?
●E.L. ಥಾರ್ನ್ ಡೈಕ್.
34) ವಿಶ್ವದ 7 ಖಂಡಗಳಲ್ಲಿನ ಎತ್ತರವಾದ ಶಿಖರಗಳನ್ನು ಅತಿ ವೇಗವಾಗಿ ಏರಿ ದಾಖಲೆ ಸೃಷ್ಟಿಸಿದ ಮಹಿಳೆ ಯಾರು ?
● ಅನ್ನಾ ಬೆಲ್ಲಿಲ್ಯಾಂಡ್.
35) ದಕ್ಷಿಣ ಭಾರತದಿಂದ ಆಯ್ಕೆಯಾದ ಮೊದಲ ಪ್ರಧಾನಮಂತ್ರಿ :
● ಪಿ.ವಿ. ನರಸಿಂಹರಾವ್.
36) ವಿಶ್ವದಲ್ಲೇ ಅತಿದೊಡ್ಡದಾದ ‘ತ್ರಿ ಗೊಜರ್ಸ್ ಜಲಾಶಯ’ ವನ್ನು ಚೀನಾ ದೇಶವು ಯಾವ ನದಿಯ ಮೇಲೆ ನಿರ್ಮಿಸುತ್ತಿದೆ ?
● ಯಾಂಗ್ಜಿ ನದಿ.
37) ಪರಿಸರ ಸಂರಕ್ಷಣೆಗೊಸ್ಕರ ‘ಗ್ರೀನ್ ಟ್ರ್ಯಾಕ್’ ನ್ನು ವಿಧಿಸಿದ ಮೊದಲ ರಾಷ್ಟ್ರ ?
●ನ್ಯೂಜಿಲೆಂಡ್.
38) ಪ್ರಪಂಚದಲ್ಲಿ ಅತ್ಯಂತ ಎತ್ತರವಾದ ಪರ್ವತ ಶ್ರೇಣಿ ಹಿಮಾಲಯ ಪರ್ವತಗಳಾದರೆ, ಉದ್ದವಾದ ಪರ್ವತ ಶ್ರೇಣಿ
ಯಾವುದು ?
●ಆಂಡೀಸ್ ಪರ್ವತಗಳು
39) ಪವಿತ್ರ ಪರ್ವತ (Holy Mountain) ಎಂದು ಯಾವುದನ್ನು ಕರೆಯುತ್ತಾರೆ ?
●ಫ್ಯೂಜಿಯಾಮಾ (ಜಪಾನ್)

40) ವಿಶ್ವ ಬ್ಯಾಂಕ್ ನ ‘ಆಣೆಕಟ್ಟು ಪುನಶ್ಚೇತನ ಯೋಜನೆ’ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ
ಹಾಕಿರುವ ರಾಜ್ಯ:
● ಕೇರಳ

41) ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿಬಳಕೆಯಾಗುತ್ತಿರುವ ಇಂಧನ:
●ಥೋರಿಯಂ

42) ಮೂಲಭೂತ ಹಕ್ಕುಗಳನ್ನು ಸಂರಕ್ಷಿಸಲು ಯಾವ ವಿಧಿಯಡಿ ಸುಪ್ರೀಂಕೋರ್ಟ್ ರಿಟ್ ಗಳನ್ನು ಜಾರಿ ಮಾಡುತ್ತದೆ ?
●32ನೇ ವಿಧಿ.

43) ‘ಸಂವಿಧಾನದ ಪೀಠಿಕೆ’ ಸಂವಿಧಾನದ ಭಾಗವಲ್ಲ ಎಂದು ಸುಪ್ರೀಂಕೋರ್ಟ್ ಯಾವ ಪ್ರಕರಣದಲ್ಲಿ ತೀರ್ಪು ನೀಡಿತು?
●ಬೇರುಬೆರಿ ಪ್ರಕರಣದಲ್ಲಿ.
44) ರಾಜ್ಯಗಳ ಪುನರ್ ವಿಂಗಡಣೆ ಸಮಿತಿಯ ಅಧ್ಯಕ್ಷತೆಯನ್ನು
ಯಾರು ವಹಿಸಿದ್ದರು ?
●ಫಜಲ್ ಅಲಿ.

45) ನೂತನ ಶತಮಾನದ ಮೊದಲ ಸೂರ್ಯಕಿರಣಗಳು ಸ್ಪರ್ಶಿಸಿದ“ಕಚಲ್ ” ದ್ವೀಪ ಎಲ್ಲಿ ಕಂಡುಬರುತ್ತದೆ ?
●ನಿಕೋಬಾರ್ ಸಮುದಾಯ.

46) ಭಾರತದಲ್ಲಿ ಸೂರ್ಯ ಉದಯಿಸುವ ಅರುಣಾಚಲ ಪ್ರದೇಶ, ಗುಜರಾತ್ ರಾಷ್ಟ್ರಗಳ ನಡುವೆ ಇರುವ ವ್ಯತ್ಯಾಸ ಎಷ್ಟು ?
●2 ಗಂಟೆಗಳು.

47)’ಅಂತರ್ರಾಷ್ಟ್ರೀಯ ಓಝೊನ್ ‘ ದಿನಾಚರಣೆಯನ್ನು ಎಂದು ಆಚರಿಸಲಾಗುತ್ತದೆ ?
●ಸೆಪ್ಟೆಂಬರ್ 16.

48) ನ್ಯಾಟೋ (NATO) ದ ಪ್ರಧಾನ ಕಾರ್ಯಾಲಯ ಎಲ್ಲಿದೆ ?
● ಬ್ರಸ್ಸೆಲ್ಸ್ (ಬೆಲ್ಜಿಯಂ)
49) ಅಂತರ್ರಾಷ್ಟ್ರೀಯ ಒಲಂಪಿಕ್ ಸಮಿತಿ ಯ ಪ್ರಧಾನ ಕಾರ್ಯಾಲಯ ಎಲ್ಲಿದೆ ?
●ಲುಸ್ಸಾನೆ (ಸ್ವಿಟ್ಜರ್ಲೆಂಡ್)
50) ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407
ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ?
●ವಿಶ್ವಬ್ಯಾಂಕ್

51) RTE ಇದರ ವಿಸ್ತ್ರತ ರೂಪ?
● (Right to Education)
52) ಗ್ರಾಂಡ್ ಟ್ರಂಕ್ ರಸ್ತೆಯ ಮೂಲಕ ಸೇರುವ ನಗರಗಳಾವವು?
● ಕೊಲ್ಕತ್ತಾ -ಅಮೃತಸರ.
53) ಭಾರತದ ಅಶಾಂತಿ ಪಿತಾಮಹ (Father of Indian unrest) ಎಂದು ಖ್ಯಾತಿ ಪಡೆದವರು ?
● ಬಾಲ ಗಂಗಾಧರ ತಿಲಕ.
54)ಒಂದು ಟನ್ ಕಾಗದವನ್ನು ಉತ್ಪಾದಿಸಲು ಬಳಸಲಾಗುವ ನೀರಿನ ಪ್ರಮಾಣ ?
●55,000 ಲೀಟರ್.

55) ಪ್ರಾಥಮಿಕ ಬಣ್ಣಗಳು ಯಾವುವು ?
●ನೀಲಿ, ಹಸಿರು ಮತ್ತು ಕೆಂಪು.
56) ಸಂವಿಧಾನದ ಯಾವ ವಿಧಿಯ ಪ್ರಕಾರ ರಾಜ್ಯಪಾಲರನ್ನು 2 ಅಥವಾ ಅದಕ್ಕಿಂತ ಹೆಚ್ಚಿನ ರಾಜ್ಯಗಳಿಗೆ ನೇಮಿಸುವ ಅವಕಾಶ
ಕಲ್ಪಿಸಿದೆ ?
● 7ನೇ ವಿಧಿ.
57) ಭಾರತದ ಯಾವ ರಾಜ್ಯದಲ್ಲಿ ಸೂರ್ಯ ಕೊನೆಯದಾಗಿ ಉದಯಿಸುತ್ತಾನೆ ?
●ಗುಜರಾತ್.
58) ಯಾವ ವಿಟಮಿನ್ ಲೋಪದಿಂದ ಬಂಜೆತನ ಬರುತ್ತದೆ?
●ವಿಟಮಿನ್ E.
59) ರಕ್ತ ಹೆಪ್ಪುಗಟ್ಟಲು ಸಹಾಯವಾಗುವ ವಿಟಮಿನ್ ಯಾವುದು ?
● ವಿಟಮಿನ್ K.
60) ಸಿರಿಯಾದ ರಾಜಧಾನಿ :
● ಡಮಾಸ್ಕಸ್
61)ಭಾರತದ ಪ್ರಪ್ರಥಮ ಸಮರ್ಪಿತ ಮಿಲಿಟರಿ ಉಪಗ್ರಹ GSAT -7 ರಹೆಸರು?
● ರುಕ್ಮಿಣಿ
62) ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ  ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು
ನೀಡುತ್ತಿರುವ ಯೋಜನೆ?
●ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
63) ಬೆಂಗಳೂರಿನಿಂದ ಹೊರಗೆ ವಿಧಾನಸಭೆ ಅಧಿವೇಶನ ನಡೆಯುವ ಸ್ಥಳ?
●ಬೆಳಗಾವಿ
64) ಹಾರಬಲ್ಲ ಏಕೈಕ ಸಸ್ತನಿ ಯಾವುದು?

●ಬಾಬಾವಲಿ
65) ಕರ್ನಾಟಕದ 30 ನೇ ಜಿಲ್ಲೆ ಯಾವುದು?
●ಯಾದಗಿರಿ
66) ನಟ ವಿಷ್ಣುವಿನ ಮೊದಲ ಹೆಸರೇನು?
●ಸಂಪತ್ ಕುಮಾರ್
67)”ನೇಗಿಲು ಹಿಡಿದು ಹೊಲದೊಳು ಉಳುವ….ಎಂಬ ರೈತ ಗೀತೆ ರಚನೆಕಾರರು ಯಾರು?
●ಕುವೆಂಪು
68) “ಘಮ ಘಮ ಘಮಾಡಿಸತಾವ ಮಲ್ಲಿಗೆ…ಭಾವಗೀತೆ ರಚಿಸಿದವರು?
● ದ.ರಾ.ಬೇಂದ್ರೆ
69) ಭಾರತದ ಲೋಕಸಭಾ ಚುನಾಯಿತ ಸದಸ್ಯರ ಸಂಖ್ಯೆ?
●544
70) ಕಾವೇರಿ ನದಿಯ ಉಗಮ ಸ್ಥಾನ ಯಾವ ಜಿಲ್ಲೆಯಲ್ಲಿದೆ?
●ಕೊಡಗು
71) ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕರು ಯಾರು?
● ನಾರಾಯಣಮೂರ್ತಿ
72) ನೀಲಗಿರಿ ಮರವನ್ನು ಭಾರತದಲ್ಲಿ ಮೊದಲ ಬಾರಿಗೆ ಪರಿಚಯಿಸಿದವರು ಯಾರು?
●ಟಿಪ್ಪು ಸುಲ್ತಾನ್
73) ಭಾರತೀಯ ರಾಷ್ಟ್ರೀಯ ಕಾಂಗ್ರೆಸನ ಮೊದಲ ಅಧ್ಯಕ್ಷರಾರು?
● ಡಬ್ಲ್ಯೂ. ಸಿ. ಬಾನರಜಿ
74) ಭಾರತದ ಸಂಸತ್ತಿಗೆ ರಾಷ್ಟ್ರಪತಿಗಳು ಎಷ್ಟು ಜನರನ್ನು ನಾಮಕರಣ ಮಾಡುತ್ತಾರೆ?
●14
75) ಕರ್ನಾಟಕದ ಪ್ರಸ್ತುತ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ ಎಷ್ಟು?
● 224
76) ಲಕ್ಷದ್ವೀಪ ಗಳು ಯಾವ ಸಮುದ್ರ ದಲ್ಲಿ ಕಂಡು ಬರುತ್ತವೆ?
● ಅರಬ್ಬಿ ಸಮುದ್ರ
77) “ಭಾರತದ ನೆಫೋಲಿಯನ್” ಎಂದು ಕರೆಯಲ್ಪಡುವ ಗುಪ್ತ ದೊರೆ ಯಾರು?
●ಸಮುದ್ರ ಗುಪ್ತ
78) ಗಣಕಯಂತ್ರ ದ ಪಿತಾಮಹ ಯಾರು?
●ಚಾರ್ಲ್ಸ್ ಬಾಬೇಜ
79) ಬೆಳಿಯ ರಾಸಾಯನಿಕ ಸಂಕೇತವೇನು?
● ಎ ಜಿ
80) ತಿಮಿಂಗಿಲಗಳ ಉಸಿರಾಟದ ಅಂಗ ಯಾವುದು?
●ಶ್ವಾಸಕೋಶ
81)ಜೀವಕೋಶ ವನ್ನು ಕಂಡು ಹಿಡಿದವರಾರು?
● ರಾಬರ್ಟ್ ಹುಕ್
82)’ಸಸ್ಯಗಳಿಗೆ ಜೀವವಿದೆ” ಎಂದು ಹೇಳಿದ ಭಾರತೀಯ ವಿಜ್ಞಾನಿ ಯಾರು?
●ಜಗದೀಶ್ ಚಂದ್ರಬೋಸ್
83) ಸಂಕಲನದ ಅನನ್ಯತಾ ಅಂಶ ಯಾವುದು?
● 0
84) ಘಣ ಮತ್ತು ವರ್ಗ ಎರಡನ್ನೂ ಹೊಂದಿರುವ ಸಂಖ್ಯೆ ಯಾವುದು?
● 1 ಅಥವಾ 64
85) ಕರ್ನಾಟಕದ ಮೊದಲ ರಾಷ್ಟ್ರ ಕವಿ ಯಾರು?
● ಎಂ.ಗೋವಿಂದ ಪೈ
86) ರಗಳೆ ಯ ಕವಿ ಯಾರು?
● ಹರಿಹರ
87) ಗದ್ಯ- ಪದ್ಯ ಮಿಶ್ರಿತ ಕಾವ್ಯವನ್ನು ಏನೆಂದು ಕರೆಯುತ್ತಾರೆ?

