ಶನಿವಾರ, ಡಿಸೆಂಬರ್ 23, 2017

2017 ರ ಪ್ರಚಲಿತ ಘಟನೆಗಳು.

🌻🌻  ವಿಷಯ ::*ಪ್ರಚಲಿತ ಘಟನೆಗಳು ....🌻🌻

1) *ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ*
(ಇಸ್ರೊ) ಫೆಬ್ರವರಿ ೧೫ರಂದು ಒಟ್ಟು ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡುವುದರ ಮೂಲಕ ವಿಶ್ವ
ದಾಖಲೆಗೆ ಪಾತ್ರವಾಯಿತು?

A.  90  ಉಪಗ್ರಹಗಳು
B.  95  ಉಪಗ್ರಹಗಳು
C. *104 ಉಪಗ್ರಹಗಳು*
D.  109  ಉಪಗ್ರಹಗಳು

*2) 2016 ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಧ ಭಾರತಿಯ ಯಾರು*?

1)  ಜಾಕಿ ಶರೀಪ್
2)  ಎ.ಆರ್.ರೆಹಮಾನ
3) *ಕಿರಣ ಭಟ್*
4)  ಯಾರೂ ಅಲ್

*3) ಭಾರತ ಚಬಾಹರ್ ಬಂದರನ್ನು ಯಾವ ದೇಶದಲ್ಲಿ ಅಬಿವೃದ್ದಿ ಪಡಿಸುತ್ತಿದೆ*?

1) *ಇರಾನ್*
2)  ಇರಾಕ್
3) ಅಫಘಾನಿಸ್ತಾನ್
4)  ನೇಪಾಳ

*4) 2017 ನೇ ಸಾಲಿನ ವಿಶ್ವ ರಕ್ತದಾನಿಗಳ ದಿನದ ಘೋಷ್ಯ ವಾಕ್ಯ ಏನಾಗಿತ್ತು*?

1)  ರಕ್ತದಾನ ಜಿವದಾನ
2) *ರಕ್ತದಾನ ಮಾಡಿ ಈಗಲೇ ಮಾಡಿ ಮಾಡುತ್ತಲಿರಿ*
3)  ರಕ್ತದಾನ ಶ್ರೇಷ್ಠದಾನ
4)  ಯಾವುದು ಅಲ್

*5) ಹಿಮಾಚಲ ಪ್ರದೇಶದ ಎರಡನೇ ರಾಜಧಾನಿಯಾಗಿ ಯಾವ ನಗರ ಆಯ್ಕೆಯಾಗಿದೆ*?

1)  ಶಿಮ್ಲಾ
2) *ಧರ್ಮಶಾಲಾ*
3)  ಡೆಹ್ರಾಡೂನ್
4)  ಕುಲುಮನಾಲಿ

6) *ಭಾರತದ ಸ್ಮಾರ್ಟ್ ಸಿಟಿ ಯೋಜನೆಗೆ ಇತ್ತೀಚೆಗೆ ಯಾವ ದೇಶ ನೆರವು ನೀಡಲು ಒಪ್ಪಿದೆ*?

1)  ಕೆನಡಾ
2)  ಇಟಲಿ
3)  ಅಮೇರಿಕಾ
4) *ಜಪಾನ್*

7) *ಕೆಳಗಿನ ಯಾವ ದೇಶವೂ ಭಾರತವನ್ನು ರಕ್ಷಣಾ ಪಾಲುದಾರ ರಾಷ್ಟ್ರ ಎಂದು ಪರಿಗಣಿಸಿದೆ*?

1)  ಇಂಗ್ಲೇಂಡ್
2)  ಬಾಂಗ್ಲದೇಶ
3) *ಅಮೆರಿಕಾ*
4)  ಶ್ರೀಲಂಕಾ

8) *ಅಂತಾರಾಷ್ಟ್ರೀಯ ನಾಣ್ಯ ಮೇಳ ಯಾವ ರಾಜ್ಯದಲ್ಲಿ ನಡೆಯಿತು*?

1) *ಕೇರಳ*
2)  ಕರ್ನಾಟಕ
3)  ತೆಲಂಗಾಣ
4)  ಆಂಧ್ರಪ್ರದೇಶ

9) *2017 ನೆ ಸಾಲಿನ ಏಬಿಲ್ ಪ್ರಶಸ್ತಿ ಪಡೆದವರು ಯಾರು*?