● ಚಂಪೂ
88)” ಕರ್ನಾಟಕ ಕವಿ ಚೂತವನ ಚೈತ್ರ” ಎಂಬ ಬಿರುದು ಯಾರಿಗಿದೆ?
●ಲಕ್ಷ್ಮೀಶ
89) ಕನ್ನಡದ ಮೊದಲ ಗದ್ಯ ಕೃತಿ ಯಾವುದು?
●ವಡಾರಾಧನೆ
90) ಶ್ರೀಗಂಧವನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದು?
● ಕರ್ನಾಟಕ
91) ಸುಂದರಬನ ದಲ್ಲಿ ಕಂಡುಬರುವ ಪ್ರಾಣಿ?
● ಹುಲಿ
92) “ಜಿಂದಾಫೀರ್” ಎಂದು ಯಾರನ್ನು ಕರೆಯುತ್ತಾರೆ?
● ಔರಂಗಜೇಬ್
93) “ನಾಣ್ಯಗಳ ರಾಜಕುಮಾರ” ಎಂದು ಯಾರನ್ನು ಕರೆಯುತ್ತಾರೆ?
● ಮಹಮ್ಮದ್ ಬಿನ್ ತುಘಲಕ್
94) ಯಾರು “ಆಧುನಿಕ ಕರ್ನಾಟಕದ ಶಿಲ್ಪಿ” ಎಂದು ಹೆಸರಾಗಿದ್ದಾರೆ?
● ಎಂ. ವಿಶ್ವೇಶ್ವರಯ್ಯ.
95) ಯಾವ ದಿನವನ್ನು ” ವಿಶ್ವ ಪರಿಸರ ದಿನ” ಎಂದು ಆಚರಿಸಲಾಗುತ್ತದೆ?
● ಜೂನ್-5
96)” ದಂಡಿಯಾತ್ರೆ” ಗೆ ಇರುವ ಇನ್ನೊಂದು ಹೆಸರು?
● ಉಪ್ಪಿನ ಸತ್ಯಾಗ್ರಹ
97) “ದತ್ತು ಮಕ್ಕಳಿಗೆ ಹಕ್ಕಿಲ್ಲ” ನೀತಿಯನ್ನು ಜಾರಿಗೆ ತಂದವರಾರು?
● ಲಾರ್ಡ್ ಡಾಲಹೌಸಿ
98) 1857 ರಲ್ಲಿ ಮುಂಡರಗಿ ಯಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರ ದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
●ಭೀಮರಾವ್
99) ಮಹಾತ್ಮ ಗಾಂಧಿಯವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ನ ಬೆಳಗಾವಿ ಅಧಿವೇಶನ ನಡೆದ ವರ್ಷ?
● 1924
100) ಕರ್ನಾಟಕದ” ಜಲಿಯನ್ ವಾಲಾಬಾಗ್ ” ಎಂದು ಲೋಕ ಪ್ರಚಲಿತವಾಗಿರುವ ಸತ್ಯಾಗ್ರಹ ನಡೆದ ಸ್ಥಳ?
● ವಿದುರಾಶ್ವತ……

1) ಸರ್ವಜ್ಞನ ವಚನವನ್ನು ಮೊದಲಿಗೆ ಸಂಪಾದನೆ ಮಾಡಿದವರು ಯಾರು?
—ಉತ್ತಂಗಿ ಚೆನ್ನಪ್ಪ.
2) ಸಂತಾನ ರಹಿತ ವ್ಯಕ್ತಿಯ ಆಸ್ತಿಯನ್ನು ರಾಜ ಆಕ್ರಮಿಸಿಕೊಳ್ಳುವ ಪದ್ಧತಿಯನ್ನು ತೊಡೆದು ಹಾಕಿದವನು ಯಾರು?
— ಗುಜರಾತಿನ ಕುಮಾರಪಾಲ.
3) ಕನ್ನಡದ ಮೊದಲ ಅಲಂಕಾರ ಗ್ರಂಥ ಯಾವುದು?
— ಕವಿರಾಜ ಮಾರ್ಗ.
4) ಹೊಸಗನ್ನಡದ ಮೊದಲ ಸಾಮಾಜಿಕ ನಾಟಕ ಎಂದು ಚಾರಿತ್ರಿಕ ಮಹತ್ವ ಲಭಿಸಿದ ಕೃತಿ ಯಾವುದು?
— ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ.
4) 2014 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ನೋವಾಕ್ ಜೊಕೊವಿಕ್(ಸರ್ಬಿಯಾ)-ಸ್ವಿಜರ್ಲೆಂಡ್ ನ ರೋಜರ್ ಫೆಡರರ್ ವಿರುದ್ಧ.
6) ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
— ಬಾದಾಮಿ ಶಾಸನ.
7) 0 ಡಿಗ್ರಿ ಗ್ರೀನ್ ವಿಚ್ ರೇಖೆಯು ಪ್ರಪಂಚದಲ್ಲಿ ಸಮಭಾಜಕ ವೃತ್ತವನ್ನು ಸಂಧಿಸುವ ಸ್ಥಳ ಯಾವುದು?
— ಆಫ್ರಿಕಾ ಖಂಡದ ಗಿನಿಯಾಕಾರಿ.
8) ಕೋಬರ್ ಗಡೆ, ಗವಾಯ್ ಗುಂಪು ಎಂದು ವಿಂಗಡನೆಯಾದ ಪಕ್ಷ ಯಾವುದು?
— ರಿಪಬ್ಲಿಕನ್ ಪಕ್ಷ.
9) ಸಂಘಮಿತ್ರೆಯು ಶ್ರೀಲಂಕಾಕ್ಕೆ ಕೊಂಡೊಯ್ದ ಭೋಧಿವೃಕ್ಷದ ಕೊಂಬೆಯನ್ನು ಎಲ್ಲಿ ನೆಡಲಾಯಿತು?
— ಅನುರಾಧಪುರ.
10) ಪಾಶ್ಚಿಮಾತ್ಯರಲ್ಲಿ ಮೊಟ್ಟಮೊದಲಿನ ಹಾಸ್ಯ ನಾಟಕಕಾರ ಯಾರು?
— ಸೋಪೋಕ್ಲಿಸ್.
11) ಭಾರತದ ಸುಪ್ರಿಂಕೋರ್ಟ್ ನ 42 ನೇ ಮುಖ್ಯ ನ್ಯಾಯಾಧೀಶರಾಗಿ ನೇಮಕಗೊಂಡವರು?
— ನ್ಯಾ|| H.L. ದತ್ತು.
12) ‘ಎಬೋಲಾ’ ವೈರಸ್ ಮೊದಲು ಪತ್ತೆಯಾದದ್ದು ಎಲ್ಲಿ?
— ಡೆಮಾಕ್ರೆಟಿಕ್ ರಿಪಬ್ಲಿಕ್ ಆಪ್ ಕಾಂಗೋ (1976).
13) ಗಣಿತಶಾಸ್ತ್ರದ ನೊಬೆಲ್ ಎಂದೇ ಖ್ಯಾತವಾದ ಫೀಲ್ಡ್ ಮೆಡೆಲ್ (ಇನ್ನೊಂದು ಪ್ರಶಸ್ತಿ ಅಬೆಲ್ ಪ್ರಶಸ್ತಿ) ಪ್ರಶಸ್ತಿಯನ್ನು (ಇತ್ತೀಚೆಗೆ 2014 ನೇ ಸಾಲಿನ) ಪಡೆದ ಭಾರತೀಯ ಮೂಲದವರು ?
— ಮಂಜುಳಾ ಭಾರ್ಗವ.
14) ಭಾರತದ ಮೊದಲ ವಾಯುಸಾರಿಗೆ ಎಲ್ಲಿಂದ ಎಲ್ಲಿಯವರೆಗೆ ಪ್ರಾರಂಭಿಸಲಾಯಿತು?
— ಅಲಹಾಬಾದ್ ನಿಂದ ನೈನಿವರೆಗೆ (1911).
15) ಇತ್ತಿಚೆಗೆ (2014 Sept 1) ಕರ್ನಾಟಕ ರಾಜ್ಯದ 18 ನೇ ರಾಜ್ಯಪಾಲರಾಗಿ ನೇಮಕಗೊಂಡವರು?
— ವಾಜುಭಾಯಿ ವಾಲಾ (ಗುಜರಾತ).
16) ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆಮ (ಕೇರಳ) ರಾಜ್ಯದ ರಾಜ್ಯಪಾಲರಾಗಿ ಇತ್ತಿಚೆಗೆ (2014, Sept, 5) ಅಧಿಕಾರ ವಹಿಸಿಕೊಂಡ ಸುಪ್ರಿಂಕೋರ್ಟ್ ನ ಮುಖ್ಯನ್ಯಾಯಮೂರ್ತಿ ಯಾರು?
— ಪಿ. ಸದಾಶಿವಂ.
17) ದೇಶದಲ್ಲೇ ಅತಿ ಹೆಚ್ಚು ವಿಶ್ವವಿದ್ಯಾಲಯಗಳನ್ನು ಹೊಂದಿರುವ ರಾಜ್ಯ ಯಾವುದು?
— ತಮಿಳುನಾಡು.
18) ಕನ್ನಡದ ಮೊಟ್ಟಮೊದಲ ಪದ ‘ಇಸಿಲ’
ಅಶೋಕನ ಬ್ರಹ್ಮಗಿರಿ ಶಾಸನದಲ್ಲಿದೆ.
19) ಭಾರತದ ಏಕೈಕ ಕತ್ತೆಗಳ ಧಾಮವು ಎಲ್ಲಿದೆ? — ಗುಜರಾತ.
20) ಪರಿಸರವನ್ನು ಕುರಿತ ಮೊದಲ ವಿಶ್ವ ಸಂಸ್ಥೆಯ ಸಮಾವೇಶವು ಜೂನ್ 1972 ರಲ್ಲಿ ಎಲ್ಲಿ ನಡೆಯಿತು?
— ಸ್ಟಾಕ್ ಹೋಮ್ .
21) ಏಷ್ಯಾ ಮತ್ತು ಯೂರೋಪ್ ಖಂಡಗಳನ್ನು ಬೇರ್ಪಡಿಸುವಪರ್ವತಗಳು ಯಾವವು?
— ಯೂರಲ್ ಪರ್ವತಗಳು.
22) ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಳ್ಳಲು ಕಾರಣ?
— ಚೌರಿಚೌರಾ ಘಟನೆ.
23) ಅಂತರ್ರಾಷ್ಟ್ರೀಯ ತಿಥಿರೇಖೆ ಎಂದರೇನು?
— ಇದು 180⁰ ರೇಖಾಂಶವಾಗಿದೆ.
24) ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ರಾಷ್ಟೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು?
— ಕೃಪಲಾನಿ.
25) ಧರ್ಮಕ್ಕೆ ಒಂದು ಸ್ಥಾನ ಮೀಸಲಿರಿಸಿರುವ ಏಕೈಕ ವಿಧಾನಸಭೆ ಯಾವುದು?
— ಸಿಕ್ಕಿಂ ವಿಧಾನಸಭೆ (32 ಸ್ಥಾನಗಳಲ್ಲಿ 1 ಸಂಘಂ – ಬೌದ್ಧಧರ್ಮ ಕ್ಕೆ)
26) ದೇವದಾಸಿ ಪದ್ಧತಿಯ ಬಗ್ಗೆ ವಿವರವನ್ನು ನೀಡುವ ಮೊದಲ ಶಾಸನ ಯಾವುದು?
— ರಾಮಘರ ಶಾಸನ.
27) ‘ಮಧ್ಯಪ್ರದೇಶದ ಜೀವನದಿ’ ಎಂದು ಕರೆಯಲ್ಪಡುವ ನದಿ?
— ನರ್ಮದಾ ನದಿ.
28) ಅಧಿಕಾರದಲ್ಲಿದ್ದಾಗಲೇ ವಿದೇಶದಲ್ಲಿ ನಿಧನರಾದ ಭಾರತದ ಪ್ರಧಾನಿ?
— ಲಾಲ್ ಬಹದ್ದೂರ್ ಶಾಸ್ತ್ರಿ.
29) ಭೂದಾನ ಚಳುವಳಿಯನ್ನು ಎಲ್ಲಿ ಆರಂಭಿಸಲಾಯಿತು?
— ‘ತೆಲಂಗಾಣದ ಪೊಚಂಪಲ್ಲಿ’
30) ‘ಕಂಪನಿ ಅಕ್ಬರನ’ ಎಂದು ಕರೆಯಲ್ಪಟ್ಟವರು?
— ಲಾರ್ಡ್ ವೆಲ್ಲೆಸ್ಲಿ.
31) ಕನ್ನಡ ಸಾಹಿತ್ಯ ಪರಿಷತ್ ನ ನೂತನ ಘೋಷವಾಕ್ಯ ಯಾವುದು?
— “ಮನುಷ್ಯ ಜಾತಿ ತಾನೊಂದೆವಲಂ”.
32) ಇತ್ತಿಚೆಗೆ (2014 Aug) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು?
— ರಜ್ನಿ ರಜ್ದಾನ್ (Rajni Razdan)
33) ತೈಲೋತ್ಪಾದನೆಗಾಗಿ ಬಾಂಬೆ ಹೈನಲ್ಲಿ 1400 ಅಡಿ ಆಳದಿಂದ ಕಚ್ಚಾತೈಲವನ್ನು ಉತ್ಪಾದಿಸಲು ನಿರ್ಮಿಸಿರುವ ಪ್ಲಾಟ್ ಫಾರ್ಮ್ ಯಾವುದು?
— ಸಾಗರ್ ಸಾಮ್ರಾಟ್.
34) ಭಾರತದ 4 ನೇ ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
— ಗೋಪಾಲ್ ಸ್ವರೂಪ್ ಪಾಠಕ್.
35) ‘ಅಯ್ಯಂಗಾರ್ ಯೋಗ’ ಎಂದೇ ಹೆಸರಾಗಿದ್ದ, ಆಧುನಿಕ ಯೋಗದ ಪಿತಾಮಹ (the Father of Modern Yoga)
ಎಂದು ಕರೆಯಲ್ಪಟ್ಟವರು ಯಾರು?
— ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್.
36) ಮೊಟ್ಟೆ ಇಡುವ ಸಸ್ತನಿ ಪ್ರಾಣಿಗಳು?
— ಪ್ಲಾಟಿಪಸ್, ಯಕಿಡ್ನಾ.
37) ಸ್ತ್ರೀಯರಿಗೆ ಇದ್ದ ಆಸ್ತಿಯ ಹಕ್ಕನ್ನು ಸಂಪೂರ್ಣವಾಗಿ ಹೊರಟು ಹೋದದ್ದು ಯಾರ ಕಾಲದಲ್ಲಿ?
— ಗುಪ್ತರು.
38) “Not Just an Accountant” ಎಂಬ ಗ್ರಂಥವನ್ನು ಬರೆದವರು ಯಾರು?
— (ಭಾರತದ ಮಾಜಿ ಕಂಪ್ಟ್ರೋಲರ್ ಮತ್ತು ಆಡಿಟರ್ ಜನರಲ್) ವಿನೋದ್ ರಾಯ್.
39) ಇತ್ತೀಚೆಗೆ (2014 Aug 13) ಭಾರತದ ಲೋಕಸಭೆಯ 15 ನೇ ಉಪಸಭಾಪತಿಯಾಗಿ ಆಯ್ಕೆಗೊಂಡವರು ಯಾರು?
— A.I.A.D.M.K ಯ ಸಂಸದ M.ತಂಬಿದುರೈ
40) ಸ್ವತಂತ್ರ ಭಾರತದಲ್ಲಿ ವಿತ್ತ ಸಚಿವರಾಗಿ ಕಾರ್ಯನಿರ್ವಹಿಸಿದ ಮೊದಲ ಮಹಿಳಾ ವಿತ್ತ ಸಚಿವೆ ಯಾರು?
— ಇಂದಿರಾ ಗಾಂಧಿ (1970-71).
41) S.L.ಭೈರಪ್ಪನವರ ಇತ್ತೀಚೆಗೆ ಬಿಡುಗಡೆಯಾದ (ಜುಲೈ 29, 2014) ಕೃತಿ ಯಾವುದು?
— ಯಾನ (29 ನೇ ಕಾದಂಬರಿ).
42) ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
— ಇಂದಿರಾಬಾಯಿ.
43) 2014 ರ ವಿಂಬಲ್ಡನ್ ಮಹಿಳೆಯರ ಸಿಂಗಲ್ಸ್ ನಲ್ಲಿ ಚಾಂಪಿಯನ್ ಆದವರು ಯಾರು?
— ಪೆಟ್ರಾ ಕ್ವಿಟೋವಾ(ಜೆಕ್ ಗಣರಾಜ್ಯ) – ಕೆನಡಾದ ಯುಗಿನಾ ಬೌಚಾರ್ಡ್ ವಿರುದ್ಧ.
44) ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಯಾವ ನಿರುದ್ಯೋಗವನ್ನು ಹೋಗಲಾಡಿಸಲು ಪ್ರಯತ್ನಿಸುತ್ತದೆ?
— ವಾಡಿಕೆಯ ಸ್ಥಿತಿಯ ನಿರುದ್ಯೋಗ.
45) ಭಾರತೀಯ ಕಾವ್ಯ ಮಿಮಾಂಸೆಯ ಅಧ್ಯ ಪ್ರವರ್ತಕ ಯಾರು?
— ಭರತ.
46. ‘ತುಪ್ಪ’ ಕನ್ನಡ ಶಬ್ಧದ ಮೊದಲ ಪ್ರಯೋಗವಿರುವ ಕೃತಿ ಯಾವುದು?
— ಗಾಥಾ ಸಪ್ತಸತಿ.
47) ಭಾರತದ ರಾಜ್ಯವೊಂದರ ಮುಖ್ಯಮಂತ್ರಿಯಾದ ಮೊದಲ ಸಿನಿಮಾ ನಟ?
— ಎಂ.ಜಿ. ರಾಮಚಂದ್ರನ್ (ತಮಿಳುನಾಡು).
48) ಜಗತ್ತಿನ ಏಕೈಕ ತೇಲು ಉದ್ಯಾನವನವಿರುವುದು ಏಲ್ಲಿ ?
— ಮಣಿಪುರದ ಕಿಬುಲ್ ಲಮ್ ಜಯೋ ರಾಷ್ಟ್ರೀಯ ಉದ್ಯಾನವನ. (ಲೋಕ್ ಟಾಕ್ ಸರೋವರದ ಒಂದು ಭಾಗವಾಗಿದೆ)
49) ಭಾರತದ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ ಕರ್ನಾಟಕದ ರಾಜ್ಯಪಾಲರು ಯಾರು?
– V.V.ಗಿರಿ.
50)’ಛಂದೋಂಬುಧಿ’ಯನ್ನು ಮೊಟ್ಟಮೊದಲು ಸಂಪಾದನೆಯನ್ನು ಮಾಡಿದವರು ಯಾರು?
— ಡಿ.ಪಿ.ರೈಸ್

1. ಬಾದಾಮಿಯಲ್ಲಿ ಬೃಹತ್ ಗುಡ್ಡವನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದವರು ಯಾರು?
— ಚಾಲುಕ್ಯರು
2. ಹೊಯ್ಸಳರ ರಾಜಧಾನಿ ಯಾವುದು?
— ದ್ವಾರಸಮುದ್ರ
3. ಮಧ್ಯಕಾಲೀನ ಭಾರತದ ಮೊದಲ ಮುಸ್ಲಿಂ ಮಹಿಳಾ ಸಾಮ್ರಾಜ್ಞಿ ಯಾರು?
— ರಜಿಯಾ ಬೇಗಂ
4. ಮಧ್ಯಕಾಲೀನ ಚಕ್ರವರ್ತಿಯಾದ ಅಕ್ಬರನ ಮೂಲ ಹೆಸರು ಯಾವುದು?
— ಜಲಾಲ್-ಉದ್-ದೀನ್ ಮಹಮದ್
5. ಯಾರನ್ನು ಆಧುನಿಕ ಮೈಸೂರಿನ ಶಿಲ್ಪಿ ಮತ್ತು ನಿರ್ಮಾತೃ ಎಂದು ಪರಿಗಣಿಸಲಾಗಿದೆ?
— ಸರ್ ಎಂ ವಿಶ್ವೇಶ್ವರಯ್ಯ
6. ______ ನು ಬರೆದ ಕವಿರಾಜಮಾರ್ಗದಲ್ಲಿ ಕರ್ನಾಟಕವು ದಕ್ಷಿಣದಲ್ಲಿ ಕಾವೇರಿ ನದಿಯಿಂದ ಉತ್ತರದಲ್ಲಿ
ಗೋದಾವರಿಯವರೆಗೂ ವಿಸ್ತರಿಸಿದ್ದ ಬಗ್ಗೆ ಉಲ್ಲೇಖವಿದೆ.
— ಶ್ರೀ ವಿಜಯ
7. ಉತ್ಖನನ ಸಂದರ್ಭದಲ್ಲಿ ದೊರೆತ ಪುರಾತತ್ವ  ಪಳೆಯುಳಿಕೆಗಳನ್ನು ಯಾವ ವಿಧಾನಗಳಿಂದ ವೆಜ್ನಾನಿಕ
ಪರಿಕ್ಷೆಗೊಳಪಡಿಸಿ ಅವುಗಳ ಕಾಲ ಮತ್ತು ಪ್ರಾಚೀನತೆಯನ್ನು ನಿರ್ಧರಿಸಲಾಗುತ್ತದೆ.?
— ಕಾರ್ಬನ್ 14 ಮತ್ತು ಪೊಟ್ಯಾಷಿಯಂ
8.ಪಂಚಾಕ್ಷರಿ ಗವಾಯಿರವರು ಯಾವ ಸಂಗೀತ ಪರಂಪರೆಗೆ ಸೇರಿದವರು ?
— ಹಿಂದೂಸ್ಥಾನಿ ಸಂಗೀತ
9.ಕೆಳಗಿನವುಗಳನ್ನು ಹೊಂದಿಸಿ ಬರೆಯಿರಿ :
ಎ) ಚಾಂದ್ ಬರ್ದಾಯಿ 1.
ವಿಕ್ರಮಾಂಕದೇವಚರಿತ
ಬಿ) ಬಿಲ್ಹಣ 2. ಅರ್ಥಶಾಸ್ತ್ರ
ಸಿ) ಕಲ್ಹಣ 3. ಪೃಥ್ವಿರಾಜರಾಸೋ
ಡಿ) ಕೌಟಿಲ್ಯ 4. ರಾಜತರಂಗಿಣಿ
ಉತ್ತರ: ಎ-3, ಬಿ-1, ಸಿ-4, ಡಿ-2
10. ಈ ಕೆಳಗೆ ಹೆಸರಿಸಿರುವ ಯಾವ ಪ್ರದೇಶವು ಕರ್ನಾಟಕದ ನವಶಿಲಾಯುಗ ತಾಣವಾಗಿರುವುದಿಲ್ಲ?
— ಬಾದಾಮಿ
11. ಭಾರತ ಸಂವಿಧಾನದ 24ನೇ ವಿಧಿಯ ಪ್ರಕಾರ ಎಷ್ಟು ವರ್ಷಕ್ಕಿಂತ ಕಿರಿಯ ವಯಸ್ಸಿನ
ಮಕ್ಕಳನ್ನು ದುಡಿಮೆಗೆ ನೇಮಿಸುವುದನ್ನು ನಿಷೇಧಿಸಲಾಗಿದೆ?
— 14 ವರ್ಷ
12. ನಮ್ಮ ಸಂವಿಧಾನದ ಯಾವ ವಿಧಿಯು ಅಸ್ಪೃಷ್ಯತಾ ಆಚರಣೆಯನ್ನು ತೊಡೆದು ಹಾಕಿದೆ?
— 17 ನೇ ವಿಧಿ
13. ಕೆಳಗಿನ ರಾಷ್ಟ್ರಗಳ ಪೈಕಿ ಯಾವ ರಾಷ್ಟ್ರವು ಭಾರತದೊಂದಿಗೆ ಅತ್ಯಂತ ಉದ್ದನೆಯ ಗಡಿ ಹೊಂದಿದೆ?
— ಬಾಂಗ್ಲಾದೇಶ
14. ಹಿಮಾಲಯ ಪರ್ವತ ಶ್ರೇಣಿಯು ಪಶ್ಚಿಮದಲ್ಲಿ  ದಿಂದ ಪ್ರಾರಂಭವಾಗುತ್ತದೆ?
— ಪಾಮಿರ್ ಗ್ರಂಥಿ
15. ಭಾರತದ ಪಶ್ಚಿಮ ಕರಾವಳಿ ತೀರದಲ್ಲಿ _____ ಇದೆ.
— ಅರಬ್ಬೀ ಸಮುದ್ರ
16. ಸಿಂಧೂ ನಾಗರೀಕತೆಯ ವಿಶಿಷ್ಟ ಲಕ್ಷಣ ಯಾವುದು?
— ನಗರ ಯೋಜನೆ
17. ಜೈನ ಧರ್ಮದ
ಮೊತ್ತಮೊದಲ
ತೀರ್ಥಂಕರ ಯಾರು?
— ವೃಷಭನಾಥ
18. ಬೌದ್ಧ
ಧರ್ಮವನ್ನು ಹರಡಲು ಅಫಘಾನಿಸ್ಥಾನ, ಬರ್ಮಾ,
ಶ್ರೀಲಂಕಾ ಮತ್ತು
ಯೂರೋಪಿಗೆ ನಿಯೋಗಗಳನ್ನು ಕಳುಹಿಸಿದ
ದೊರೆ ಯಾರು?
— ಅಶೋಕ
19. ಪ್ರಾಚೀನ ಭಾರತದ ಶ್ರೇಷ್ಠ
ಗಣಿತಶಾಸ್ತ್ರಜ್ಞ ಮತ್ತು ಖಗೋಳ ವಿಜ್ಞಾನಿ
ಯಾರು?
— ಆರ್ಯಭಟ
20. ___ ರವರು ವೃತ್ತಿ ರಂಗಭೂಮಿ
ಕ್ಷೇತ್ರದಲ್ಲಿ
ಖ್ಯಾತನಾಮರಾಗಿದ್ದಾರೆ?
— ಮಾಸ್ಟರ್ ಹಿರಣ್ಣಯ್ಯ
21. ಈ ಕೆಳಗಿನವುಗಳಲ್ಲಿ
ಯಾವುದು ವಾಣಿಜ್ಯ
ಬೆಳೆ?
— ರಬ್ಬರ್
22. ಈ ಕೆಳಗಿನವುಗಳಲ್ಲಿ
ಯಾವುದು ಅಣು ಖನಿಜ?
— ಯುರೇನಿಯಂ
23. ಮರ್ಮಗೋವಾ ಬಂದರು ಯಾವ
ರಾಜ್ಯದಲ್ಲಿದೆ?
— ಗೋವಾ
24. ಪ್ರಪಂಚದ
ಅತಿಹೆಚ್ಚು ಸಕ್ಕರೆ
ಉತ್ಪಾದಿಸುವ ದೇಶ ಯಾವುದು?
— ಬ್ರೆಜಿಲ್
25. 2011 ರ ಜನಗಣತಿ ಪ್ರಕಾರ ಭಾರತದ
ಜನಸಂಖ್ಯೆ
— 121 ಕೋಟಿ
26. ಈ ಕೆಳಕಂಡವರಲ್ಲಿ
ಯಾರು ಕನ್ನಡದ ಖ್ಯಾತ
ಸಿನಿಮಾ ನಿರ್ದೇಶಕರಗಿರುತ್ತಾರೆ?
— ನಾಗಾಭರಣ
27.ಭಾರತದ ಸ್ವಾತಂತ್ರ್ಯ
ಸಂಗ್ರಾಮಕ್ಕೆ
ಸಂಭಂದಿಸಿದಂತೆ ಈ
ಕೆಳಕಂಡ ಯಾವ
ವ್ಯಕ್ತಿಯೂ ಕ್ರಾಂತಿಕಾರಿ ಆಗಿರಲಿಲ್ಲ?
— ದಾದಾಭಾಯ್ ನವರೋಜಿ
28.ಗಾಂಧೀಜಿಯವರ ಪ್ರಸಿದ್ದ ‘
ಉಪ್ಪಿನ ಸತ್ಯಾಗ್ರಹ ‘ ಅಥವಾ ‘ ದಂಡಿ
ಸತ್ತಯಾಗ್ರಹ ‘ವು ಯಾವ ವರ್ಷ
ಆರಂಭವಾಯಿತು?
— 1930
29.ಸುಭಾಷ್ ಚಂದ್ರಬೋಸ್ ರವರು—–
ಎಂದು ಪ್ರಖ್ಯಾತರಾಗಿದ್ದರು?
— ನೇತಾಜಿ
30.ಬಾಂಬೆ
ಶಾಸನಸಭೆಗೆ
ರಾಜೀನಾಮೆ
ನೀಡಿ,ಕನ್ನಡ ಮಾತನಾಡುವ ಪ್ರದೇಶಗಳ
ಏಕೀಕರಣವನ್ನು ಒತ್ತಾಯಿಸಿ
ಆಮರಣಾಂತ
ಉಪವಾಸವನ್ನು ಆರಂಭಿಸಿದವರು ಯಾರು?
— ಅಂದಾನಪ್ಪ
ದೊಡ್ಡಮೇಟಿ
31. A x B = C ಆಗಿದ್ದು A=7
ಮತ್ತು C=0 ಆದರೆ, B=?
— 0
32. ಈ ಸರಣಿಯ ಮುಂದಿನ
ಸಂಖ್ಯೆಯನ್ನು
ಬರೆಯಿರಿ.
5, 12, 4, 13, 3, 14, –
— 2
33. ಪೋಕ್ರಾನ್ ಯಾವ
ರಾಜ್ಯದಲ್ಲಿದೆ?
— ರಾಜಸ್ಥಾನ
34. ನವೆಂಬರ್ 2013
ನೇ ಸಾಲಿನಲ್ಲಿ ಖ್ಯಾತ ವಿಜ್ಞಾನಿ
ಪ್ರೊಫೆಸರ್
ಸಿ.ಎನ್.ಆರ್. ರಾವ್ ಅವರಿಗೆ ಯಾವ
ಪ್ರಶಸ್ತಿ ಲಭಿಸಿತು?
— ಭಾರತರತ್ನ
35. ಬಯೋಕಾನ್ ಸಂಸ್ಥೆಯ
ಸಂಸ್ಥಾಪಕರು ಯಾರು?
— ಕಿರಣ್ ಮಜುಂದಾರ್ ಷಾ
36. ನೈರುತ್ಯ ಮಾನ್ಸೂನ್ ಮಳೆಗಾಲ
____ ಅವಧಿಯಲ್ಲಿ
ಬರುತ್ತದೆ.
— ಜೂನ್ ನಿಂದ
ಸೆಪ್ಟೆಂಬರ್
37. ಯಾವ ಮಣ್ಣು ಹತ್ತಿ
ಬೆಳೆಗೆ
ಬಹು ಸೂಕ್ತವಾಗಿರುತ್ತದೆ?
— ಕಪ್ಪು ಮಣ್ಣು
38. ಕರ್ನಾಟಕದ ಯಾವ
ಪ್ರದೇಶವನ್ನು ‘ಯುನೆಸ್ಕೋ’
ಪಾರಂಪರಿಕ ಪಟ್ಟಿಯಲ್ಲಿ
ಸೇರಿಸಲಾಗಿದೆ?
— ಪಶ್ಚಿಮ ಘಟ್ಟಗಳು
39. ಕೆಳಗಿನವುಗಳನ್ನು
ಹೊಂದಿಸಿ
ಬರೆಯಿರಿ.
ಎ) ಕಾಂಜಿರಂಗ ನ್ಯಾಷನಲ್ ಪಾರ್ಕ್
1) ಪಶ್ಚಿಮ ಬಂಗಾಳ
ಬಿ) ಸುಂದರಬನ
2) ಗುಜರಾತ್
ಸಿ) ಹಜಾರಿಬಾಗ್ ನ್ಯಾಷನಲ್ ಪಾರ್ಕ್ 3)
ಅಸ್ಸಾಂ
ಡಿ) ಗಿರ್ ನ್ಯಾಷನಲ್ ಪಾರ್ಕ್
4) ಬಿಹಾರ
— ಉತ್ತರ: ಎ-3, ಬಿ-1, ಸಿ-4, ಡಿ-2
40. ವಿವಿಧೋದ್ದೇಶ ನದಿಕಣಿವೆ
ಯೋಜನೆಯ ಉದ್ದೇಶ
— ಮೇಲ್ಕಂಡ ಎಲ್ಲವೂ
41. ಸುನೀತಾ ವಿಲಿಯಮ್ಸ್
ರವರು ಯಾವ
ಸಂಸ್ಥೆಯೊ
ಂದಿಗೆ
ಗುರುತಿಸಿಕೊಂಡಿದ್ದಾರ
ೆ?
— ನಾಸಾ
42.UNESCO ವನ್ನು ಬಿಡಿಸಿ
ಬರೆಯಿರಿ.
— ಯುನೈಟೆಡ್ ನೇಷನ್ಸ್ ಎಜುಕೇಷನಲ್
ಸೈಂಟಿಫಿಕ್ ಮತ್ತು ಕಲ್ಚರಲ್ ಆರ್ಗನೈಜೇಷನ್
43.ವಿಮಾನಗಳಲ್ಲಿ ಕಂಡುಬರುವ ‘ಬ್ಲಾಕ್
ಬಾಕ್ಸ್’ ನ ನಿಜವಾದ ಬಣ್ಣ ಯಾವುದು?
— ಕಿತ್ತಳೆ ಬಣ್ಣ
44. ಚೀನಾ ದೇಶದ ಅಧಿಕೃತ
ಭಾಷೆ ಯಾವುದು?
— ಮಂಡಾರಿನ್
45. ರಾಫೆಲ್ ನಡಾಲ್ ಯಾವ
ಕ್ರೀಡೆಗೆ
ಸಂಬಂಧಪಟ್ಟಿದ್ದಾರೆ?
— ಟೆನಿಸ್
46. 9 18 27
8 16 ?
— 24
47. 10 ಜನರು 20
ಮನೆಗಳನ್ನು 30 ದಿನಗಳಲ್ಲಿ
ಪೂರೈಸಿದರೆ, 5 ಜನರು 10
ಮನೆಗಳನ್ನು ನಿರ್ಮಿಸಲು ಎಷ್ಟುದಿನ
ಬೇಕಾಗುವುದು?
— 30 ದಿನಗಳು
48. X ಎಂಬಾತನು ಗಣಿತದಲ್ಲಿ
ಪಡೆದ ಅಂಕಗಳ
ಮೂರನೇ ಒಂದು ಭಾಗದಷ್ಟು
ಅಂಕಗಳನ್ನು ಹಿಂದಿ
ಭಾಷೆಯಲ್ಲಿ
ಪಡೆದಿರುತ್ತಾನೆ. ಅವನು ಈ
ಎರಡೂ ವಿಷಯಗಳನ್ನು ಸೇರಿಸಿ ಗಳಿಸಿದ
ಒಟ್ಟು ಅಂಕಗಳು 120 ಆಗಿದ್ದಲ್ಲಿ
ಆತನು ಹಿಂದಿ ಭಾಷೆಯಲ್ಲಿ
ಪಡೆದ
ಅಂಕಗಳೆಷ್ಟು?
— 30
49. ಬಿಟ್ಟ ಸ್ಥಳ ಭರ್ತಿ ಮಾಡಿ. 3×3=18,
4×4=32, 5×5=50 ಆದರೆ
6×6=?
— 72
50. ಸಾಂಕೇತಿಕ ಭಾಷೆಯಲ್ಲಿ A
ಯು C, C ಯು E ಮತ್ತು D ಯು F
ಆದರೆ X ಯು
— Z
51. ವಾತಾವರಣದ ತಾಪದ
ಬದಲಾವಣೆಗೆ ಅನುಗುಣವಾಗಿ
ತಮ್ಮ ದೇಹದ
ತಾಪವನ್ನು ಬದಲಾಯಿಸಿಕೊಳ್ಳುವ
ಶೀತರಕ್ತ ಪ್ರಾಣಿಗಳ
ವರ್ಗವನ್ನು ಏನೆಂದು
ಕರೆಯುತ್ತಾರೆ?
— ಪೈಸಿಸ್ (Pisces)
52. ಈ ಕೆಳಗಿನವುಗಳಲ್ಲಿ
ಯಾವುದು ಹಾರಬಲ್ಲ
ಸಸ್ತನಿಯಾಗಿರುತ್ತದೆ?
— ಬಾವಲಿ
53. ಬಿದಿರು ಅತ್ಯಂತ ಎತ್ತರದ
— ಹುಲ್ಲು
54. ಎಬೋಲಾ ಸೋಂಕು ಯಾವುದರಿಂದ
ಉಂಟಾಗುತ್ತದೆ?
— ವೈರಾಣು
55. ಯಾವುದು ಬಣ್ಣವಿಲ್ಲದ, ವಾಸನೆ
ಇಲ್ಲದ ವಿಷಕಾರಿ ಅನಿಲ?
— ಕಾರ್ಬನ್ ಮೊನಾಕ್ಸೈಡ್
56. ವಿಶ್ವ ಸಂಸ್ಥೆಯ
ಕೇಂದ್ರ ಸ್ಥಾನ ಎಲ್ಲಿದೆ?
— ನ್ಯೂಯಾರ್ಕ್ (ಯು.ಎಸ್.ಎ.)
57. ಭಾರತದ
ಉಪರಾಷ್ಟ್ರಪತಿಯವರು ____
ರವರಿಂದ ಆರಿಸಲ್ಪಡುತ್ತಾರೆ.
— ಲೋಕಸಭೆ
ಹಾಗೂ ರಾಜ್ಯಸಭೆ ಸದಸ್ಯರು
58. ಯಾರು ರಾಜ್ಯಸಭೆ
ಮುಖ್ಯಸ್ಥರಾಗಿ ಕಾರ್ಯ
ನಿರ್ವಹಿಸುತ್ತಾರೆ?
— ಉಪ ರಾಷ್ಟ್ರಪತಿ
59. ಲೋಕಸಭೆಗೆ
ಆಯ್ಕೆಯಾಗಲು ಇರುವ ಕನಿಷ್ಠ
ವಯೋಮಾನ ____ ವರ್ಷಗಳು.
— 25
60. ಈ ಕೆಳಗಿನ ಯಾವ
ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ?
— ನೌಕರಿಯ ಹಕ್ಕು
61. ಇಸ್ರೋ ಸಂಸ್ಥೆಯ
ಪ್ರಸಕ್ತ ಮುಖ್ಯಸ್ಥರು ಯಾರು?
— ಕೆ. ರಾಧಾಕೃಷ್ಣನ್
62. 2014 ನೇ ಸಾಲಿನ ಏಷ್ಯನ್ ಗೇಮ್ಸ್ ನಲ್ಲಿ
ಪುರುಷರ ವಿಭಾಗದ 50 ಮೀ.
ಪಿಸ್ತೂಲು ಶೂಟಿಂಗ್ ವಿಭಾಗದಲ್ಲಿ ಚಿನ್ನದ
ಪಡೆದವರು ಯಾರು?
— ಜೀತು ರಾಯ್
63. ‘ಭಾರತ ರತ್ನ’ ಪ್ರಶಸ್ತಿ ಪಡೆದ
ಮೊದಲ ವ್ಯಕ್ತಿ ಯಾರು?
— ಸಿ. ರಾಜಗೋಪಾಲಾಚಾರಿ
64. ಇತ್ತೀಚೆಗೆ
ಜ್ಞಾನಪೀಠ ಪ್ರಶಸ್ತಿ
ಪಡೆದ ಕನ್ನಡದ ಕವಿ ಯಾರು?
— ಚಂದ್ರಶೇಖರ ಪಾಟೀಲ
65. ‘ಸಂಸ್ಕಾರ’
ಪುಸ್ತಕವನ್ನು ಬರೆದ ಲೇಖಕರು ಯಾರು?
— ಯು.ಆರ್.ಅನಂತಮೂರ್ತಿ
66. ಗಡಿ ಭದ್ರತಾ ಪಡೆ (BSF)
ಇದೊಂದು,
— ಯಾವುದೂ ಅಲ್ಲ
67. ಗ್ರಾಮೀಣ ಪ್ರದೇಶಗಳಲ್ಲಿ
ಒಂದು ಸ್ವಚ್ಛ, ಮಾಲಿನ್ಯ
ರಹಿತ ಮತ್ತು ಅಗ್ಗವಾದ ಶಕ್ತಿಯ
ಆಕರವಾಗಿದೆ.
— ಬಯೋಗ್ಯಾಸ್
68. ಶಬ್ದವನ್ನು ಅಳೆಯುವ
ಮಾನಕ್ಕೆ ಏನೆಮದು
ಕರೆಯುತ್ತಾರೆ?
— ಡೆಸಿಬಲ್
69. ಈ ಕೆಳಗಿನವುಗಳಲ್ಲಿ
ಯಾವುದು ಹಸಿರು ಮನೆಯ ಅನಿಲ
ಆಗಿರುವುದಿಲ್ಲ.
— ಆಮ್ಲಜನಕ
70. ಅತಿಹೆಚ್ಚು ಕಾಲ ಬದುಕಬಲ್ಲ
ಪ್ರಾಣಿ ಯಾವುದು?
— ಆಮೆ
71. ಭಾರತದ ಸರ್ವೋಚ್ಚ ನ್ಯಾಯಾಲಯದ
ಇಂದಿನ ಮುಖ್ಯ
ನ್ಯಾಯಮೂರ್ತಿಗಳು ಯಾರು?
— ಹೆಚ್.ಎಲ್.ದತ್ತು
72. ಭಾರತ ಸರ್ಕಾರದ ಇಂದಿನ
ಹಣಕಾಸು ಸಚಿವರು ಯಾರು?
— ಅರುಣ್ ಜೇಟ್ಲಿ
73. ಈ ಕೆಳಗೆ
ಹೆಸರಿಸಿರುವ ಯಾವ
ಕ್ರೀಡಾಪಟುವಿಗೆ
2014ನೇ ಸಾಲಿನಲ್ಲಿ ‘ಅರ್ಜುನ ಪ್ರಶಸ್ತಿ’
ಬಂದಿರುತ್ತದೆ?
— ಗಿರೀಶ್ ಹೆಚ್.ಎನ್.
74. ‘ಲುಫ್ತಾನ್ಸಾ ಏರ್ ಲೈನ್ಸ್’ ಯಾವ ದೇಶದ
ವಿಮಾನಯಾನ ಸಂಸ್ಥೆ?
— ಜರ್ಮನಿ
75.
ಶ್ರವಣಬೆಳಗೊಳದಲ್
ಲಿರುವ ಗೊಮ್ಮಟೇಶ್ವರ
ಮೂರ್ತಿಯನ್ನು ಸ್ಥಾಪಿಸಿದವರು ಯಾರು?
— ಚಾವುಂಡರಾಯ
76. ಹೊಂದಿಸಿ
ಬರೆಯಿರಿ:
ಎ) ಅಲ್ಯುಮಿನಿಯಂ 1)
ಬಳ್ಳಾರಿ
ಬಿ) ಕಬ್ಬಿಣ 2) ಹಾಸನ
ಸಿ) ಚಿನ್ನ 3)
ಬೆಳಗಾವಿ
ಡಿ) ಕ್ರೋಮಿಯಂ 4)
ರಾಯಚೂರು
— ಡಿ) ಎ-3, ಬಿ-1, ಸಿ-4, ಡಿ-2
77. ಆಹಾರದಲ್ಲಿ ಅಯೋಡಿನ್
ಕೊರತೆಯಿಂದ
ಯಾವ ಸಮಸ್ಯೆ
ಉಂಟಾಗುತ್ತದೆ.
— ಸರಳ ಗಾಯಿಟರ್
78. ಪಿಟ್ಯೂಟರಿ ಗ್ರಂಥಿಯು ಮಾನವ
ದೇಹದ ಯಾವ ಭಾಗದ ಒಳಗೆ
ಇರುತ್ತದೆ?
— ತಲೆ
79. ಜೀವ ವಿಕಾಸದ
ಪ್ರಕ್ರಿಯೆ ಹೇಗೆ
ನಡೆಯುತ್ತದೆ
ಎಂಬುದಕ್ಕೆ ಅತ್ಯಂತ
ಸಮ್ಮತ
ವಿವರಣೆಯನ್ನು ನೀಡಿದ
ವಿಜ್ಞಾನಿ ಯಾರು?
— ಚಾರ್ಲ್ಸ್ ಡಾರ್ವಿನ್
80. ಭಾರತೀಯ ರಿಸರ್ವ್
ಬ್ಯಾಂಕ್ ನ ಈಗಿನ
ಮುಖ್ಯಸ್ಥರು ಯಾರು?
— ಡಾ. ರಘುರಾಮ್ ಜಿ. ರಾಜನ್
81. ಕರ್ನಾಟಕದ ಇಂದಿನ
ರಾಜ್ಯಪಾಲರು ಯಾರು?
— ವಜುಭಾಯ್ ವಾಲ
82. ರಮೇಶನು ತನ್ನ ಕಾರಿನಲ್ಲಿ ‘ಎ’
ನಗರದಿಂದ ‘ಬಿ’ ನಗರಕ್ಕೆ
ಗಂಟೆಗೆ ಸರಾಸರಿ 40
ಕಿ.ಮೀ. ವೇಗದಲ್ಲಿ ಪ್ರಯಾಣಿಸಿದ್ದು,
‘ಎ’ ನಗರದಿಂದ ‘ಬಿ’ ನಗರಕ್ಕಿರುವ ದೂರ
60 ಕಿ.ಮೀ. ಆಗಿರುತ್ತದೆ.
ಹಾಗಾದರೆ ರಮೇಶನು ತನ್ನ ಕಾರಿನಲ್ಲಿ
‘ಎ’ ನಗರದಿಂದ ‘ಬಿ’ ನಗರಕ್ಕೆ
ತಲುಪಲು ತೆಗೆದುಕ
ೊಂಡ ಸಮಯ
— 90 ನಿಮಿಷಗಳು
83. ಈ ಸರಣಿಯ ಮುಂದಿನ
ಸರಣಿಯನ್ನು ಬರೆಯಿರಿ, ACE,
BDF, CEG, ___
— DFH
84. ಪೈಥಾಗೊರಾಸ್ ಪ್ರಮೇಯದ
ವ್ಯಾಖ್ಯಾನ,
— ಒಂದು ಲಂಬಕೋನ ತ್ರಿಭುಜದಲ್ಲಿ,
ವಿಕರ್ಣದ ಮೇಲಿನ
ವರ್ಗವು ಉಳಿದೆರಡು ಬಾಹುಗಳ ಮೇಲಿನ
ವರ್ಗಗಳ ಮೊತ್ತಕ್ಕೆ
ಸಮನಾಗಿರುತ್ತದೆ.
85. ಕರ್ನಾಟಕದಲ್ಲಿರುವ
ಒಟ್ಟು ಜಿಲ್ಲೆಗಳ
ಸಂಖ್ಯೆ ಎಷ್ಟು?
— 30
86. ದ.ರಾ.ಬೇಂದ್ರೆಯವರ
ಯಾವ ಕೃತಿಗೆ ‘ಜ್ಞಾನಪೀಠ
ಪ್ರಶಸ್ತಿ’ ಲಭಿಸಿದೆ?
— ನಾಕುತಂತಿ
87. 2014 ನೇ ಸಾಲಿನ ಏಷ್ಯನ್ ಗೇಮ್ಸ್ ಎಲ್ಲಿ
ನಡೆಯಿತು?
— ಇಂಚಿಯಾನ್ (ದಕ್ಷಿಣ
ಕೊರಿಯಾ)
88. ಕುಪ್ಪಳ್ಳಿ ವೆಂಕಟಪ್ಪ
ಪುಟ್ಟಪ್ಪರವರ ಕಾವ್ಯನಾಮ ಯಾವುದು?
— ಕುವೆಂಪು
89. ಈ ಕೆಳಗೆ
ಹೆಸರಿಸಿರುವ ಯಾರಿಗೆ
‘ಕರ್ನಾಟಕ ರತ್ನ’ ಪ್ರಶಸ್ತಿ
ಲಭಿಸಿದೆ?
— ಡಾ. ರಾಜ್ ಕುಮಾರ್
90. ಈ ಕೆಳಕಂಡ ಯಾವ
ದೇಶಗಳಲ್ಲಿ 2015 ನೇ ಸಾಲಿನ ವಿಶ್ವಕಪ್
ಕ್ರಿಕೆಟ್
ನಡೆಯಲಿದೆ?

ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್
91. ಕರ್ನಾಟಕ ಏಕೀಕರಣಗೊಂಡ ಬಳಿಕ ಅಧಿಕಾರಕ್ಕೆ ಬಂದ ಮೊದಲ ಮುಖ್ಯಮಂತ್ರಿ ಯಾರು?
— ಎಸ್. ನಿಜಲಿಂಗಪ್ಪ
92. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ
ನಿಲ್ದಾಣವನ್ನು ಏನೆಂದು ಮರುನಾಂಕರಣ ಮಾಡಲಾಗಿದೆ?
— ಕೆಂಪೇಗೌಡ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
93. ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಸ್ಥಾನ ಎಲ್ಲಿದೆ?
— ಜಿನೆವಾ (ಸ್ವಿಡ್ಜರ್
ಲ್ಯಾಂಡ್)
94. ರಕ್ತದ ಒತ್ತಡವನ್ನ ಅಳೆಯುವ ಉಪಕರಣ ಯಾವುದು?
— ಸಿಗ್ಮೋಮಾನೋಮೀಟರ್
95. 1843 ರಲ್ಲಿ ಪ್ರಾರಂಭವಾದ ಕನ್ನಡ ಪತ್ರಿಕೋದ್ಯಮದ ಪ್ರಥಮ ಪತ್ರಿಕೆ ಯಾವುದು?
— ಮಂಗಳೂರು ಸಮಾಚಾರ
96. ಕನೌಜದ ರಾಜ ಹರ್ಷವರ್ಧನನನ್ನು ಸೋಲಿಸಿದ ರಾಜ ಯಾರು?
— ಇಮ್ಮಡಿ ಪುಲಕೇಶಿ
97. ‘ರಾಜೀವ್ ಗಾಂಧಿ ಖೇಲ್ ರತ್ನ’ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ಪಡೆದವರು ಯಾರು?
— ವಿಶ್ವನಾಥನ್ ಆನಂದ್
98. ಟಿಪ್ಪು ಸುಲ್ತಾನನು ಬ್ರಿಟಿಷರೊ ಂದಿಗೆ ಯುದ್ಧದಲ್ಲಿ ಹೋರಾಡುತ್ತಾ ಮೃತಪಟ್ಟ ವರ್ಷ ಯಾವುದು?
— 1799
99. ‘ಮೈಸೂರು ಸಂಸ್ಥಾನ’ವನ್ನು ‘ಕರ್ನಾಟಕ’ ಎಂದು ಮರುನಾಮಕರಣ ಮಾಡಲ್ಪಟ್ಟ ವರ್ಷ ಯಾವುದು?
— 1973
100. ‘ಗೋಲ್ಡನ್ ಚಾರಿಯೇಟ್’ ಎಂದು ______ ನ್ನು ಹೆಸರಿಸಲಾಗಿದೆ.
— ರೈಲು