1) *ವೆಸ ಮೆಯರ*
2)  ದಿಸೋಜಾ ಪ೦ಟಿಕೊ
3)  ಕಾರ್ಲೋ ಫ್ರಾಂಕ್
4)  ಯಾರು ಅಲ್

10) *ಶಾನ್ ಡಂಗ್* ಎಂದರೇನು ?

1) *ಚೀನಾದ ವಿಮಾನ ನೌಕೆ*
2)  ನೂತನ ಅಣ್ವಸ್ತ್ರ
3)  ಚಿನಾದ ಉಪಗ್ರಹ
4)  ಯಾವುದು ಅಲ್

11) *2017 ರ ಸಮೀಕ್ಷೆ ಪ್ರಕಾರ ದೇಶದ ಯಾವ ನಗರ ಅತ್ಯಂತ ಸ್ವಚ್ಛ ನಗರ ಎಂಬ ಗರಿ ಪಡೆದಿದ*?

1) *ಇಂದೋರ*
2)  ಸೂರತ
3)  ಮೈಸೂರು
4)  ತಿರುಪತಿ

12) *ಕನ್ನಡ ಸಾಹಿತ್ಯ ಪರಿಷತ್ತು ಯಾವ ರಾಷ್ಟ್ರದ ರೊಡನೆ ಸಾಹಿತ್ಯಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿತು*?

1)  ಭೂತಾನ
2) *ನೇಪಾಳ*
3)  ಶ್ರೀಲಂಕಾ
4)  ಮಯನ್ಮಾರ್

13) *ಗ್ರಾಮೀಣ ಅಂತರ್ಜಾಲ ಸಂಪರ್ಕ ಕಾರ್ಯಕ್ರಮದ ಹೆಸರೇನು*?

1)  ನೆಟ್ ಭಾರತ
2) *ಬ್ರಾಡ್ ಬ್ಯಾಂಡ*
3)  ಭಾರತ ನೆಟ್
4)  ಗ್ರಾಮೀಣ ನೆಟ್

14) *ಭಾರತದ ಮೊದಲ ಪುಸ್ತಕ ಗ್ರಾಮ ಎಲ್ಲಿದೆ*?

1) *ಮಹಾರಾಷ್ಟ್ರ*
2)  ಕರ್ನಾಟಕ
3)  ಕೇರಳ
4)  ಗೋವಾ

15) *ಇತ್ತೀಚೆಗೆ ಭಾರತ ಮತ್ತು ಚೀನಾ ನಡುವೆ ವಿವಾದಕ್ಕೆ ಕಾರಣವಾದ ಗಡಿ ಪ್ರದೇಶ ಯಾವುದು*?

1) *ಡೋಕ್ಲಾಂ*
2)  ತವಾಂಗ
3)  ಚಾಂಡಿಪುರ
4)  ಯಾವುದು ಅಲ್

16) *ಭಾರತ ಸರಕಾರದ ನೂತನ ಅಟಾರ್ನಿ ಜನರಲ್ ಯಾರು*?

1) *ಕೆ.ಕೆ.ವೇಣುಗೋಪಾಲ*
2)  ಕೆ.ಕೆ.ರಾಮಗೋಪಾಲ್
3)  ದೀಪಕ ಮಿಶ್ರ
4)  ಯಾರು ಅಲೢಾ

17) *ಕರ್ನಾಟಕ ಕರಾವಳಿಯ ಜಾನಪದ ಕ್ರೀಡೆ ಯಾವುದು*?

1) *ಕಂಬಳ*
2)  ಜೆಲ್ಲಿಕಟ್ಟು
3)  ಕಬಡ್ಡಿ
4)  ಮಲ್ಲಕಂಬ

18) *ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ತರಬೇತುದಾರ ಯಾರು*?