1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್
3) “Kurukshetra to Kargil ” ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ
ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ
ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ
ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) ‘ಸಂಯುಕ್ತ ಪಾಣಿಗ್ರಹ’ ಯಾವ ನೃತ್ಯ ಪದ್ಧತಿಗೆ
ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ.
ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.
15) ” ದಿವಾನ್ -ಈ -ಬಂದಗನ್ ” ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) ‘ದಾಮ್’ ಎಂಬ ಹೊಸ ನಾಣ್ಯವನ್ನು ಚಲಾವಣೆಗೆ
ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ
ಸ್ಥಳ?
★ ಕೈತಾಲ್.
18) ‘ನಡೆದಾಡುವ ಕೋಶ’ ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ
ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ
ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).
23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್
ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ
ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು Quit India Movement ಗೆ
ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) ‘New India and Common Wheel’ ಎಂಬ ಪತ್ರಿಕೆಗಳನ್ನು
ಹೊರಡಿಸಿದವರು?
★ ಅನಿಬೆಸಂಟ್.
27) ‘ ಇಂಡಿಯಾ ಡಿವೈಡೆಡ್ ‘ ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.
28) ‘ಗದ್ದರ ಪಕ್ಷ’ ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ
ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ ವಿಧಿಯನ್ನು’ಸಂವಿಧಾನದ ಆತ್ಮ
ಮತ್ತೂ ಹೃದಯ’ ಎಂದು ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು ‘ಪುಟ್ಟ ಸಂವಿಧಾನ ‘ ಎಂದು
ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ
ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ
ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ
ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ
ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.
41) ಮಾಲ್ಡೀವ್ಸ್ ದೇಶದ 6ನೇ ಅಧ್ಯಕ್ಷನಾಗಿ ಪ್ರಮಾಣವಚನ
ಸ್ವೀಕರಿಸಿದವರು?
★ ಅಬ್ದುಲ್ಲಾ ಯಮೀನ್.
42) 2013 ನೇ ಸಾಲಿನ ಅಂತರಾಷ್ಟ್ರೀಯ ‘ ಇಂದಿರಾಗಾಂಧಿ
ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ‘ ಪ್ರಶಸ್ತಿ ಪಡೆದವರು?
★ ಏಂಜೆಲಿನಾ ಮಾರ್ಕೆಲ್.
43) ಮೂಲತಃ ಭಾರತೀಯ ಉಪಖಂಡವು ಯಾವ ಅತೀ
ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
★ ಗೊಂಡವಾನಾ ಖಂಡ.
44) ‘ ವಿಶ್ವದ ಕಾಫಿ ಬಂದರು ‘ ?
★ ಸ್ಯಾಂಟೋಸ್.
45) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ
ವಸ್ತುಗಳನ್ನು ನೋಡಲು ಬಳಸುವ ಉಪಕರಣ?
★ ಪೆರಿಸ್ಕೋಪ್.
46) ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ
ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?
★ ಸೋಡಿಯಂ ಅಝೈಡ್.
47) ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ
ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?
★ ಘನಸ್ಥಿತಿ ಮತ್ತು Material Chemistry
48) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
★ ಸಚಿನ್ ತೆಂಡೂಲ್ಕರ್.
49) ಜಗತ್ತಿನ ಮೊಟ್ಟ ಮೊದಲ ಮುದ್ರಿತ ಪುಸ್ತಕ?
★ ವಜ್ರ ಸೂತ್ರ.
50) ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?
★ ಸುಡಾನಿನ ಬಾರ್ಮೋಮ್.
51) ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ
ಯಾವುದು?
★ ಸ್ವಯಂ ಸೇವಕ.
52) ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
★ ಮಹಾ ಪ್ರಮಾಣ್ ಘಾಟ್.
53) ಪ್ರತೀದಿನ ಒಂದು ಮಗುವನ್ನು ರಕ್ಷಿಸುವ ಕುರಿತು SACH
(Save A Child’s Heart) ಯೋಜನೆ ಮೊದಲಿಗೆ
ಆರಂಭಗೊಂಡಿದ್ದು ಯಾವ ರಾಜ್ಯದಲ್ಲಿ?
★ ತಮಿಳುನಾಡು.
54) ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ?
★ ಜಪಾನ್.
55) ಶ್ರೀಲಂಕಾದ ಅತೀ ಎತ್ತರದ ಶಿಖರ?
★ ಪಿದುರು ತುಲಗಲ (2,499 ಮೀ)
56) ಯಾವ ವ್ಯಕ್ತಿಯ ವರದಿಯನ್ನು ‘ ಸಂವಿಧಾನದ ನೀಲಿ ನಕಾಶೆ
‘ ಎನ್ನುವರು?
★ ಮೊತಿಲಾಲ್ ನೆಹರು (1922)
57) ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
★ ಬೇಲ್.
58) ವಿಶ್ವದಲ್ಲೇ ಮೊದಲಬಾರಿಗೆ ಸಾಹಿತ್ಯಕ್ಕೆ ನೋಬೆಲ್
ಪ್ರಶಸ್ತಿ ಪಡೆದ ಮಹಿಳೆ?
★ ಪರ್ಲ್ ಬಕ್.
59) ಮಹಾಭಾರತವನ್ನು ಬಂಗಾಳಿಗೆ ಅನುವಾದಿಸಿದ
ಮುಸಲ್ಮಾನ ದೊರೆ?
★ ಮೀರ್ ಜಾಫರ್.
60) ‘ ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ ‘(Automobile
Capital of the World) ಯಾವುದು?
★ ಡೆಟ್ರಾಯಿಡ್.
61) ‘ ನ್ಯೂ ಮೂರ್ ಐಲೆಂಡ್ ‘ ಇದು ಈ ಎರಡು ದೇಶಗಳ ನಡುವಿನ
ವಿವಾದಾತ್ಮಕ ವಿಷಯ:
★ ಭಾರತ – ಬಾಂಗ್ಲಾ ದೇಶ.
62) ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
★ ನ್ಯೂಜಿಲೆಂಡ್.
63) ಅತ್ಯಂತ ಹಗುರವಾದ ಲೋಹ?
★ ಲೀ.
64) ಏಷ್ಯಾದಲ್ಲೇ ಅತ್ಯಂತ ಹಳೆಯ ಷೇರು ಮಾರುಕಟ್ಟೆ?
★ ಮುಂಬೈ MSE (Mumbai Stock Exchange)
65) ಭಾರತದ ಅತೀ ದೊಡ್ಡ (SEZ-special Economic Zone)
ವಿಶೇಷ ವಿತ್ತ ವಲಯ ?
★ ಉತ್ತರ ಪ್ರದೇಶದ ನೊಯಿಡಾ.
66) ಕನ್ನಡದ ಮೂರು ಪ್ರಮುಖ ಗದ್ಯ ಕೃತಿಗಳು:
★ ೧) ಮುದ್ರಾಮಂಜೂಷ (ರಚಿಸಿದವರು – ಕೆಂಪು ನಾರಾಯಣ)
.
೨) ಚಾವುಂಡರಾಯ ಪುರಾಣ (ರಚಿಸಿದವರು –
ಚಾವುಂಡರಾಯ) .
೩) ವಡ್ಡಾರಾಧನೆ (ರಚಿಸಿದವರು -ಶಿವಕೋಟಾಚಾರ್ಯ).
67) ಕೃತಕ ಮಳೆ ಉಂಟಾಗುವಂತೆ ಮಾಡಲು ಬಳಸುವ
ರಾಸಾಯನಿಕ ವಸ್ತು?
★ ಸಿಲ್ವರ್ ಅಯೋಡೈಡ್.
68) ಗೌತಮ ಬುದ್ಧ ನ ಬಗ್ಗೆ ಭವಿಷ್ಯ ನುಡಿದ ಗುರುವಿನ ಹೆಸರು?
★ ಅಸ್ಸಿಮಾ.
69) ಗೌತಮ ಬುದ್ಧನ ಹಿಂದಿನ ಜೀವನ ಚರಿತ್ರೆಗಳನ್ನು ತಿಳಿಸುವ
ಕೃತಿ?
★ ಜಾತಕಗಳು.
70) ಗೊಹ್ಲಾ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
★ ಹಿಮಾಚಲ ಪ್ರದೇಶದ ಕುಲು ದಲ್ಲಿದೆ.
72) ಭೂಗೋಳದ ಮೇಲೆ ಕಾಲ್ಪನಿಕವಾಗಿ ಎಳೆಯಲಾಗಿರುವ
ರೇಖಾಂಶಗಳ ಸಂಖ್ಯೆ ಎಷ್ಟು?
★ 360.
73) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ?
★ ಹೈಪೊಥಲಾಮಸ್.
74) ಬೀಜಗಳ ಬಂಜೆತನವನ್ನು ನಿವಾರಿಸಲು ಬಳಸುವ
ರಾಸಾಯನಿಕ?
★ ಜಿಬ್ಬರಲಿಕ್ ಆಮ್ಲ.
75) UIDAI ಇದರ ವಿಸ್ತೃತ ರೂಪ:
★ The Unique Identification Authority of India. (ಭಾರತದ
ಗುರುತು ಪತ್ರ ನೀಡಿಕೆಯ ಪ್ರಾಧಿಕಾರ)
77) ಬೆಂಕಿ ಆರಿಸುವ ಯಂತ್ರಗಳಲ್ಲಿ ಉಪಯೋಗಿಸುವ ಅನಿಲ:
★ ಕಾರ್ಬನ್ ಡೈ ಆಕ್ಸೈಡ್.
78) ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ
ಅನಿಲಗಳೆಂದರೆ ‘ ಆಕ್ಸಿಜನ್ ಮತ್ತು:
★ ಹೀಲಿಯಂ.
79) ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ
ನೇತೃತ್ವ ವಹಿಸಿದ್ದ ವಿಜ್ಞಾನಿ ?
★ ರಸಿಕ್ ರವೀಂದ್ರ.
80) ‘ ಹೈಡ್ ಕಾಯಿದೆ ‘ ಯಾವುದಕ್ಕೆ ಸಂಬಂಧಿಸಿದ್ದು?
★ ಭಾರತ- ಅಮೇರಿಕ ಪೌರ ಅಣು ಸಹಕಾರಕ್ಕೆ ಸಂಬಂಧಿಸಿದ್ದು.
81) ‘ ಅಥ್ಲಿಟ್ ಫೂಟ್ ‘ ಎಂಬ ರೋಗ ಯಾವುದರಿಂದ
ಹರಡುತ್ತದೆ?
★ ಫಂಗಸ್.
82) ಯಾವ ನದಿ 3 ಮಾರ್ಗಗಳಲ್ಲಿ ಬೇರ್ಪಟ್ಟು ಮತ್ತೇ ಸ್ವಲ್ಪ
ದೂರ ಕ್ರಮಿಸಿದ ನಂತರ ಬೆರೆಯುವುದರೊಂದಿಗೆ
ಶ್ರೀರಂಗಪಟ್ಟಣ, ಶಿವನ ಸಮುದ್ರ ದ್ವೀಪಗಳೇರ್ಪಟ್ಟವು?
★ ಕಾವೇರಿ ನದಿ.
83) ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು
ನೋಡಿದನು ಯಾರು?
★ ಅಮೀರ್ ಖುಸ್ರೋ.
84) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ
ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
★ ಜೆ.ಬಿ. ಕೃಪಲಾನಿ.
85) ಭಗವದ್ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಆಂಗ್ಲ
ಭಾಷೆಗೆ ಅನುವಾದ ಮಾಡಿದವರು?
★ ಚಾರ್ಲ್ಸ್ ವಿಲ್ಕಿನ್.
86) ದೇಶದೊಳಗಿನ ಅತಿ ಕಡಿಮೆ ಯೆರೈನ್ ಪಾರ್ಕ್ ಗಳ ಪೈಕಿ
ಒಂದಾದ ‘ ಭಿತರ್ ಕನಿಕಾ ರಾಷ್ಟೀಯ ಉದ್ಯಾನವನ ‘ ಯಾವ
ರಾಜ್ಯದಲ್ಲಿದೆ?
★ ಓರಿಸ್ಸಾ.
87) ‘ ಅರಕನ್ ಯೋಮ ‘ ಎಂಬುದು ಹಿಮಾಲಯಗಳ
ಮುಂದುವರಿದ ಭಾಗ, ಇದು ಎಲ್ಲಿದೆ?
★ ಮಯನ್ಮಾರ್.
ಸಾಮಾನ್ಯ ಜ್ಞಾನ ಪ್ರಶ್ನೆಗಳು:
೧. ರೋಮನ್ನರ ಎರಡು ಮುಖಗಳ ಯಾವ ದೇವತೆಯ
ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ?
೨. ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು?
೩. ನವಗಿರಿನಂದ ಇದು ಯಾರ ಕಾವ್ಯನಾಮಗಿದೆ?
೪. ಭೂಮಿಗೆ ಅತಿ ಸಮೀಪದಲ್ಲಿರುವ
ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು?
೫. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ
ದೊರೆ ಯಾರು?
೬. ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು
ಬೆರೆಸುತ್ತಾರೆ?
೭. ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ
ಏನೆಂದು ಕರೆಯುತ್ತಾರೆ?
೮. ಕುತುಬ್ ಮಿನಾರ್ ಆವರಣದಲ್ಲಿರುವ ಅಲೈ
ದರ್ವಾಜ್ ಸುಂದರ ಬಾಗಿಲನ್ನು ಕಟ್ಟಿಸಿದ ಸುಲ್ತಾನ್
ಯಾರು?
೯. ಕಿಂಡರ್ ಗಾರ್ಟನ್ ಕಲ್ಪನೆ ನೀಡಿದವರು ಯಾರು?
೧೦. ಹತ್ತು ಸಾವಿರ ಚಿಮಣಿಗಳ ಕಣಿವೆ ಏಂದು
ಕರೆಯಲ್ಪಡುವ ಉತ್ತರ ಅಮೇರಿಕದ ಪ್ರಾಂತ್ಯ
ಯಾವುದು?
೧೧. ಹ್ಯೂಗಿನ್ಸ್ ಉಪಕರಣವನ್ನು ಟೈಟಾನ್
ಉಪಗ್ರಹಕ್ಕೆ ಕೊಂಡೊಯ್ದ ಕ್ಷಿಪಣಿ ನೌಕೆ ಯಾವುದು?
೧೨. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು
ಜನಪ್ರಿಯಗೊಳಿಸಿದ ಲೇಖಕಿ ಯಾರು?
೧೩. ಮನುಷ್ಯನ ದೇಹದಲ್ಲಿರುವ
ಕ್ರೋಮೋಜೋಮಗಳ ಸಂಖ್ಯೆ ಎಷ್ಷು?
೧೪. ಈಸ್ಟ್ನ್ನು ಬಳಸಿ ಮೊದಲಿಗೆ ಬ್ರೇಡ್ಡನ್ನು
ತಯಾರಿಸಿದ ದೇಶ ಯಾವುದು?
೧೫. ಹೈಕೋರ್ಟಿನ ನ್ಯಾಯಾಧೀಶರರನ್ನು
ನೇಮಿಸುವರು ಯಾರು?
೧೬. ನೆಲದ ಶುಚಿತ್ವಕ್ಕೆ ಬಳಸುವ ಫೆನಾಯಿಲ್ನ
ರಾಸಾಯನಿಕ ಹೆಸರೇನು?
೧೭. ಮೈಸೂರು ವಿಶ್ವವಿಧ್ಯಾನಿಲಯ
ಪ್ರಾಂರಭವಾದ ವರ್ಷ ಯಾವುದು?
೧೮. ಅಕಾಂಕಾಗ್ವೆ ಶಿಖರ ಯಾವ ಖಂಡದಲ್ಲಿದೆ?
೧೯. ನೆಪ್ಟೂನ್ ಗ್ರಹದ ಪತ್ತೆಗೆ ಕಾರಣವಾದ ನಿಯಮ
ಯಾವುದು?
೨೦. ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ
ಯಾವುದು?
೨೧. ಥೋರಿಯಂ ಅಧಿಕವಾಗಿ ದೊರೆಯುವ ರಾಜ್ಯ
ಯಾವುದು?
೨೨. ಗಿರೀಶ ಕಾರ್ನಾಡರ ತುಘಲಕನ ಪಾತ್ರದಿಂದ
ಖ್ಯಾತರಾಗಿದ್ದ ನಟ ಯಾರು?
೨೩. ಮಾನವನ ಉಗುರುಗಳು ಯಾವುದರಿಂದ
ರೂಪಗೊಂಡಿವೆ?
೨೪. ಕೌರು ಬಾಹ್ಯಾಕಾಶ ಸಂಸ್ಥೆ ಎಲ್ಲಿದೆ?
೨೫. ಬಹುದಿನದ ಭಾರತೀಯ ಸಂಪಾದಕತ್ವದ
ಪತ್ರಿಕೆಯಾದ ಬಂಗಾಳಿ
ನಿಯತಕಾಲಿಕೆ ಸಂವದ್ ಕೌಮುದಿಯನ್ನು
ಪ್ರಾರಂಭಿಸಿದವರು ಯಾರು?
೨೬. ಪ್ರಾಚ್ಯ ಸ್ಮಾರಕಗಳ ರಕ್ಷಣಾ ಕಾಯ್ದೆಯನ್ನು
ಜಾರಿಗೆ ತಂದವರು ಯಾರು?
೨೭. ದೇವನಾಂಪ್ರಿಯ ಅಶೋಕನೆಂದು ಸೂಚಿಸುವ
ಶಾಸನ ಯಾವುದು?
೨೮. ಕನ್ನಡದಲ್ಲಿ ಗಜಾಷ್ಟಕ ಎಂಬ ಕೃತಿಯನ್ನು ರಚಿಸಿದ
ಶಿವಮಾರನಿಗೆ ಇದ್ದ ಬಿರುದು ಯಾವುದು?
೨೯. ಪ್ರಧಾನಿ ನೇತೃತ್ವದಲ್ಲಿ ಮಂತ್ರಿ
ಮಂಡಲವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು
೧. ಜಾನಸ್
೨. ಇಂಡಿಯನ್ ಫಾರೆಸ್ಟ್ ರಿಸರ್ಚ್ ಇನ್ಸ್ಸ್ಟಿಟ್ಯೂಟ್
೩. ಎಂ.ರಂಗರಾಯ
೪. ಪ್ರಾಕ್ಸಿಮಾ ಸೆಂಟಾರಿ
೫. ವಿಕ್ರಮಾದಿತ್ಯ
೬. ಜಿಲೆಟಿನ್
೭. ಮೈಕೋಲಜಿ
೮. ಅಲ್ಲಾ – ಉದ್ – ದಿನ್ – ಖಿಲ್ಜಿ
೯. ಫ್ರೊಬೇಲ್
೧೦. ಆಲಾಸ್ಕ್
೧೧. ಕ್ಯಾಸಿನಿ
೧೨. ಡಾ||ಅನುಪಮಾ ನಿರಂಜನ
೧೩. ೪೬
೧೪. ಈಜಿಪ್ಟ್
೧೫. ರಾಷ್ಟ್ರಪತಿ
೧೬. ಕಾರ್ಬಾಲಿಕ್ ಆಮ್ಲ
೧೭. ೧೯೧೬
೧೮. ದಕ್ಷಿಣ ಅಮೇರಿಕಾ
೧೯. ವಿಶ್ವವ್ಯಾಪಿ ಗುರುತ್ವ ನಿಯಮ
೨೦. ಬ್ರಾಹ್ಮಿಲಿಪಿ
೨೧. ಕೇರಳ
೨೨. ಸಿ.ಆರ್.ಸಿಂಹ
೨೩. ಕೊರೋಟಿನ್ ಎಂಬ ಮೃತ ಪ್ರೋಟಿನಗಳಿಂದ
೨೪. ಫ್ರೆಂಚ್ ಗಯಾನಾ
೨೫. ಸತ್ಯನಂದ ಅಗ್ನೀಹೋತ್ರಿ
೨೬. ಕರ್ಜನ್
೨೭. ಮಸ್ಕಿ ಶಾಸನ
೨೮. ಸೈಗೊಟ್ಟ ಶಿವಕುಮಾರ
೨೯. ೭೪
೩೦. ದೇವುಡು ನರಸಿಂಹಶಾಸ್
1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ
ಸಂಬಂಧವನ್ನು ಸ್ಥಾಪಿಸಿದ ದೇಶ.
ಉತ್ತರ: ಪೋರ್ಚುಗಲ್.
2. ‘ಹಲ್ಮಡಿ ಶಾಸನ’ ಗೊತ್ತಿರುವ ಅತ್ಯಂತ ಪುರಾತನ ಕನ್ನಡ
ಶಾಸನ ಪತ್ತೆಯಾದ ಸ್ಥಳ:
ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.
3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.
4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ
(CAG)
5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ
6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ &
ಒಂದು 120
ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30
ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m
7. A ವ್ಯಕ್ತಿಯು B ಗಿಂತ ಎಷ್ಟು ವರ್ಷ
ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B &
C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ,
A ನ ವಯಸ್ಸು ಏನು?
ಉತ್ತರ: 24.
8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.
9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ
ಬರುತ್ತದೆ.
ಉತ್ತರ: ವಿಟಮಿನ್ – C
10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ
ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ
ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ
ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ
ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ
ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ
(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು
ಕಾರಣವಾದ
ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. “ಮಾಡು ಇಲ್ಲವೆ ಮಡಿ” ಘೋಷಣೆ ಈ ಕೆಳಗಿನ ಯಾವ
ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆx:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ
ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ
ಕೊಂಡು ರೂ.
60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ
ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ
ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ,
ಎರಡು ದಾಳಗಳ ಒಟ್ಟು ಮೊತ್ತ 7 ಬರುವ
ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ
ಕಾಲ _____ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ
ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ
ಕೊರತೆಯಿಂದ
ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು
ದೈತ್ಯ
ನೆಗೆತ’ ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ
1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.10:50 PM] sanjeev kundagol: 1.
ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ
ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.
2. ರಮಾನಂದ ಸಾಗರ ನಿರ್ದೇಶಿಸಿರುವ
ರಾಮಾಯಣ ಧಾರವಾಹಿಯಲ್ಲಿ ಹನುಮಂತನ
ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.
3. ‘ಬುದ್ದನು ನಗುತ್ತಿರುವನು’ ಇದೊಂದು _
___ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ
ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.
4. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ
‘ಆರ್ಯಭಟ’ವನ್ನು ರಷ್ಯಾದ
ಸಹಯೋಗದೊಂದಿಗೆ ಯಾವ ವರ್ಷ
ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★
5. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ
ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ
ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.
6. ಭಾರತದಲ್ಲಿ ಬಣ್ಣದ ದೂರದರ್ಶನ
ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.
7. ‘ಗೋಲ್ಡನ್ ಗರ್ಲ್’ ಇದು ಯಾವ
ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.
8. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ
ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★
9. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ
ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ
ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.
10. ಪ್ರಪಂಚದ ಮೊದಲ ವಿಶ್ವವಿದ್ಯಾಲಯ
ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★
[2/2, 10:50 PM] sanjeev kundagol: 1. ಇತ್ತೀಚೆಗೆ ಯಾವ
ರಾಜ್ಯ ಸರ್ಕಾರವು ಅಜ್ಮದ್ ಅಲಿಖಾನ್
ಅವರ ನೇತೃತ್ವದಲ್ಲಿ ಭಾರತದ ಪ್ರಥಮ ಅಂತರಾಷ್ಟ್ರೀಯ
ಸಂಗೀತ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ ?
1. ಕೇರಳ☆
2. ಹರಿಯಾಣ
3. ಆಸ್ಸಾಂ
4. ಮಧ್ಯಪ್ರದೇಶ
♧♧♧♧♧♧♧♧♧♧
2. ಇತ್ತೀಚೆಗೆ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇಂದ್ರ
ಸರ್ಕಾರದ ಮಹತ್ವಪೂರ್ಣ ಯೋಜನೆ ಯಾವುದು ?
1. MGNREGA
2. ಜನಧನ ಯೋಜನೆ☆
3. ಸ್ವಚ್ಛ ಭಾರತ ಅಭಿಯಾನ
4. ಇಂದಿರಾ ಆವಾಸ ಯೋಜನೆ
♧♧♧♧♧♧♧♧♧♧
3. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಗೂಗಲ್
ಸಹಯೋಗದಲ್ಲಿ ರಾಜ್ಯದ ಬಹುತೇಕ ಶಾಲೆಗಳಲ್ಲಿ
ಅಂತರ್ಜಾಲ ಆಧಾರಿತ ಶಿಕ್ಷಣ ನೀಡಲು ಯೋಜನೆ ರೂಪಿಸಿದೆ ?
1. ಗುಜರಾತ್
2. ಅರುಣಾಚಲ ಪ್ರದೇಶ☆
3. ಪಶ್ಚಿಮ ಬಂಗಾಳ
4. ಹಿಮಾಚಲ ಪ್ರದೇಶ
♧♧♧♧♧♧♧♧♧♧
4. ಶ್ರವಣಬೆಳಗೊಳದಲ್ಲಿ ಇಂದಿನಿಂದ ಆರಂಭಗೊಂಡಿರುವ 81
ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ್ರಮವಾಗಿ ಕನ್ನಡ
ಧ್ವಜಾರೋಹಣ, ರಾಷ್ಟ್ರ ಧ್ವಜಾರೋಹಣ
ನೆರವೇರಿಸಿದವರು ಮತ್ತು ಸಮ್ಮೇಳನದ
ಉದ್ಘಾಟಕರನ್ನು ಗುರ್ತಿಸಿ.
1. ಪುಂಡಲೀಕ ಹಾಲಂಬಿ – ಕನ್ನಡ ಬಾವುಟ
2. ಮುಖ್ಯಮಂತ್ರಿ ಸಿದ್ಧರಾಮಯ್ಯ – ಉದ್ಘಾಟಕರು
3. ಡಾ. ಸಿದ್ಧಲಿಂಗಯ್ಯ
4. ಹೆಚ್ ಸಿ ಮಹಾದೇವಪ್ಪ – ರಾಷ್ಟ್ರ ಧ್ವಜಾರೋಹಣ
♧♧♧♧♧♧♧♧♧♧
5. ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಮರಣದ ನಂತರ
ರಾಜಮನೆತನಕ್ಕೆ ಸೇರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ
ಹೆಗ್ಗಳಿಕೆ ಯಾರ ಹೆಸರಿಗೆ ವರ್ಗಾವಣೆಗೊಂಡಿದೆ ?
1. 2ನೇ ಎಲಿಜಬೆತ್ ರಾಣಿ☆
2. ಜಪಾನಿನ ರಾಜ
3. ಥೈಲ್ಯಾಂಡಿನ ರಾಜ
4. ರಾಣಿ ವಿಕ್ಟೋರಿಯಾ
♧♧♧♧♧♧♧♧♧♧
6. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ
ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?
1. ಚಿಲಿ
2. ಝಾಮ್ಬಿಯಾ☆
3. ಬ್ರೆಜಿಲ್
4. ತಾಂಜಾನಿಯಾ
♧♧♧♧♧♧♧♧♧♧
7. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮೋದಿ
ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ
ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಪ್ರಶಸ್ತಿ
ಜಯಿಸಿದವರು ಯಾರು ?
1. ಸೈನಾ ನೇಹ್ವಾಲ್ ಮತ್ತು ಪಿ ಕಶ್ಯಪ್☆
2. ಕೆರೋಲಿನಾ ಮರೀನಾ ಮತ್ತು ಪಿ ಕಶ್ಯಪ್
3. ಸೈನಾ ನೇಹ್ವಾಲ್ ಮತ್ತು ಕೆ ಶ್ರೀಕಾಂತ
4. ಕೆರೋಲಿನಾ ಮರೀನಾ ಮತ್ತು ಕೆ ಶ್ರೀಕಾಂತ
♧♧♧♧♧♧♧♧♧♧
8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015
ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ
ಘೋಷಿಸಿದೆ ?
1. ಅಂತರಾಷ್ಟ್ರೀಯ ಮಣ್ಣಿನ ವರ್ಷ☆
2. ಅಂತರಾಷ್ಟ್ರೀಯ ಸಾಗರ ವರ್ಷ
3. ಅಂತರಾಷ್ಟ್ರೀಯ ತರಕಾರಿ ವರ್ಷ
4. ಅಂತರಾಷ್ಟ್ರೀಯ ಆಹಾರ ವರ್ಷ
♧♧♧♧♧♧♧♧♧♧
9. ಇತ್ತೀಚೆಗೆ ಏಷ್ಯಾದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ
ಪ್ರಶಸ್ತಿಗಳಲ್ಲಿ ಒಂದಾದ DSC ಪುರಸ್ಕಾರಕ್ಕೆ
ಪಾತ್ರರಾದವರು ಯಾರು ?
1. ಝಾಮ್ಪಾ ಲಹಿರಿ☆
2. ವಿಜಯ ಶೇಷಾದ್ರಿ
3. ಅಮಿತಾವ್ ಘೋಷ್
4. ಅರವಿಂದ್ ಅಡಿಗ
♧♧♧♧♧♧♧♧♧♧
10. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ
ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ
ಸೌಲಭ್ಯವನ್ನು ಒದಗಿಸಿದ ಬ್ಯಾಂಕ್ ಯಾವುದು ?
1. HDFC ಬ್ಯಾಂಕ್
2. ಕಾರ್ಪೊರೇಶನ್ ಬ್ಯಾಂಕ್
3. ಎಕ್ಸಿಸ್ ಬ್ಯಾಂಕ್
4. ಐಸಿಐಸಿಐ ಬ್ಯಾಂಕ್☆
♧♧♧♧♧♧♧♧♧♧
11. ಇತ್ತೀಚೆಗೆ ನಿಧನರಾದ ಎಮ್ ಎಸ್ ನಾರಾಯಣ್ ಯಾವ
ಭಾಷೆಯ ನಟ ಹಾಗೂ ಹಾಸ್ಯ ಕಲಾವಿದರಾಗಿದ್ದರು ?
1. ಮಲಯಾಳಂ
2. ಕನ್ನಡ
3. ತಮಿಳು
4. ತೆಲುಗು☆
♧♧♧♧♧♧♧♧♧♧
12. ಇತ್ತೀಚೆಗೆ ಸುದ್ಧಿಯಲ್ಲಿರುವ ಚೀನಾದ ಆಗ್ನೇಯ
ಹೆಬ್ಬಾಗಿಲು ಎಂದು ಬಿಂಬಿತವಾಗಿರುವ ಯುನ್ನಾನ್
ಪ್ರಾಂತವು ಈ ಕೆಳಕಂಡ ಯಾವ ರಾಷ್ಟ್ರದೊಂದಿಗೆ ತನ್ನ
ಗಡಿಯನ್ನು ಹಂಚಿಕೊಂಡಿದೆ ?
1. ಲಾವೋಸ್
2. ಮಯನ್ಮಾರ್☆
3. ಜಪಾನ್
4. ವಿಯೆಟ್ನಾಂ
♧♧♧♧♧♧♧♧♧♧
13. ರಾಷ್ಟ್ರೀಯ ಹೆಣ್ಣು ಮಕ್ಕಳ
ದಿನಾಚರಣೆಯನ್ನು ಇತ್ತೀಚೆಗೆ ಯಾವ
ದಿನದಂದು ಆಚರಿಸಲಾಯಿತು ?
1. ಜನೆವರಿ 25
2. ಜನೆವರಿ 24☆
3. ಜನೆವರಿ 23
4. ಜನೆವರಿ 22
♧♧♧♧♧♧♧♧♧♧
14. ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಶಿಪ್ ನ ಮಹಿಳೆಯರ
ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವ
ರು ಯಾರು ?
1. ಚೈತ್ರಾ ಮಗಿಮರಾಜ್☆
2. ವಿದ್ಯಾ ಪಿಳ್ಳೈ
3. ಅರಂಕ್ಷಾ ಸಂಚಿಸ್
4. ಮೀನಲ್ ಠಾಕು
♧♧♧♧♧♧♧♧♧♧
15. ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ
ಡಬಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಜೋಡಿ_
1. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್
2. ಲಿಯಾಂಡರ್ ಪೇಸ್ ಮತ್ತು ಡೇನಿಯಲ್ ನೆಸ್ಟರ್
3. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್☆
4. ಡೇನಿಯಲ್ ನೆಸ್ಟರ್ ಮತ್ತು ಸೆರೆನಾ ವಿಲಿಯಮ್ಸ್
♧♧♧♧♧♧♧♧♧♧
16. ಇತ್ತೀಚೆಗೆ ಅತ್ಯಂತ ಆರೋಗ್ಯಕರ
ಚಹಾ ಎಂದು ಪರಿಗಣಿತವಾಗಿರುವ ‘ಪರ್ಪಲ್ ಟೀ’
ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ
ಯಾವುದು ?
1. ಪಾಕಿಸ್ತಾನ
2. ಭಾರತ
3. ಸುಡಾನ್
4. ಕೀನ್ಯಾ☆
♧♧♧♧♧♧♧♧♧♧
17. ಇತ್ತೀಚೆಗೆ ನಿಧನರಾದ ಸುಭಾಷ್ ಘಿಸಿಂಗ್ ಈ ಕೆಳಕಂಡ
ಯಾವ ಸಂಘಟನೆಯ ಮುಖ್ಯಸ್ಥರಾಗಿದ್ದರು ?
1. ಮೀಝೋಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
2. ನಾಗಾಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
3. ಬೋಡೋಲ್ಯಾಂಡ್ ನ್ಯಾಷನಲ್ ಲಿಬರೇಶನ್ ಪಾರ್ಟಿ
4. ಗೋರ್ಖಾ ನ್ಯಾಷನಲ್ ಲಿಬರೇಶನ್ ಪಾರ್ಟಿ☆
♧♧♧♧♧♧♧♧♧♧
18. ಇಪ್ಪತ್ತನೆಯ ಕಾನೂನು ಆಯೋಗದ
ಮುಖ್ಯಸ್ಥರು ಯಾರು ?
1. ನ್ಯಾ. ಸದಾಶಿವಂ
2. ನ್ಯಾ. ಹೆಚ್ ಎಲ್ ದತ್ತು
3. ನ್ಯಾ. ಎ ಪಿ ಶಹಾ☆
4. ಇವರಾರೂ ಅಲ್ಲ
♧♧♧♧♧♧♧♧♧♧
19. ಇತ್ತೀಚೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ
ಹೆಚ್ ಎಸ್ ಬ್ರಹ್ಮ ನೇಮಕಗೊಂಡಿರುವರು.
ಚುನಾವಣಾ ಆಯೋಗದ ಮುಖ್ಯಸ್ಥರ ಅಧಿಕಾರಾವಧಿ
ಎಷ್ಟು ?
1. 4 ವರ್ಷ
2. 5 ವರ್ಷ
3. 6 ವರ್ಷ☆
4. 3 ವರ್ಷ
♧♧♧♧♧♧♧♧♧♧
20. ಅನಿವಾಸಿ ಪ್ರಜೆಗಳಿಗೆ ಮತದಾನದ ಅವಕಾಶ ನೀಡಲು ಇ- ವೋಟಿಂಗ್ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರ ಯಾವುದು ?
1. ಪಾಕಿಸ್ತಾನ
2. ಫ್ರಾನ್ಸ್
3. ಅಮೇರಿಕಾ
4. ಭಾರತ☆