1) *ರವಿಶಾಸ್ತ್ರ*
2)  ಸೌರವ್ ಗಂಗೂಲಿ
3)  ರಾಹುಲ್ ದ್ರಾವಿಡ
4)  ಅನಿಲ್ ಕುಂಬ್ಳೆ

19) *ವಿಶ್ವದ ಮೊದಲ ಸೈಬರ್ ಕೋರ್ಟ್ ಯಾವ ರಾಷ್ಟ್ರದಲ್ಲಿ ಆರಂಭವಾಯಿತು*?

1) *ಚೀನಾ*
2)  ಭಾರತ
3)  ರಷ್ಯಾ
4)  ಫ್ರಾನ್ಸ್

20) *ವಿಶ್ವ ಬ್ಯಾಂಕ್ನ ಕಾರ್ಯಕಾರಿ ನಿರ್ದೇಶಕಿಯಾಗಿ ನೇಮಕಗೊಂಡ ಭಾರತದ ಐಎಎಸ್ ಅಧಿಕಾರಿ ಯಾರು*?

1)  ಉಷಾರಾವ
2)  ಲತಾ ಹೆಗ್ಗಡೆ
3) *S.ಅಪರ್ಣಾ*
4)  ಯಾರು ಅಲ್

21) *ಪ್ರಸ್ತುತ ನೀತಿ ಆಯೋಗದ ಉಪಾಧ್ಯಕ್ಷರು ಯಾರು*?

1) *ರಾಜೀವ ಕುಮಾರ್*
2)  ಆನಂದ ಕುಮಾರ್
3)  ರಾಮ ಕುಮಾರ್
4)  ಸಂತೋಷ ಕುಮಾರ್

22) *ನೇಪಾಳದ ಗಡಿಯಲ್ಲಿ ಭಾರತ ಯಾವ ನದಿಗೆ ಸೇತುವೆ ನಿರ್ಮಾಣ ಮಾಡಿಕೊಡಲಿದೆ*?

1)  ಬ್ರಹ್ಮಪುತ್ರ
2)  ಸರಸ್ವತಿ
3)  ಅಲಕನಂದಾ
4) *ಮೇಚಿ*

23) *ಸರಕು ಮತ್ತು ಸೇವಾ ತೆರಿಗೆಗಳ ಜಾಲದ ನೂತನ ಮುಖ್ಯಸ್ಥರಾಗಿ ನೇಮಕಗೊಂಡ ಅಧಿಕಾರಿ ಯಾರು*?

1)  ದೀಪಕ್ ಮಿಶ್ರ
2)  ವಿವೇಕ ಗೋಯೆಂಕಾ
3)  ಆರ್.ರಾಮು
4) *ಅಜಯ್ ಭೂಷಣ್ ಪಾಂಡೆ*

24) *ಭಾರತದಲ್ಲಿ ಅಮೆರಿಕದ ನೂತನ ರಾಯಭಾರಿ ಯಾರು*?

1)  ಸುನೀಲ್ ಚೌದ್ರಿ
2)  ಡೇವಿಡ್ ರಿಚರ್ಡ್
3) *ಕೆನೆತ್ ಜಸ್ಟರ್*
4)  ಸ್ಟೀವ್ ಜಾನ್ಸನ್

25) *ಭಾರತದ ನೂತನ ರಕ್ಷಣಾ ಸಚಿವರು ಯಾರು*?

1)  ಅನಂತ್ ಕುಮಾರ್ ಹೆಗಡೆ
2) *ನಿರ್ಮಲಾ ಸೀತಾರಾಮ್*
3)  ಅರುಣ್ ಜೇಟ್ಲಿ
4)  ಸುಷ್ಮಾ ಸ್ವರಾಜ್

26) *IIT ಧಾರವಾಡದ ನೂತನ ನಿರ್ದೇಶಕರಾಗಿ ನೇಮಕಗೊಂಡವರು ಯಾರು*?

1) *ಪ್ರೊ. ಕವಿ ಮಹೇಶ್*
2)  ರೂಪ ಕುಮಾರಿ
3)  ಲಲಿತಾ ದೇವಿ
4)  ಪ್ರೊ.ಮಹೇಶ್

27) *ವಿಶ್ವದ ಹೈಟೆಕ್ ನಗರಗಳ ಪೈಕಿ ಬೆಂಗಳೂರು ನಗರದ ಸ್ಥಾನವೇನು*?

1) *19*
2)  20
3)  21
4)  22

28) *ಯಾವ ದೇಶದಲ್ಲಿ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ನೀಡಿ ಭಾರತೀಯರ ಉದ್ಯೋಗವನ್ನು ಕಡಿತಗೊಳಿಸಲಾಗಿದೆ*?

1) *ಸೌಧಿ ಅರೆಬಿಯಾ*
2)  ಅಮೇರಿಕಾ
3)  ಕತಾರ್
4)  ಇರಾನ್

29) *ಭಾರತದ ನೂತನ ಕಂಟ್ರೋಲರ್ ಮತ್ತು ಆಡಿಟರ್ (CAG) ಜನರಲ್ ಯಾರು*?

1) *ರಾಜೀವ್ ಮಹರ್ಷಿ*
2)  ರಾಜೀವ್ ಹೆಗ್ಗಡೆ
3)  ರಾಜೀವ್ ಸಿಂಗ್
4)  ಯಾರೂ ಅಲ್

30) *ದೇಶದ ಮೊದಲ ಖಾಸಗಿ ರೈಲ್ವೆ ನಿಲ್ದಾಣ ಯಾವುದು*?

1) *ಹಬೀಬ್ ಗಂಜ್ ರೈಲ್ವೆ ನಿಲ್ದಾಣ*
2)  ಗೋರಕ್ ಪುರ್ ರೈಲ್ವೆ ನಿಲ್ದಾಣ
3)  ಸಂಬಾಲ್ ಪುರ ರೈಲ್ವೆ ನಿಲ್ದಾಣದ
4)  ಯಾವುದು ಅಲ್

31) *ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಎಂದು ಕೇಂದ್ರ ಸರಕಾರಕ್ಕೆ ಸೂಚಿಸಿದ ಹೈಕೋರ್ಟ್ ಯಾವುದು*?

1)  ಅಲಹಾಬಾದ್ ಹೈಕೋರ್ಟ್
2) *ರಾಜ್ಯ ಸ್ಥಾನ ಹೈಕೋರ್ಟ್*
3)  ಕರ್ನಾಟಕ ಹೈಕೋರ್ಟ್
4)  ಮದ್ರಾಸ್ ಹೈಕೋರ್ಟ್

32) *ಗೋವು ದೇವರ ಪ್ರತಿರೂಪ, ಅದನ್ನು ಕೊಲ್ಲುವಂತಿಲ, ಎಂದು ಯಾವ ಹೈಕೋರ್ಟ್ ತೀರ್ಪು ನೀಡಿದೆ*?

1)  ಮದ್ರಾಸ್ ಹೈಕೋರ್ಟ್
2)  ಅಲಹಾಬಾದ್ ಹೈಕೋರ್ಟ್
3)  ಗುಜರಾತ್ ಹೈಕೋರ್ಟ್

4) *ಹೈದರಾಬಾದ್ ಹೈಕೋರ್ಟ್*

33) *ಸರೋವರದ ಮೇಲೆ ಜಗತ್ತಿನ ಅತಿ ದೊಡ್ಡ ತೇಲುವ ಸೌರ ಘಟಕವನ್ನು ನಿರ್ಮಿಸಿದ ದೇಶ ಯಾವುದು*?

1)  ಫ್ರಾನ್ಸ್
2) *ಚೀನಾ*
3)  ಕೆನಡಾ
4)  ಜಪಾನ್

34) *ಯಾವ ಹೈಟೆಕ್ ಅಣು ಸ್ಥಾವರವನ್ನು ಭಾರತದ ಹೆಮ್ಮೆಯ ಅಕ್ಷಯ ಪಾತ್ರೆ ಎಂದು ಕರೆಯಲಾಗುತ್ತದೆ*?

1) *ಕಕ್ರಫಾರ್ ಅಣುಸ್ಥಾವರ*
2)  ಕಲ್ಪಕಂ ಅಣು ಸ್ಥಾವರ
3)  ಕೈಗಾ ಅಣು ವಿದ್ಯುತ್ ಸ್ಥಾವರ
4)  ಯಾವುದು ಅಲ್ಲ

35) *ಯುನೆಸ್ಕೋ ವಿಶ್ವ ಪಾರಂಪರಿಕ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಗರ ಯಾವುದು*?