ಪ್ರಮುಖ ಪ್ರಕೃತಿ ವಿಕೋಪಗಳು

*2016 ರ ಪ್ರಮುಖ ಪ್ರಕೃತಿ ವಿಕೋಪಗಳು*
*Mon, 3 Apr 2017 :*

*2016 ರ ಪ್ರಮುಖ ಪ್ರಕೃತಿ ವಿಕೋಪಗಳು*

1) ಮಂಗೋಲಿಯಾದಲ್ಲಿ ಭೀಕರ "ಡ್ಜೂಡ್" ಹಿಮಪಾತ
ಕಳೆದ ಜನವರಿಯಲ್ಲಿ ಮಂಗೋಲಿಯಾದಲ್ಲಿ ಸಂಭವಿಸಿದ ಭೀಕರ ಹಿಮಪಾತದಿಂದಾಗಿ ಸಾವಿರಾರು ಮಂದಿ ಪ್ರಾಣತೆತ್ತಿದ್ದರು. ಭೀಕರ ಚಳಿ ಹಾಗೂ ಹಿಮಪಾತದಿಂದಾಗಿ ಲಕ್ಷಾಂತರ ಸಾಕು ಪ್ರಾಣಿಗಳು ಕೂಡ ಅಸು ನೀಗಿದ್ದವು. 2015 ರ ನವೆಂಬರ್ ನಿಂದ ಆರಂಭಗೊಂಡಿದ್ದ ಹಿಮಪಾತ ಜನವರಿ ತಿಂಗಳಲ್ಲಿ ಭೀಕರ ಸ್ವರೂಪ ಪಡೆದಿತ್ತು.


2) ತಾಂಜೇನಿಯಾ ಪ್ರವಾಹ
ಕಳೆದ ಜನವರಿ 17 ಮತ್ತು 18ರಂದು ತಾಂಜೇನಿಯಾದಲ್ಲಿ ಸಂಭವಿಸಿದ್ದ ಭಾರಿ ಪ್ರವಾಹದಿಂದಾಗಿ ಸಾವಿರಾರು ಮನೆಗಳು ನೆಲಸಮಗೊಂಡಿದ್ದವು. ಡೊಡೊಮಾ ಮತ್ತು ಬಾಹಿ ಜಿಲ್ಲೆಗಳಲ್ಲಿ ಸಂಭವಿಸಿದ್ದ ಪ್ರವಾಹದಿಂದಾಗಿ ಸುಮಾರು 2800 ಮಂದಿ ನಿರಾಶ್ರಿತರಾಗಿದ್ದರು. ಬಾಹಿ ಜಿಲ್ಲೆಯೊಂದರಲ್ಲೇ ಸುಮಾರು 155 ಮನೆಗಳು ಕೊಚ್ಚಿಕೊಂಡು ಹೋಗಿತ್ತು.


3) ಹೈಟಿ ಪ್ರವಾಹ
ಹೈಟಿಯಲ್ಲಿ ಸಂಭವಿಸಿದ್ದ ಭಾರಿ ಪರಿಣಾಮ ಉಂಟಾಗಿದ್ದ ಪ್ರವಾಹದಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದರು. ಭೀಕರ ಪ್ರವಾಹದಿಂದಾಗಿ ಹೈಟಿಯ ಪೋರ್ಟ್ ಡಿ ಬೆಕ್ಸ್ ಪ್ರಾಂತ್ಯ ಸಂಪೂರ್ಣ ಜಲಾವೃತ್ತವಾಗಿತ್ತು. ಪ್ರವಾಹಕ್ಕೆ ಸಿಲುಕಿ ಸುಮಾರು 1 ಸಾವಿರಕ್ಕೂ ಅಧಿಕ ಕುಟುಂಬಗಳು ನೆಲೆ ಕಳೆದುಕೊಂಡು ನಿರಾಶ್ರಿತರಾಗಿದ್ದವು.


4) ತೈವಾನ್ ಭೂಕಂಪನ
ಫೆಬ್ರವರಿ 6ರಂದು ಚೀನಾದ ತೈವಾನ್ ನಲ್ಲಿ ಸಂಭವಿಸಿದ್ದ ಭೀಕರ ಭೂಕಂಪನದಲ್ಲಿ ಸುಮಾರು 36 ಮಂದಿ ಸಾವನ್ನಪ್ಪಿದ್ದರು. ರಿಕ್ಟರ್ ಮಾಪಕದಲ್ಲಿ 6.6ರಷ್ಟು ತೀವ್ರತೆ ದಾಖಲಾಗಿತ್ತು. ಭೂಕಂಪನದ ತೀವ್ರತೆಗೆ ನೂರಾರು ಕಟ್ಟಡಗಳು ಕುಸಿದು ಹಲವು ಕಟ್ಡಡಗಳು ಬಿರುಕುಗೊಂಡಿದ್ದವು. ಸತತ ಒಂದು ವಾರ ನಡೆದ ಕಾರ್ಯಾಚರಣೆಯಲ್ಲಿ ಅಂತಿಮವಾಗಿ 36 ಮಂದಿ ಸಾವನ್ನಪ್ಪಿ, 525 ಮಂದಿ ಗಾಯಗೊಂಡಿದ್ದರು. ಅಂತೆಯೇ ಅಂದು ಭೂಕಂಪನದಲ್ಲಿ ಸಿಲುಕಿದ್ದ ಸುಮಾರು 113 ಮಂದಿ ಕುರಿತು ಇಂದಿಗೂ ಮಾಹಿತಿಯೇ ಲಭ್ಯವಾಗಿಲ್ಲ.


5) ಫಿಜಿಯನ್ನು ಕಾಡಿದ್ದ ಚಂಡಮಾರುತ
ಫೆಬ್ರವರಿ 21ರಂದು ಫಿಜಿಯಲ್ಲಿ ಸಂಭವಿಸಿದ್ದ ಟ್ರಾಪಿಕಲ್ ಚಂಡಮಾರುತ ಮಾರುತದಿಂದಾಗಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಅಕ್ಷರಶಃ ನೆಲೆಕಳೆದುಕೊಂಡಿದ್ದರು. ಘಟನೆಯಲ್ಲಿ ಸುಮಾರು 42 ಮಂದಿ ಸಾವಿಗೀಡಾಗಿ, 300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಚಂಡಮಾರುತದ ಪರಿಣಾಮ ಸುಮಾರು 3000ಕ್ಕೂ ಅಧಿಕ ಕುಟುಂಬಗಳು ನಿರಾಶ್ರಿತವಾಗಿದ್ದವು. ಅಂದು ಚಂಡಮಾರುತದ ಹೊಡೆತಕ್ಕೆ ಬಲಿಯಾದ ಸುಮಾರು 52 ಸಾವಿರ ಮಂದಿ ಇಂದಿಗೂ ಫಿಜಿಯಲ್ಲಿ ನಿರಾಶ್ರಿತ ತಾಣಗಳಲ್ಲೇ ವಾಸಿಸುತ್ತಿದ್ದಾರೆ.



6) ಸರ್ಬಿಯಾದಲ್ಲಿ ಭೀಕರ ಪ್ರವಾಹ
ಮಾರ್ಚ್ 7ರಂದು ಸರ್ಬಿಯಾದಲ್ಲಿ ಸಂಭವಿಸಿದ್ದ ಭಾರಿ ಮಳೆ ಭೀಕರ ಪ್ರವಾಹವನ್ನು ತಂದೊಡ್ಡಿತ್ತು. ಪ್ರವಾಹದ ಅಬ್ಬರಕ್ಕೆ ಸರ್ಬಿಯಾದ ಬರೊಬ್ಬರಿ 14 ಜಿಲ್ಲೆಗಳಲ್ಲಿ ಅಕ್ಷರಶಃ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಪ್ರವಾಹದ ರಭಸಕ್ಕೆ ಸುಮಾರು 710 ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಸುಮಾರು 1, 110 ಕುಟುಂಬಗಳು ನೆಲೆಕಳೆದುಕೊಂಡು ನಿರಾಶ್ರಿತವಾಗಿದ್ದವು. ರೆಡ್ ಕ್ರಾಸ್ ಸಂಸ್ಥೆ ಈ ಎಲ್ಲ ಕುಟುಂಬಗಳಿಗೆ ಗಂಜಿ ಕೇಂದ್ರ ತೆರೆದು ಉಪಚರಿಸಿತ್ತು. ಇಂದಿಗೂ ಸರ್ಬಿಯಾದಲ್ಲಿ ರೆಡ್ ಕ್ರಾಸ್ ಸಂಸ್ಥೆ ಗಂಜಿ ಕೇಂದ್ರವನ್ನು ಮುಂದುವರೆಸಿದೆ.


7) ಪಾಕಿಸ್ತಾನದಲ್ಲಿ ಭಾರಿ ಮಳೆ-ಪ್ರವಾಹ
ಇದೇ ಮಾರ್ಚ್ 7 ರಂದು ಪಾಕಿಸ್ತಾನದಲ್ಲೂ ಭೀಕರ ಪ್ರವಾಹ ಉಂಟಾಗಿತ್ತು. ಖೈಬರ್ ಪಖ್ತುಂಕ್ವ ಪ್ರದೇಶದಲ್ಲಿ ಬಿದ್ದ ಭಾರಿ ಮಳೆ ಪ್ರವಾಹಕ್ಕೆ ಕಾರಣವಾಗಿತ್ತು. ಅಂದಿನ ಪ್ರವಾಹದಲ್ಲಿ ಪಾಕಿಸ್ತಾನದ ಪಂಜಾಬ್, ಬಲೂಚಿಸ್ತಾನದಲ್ಲಿ ಸುಮಾರು 62 ಮಂದಿ ಸಾವನ್ನಪ್ಪಿ, 97 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರವಾಹದ ಹೊಡೆತಕ್ಕೆ 171ಕ್ಕೂ ಅಧಿಕ ಮನೆಗಳು ಕೊಚ್ಚಿಕೊಂಡು ಹೋಗಿದ್ದವು. ಬಳಿಕ ಜೂನ್ 1ರಂದು ಮತ್ತೆ ಪಾಕಿಸ್ತಾನದ್ದಲ್ಲಿ ಭಾರಿ ಮಳೆಯಾಗಿ ರಾವಲ್ಪಿಂಡಿ, ಇಸ್ಲಾಮಾಬಾದ್, ಪೇಶಾವರ ಮತ್ತು ಲಾಹೋರ್ ನಲ್ಲಿ ಪ್ರವಾಹ ಉಂಟಾಗಿತ್ತು. ಅಂದ ಮತ್ತೆ 15ಕ್ಕೂ ಹೆಚ್ಚು ಮಂದಿ ತಮ್ಮ ಜೀವ ಕಳೆದುಕೊಂಡಿದ್ದರು. ಅಂತೆಯೇ 173 ಮಂದಿ ಗಾಯಗೊಂಡಿದ್ದರು.


8) ಈಕ್ವೇಡಾರ್ ಭೂಕಂಪನ
ಏಪ್ರಿಲ್ 17 ರಂದು ಈಕ್ವೆಡಾರ್ ನಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಲ್ಲಿ ಸುಮಾರು 443 ಮಂದಿ ಸಾವನ್ನಪ್ಪಿದ್ದರು. ಅಂತೆಯೇ ಭೂಕಂಪನದಿಂದಾಗಿ ಹಲವು ಕಟ್ಟಡಗಳು ನೆಲಸಮಗೊಂಡಿದ್ದವು. ಘಟನೆಯಲ್ಲಿ 4027 ಮಂದಿ ಸಾವನ್ನಪ್ಪಿದ್ದರು. ಸರ್ಕಾರಿ ಇಲಾಖೆಗಳು ತಿಳಿಸಿರುವಂತೆ 805 ಬೃಹತ್ ಕಟ್ಟಡಗಳು ನೆಲಕ್ಕುರುಳಿ, 608 ಕಟ್ಟಡಗಳು ಜಖಂಗೊಂಡಿದ್ದವು.


9) ಶ್ರೀಲಂಕಾದಲ್ಲಿ ರೋನು ಚಂಡ ಮಾರುತ ಮತ್ತು ಪ್ರವಾಹ
ಮೇ 15 ರಂದು ಶ್ರೀಲಂಕಾದಲ್ಲಿ ಸಂಭವಿಸಿದ್ದ ರೋನು ಚಂಡಮಾರುತದಿಂದಾಗಿ ಭಾರಿ ಮಳೆ ಹಾಗೂ ಪ್ರವಾಹ ಉಂಟಾಗಿತ್ತು. ಪ್ರವಾಹದಿಂದಾಗಿ ಅದರ 25 ಜಿಲ್ಲೆಗಳ ಪೈಕಿ 22 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿತ್ತು. ಪ್ರವಾಹದಲ್ಲಿ 104 ಮಂದಿ ಸಾವನ್ನಪ್ಪಿ, 93 ಮಂದಿ ಇಂದಿಗೂ ನಾಪತ್ತೆಯಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿ 3 ಲಕ್ಷಕ್ಕೂ ಅಧಿಕ ಮಂದಿ ನಿರಾಶ್ರಿತರಾಗಿದ್ದರು. ಈ ಪೈಕಿ 21 ಸಾವಿರ ಮಂದಿ ತಮ್ಮ ಸ್ವಗ್ರಾಮದಿಂದ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಮನೆಗಳು ಕೊಚ್ಚಿ ಹೋಗಿದ್ದವು.


10) ಬಾಂಗ್ಲಾದೇಶದಲ್ಲಿ ಪ್ರವಾಹ
ಜುಲೈ 29 ರಂದು ಬಾಂಗ್ಲಾದೇಶದಲ್ಲಿ ಉಂಟಾಗಿದ್ದ ಪ್ರಹಾವದಿಂದಾಗಿ 42 ಮಂದಿ ಅಸುನೀಗಿದ್ದರು. ಬಾಂಗ್ಲಾದ 7 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭೀಕರ ಪ್ರವಾಹದಿಂದಾಗಿ ಸುಮಾರು 8 ಲಕ್ಷ ಮಂದಿ ನಿರಾಶ್ರಿತರಾಗಿದ್ದರು. ಬಾಂಗ್ಲಾದ ಪ್ರಮುಖ ನದಿಗಳು ಅಪಾಯಮಟ್ಟ ಮೀರಿ ಹರಿದಿದ್ದವು. ಸುಮಾರ 7 , 400 ಮಂದಿ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಆಗಸ್ಚ್ 11ರಂದು ಇದೇ ಬಾಂಗ್ಲಾದ 19 ಜಿಲ್ಲೆಗಳಲ್ಲಿ ಮತ್ತೆ ಪ್ರವಾಹ ಸಂಭವಿಸಿತ್ತು. ಆಗ ಮತ್ತೆ 106 ಮಂದಿ ಸಾವನ್ನಪ್ಪಿ, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದರು.16 ಸಾವಿರಕ್ಕೂ ಹೆಚ್ಚು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದವು.


11) ನೇಪಾಳದಲ್ಲೂ ಪ್ರವಾಹ
ಜುಲೈ ತಿಂಗಳಲ್ಲಿ ನೇಪಾಳದ ಭೊಟೆಕೋಸಿ ನದಿಯಲ್ಲಿ ಉಂಟಾದ ಪ್ರವಾಹದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದರು. ಅಂತೆಯೇ ನದಿ ಪಾತ್ರದಲ್ಲಿದ್ದ 38 ಮನೆಗಳು ಕೊಚ್ಚಿಕೊಂಡು ಹೋಗಿದ್ದವು.


12) ನ್ಯೂಜಿಲೆಂಡ್ ನಲ್ಲಿ ಭೀತಿ ಮೂಡಿಸಿದ್ದ ಸುನಾಮಿ
ಚಿಲಿಯಲ್ಲಿ ಸಂಭವಿಸಿದ್ದ ಪ್ರಬಲ ಭೂಕಂಪನದಿಂದಾಗಿ ನ್ಯೂಜಿಲೆಂಡ್ ನಲ್ಲಿ ಸುನಾಮಿ ಭೀತಿ ಆವರಿಸಿತ್ತು. ಸೆಪ್ಟೆಂಬರ್ 17 ರಂದು ನ್ಯೂಜಿಲೆಂಡ್ ಕರಾವಳಿ ತೀರಕ್ಕೆ ಅಲ್ಪ ಪ್ರಮಾಣದ ಸುನಾಮಿ ಅಲೆಗಳು ಅಪ್ಪಳಿಸಿದ್ದವು.


13) ಇಂಡೋನೇಷ್ಯಾ ಭೂಕಂಪ
ದ್ವೀಪಗಳ ಸಮೂಹ ರಾಷ್ಟ್ರ. ಇಂಡೋನೇಷ್ಯಾದಲ್ಲಿ 2016 ರಲ್ಲಿ ಸರಣಿ ಭೂಕಂಪಗಳು ಸಂಭವಿಸಿದ್ದವು. ಇಂಡೋನೇಷ್ಯಾದಲ್ಲಿ ಭೂಕಂಪನ ಪ್ರದೇಶಗಳಿದ್ದು, ಇವುಗಳನ್ನು ದಿ ಫೆಸಿಫಿಕ್ ರಿಂಗ್ ಆಫ್ ಫೈರ್ ಎಂದು ಕರೆಯುತ್ತಾರೆ. ಹೀಗಾಗಿ ಈ ಪ್ರದೇಶದಲ್ಲಿ ಭೂಕಂಪನ ಸರ್ವೇ ಸಾಮಾನ್ಯ.

*ಕೃಪೆ:- ಕನ್ನಡಪ್ರಭ*