1)  ಸೂರತ್
2) *ಅಲಹಾಬಾದ್‌*
3)  ಉದಯಪುರ
4)  ಅಹ್ಮದ್ಬಾದ

36) *ರೇರಾ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ*?

1)  ಭ್ರಷ್ಟಾಚಾರ ನಿರ್ಮೂಲನೆಗೆ
2) *ರಿಯಲ್ ಎಸ್ಟೇಟ್ ಉದ್ಯಮಕ್ಕೆ*
3)  ಕಪ್ಪು ಹಣ ನಿಗ್ರಹಕ್ಕೆ
4)  ಅನಿವಾಸಿ ಭಾರತೀಯರಿಗೆ ಶಾಶ್ವತ ನೆಲೆ ಕಲ್ಪಿಸುವುದು

37) *ಸಲಿಂಗ ವಿವಾಹವನ್ನು ಇತ್ತೀಚೆಗೆ ಯಾವ ದೇಶದ ಸಂಸತ್ತು ಕಾನೂನು ಬದ್ಧಗೊಳಿಸಿದೆ*?

1)  ಬ್ರಿಟಿನ
2) *ಜರ್ಮನ್*
3)  ರಷ್ಯಾ
4)  ಫ್ರಾನ್ಸ್

38) *ಇತ್ತೀಚೆಗೆ ಬಿಡುಗಡೆಯಾದ ಹೊಸ ಅದು ಐವತ್ತು (50)  ರೂಪಾಯಿಯ ನೋಟಿನಲ್ಲಿ ಕರ್ನಾಟಕದ ಯಾವ ಐತಿಹಾಸಿಕ ಸ್ಮಾರಕವನ್ನು ಮುದ್ರಿಸಲಾಗಿದೆ*?

1)  ಬೇಲೂರು ಚನ್ನಕೇಶವ ದೇವಾಲಯ
2) *ಹಂಪಿಯ ಕಲ್ಲಿನ ರಥ*
3)  ಬಾದಾಮಿಯ ಮೇಣಬಸದಿ
4)  ಯಾವುದು ಅಲ್ಲ

39) *ಬರಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ಇತ್ತೀಚೆಗೆ ಎಲ್ಲಿ ನಡೆಯಿತು*?

1) *ಬಿಜಾಪುರ*
2)  ಬೀದರ್
3)  ಕಲಬುರ್ಗಿ
4)  ರಾಯಚೂರು

40) *ಈ ಕೆಳಗಿನ ಯಾವ ನಗರದ ಉದ್ಯಾನವನಕ್ಕೆ ರಾಣಿ ಚನ್ನಮ್ಮನ ಹೆಸರಿಡಲಾಗಿದೆ*?

1)  ಚೆನ್ನೈ
2)  ಹೈದರಾಬಾದ್
3) *ದೆಹಲಿ*
4)  ಕೋಲ್ಕತಾ

41) *2017 ನೇ ಸಾಲಿನ ದೇವರಾಜ ಅರಸು ಪ್ರಶಸ್ತಿ ಪಡೆದರು ಯಾರೂ*?

1)  ದೇವನೂರು ಮಹಾದೇವ
2)  ಟಿ.ಸಿದ್ದಲಿಂಗಯ್ಯ
3) *ಮಲ್ಲಿಕಾರ್ಜುನ್ ಖರ್ಗೆ*
4)  ಸಚಿವ ಆಂಜನೇಯ

42) *ಯಾವ ರಾಜ್ಯ ಸರಕಾರ ಸಹಕಾರ ಸಂಘಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿ ಪಡಿಸಿದೆ*?

1) *ರಾಜಸ್ಥಾನ*
2)  ಮಧ್ಯಪ್ರದೇಶ
3)  ಪಂಜಾಬ
4)  ಹರಿಯಾಣ

43) *ಜಗತ್ತಿನ ಮೊದಲ ಸಂಪೂರ್ಣ ಹಸಿರು ಮೆಟ್ರೋ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಭಾರತದ ಮೆಟ್ರೋ ಯಾವುದು*?

1)  ಕೋಲ್ಕತಾ
2)  ಮುಂಬೈ
3)  ಕೊಚ್ಚಿ
4) *ನವದೆಹಲಿ*

44) *2017 ರ ಆನೆಗಳ ಗಣತಿ ಪ್ರಕಾರ  ಕರ್ನಾಟಕ ಎಷ್ಟು ಆನೆಗಳನ್ನು ಹೊಂದಿದೆ*?

1) *6049*
2)  5719
3)  3054
4)  2761

45) *ಮೂರನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ಜರುಗಲಿದೆ*?

1)  ಬೆಳಗಾವಿ
2)  ಮೖಸೂರ
3)  ಉಡುಪಿ
4) *ದಾವಣಗೆರೆ*

46) *"DIGI YATRA" ಯೋಜನೆ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ*?

1)  ಸಂಸದರ ವಿದೇಶಿ ಪ್ರವಾಸ
2)  ವಿಮಾನಯಾನಕ್ಕೆ ಕಡ್ಡಾಯ ಪಾಸ್ ಪೋರ್ಟ್ ವ್ಯವಸ್ಥೆ
3) *ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ಪೇಪರ್ ಬಳಕೆ*
4)  ವಿದೇಶಿ ಪ್ರವಾಸಿಗರಿಗೆ ಇರುವ ಡಿಜಿಟಲ್ ವ್ಯವಸ್ಥೆ

47) *ಕರ್ನಾಟಕ ಸರ್ಕಾರ ಯಾವ ಚಿಟ್ಟೆಯನ್ನು "ರಾಜ್ಯದ ಅಧಿಕೃತ ರಾಜ್ಯ ಚಿಟ್ಟೆ" ಎಂದು ಘೋಷಿಸಿದೆ*?

1) *ಸದರನ್ ಬರ್ಡ್ ವಿಂಗ್*
2)  ಬ್ಲ್ಯು ಮಾರ್ಮನ್
3)  ರಾಕೆಟ್ ಬರ್ಡ್ ವಿಂಗ್
4)  ಯಾವುದು ಅಲ್ಲ

48) *ರಾಜ್ಯದ 6 ನೇ ವೇತನ ಆಯೋಗದ ಅಧ್ಯಕ್ಷರು ಯಾರು*?

1)  ಏ.ಕೆ.ಮಾತೂರ್
2)  *ಎಂ.ಆರ್ .ಶ್ರೀನಿವಾಸ್ ಮೂರ್ತಿ*
3)  ವೈ ವಿ ರೆಡ್ಡಿ
4)  ಯಾರೂ ಅಲ್ಲ

49) *ಇತ್ತೀಚೆಗೆ ಅಮೆರಿಕದ ಟೆಕ್ಸಾಸ್ ನಗರವನ್ನೇ ಮುಳುಗಿಸಿದ ಚಂಡಮಾರುತ ಯಾವುದು*?

1) *ಹಾರ್ವೆ*
2)  ಹರೀಕೆನ
3)  ಕರೀಷಮ
4)  ಇರಮಾ

50) *2017 ನೇ ಸಾಲಿನ "ಬಸವಶ್ರೀ ಪ್ರಶಸ್ತಿ" ಯನ್ನು ಯಾರಿಗೆ ನೀಡಲಾಗಿದೆ*?

1)  ಮಾಣಿಕ್ ಸರಕಾರ
2) *ಪಿ.ಸಾಯಿನಾಥ*
3)  ಮೆಧಾ ಪಾಟಕರ್
4)   ಯಾರೂ  ಅಲ್ಲ

51) *ಕರ್ನಾಟಕ ರಾಜ್ಯದ ಯಾವ ಗ್ರಾಮಕ್ಕೆ ಅಂತಾರಾಷ್ಟ್ರೀಯ ಗೂಗಲ್ ಪ್ರಶಸ್ತಿ ದೊರೆತಿದೆ*?

1)  ಎಚ್.ಡಿ.ಕೋಟೆ
2) *ಶಿರಗುಪ್ಪಿ*
3)  ಯಲವಾಳ
4)  ಹುಕ್ಕೇರಿ

🌻ಇದು *"ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾಹಿತಿ ಒದಗಿಸುವ ಒಂದು ಸಣ್ಣ ಪ್ರಯತ್ನ....🌻🙏

1 ಕಾಮೆಂಟ್‌: