ಶನಿವಾರ, ಜೂನ್ 27, 2015

ಕ್ಯಾನ್ಸರ್ ರೋಗದ ಆಹಾರ ಕ್ರಮ


ಪಥ್ಯದಲ್ಲಿರುವುದು



ಆಹಾರ ಪದ್ದತಿ ಮತ್ತು ಆಹಾರ ಸೇವನೆಯ ಕ್ರಮವು ಶರೀರದಲ್ಲಿ ಕೊಬ್ಬಿನಂಶವನ್ನು ಅಧಿಕಗೊಳಿಸುವದರಿಂದ ಕ್ಯಾನ್ಸರ್ ಹೆಚ್ಚಾಗುವ ಸಂಭವ ಜಾಸ್ತಿ. .ಸಾಮಾನ್ಯವಾಗಿ ವಿವಿಧ ದೇಶಗಳಲ್ಲಿನ ವಿವಿಧ ಆಹಾರ ಪದ್ದತಿಗಳು ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.(ಉದಾ:ಗ್ಯಾಸ್ಟ್ರಿಕ್ ಕ್ಯಾನ್ಸರ್ ಜಪಾನಿನಲ್ಲಿ ಸರ್ವೆ ಸಾಮಾನ್ಯ ಅದೇ ರೀತಿ ಯುನೈಟೆಡ್ ಸ್ಟೇಟ್ಸನಲ್ಲಿ ಕರುಳಿನ ಕ್ಯಾನ್ಸರ್ ಸರ್ವೆ ಸಾಮಾನ್ಯವೆನಿಸಿದೆ). ಈ ಉದಾಹರಣೆಗಳಲ್ಲಿ ಸಂಭವನೀಯ (ಹ್ಯಾಪ್ಲೊ ಗ್ರುಪ್ಸ್ ನ್ನು ಪರಿಗಣಿಸಲಾಗಿಲ್ಲ). ಅಧ್ಯಯನಗಳ ಪ್ರಕಾರ ವಲಸಿಗರು ತಾವಿರುವ ಹೊಸ ಪ್ರದೇಶಗಳಲ್ಲಿ ಕ್ಯಾನ್ಸರ್ ಅಪಾಯವನ್ನುಅಧಿಕಗೊಳಿಸುತ್ತಾರೆ.ಇಲ್ಲಿ ಅವರ ಆಹಾರ ಪದ್ದತಿ ಹಾಗು ಕ್ಯಾನ್ಸರ್ ಗೆ [೩೪]ಸಂಭಂದವಿರುತ್ತದೆ. ಜನರಲ್ಲಿ ಕೊಬ್ಬು ಅಥವಾ ಹೆಚ್ಚು ತೂಕ ಇಳಿಸುವ ಕ್ರಮವು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದು ಅಷ್ಟಾಗಿ ತಿಳಿಯದ ವಿಷಯವಾಗಿದೆ.

ಹಲವಾರು ನಿರಂತರ ವರದಿಗಳ ಮೂಲಕ ಕೆಲವು ನಿಗದಿತ ವಸ್ತುಗಳಿಂದ (ಆಹಾರವನ್ನಳಗೊಂಡಂತೆ) ಇವು ಫಲಪ್ರದವೊ ಅಥವಾ ನಿರ್ಣಾಯಕ ಪರಿಣಾಮಗಳನ್ನು ಕ್ಯಾನ್ಸರ್ ಸಾಧ್ಯತೆಯ ಮೇಲೆ ಮಾಡುವುದು ಕಂಡುಬಂದಿದೆ. ಇಂತಹ ವರದಿಗಳು ಕಸಿ ಮಾಡಿದ ಕೋಶಗಳು ಅಥವಾ ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಮೂಲ ಆಧಾರ ಪಡೆದುಕೊಂಡಿರುತ್ತವೆ. ಸಾರ್ವಜನಿಕ ಆರೋಗ್ಯ ಶಿಫಾರಸುಗಳನ್ನು ಈಗಿನ ಅಧ್ಯಯನಗಳ ಮೇಲೆ ನಂಬಿ ಕುಳಿತುಕೊಳ್ಳಲು ಸಾಧ್ಯವಿಲ್ಲ.ಈ ಪ್ರಯೋಗಗಳನ್ನು ನಿಯಮಿತವಾಗಿ ಹಾಗು ನಿಖರವಾಗಿ ಮನುಷ್ಯರ ಮೇಲೆ ಮಾಡಿದ ಪ್ರಯೋಗಗಳಿಂದ ಬಂದ ಫಲಿತಾಂಶಗಳಿಂದ ಮಾತ್ರ ನಿರ್ಧಾರಕ್ಕೆ ಬರಬಹುದಾಗಿದೆ.(ಆಗಾಗ್ಗೆ ಸಾಂದರ್ಭಿಕ ಪ್ರಯೋಗಗಳ ಅಗತ್ಯವಿದೆ).

ಪ್ರಸ್ತಾಪಿತ ಆಹಾರ ಪದ್ದತಿಯ ಮೂಲಕ ಪ್ರಾಥಮಿಕವಾಗಿ ಕ್ಯಾನ್ಸರ್ ಅಪಾಯವನ್ನು ರೋಗನಿದಾನ ಶಾಸ್ತ್ರದ ಅಧ್ಯಯನವು ತನ್ನದೇ ಆದ ವಿಚಾರವನ್ನು ಮಂಡಿಸಿದೆ. ಇದರಲ್ಲಿ ಕ್ಯಾನ್ಸರ್ ಅಪಾಯ ಕಡಿಮೆಗೊಳಿಸುವ ಸಂಭಂದದಲ್ಲಿ ಹಲವೆಡೆಯಿಂದ ಬೆಂಬಲವೂ ದೊರಕಿದೆ. ಉದಾಹರಣೆಗೆ ಇಂತಹ ಅಧ್ಯಯನಗಳ ಪ್ರಕಾರ ಕಡಿಮೆ ಮಾಂಸಾಹಾರ ಸೇವನೆಯು ಕರಳು ಕ್ಯಾನ್ಸರ್ ಸಾಧ್ಯತೆಯನ್ನು [೩೫]ಕಡಿಮೆಗೊಳಿಸುತ್ತದೆ. ಕಾಫಿ ಕುಡಿಯುವದರಿಂದ ಜಠರ ಕ್ಯಾನ್ಸರ್ ನ ಅಪಾಯದಿಂದ ತಪ್ಪಿಸಿಕೊಳ್ಳಬಹುದಾಗಿದೆ. ಅಧ್ಯಯನಗಳ ಪ್ರಕಾರ ಹೊರಭಾಗದಲ್ಲಿಗ್ರಿಲ್ಲ್ ಗಳ ಮೇಲೆ ಬೇಯಿಸಿದ ಮಾಂಸಾಹಾರದಿಂದ UNIQ8c8d130dadc81afd-nowiki-00000143-QINU೧UNIQ8c8d130dadc81afd-nowiki-00000144-QINUಉದರ ಕ್ಯಾನ್ಸರ,UNIQ8c8d130dadc81afd-nowiki-00000145-QINU೨UNIQ8c8d130dadc81afd-nowiki-00000146-QINUಕರಳಿನ ಕ್ಯಾನ್ಸರ್,UNIQ8c8d130dadc81afd-nowiki-00000147-QINU೩UNIQ8c8d130dadc81afd-nowiki-00000148-QINU ಸ್ತನ ಕ್ಯಾನ್ಸರ್ ಮತ್ತು UNIQ8c8d130dadc81afd-nowiki-00000149-QINU೪UNIQ8c8d130dadc81afd-nowiki-0000014A-QINUಮೇದೋಜೀರಕ ಗ್ರಂಥಿಯ ಕ್ಯಾನ್ಸರ್ ಗಳ ಹಾಗು ಅತಿ ಉಷ್ಣತೆಯ ಮೇಲೆ ಬೇಯಿಸಿದ ಆಹಾರದಿಂದ ಅದರಲ್ಲಿನ [೩೬]ಬೆಂಜೊಪೆರಿನ್ ಇತ್ಯಾದಿಗಳಿಂದ ಕ್ಯಾನ್ಸರ್ ನ ಅಪಾಯದ ಸಾಧ್ಯತೆ ಇದೆ ಎನ್ನಲಾಗಿದೆ.

ಸುಮಾರು 2005ರಲ್ಲಿ ನಡೆದ ದ್ವೀತಿಯ ನಿರ್ಮೂಲನಾ ಅಧ್ಯಯನದ ಪ್ರಕಾರ ಸಸ್ಯ ಮೂಲದ ಆಹಾರ ಹಾಗು ಸುಧಾರಿತ ಜೀವನಶೈಲಿಗಳಿಂದ ಕ್ಯಾನ್ಸರ್ ನ್ನು ನಿರ್ಬಂದಿಸಬಹುದೆಂದೂ ವರದಿಗಳು ಹೇಳಿವೆ,ಬಹುತೇಕ ಪುರುಷರಲ್ಲಿನ ಮೂತ್ರಕೋಶಕ್ಕೆ ಸಂಭಂದಿಸಿದ ಕ್ಯಾನ್ಸರ್ ಪ್ರಮಾಣವನ್ನು ಗಣನೀಯವಾಗಿ ಇಳಿಕೆ [೩೭]ಮಾಡಬಹುದಾಗಿದೆ. ಇದರ ಫಲಿತಾಂಶದ ಪ್ರಸರಣದ ನಂತರ 2006ರಲ್ಲಿ 2,400 ಮಹಿಳೆಯರ ಬಗ್ಗೆ ಅಧ್ಯಯನ ನಡೆಸಲಾಯಿತು.ಇದರಲ್ಲಿ ಅರ್ಧದಷ್ಟು ಮಹಿಳೆಯರಿಗೆ ವಾಡಿಕೆಯಂತೆ ಸಾಮಾನ್ಯ ಆಹಾರ ನೀಡಲಾಯಿತು,ಇನ್ನುಳಿದವರಿಗೆ 20%ಕಡಿಮೆ ಕೊಬ್ಬಿನ ಕ್ಯಾಲೊರಿ ಆಹಾರ ನೀಡಲಾಯಿತು. ಕಡಿಮೆ ಕೊಬ್ಬಿನಾಂಶದ ಆಹಾರ ಸೇವಿಸಿದ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ನ ಲಕ್ಷಣಗಳು ತೀರ ಕಡಿಮೆ ಪ್ರಮಾಣದಲ್ಲಿತ್ತೆಂದು ಡಿಸೆಂಬರ್ 2006ರ ಮಧ್ಯಂತರ ವರದಿಯಲ್ಲಿ [೩೮]ತಿಳಿಸಲಾಯಿತು.

ಇತ್ತೀಚಿನ ಅಧ್ಯಯನಗಳ ಪ್ರಕಾರ ಶುದ್ದೀಕರಿಸಿದ ಸಕ್ಕರೆ ಅಂಶಗಳು ಮತ್ತು ಇನ್ನಿತರ ಸಾದಾರಣ ಕಾರ್ಬೊಹೈಡ್ರೇಟ್ ಗಳ ಸೇವನೆ ಮಾಡುವವರಿಗೆ ಈ ಕಾಯಿಲೆಯ ಜೊತೆಗಿನ ಸಂಬಂಧ ಇರಬಹುದೆಂದು [೩೯][೪೦]2/}[೪೧][೪೨][೪೩]ಪತ್ತೆಹಚ್ಚಲಾಯಿತು. ಆದರೂ ಇದರ ಅಪಾಯದ ಮಟ್ಟ ಮತ್ತು ಸಂಭಂದದ ಬಗೆಗೆ ಇನ್ನೂ ಚರ್ಚೆಗಳು [೪೪][೪೫][೪೬]ನಡೆಯುತ್ತವೆ.ಇದರಿಂದಾಗಿ ಕೆಲವು ಸಂಘಸಂಸ್ಥೆಗಳು ಶುದ್ದೀಕರಿಸಿದ(ರಿಫೈನ್ಡ್ )ಸಕ್ಕರೆಗಳ ಮತ್ತು ಇನ್ನಿತರ ಸ್ಟಾರ್ಚ್ ಗಳ ಬಳಕೆಯನ್ನು ಕಡಿಮೆ ಮಾಡಲು ಶಿಫಾರಸು [೪೭][೪೮][೪೯]ಮಾಡಿದವು.

ನವೆಂಬರ್ 2007ರಲ್ಲಿ ಅಮೆರಿಕನ್ ಇನ್ಸ್ ಸ್ಟಿಟ್ಯೂಟ್ ಫಾರ್ ಕ್ಯಾನ್ಸರ್ ರಿಸರ್ಚ್ (AICR)ಮತ್ತು ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ (WCRF) ನೊಂದಿಗೂಡಿ ಅತ್ಯಂತ ಪ್ರಚಲಿತ ಮತ್ತು ಸಮಗ್ರ ಆಹಾರ ಪದ್ದತಿ,ವ್ಯಾಯಾಮ ಹಾಗು ಕ್ಯಾನ್ಸರ್ ಕುರಿತಾದ ಸಾಹಿತ್ಯವನ್ನು ಪ್ರಕಟಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು Food, Nutrition, Physical Activity and the Prevention of Cancer: a Global Perspective [೫೦]ಯತ್ನಿಸಿವೆ. ಈ ಜಂಟಿ ಸಂಸ್ಥೆಗಳಾದ WCRF/AICR ಗಳು ಸಾಮಾನ್ಯ ಜನರು ಹೇಗೆ ಕ್ಯಾನ್ಸರ್ ತಡೆಗಟ್ಟಬಹುದು ಮತ್ತುಅದಕ್ಕಾಗಿ ಅನುಸರಿಸಬೇಕಾದ 10 ಆಹಾರ ಕ್ರಮದ ಶಿಫಾರಸುಗಳನ್ನು ಪ್ರಕಟಿಸಿದೆ.ಅದರ ಮಾರ್ಗಸೂತ್ರಗಳು:(1)ತೂಕ ಹೆಚ್ಚಿಸುವ ಆಹಾರ ಪಾನೀಯಗಳ ಸೇವನೆ ನಿರ್ಭಂದ,ಬಹುತೇಕ ಅತ್ಯಂತ ಶಕ್ತಿಮೂಲದ ಆಹಾರ ಮತ್ತು ಸಕ್ಕರೆ ಪ್ರಮಾಣ ಅಧಿಕವಿರುವ ಪಾನೀಯ,(2)ಕೇವಲ ಸಸ್ಯಜನ್ಯ ಪಾನೀಯಗಳ ಸೇವನೆ,(3)ಕೆಂಪು ಮಾಂಸ ಮತ್ತು ಸಂಸ್ಕರಣ ಮಾಡಿದ ಮಾಂಸಾಹಾರ ಸೇವನೆಯನ್ನು ಮಿತಗೊಳಿಸುವುದು,(4)ಮದ್ಯಪಾನ ಹಾಗು ಇತರ ದ್ರವ್ಯ ಪದಾರ್ಥಗಳಿಗೆ ಕಡಿವಾಣ,(5)ಬ್ರೂಸ್ಟು ಹಿಡಿದ ಕಾಳು ಬ್ರೆಡ,ಕಡಿಮೆ ಪ್ರಮಾಣದ ಉಪ್ಪು ಸೇವನೆ ಕ್ಯಾನ್ಸರ್ ಅಪಾಯಗಳನ್ನು [೫೧][೫೨]ತಪ್ಪಿಸಬಹುದಾಗಿದೆ.

ಕೆಲವು ಅಣಬೆಗಳು ಕ್ಯಾನ್ಸರ್ ಪ್ರತಿರೋಧಕದಂತೆ ಪರಿಣಾಮಕಾರಿಯಾಗಿ ಬಳಕೆ ಮಾಡುವುದನ್ನು ಶಿಫಾರಸು ಮಾಡಲಾಗಿದ್ದು ಅಣಬೆಗಳು ರೋಗಪ್ರತಿರೋಧಕ ವ್ಯೂಹಕ್ಕೆ ಸಹಕಾರಿಯಾಗಿ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಕೆಲವು ಪ್ರಕಾರದ ಅಣಬೆಗಳು ಇದಕ್ಕೆ ಉದಾಹರಣೆ UNIQ8c8d130dadc81afd-nowiki-0000014B-QINU೫UNIQ8c8d130dadc81afd-nowiki-0000014C-QINUUNIQ8c8d130dadc81afd-nowiki-0000014D-QINU೬UNIQ8c8d130dadc81afd-nowiki-0000014E-QINUರೀಶಿ,[[|[೧]]] ,[[|[೨]]], ಮತ್ತು[[|[೩]]] ಮೊದಲಾದವು ಈ ವರ್ಗಕ್ಕೆ ಸೇರಿವೆ. ಸಂಶೋಧನೆಗಳ ಶಿಫಾರಸುಗಳ ಪ್ರಕಾರ ಔಷಧೀಯ ಗುಣದ ಅಣಬೆಗಳು ರೋಗ ನಿರೋಧಕ ಶಕ್ತಿಯನ್ನು ನಿಯಂತ್ರಣ ಮಾಡುವ ಗುಣಗಳಿವೆ.ಈ ಸಹಜ ಗುಣದಿಂದಾಗಿ ಹಲವು ಅಣಬೆಗಳನ್ನು ಶಿಫಾರಸು ಮಾಡಲಾಗಿದೆ.ಪಾಲಿಸಕ್ಕರೈಡ್ ಸಂಯುಕ್ತಗಳು ಪ್ರಮುಖವಾಗಿ ಬೆಟಾ-ಗ್ಲುಕನ್ಸ್ ಗಳು ಇಂದು ಬಳಕೆಗೆ ಬರುತ್ತಿವೆ. ಬೆಟಾ ಗ್ಲುಕನ್ಸ್ ಗಳನ್ನು "ಜೈವಿಕ ಪ್ರತಿಕ್ರಿಯಾತ್ಮಕ ಪರಿವರ್ತಕಗಳು", ಮುಖ್ಯವಾಗಿ,ಬೆಟಾ-ಗ್ಲುಕನ್ ಗಳು ಆಂತರಿಕ ರೋಗನಿರೋಧಕ ಶಕ್ತಿಯ ವ್ಯೂಹದ ಸ್ಥಿರತೆ ಕಾಪಾಡುವಲ್ಲಿ ನೆರವಾಗುತ್ತಿವೆ ಸಂಶೋಧನೆಗಳಂತೆ ಬೆಟಾ-ಗ್ಲುಕಾನ್ಸ್ ಗಳು ಮೈಕ್ರೊಫೇಜ,NK ಕೋಶಗಳು,T ಕೋಶಗಳು, ಮತ್ತುರೋಗನಿರೋಧಕದ ವ್ಯೂಹ ಸೈಟೊಕೈನ್ಸ್ ಗಳಿಗೆ ರೋಗ ತಡೆಗಟ್ಟುವ ಉತ್ತೇಜನ ಒದಗಿಸುತ್ತವೆ. ಬೆಟಾ-ಗ್ಲುಕನ್ಸ್ ಗಳು ಹೇಗೆ ರೋಗನಿರೋಧಕ ವ್ಯೂಹಾರಚನೆಗೆ ಹೇಗೆ ಸಹಾಯ ಮಾಡುತ್ತವೆ ಎಂಬುದು ಭಾಗಶ: ಕಂಡು ಬಂದಿರುವ ಅಂಶವಾಗಿದೆ. ಒಂದು ಬೆಟಾ-ಗ್ಲುಕನ್ಸ್ ಗಳ ಕಾರ್ಯ ವಿಧಾನದಂತೆ ಅವುಗಳು ಮೈಕ್ರೊಫೇಜ-1ಆಂಟಿಜಿನ್ ,CD18 ರೆಸೆಪ್ಟರಗಳ ಮೇಲೆ ಕೆಲಸ ಮಾಡುವ ಮೂಲಕ ರಕ್ಷಣಾ ಕವಚದ ಕೋಶಗಳಿಗೆ [೫೩]ಬಲ ನೀಡುತ್ತದೆ.



ಜೀವಸತ್ವಗಳುಸಂಪಾದಿಸಿ
ವಿಟಾಮಿನ್ ಗಳ ಪೂರೈಕೆಯಿಂದ ಕ್ಯಾನ್ಸರ್ ನಿರ್ಮೂಲನೆ ಕ್ರಮಗಳಲ್ಲಿ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಆಹಾರದ ಪ್ರಕಾರಗಳ ಬಗ್ಗೆ ಸಹ ಜನರು ಹೆಚ್ಚು ಆಯ್ಕೆ ಮತ್ತು ವಿವಿಧ ಆಹಾರ ಬಳಕೆ ಕೂಡಾ ಅಧ್ಯಯನದಿಂದ ಸಾಬೀತಾಗಿಲ್ಲವಾದರೂ ರೋಗಿಗಳು ಹೆಚ್ಚು ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸುವದರಿಂದ ಹೆಚ್ಚು ಆರೋಗ್ಯದ ಲಾಭ [೫೪]ಪಡೆಯಬಹುದಾಗಿದೆ.


ಜೀವಸತ್ವ D
ಕಡಿಮೆ ಪ್ರಮಾಣದ ವಿಟಾಮಿನ್ D ಸೇವನೆಯು ಕ್ಯಾನ್ಸರ್ ಅಪಾಯವನ್ನು [೫೫][೫೬]ಹೆಚ್ಚಿಸುತ್ತದೆ. ಈ ಸಂಭಂದವು ಆತಂಕಕಾರಿಯೇ ಎಂಬುದನ್ನು ಇನ್ನೂ [೫೭]ನಿರ್ಧಾರಗೊಂಡಿಲ್ಲ.


ಬೆಟಾ ಕಾರೊಟೆನ್
ಬೆಟಾ-ಕಾರೊಟೆನೆ ಪೂರೈಕೆಯು ಸಣ್ಣ ಪ್ರಮಾಣದಲ್ಲಿ ಅಪಾಯ ತರಬಹುದಾದರೂ ಶ್ವಾಸಕೋಶದ ಕ್ಯಾನ್ಸರ್ ನ ಉಂಟಾಗಲು ಕಾರಣವಲ್ಲ ಎಂಬುದು [೫೮]ಗೊತ್ತಾಗಿದೆ.


ಫೋಲಿಕ್ ಆಮ್ಲ
ಕರಳು ಕ್ಯಾನ್ಸರ್ ನಿರ್ಮೂಲನೆಗೆ ಫೊಲಿಕ್ ಆಮ್ಲವು ಪರಿಣಾಮಕಾರಿಯಾದರೂ ಇದು ಕರುಳಿನ ಕೊಲನ್ ಪೊಲಿಪ್ಸ್ ಹೆಚ್ಚಳಕ್ಕೆ [೫೯]ಕಾರಣವಾಗುತ್ತದೆ.



ಕೆಮೊನಿರ್ಮೂಲನಸಂಪಾದಿಸಿ
ಕ್ಯಾನ್ಸರ್ ನ ಔಷೋಧಪಚಾರಗಳು ನಿರ್ಮೂಲನಾ ಕ್ರಮಗಳ ಮೂಲಕ ರೋಗಿಗಳನ್ನು ಆಕರ್ಷಿಸುವುದಲ್ಲದೇ ಆದರೆ ಹಲವಾರು ರೋಗ ನಿದಾನ ಕೇಂದ್ರಗಳಲ್ಲಿನ ಕೆಮೊನಿರ್ಮಲನಾ ಪದ್ದತಿಯು ಉನ್ನತ ಮಟ್ಟದ ಚಿಕಿತ್ಸಾ ಪದ್ದತಿ ಎನಿಸಿದೆ.

ಸ್ತನ ಕ್ಯಾನ್ಸರ್ ನ ಬೆಳವಣಿಗೆ ಕಂಡುಬರುವ 50%ರಷ್ಟು ಮಹಿಳೆಯರಿಗಾಗಿ ದಿನಬಳಕೆಗಾಗಿ ಟ್ಯಾಮೊಕ್ಷಿಫೆನ್ ಒಂದು ನಿರ್ಧಾರಿತ ಎಸ್ಟ್ರೊಜೆನ್ ರೆಸೆಪ್ಟರ್ ಮಾಡ್ಯುಲೇಟರ್ (SERM) ನ್ನು ಐದು ವರ್ಷಗಳ ಕಾಲ ಪ್ರಯೋಗಿಸಲಾಯಿತು. ಇತ್ತೀಚಿನ ಅಧ್ಯಯನಗಳ ಪ್ರಕಾರ ಸ್ತನ ಕ್ಯಾನ್ಸರ್ ನಿಂದ ಅಧಿಕ ಅಪಾಯ ಎದುರಿಸುವ ಮಹಿಳೆಯರಿಗೆ ನೀಡುವ ಸೆಲೆಕ್ಟಿವ್ ಎಸ್ಟ್ರೊಜೆನ್ ರೆಸಿಪ್ಟರ್ ಮಾಡುಲ್ಯುಟೇರ್ ರಾಲೊಕ್ಷಿಫೆನ್ ನಷ್ಟೇ ಪರಿಣಾಮಕಾರಿಯಾಗಿದ್ದು ಟ್ಯಾಮೊಕ್ಷಿಫೆನ್ ಕೂಡಾ ಅಡ್ದ ಪರಿಣಾಮಗಳನ್ನು ನಿಯಂತ್ರಿಸಲು ಈ ಪ್ರಕರಣಗಳಲ್ಲಿ [೬೦]ಸಾಧ್ಯವಾಗಿದೆ.

ರಾಲೊಕ್ಷಿಫೆನ್ ಒಂದುSERM ಆಗಿದ್ದು ಇದನ್ನು ( STAR ಪ್ರಯತ್ನದಲ್ಲಿ) ಸ್ತನ ಕ್ಯಾನ್ಸರ್ ಅಪಾಯವನ್ನು ತಪ್ಪಿಸಲಾಗುವ ಟ್ಯಾಮೊಕ್ಷಿಫೆನ್ ನಷ್ಟೇ ಪ್ರಬಲವಾಗಿದ್ದು ಈ ಕ್ಯಾನ್ಸರ್ ಉಲ್ಬಣಗೊಂಡ ಮಹಿಳೆಯರಲ್ಲಿ ಇದರ ಪ್ರಮಾಣವನ್ನು ಅಳೆಯಬಹುದಾಗಿದೆ. ಈ ಪ್ರಯೋಗದಲ್ಲಿ ಸುಮಾರು 20,000 ಮಹಿಳೆಯರನ್ನು ಪರೀಕ್ಷೆಗೊಳಪಡಿಸಿದಾಗ ರಾಲಿಕ್ಷಿಫೆನ್ ಸಂಯುಕ್ತವು ಟ್ಯಾಮ್ಕ್ಷಿಫೆನ್ ಗಿಂತ ಕಡಿಮೆ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ.ಆದರೂ ಇದು ಅತಿ ಹೆಚ್ಚು DCISಗಳ ರಚನೆಗೆ ಅವಕಾಶ [೬೦]ನೀಡುತ್ತದೆ.

[೬೧]ಫಿನಾಸ್ಟಿರೊಯಿಡ್ ಒಂದು 5-ಅಲ್ಫಾ-ರಿಡಕ್ಟೇಸ್ ಇನ್ ಹ್ಯಾಬಿಟರ್ ಕಡಿಮೆ ಪ್ರಮಾಣದ ಜನನಾಂಗದ ಕ್ಯಾನ್ಸರ್ ಅಪಾಯ ತರಬಹುದು ಅಥವಾ ಸಣ್ಣ ಪ್ರಮಾಣದ ಗೆಡ್ಡೆಗಳನ್ನು ತಡೆಯಲು ಇವು [೬೨]ಸಹಕಾರಿಯಾಗಿವೆ. ಪೊಲಿಪೊಸಿಸ್ ರೋಗಿಗಳ ಫೆಮಿಲೈಲ್ ಅಡೆನೊಮೇಟಸ್ ಪೊಲಿಪೊಸಿಸ್ ಮೇಲೆ ನಡೆಸಿದ ಪ್ರಯೋಗಗಳಿಂದ COX-2 ಅಸ್ತಿತ್ವಗಳ ಉದಾಹರಣೆಗೆ ರೊಫೆಕೊಕ್ಷಿಬ್ ಮತ್ತು ಸೆಲೆಕೊಕ್ಷಿಬ್ ಗಳ ಪರಿಣಾಮವು ಸೋಂಕಿಗೆ ತುತ್ತಾದ ಮಹಿಳೆಯರಲ್ಲಿನ ಕ್ಯಾನ್ಸರ್ ಸಾಧ್ಯತೆಗಳನ್ನು ತಕ್ಕಮಟ್ಟಿಗೆ [೬೩]ಕಡಿಮೆಗೊಳಿಸಬಹುದಾಗಿದೆ.ಅಂದರೆ ಇಲ್ಲಿನ ರಸಾಯನಿಕಗಳ ಸಂಯುಕ್ತವು ಆಯಾ ರೋಗಿಗಳ ಕಾಯಿಲೆಯು ಹಂತದಲ್ಲಿದೆ ಎಂಬುದನ್ನು [೬೪]ಕಾಣಬಹುದಾಗಿದೆ. [೬೫][೬೬]/}ಮತ್ತು ಸಾಮಾನ್ಯ ಜನಸಂಖ್ಯೆಯನ್ನು ಪರಿಗಣಿಸಿದರೆ ಇವೆರಡೂ ಗುಂಪಿನಲ್ಲಿ ಕರುಳಿನ ಪೊಲಿಪ್ಸ್ ಸಂಭವವನ್ನು ಕಡಿಮೆ ಮಾಡಬಹುದಾಗಿದ್ದರೂ ಹೃದಯದ ಕವಾಟಿಗೆ ಸಂಭಂದಿಸಿದ ವಿಷಮತೆ ಏರಿಕೆಯಾಗುವ ಸಾಧ್ಯತೆ ಇದೆ.



ತಳಿ ಪರೀಕ್ಷೆಸಂಪಾದಿಸಿ
ಕ್ಯಾನ್ಸರ್ ನ ಹೆಚ್ಚು ಸಾಧ್ಯತೆಗಳಿಗೆ ಒಡ್ಡಿಕೊಳ್ಳುವ ವ್ಯಕ್ತಿಗಳ ತಳಿ ಅಥವಾ ವಂಶವಾಹಿನಿಯ ಪರೀಕ್ಷೆಯು ಪ್ರಗತಿಯಲ್ಲಿದೆ.ಅದೂ ಅಲ್ಲದೇ ಕ್ಯಾನ್ಸರ್ ಸಂಭಂದಿತ ತಳಿ ರೂಪಾಂತರಗಳ ಬಗೆಗಿನ ಮಾಹಿತಿ ಕಲೆಹಾಕುವ ಪ್ರಕ್ರಿಯೆ ಮುಂದುವರೆದಿದೆ. ತಳಿ ರೂಪಾಂತರಗಳನ್ನು ಹೊತ್ತೊಯ್ಯುವ ಕ್ಯಾನ್ಸರ್ ಕೋಶಗಳು ಹೊಂದಿರುವವರು ಹೆಚ್ಚಿನ ಕಾಳಜಿ,ಔಷಧೋಪಚಾರ,ಕೆಮೊನಿರ್ಮೂಲನೆ ಅಥವಾ ಸಾಧ್ಯತೆಗಳನ್ನು ಕಡಿಮೆಗೊಳಿಸುವ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಕ್ಯಾನ್ಸರ್ ಕಾಯಿಲೆಗೆ ಬೇಗ ತುತ್ತಾಗುವವರ ಮತ್ತು ತಳಿ ಮೂಲದ ರೋಗದ ಲಕ್ಷಣಗಳನ್ನುಹೊಂದಿದವರು ಆರಂಭಮಟ್ಟದಲ್ಲಿ ಇದನ್ನು ಕ್ಯಾನ್ಸರ್ ನಿರ್ಮೂಲನಾ ಕ್ರಮಗಳಲ್ಲದೇ ಕೆಮಿಥೆರೊಪಿಯಂತಹ ಪದ್ದತಿಗಳನ್ನು ಅಳವಡಿಸಿಕೊಳ್ಳುವದರಿಂದ ಇದರ ಉಲ್ಬಣತೆ ತಡೆಯಬಹುದಾಗಿದೆ.




ಜೀನ್‌
ಕ್ಯಾನ್ಸರ್ ನ ವಿಧಗಳು
ಲಭ್ಯತೆ
BRCA1, BRCA2 ಸ್ತನ, ಅಂಡಾಶಯ,ಗಂಟಲು ಪ್ರಯೋಗಕ್ಕಾಗಿ ಲಭ್ಯವಿರುವ ವಾಣಿಜ್ಯೋದ್ಯಶದ ಲ್ಯಾಬ್ ರೊಟರಿ ನಮೂನೆಗಳು
MLH1, MSH2, MSH6, PMS1, PMS2 ಕರಳು,ಮೂತ್ರಕೋಶ,ಸಣ್ಣಕರುಳು,ಉದರ,ಮೂತ್ರಾಶದ ಜಾಗೆ Commercially available for clinical specimens



ಲಸಿಕೆಗಳುಸಂಪಾದಿಸಿ
ಪ್ರೊಫಿಲ್ಯಾಕ್ಟಿಕ್ ಲಸಿಕೆಯು ಕ್ಯಾನ್ಸರ್ ಗ್ರಂಥಿಗಳ ಮೂಲಕ ಸೋಂಕು ತರುವ ಕೋಶಗಳನ್ನು ಅಂದರೆ ವೈರಸ್ ಗಳನ್ನು ನಿವಾರಿಸುತ್ತದೆ.ಕ್ಯಾನ್ಸರ್ ಕಾರಕಗಳನ್ನು ಸೂಕ್ತ ರೋಗ ನಿದಾನ ಪತ್ತೆ ಮೂಲಕ ಗುರುತಿಸಿ ರೋಗ ನಿರೋಧಕ ಶಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ ಕ್ಯಾನ್ಸರ್ -ನಮೂನೆಯ ಎಪಿಟೋಪ್ ಗಳನ್ನು [೬೭]ನಿಯಂತ್ರಿಸಬಹುದಾಗಿದೆ.

ವರದಿಗಳ ಪ್ರಕಾರ ಮಾನವ ಪಪಿಲೊಮಾವೈರಸ್ ಲಸಿಕೆಯು ಮಾನವ ಪಪಿಲೊಮಾವೈರಸ್ ನ ಕಾರಣದಿಂದುಟಾಗುವ ಜನನೇಂದ್ರಿಯ ಕ್ಯಾನ್ಸರ್ ಮತ್ತು ತಳಿಯ ಸಂಭಂದಿತ ಕಾಯಿಲೆ ಹೆಚ್ಚಳದ ಅಪಾಯ ತಡೆಗಟ್ಟಲು ಸಾಧ್ಯವಿದೆ. ಕೇವಲ ಎರಡುHPV ಲಸಿಕೆಗಳು ಅಂದರೆ ಗರ್ಡಾಸಿಲ್ ಮತ್ತು ಸೆರಾವೆರಿಕ್ಸ್ ಇತ್ತೀಚಿಗೆ ಆಕ್ಟೋಬರ್ 2007ರಿಂದ ಮಾರುಕಟ್ಟೆಯಲ್ಲಿ [೬೭]ಲಭ್ಯವಿವೆ. ಹೆಪಟೈಟಿಸ್ B ಲಸಿಕೆ ಕೂಡಾ ಇಲ್ಲಿ ದೊರಕುತ್ತಿದೆ.ಇದು ಹೆಪಟೈಟಿಸ್ B ವೈರಿಸ್ ನಿಂದ ಉಂಟಾಗುವ ಸೋಂಕಿನಿಂದ ಸಂಭವಿಸುವ ಜಠರ ಕ್ಯಾನ್ಸರ್ ನ್ನು ನಿರ್ಮೂಲನೆ ಮಾಡುವ ಸಾಧ್ಯತೆ [೬೭]ಇದೆ. ಚೂಪಾದ ಹಲ್ಲುಗಳಿಗೆ ಬೇಕಾಗುವ ಮೆಲಾನೊಮಾ ಲಸಿಕೆಯನ್ನು ಕೂಡಾ [೬೮]ಅಭಿವೃದ್ಧಿಪಡಿಸಲಾಗಿದೆ.(ಇದು ಬಹುತೇಕ ಮಾಂಸಾಹಾರಿ ಪ್ರಾಣಿಗಳ ದಂತ ಕ್ಯಾನ್ಸರ್ ಗೂ [೬೯]ಬಳಸಬಹುದಾಗಿದೆ.



ರೋಗ ತಪಾಸಣೆಸಂಪಾದಿಸಿ
Main article: Cancer screening

Question book-new.svg
 
ಕ್ಯಾನ್ಸರ್ ನ ಸಮಗ್ರ ತಪಾಸಣೆಯು ಯಾವದೇ ಅನುಮಾನಾಸ್ಪದ ಕ್ಯಾನ್ಸರ್ ಲಕ್ಷಣಗಳಿವೆಯೇ ಎಂದು ಗುರುತಿಸಲು ಸ್ಕ್ರೀನಿಂಗ್ ನ ಅಗತ್ಯ ಇರುತ್ತದೆ. ದೊಡ್ಡ ಪ್ರಮಾಣದ ಆರೋಗ್ಯವಂತ ಜನಸಂಖ್ಯೆಯ ಸ್ಕ್ರೀನಿಂಗ್ ಅಗ್ಗ,ಸುರಕ್ಷಿತ,ದುರಾಕ್ರಮಣ ನಡೆಸುವುದಂತಹದಲ್ಲ.ಇಂತಹ ತಪಾಸಣೆಯು ತಪ್ಪಾಗಿ ಗ್ರಹಿಸುವ ಧನಾತ್ಮಕ ಫಲಿತಾಂಶಗಳನ್ನು ಕಡಿಮೆ ಮಾಡುವ ಸಾಧ್ಯತೆಇದೆ. ಒಂದು ವೇಳೆ ಕ್ಯಾನ್ಸರ್ ನ ಚಿನ್ಹೆಗಳು ಕಾಣಿಸಿದರೆ ಅವುಗಳಿಗಾಗಿ ಸೂಕ್ತ ಹಾಗು ಸಕಾಲದಲ್ಲಿ ಪರಿಣಾಮಕಾರಿ ಔಷಧೋಪಚಾರ ಮಾಡಬಹುದಾಗಿದೆ.

ಕ್ಯಾನ್ಸರ್ ನ ಸಕಾಲಿಕ ಸ್ಕ್ರೀನಿಂಗ್ ಅಥವಾ ಪರೀಕ್ಷೆಯಿಂದ ಆರಂಭಿಕ ಪ್ರಮುಖ ಪ್ರಕರಣಗಳನ್ನು ಪತ್ತೆಹಚ್ಚಬಹುದಾಗಿದೆ. ತತ್ ಕ್ಷಣದ ರೋಗ ಪತ್ತೆ ಕಾರ್ಯವು ರೋಗಿಯ ಆಯುಷ್ಯವರ್ಧನೆಗೆ ಕಾರಣವಾಗುತ್ತದೆ.ಆದರೆ ಇದರ ಬಗೆಗಿನ ಊಹಾಪೋಹಗಳಿಗೆ ಬಲಿಯಾಗಿ ರೋಗಿಗೆ ಸಾವಿನ ಭಯದಲ್ಲೇ ಬದುಕುವ ಅನಿವಾರ್ಯತೆ ಉಂಟಾಗಬಹುದು.ಆದ್ದರಿಂದ ಜೀವನದ ಕಾಲಾವಧಿಯ ಮೇಲೆ ಅಥವಾ ಯಾವದೇ ದೀರ್ಘ ಬದುಕಿನ ಬಗೆಗಿನ ವದಂತಿಗಳಿಗೆ ರೋಗಿಯು ಕಿವಿಗೊಡಬಾರದು.

ವಿವಿಧ ರೋಗಕಾರದ ಲಕ್ಷಣಗಳ ಪತ್ತೆಗೆ ವಿವಿಧ ಸ್ಕ್ರೀನಿಂಗ್ ಅಥವಾ ಪರೀಕ್ಷಾ ವಿಧಾನಗಳು ಅಭಿವೃದ್ದಿ ಹೊಂದಿವೆ. ಸ್ತನ ಕ್ಯಾನ್ಸರನ್ನು ಸ್ತನದ ಸ್ವಯಂ ಪರೀಕ್ಷೆಯಿಂದ ಕಂಡುಹಿಡಿಯಬಹುದಾಗಿದೆ.ಆದರೆ 2005ರಲ್ಲಿ ಚೀನಾದ 300,000ಮಹಿಳೆಯರ ಮೇಲೆ ನಡೆಸಿದ ಪ್ರಯೋಗದಿಂದಾಗಿ ಈ ಸ್ವಯಂ ಚಿಕಿತ್ಸೆ ಅಷ್ಟಾಗಿ ಸಫಲವಾಗಿಲ್ಲ. .ಮಮ್ಮೊಗ್ರಾಮ್ ಮೂಲಕ ಸ್ತನ ಕ್ಯಾನ್ಸರ್ ನ್ನು ಕಂಡು ಹಿಡಿದು ಅದನ್ನು ಸಣ್ಣದರಲ್ಲೇ ಕಡಿಮೆ ಮಾಡಿ ಸ್ತನ ಕ್ಯಾನ್ಸರ್ ಗಳ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ಮಮ್ಮೊಗ್ರಾಫಿಕ್ ಮೂಲಕ ತಪಾಸಣೆ ಮಾಡುವದರಿಂದ ಹತ್ತು ವರ್ಷಗಳ ಅವಧಿಯಲ್ಲಿ ಇಡೀ ದೇಶದ ಈ ಕಾಯಿಲೆ ಯಾವ ಹಂತದಲ್ಲಿದೆ ಮತ್ತು ಮೂಲ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಕರುಳಿಗೆ ಸಂಭಂದಿಸಿದ ಕ್ಯಾನ್ಸರ್ ನ್ನು ಸಂಪೂರ್ಣ ರಕ್ತ ತಪಾಸಣೆ ಮತ್ತು ಕೊಲೊಸ್ಕೊಪಿ,ಮೂಲಕ ಕ್ಯಾನ್ಸರ್ ಉಲ್ಬಣದ ಗಂಡಾಂತರವನ್ನು ತಕ್ಕ ಮಟ್ಟಿಗೆ ನಿರ್ಮೂಲನೆ ಮಾಡಲು ಸಾಧ್ಯತೆ ಇದೆ.ಇದರಿಂದ ಕೊಲೊನ್ ಕ್ಯಾನ್ಸರ್ ನ ಹರಡುವಿಕೆ ಮತ್ತು ಸಾವಿನ ದುರಂತಗಳನ್ನು ತಪ್ಪಿಸಲು ಸಾಧ್ಯವಿದೆ.ಆರಂಭಿಕ ತಪಾಸಣೆಯು ಆರಂಭಿಕ ಕ್ಯಾನ್ಸರ್ ಪೀಡಿತ ಪೊಲಿಪ್ಸ್ ಗಳನ್ನು ತೊಡೆದು ಹಾಕಬಹುದಾಗಿದೆ. .ಅದೇ ತೆರನಾಗಿ ಸೆರ್ವಿಕಲ್ ಸೈಟೊಲಾಜಿ ಪರೀಕ್ಷೆಯು(ಪಾಪ್ ಸ್ಮೆಅರ್ ಬಳಸಿ)ಮಾಡುವದರಿಂದ ಕಾಯಿಲೆಯ ತೀವ್ರ ಪತ್ತೆ ಮತ್ತು ಗುರುತಿಸುವಿಕೆ ಸಾಧ್ಯ. ಹಲವಾರು ವರ್ಷಗಳಿಂದ ಈ ಪರೀಕ್ಷೆಯು ಸೆರ್ವಿಕಲ್ ಕ್ಯಾನ್ಸರ್ ಮತ್ತು ಕ್ಯಾನ್ಸರ್ ಹೆಚ್ಚಳ ಮತ್ತು ಸಾವಿನ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಕಾಣಿಸಿದೆ. ವೃಷಣಗಳಿಗೆ ಸಂಭಂದಿಸಿದ ಟೆಸ್ಟಿಕುಲರ್ ಸ್ವಯಂ ಪರೀಕ್ಷೆಯನ್ನು 15ವರ್ಷಗಳ ವಯೋಮಾನದ ಪುರುಷರು ಮಾಡಿಕೊಳ್ಳಬಹುದಾಗಿದೆ.ಇದರಿಂದ ಬಹುಬೇಗನೆ ವೃಷಣಕೆ ಸಂಭಂದಿಸಿದ ವೃಷಣ ಕ್ಯಾನ್ಸರ್ ನ್ನು ಪತ್ತೆ ಹಚ್ಚಬಹುದಾಗಿದೆ. ಪುರುಷ ಜನನೇಂದ್ರ ಕ್ಯಾನ್ಸರ್ ನ್ನು ಡಿಜಿಟಲ್ ರೆಕ್ಟಲ್ ಪರೀಕ್ಷೆಯ ಮೂಲಕ ಅಂದರೆ ಪ್ರೊಸ್ಟೇಟ್ ಆಂಟಿಜಿನ್ (PSA)ಜೊತೆಯಲ್ಲಿ ರಕ್ತ ಪರೀಕ್ಷೆಯೊಂದಿಗೆ ಇದನ್ನು ಮಾಡಬಹುದು.ಕೆಲವು ಸಂಘಟನೆಗಳು (ಅಂದರೆUS ನ ಪ್ರೆವೆಂಟಿವ್ ಸರ್ವಿಸಿಸ್ ಟಾಸ್ಕ್ ಫೋರ್ಸ್ )ಶಿಫಾರಿಸ್ಸಿನಂತೆ ಪ್ರತಿಯೊಬ್ಬ ಪುರುಷ ಈ ಸ್ಕ್ರೀನಿಂಗ್ ಗೆ ಒಳಗಾಗಬೇಕೆಂದು ಅದು ಹೇಳುತ್ತದೆ.

ಕೆಲವು ಪ್ರಕರಣಗಳಲ್ಲಿ ಇದರ ಲಕ್ಷಣಗಳು ಸಾಬೀತಾಗದೇ ಇಂತಹ ತಪಾಸಣೆ ಜೀವ ಉಳಿಸಬಲ್ಲದೇ ಎಂಬ ಬಗ್ಗೆ ವಿವಾದವಿದೆ. ರೋಗ ನಿದಾನ ಪ್ರಕ್ರಿಯೆ ಮತ್ತು ಕ್ಯಾನ್ಸರ್ ಚಿಕಿತ್ಸೆಯು ಕ್ಯಾನ್ಸರ್ ಅಪಾಯಗಳನ್ನು ಕಡಿಮೆ ಮಾಡುತ್ತದೆಯೇ ಎಂಬುದು ಸ್ಕ್ರೀನಿಂಗ್ ಎಷ್ಟರ ಮಟ್ಟಿಗೆ ಲಾಭದಾಯಕ ಎಂಬುದರ ಮೇಲೆ ವಿವಾದಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗಾಗಿ: ಪುರುಷರ ಜನನೇಂದ್ರಿಯ ಕ್ಯಾನ್ಸರ,ಅಂದರೆPSAಪರೀಕ್ಷೆಯು ಸಣ್ಣ ಪ್ರಮಾಣದ ಕ್ಯಾನ್ಸರ್ ಕಾಯಿಲೆಯನ್ನು ಗುರುತಿಸಬಹುದು ಆದರೆ ಇದು ಪ್ರಾಣಾಪಾಯನ್ನುಂಟು ಮಾಡಲಾರದಾದರೂ ಇದರ ಚಿಕಿತ್ಸೆ ಮಾತ್ರ ನಿಲ್ಲುವದಿಲ್ಲ. ಇಂತಹ ಸಂದರ್ಭದಲ್ಲಿ ವಿಪರೀತವಾದ ರೋಗನಿದಾನ ಪತ್ತೆ ಎಂದು ಇದನ್ನು ಕರೆಯಬಹುದು,ಇದು ಕೆಲವು ಅನವಶ್ಯಕ ಶಸ್ತ್ರ ಚಿಕಿತ್ಸೆಯಂತಹ ಕ್ರಮಗಳು ಸಂಕೀರ್ಣ ಸಮಸ್ಯೆ ತರಬಹುದಾಗಿದೆ. ಈ ಸಂದರ್ಭದಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಗಾಗಿ ನಡೆಸಿದ ಪ್ರೊಸ್ಟೇಟ್ ಬಯಾಪ್ಸಿಯು ಅಡ್ಡಪರಿಣಾಮಗಳನ್ನು ಅಲ್ಲದೇ ರಕ್ತಸ್ರಾವ ಮತ್ತು ಸೋಂಕಿಗೆ ಕಾರಣವಾಗುವ ಸಾಧ್ಯತೆ ಇದೆ. ಪ್ರೊಸ್ಟೇಟ್ ಕ್ಯಾನ್ಸರ್ ಚಿಕಿತ್ಸೆಯು ಇನ್ ಕಾಂಟಿನೆನ್ಸ್ (ಮೂತ್ರದ ಹರಿಯುವಿನ ಮೇಲಿನ ನಿಯಂತ್ರಣ ಕಳೆದುಕೊಳ್ಳುವುದು)ಎರೆಕ್ಟೈಲ್ ನಿಷ್ಕ್ರಿಯತೆ (ಜನನಾಂಗದ ಉದ್ರೇಕದ ಸಾಮರ್ಥ್ಯ ಕಡಿಮೆ ಇದರಿಂದ ಸಂಭೋಗ ಅತೃಪ್ತಿದಾಯಕವಾಗುತ್ತದೆ) ಅದೇ ರೀತಿ ಸ್ತನ ಕ್ಯಾನ್ಸರ್ ಗೂ ಇದೇ ತೆರನಾದ ಟೀಕೆಗಳು ಬಂದಿವೆ,ಕೆಲವು ದೇಶಗಳಲ್ಲಿ ಸ್ತನ ಕ್ಯಾನ್ಸರ್ ಕಾರ್ಯಕ್ರಮಗಳು ಸಮಸ್ಯೆ ಬಗೆಹರಿಸುವದಕ್ಕಿಂತ ಹೆಚ್ಚು ವಿಪರೀತಗಳಿಗೆ ಕಾರಣವಾಗುತ್ತಿದೆ. .ದೊಡ್ದ ಪ್ರಮಾಣದಲ್ಲಿ ಮಹಿಳೆಯರನ್ನು ಸ್ತನ ಕ್ಯಾನ್ಸರ್ ಗಾಗಿ ಪರೀಕ್ಷೆಗೆಒಳಪಡಿಸುವದಕಿಂತ ಇದರಲ್ಲಿ ತಪ್ಪು ತಪ್ಪಾಗಿ ಅಚಾತುರ್ಯಗಳಿಂದ ಇಲ್ಲದ ಕ್ಯಾನ್ಸರ್ ಗಾಗಿ ಮಹಿಳೆಯರು ಕಷ್ಟ ಅನುಭವಿಸಬೇಕಾಗುತ್ತದೆ. ಇದರಿಂದ ಹೆಚ್ಚು ಪ್ರಕರಣಗಳ ತಪಾಸಣೆಯ ಶ್ರಮ ಮತ್ತು ಅದನ್ನು ಬೆನ್ನಟ್ಟಿ ಪರಿಹಾರ ಮತ್ತು ಔಷಧೋಪಚಾರ ಇನ್ನೂ ಜಟಿಲ ಕಾರ್ಯವಾಗುವ ಸಂದರ್ಭವೇ ಹೆಚ್ಚು.ಒಂದೇ ಒಂದು ಸ್ತನ ಕ್ಯಾನ್ಸರ್ ನ ಆರಂಭಿಕ ಹಂತ ಕಂಡುಕೊಳ್ಳಲು ಎಲ್ಲಾ ಜನರಿಗೆ ಪರೀಕ್ಷೆಯ ಆತಂಕ ಒಡ್ಡಿದಂತಾಗುತ್ತದೆ.

ಪ್ಯಾಪ್ ಸ್ಮಿಯರ್ (ಒಂದು ತುದಿಯ ತೊಟ್ಟಿನ )ಮೂಲಕ ಕುತ್ತಿಗೆ ಕ್ಯಾನ್ಸರ್ ನ್ನು ಸ್ಕ್ರೀನಿಂಗ್ ಮಾಡಬಹುದು ಇದು ಎಲ್ಲಾ ಕ್ಯಾನ್ಸರ್ ತಪಾಸಣಾ ಕ್ರಿಯೆಗಳಿಗಿಂತ ಉತ್ತಮವಾದುದೆಂದು ಪರಿಗಣಿಸಲಾಗಿದೆ.ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಇಂಥ ತಪಾಸಣೆಗಳು ಸ್ಪಷ್ಟ ಅಪಾಯಕಾರಿ ಅಂಶಗಳನ್ನು (ಲೈಂಗಿಕ ಸಂಪರ್ಕ)ಹೊರಗೆಡುವುತ್ತವೆ. ಇದು ವೈರಸ್ ಗಳಿಂದ ಹರಡುವ ಸಾಧ್ಯತೆ ಇರುವದರಿಂದ ಇದರ ಸುದೀರ್ಘ ಕಾಲಾವಧಿಯನ್ನು ಪತ್ತೆ ಹಚ್ಚಲು ತೀವ್ರ ಪರೀಕ್ಷೆಗಳು ಬೇಕಾಗುತ್ತವೆ.ಇದು ಸಾಮಾನ್ಯವಾಗಿ ನಿಧಾನ ಹರಡುವ ಗುಣಲಕ್ಷಣ ಹೊಂದಿದೆ. ಹೇಗೆಯಾದರೂ ಈ ಪರೀಕ್ಷೆಯು ಸರಳ ಮತ್ತು ಅಗ್ಗದ ತಪಾಸಣೆಯೂ ಆಗಿದೆ.

ಇದೇ ಕಾರಣಕ್ಕಾಗಿ ಕ್ಯಾನ್ಸರ್ ಚಿಕಿತ್ಸೆಯನ್ನು ಕೈಗೊಳ್ಳುವ ಮುನ್ನ ಇದರ ಲಾಭ ಮತ್ತು ಪರೀಕ್ಷಾ ಸಮಯದ ಪ್ರಕ್ರಿಯೆ ಹಾಗು ಚಿಕಿತ್ಸಾ ವಿಧಾನದ ಬಗ್ಗೆಯೂ ಆಲೋಚನೆ ಮಾಡುವುದು ಒಳಿತು.

 .ಜನರಲ್ಲಿನ ಕ್ಯಾನ್ಸರ್ ತಪಾಸಣೆಗೆ ವೈದ್ಯಕೀಯ ಛಾಯೆ ಬಳಸುವುದು, ಜನರಲ್ಲಿನ ಸ್ಪಷ್ಟ ಕ್ಯಾನ್ಸರ್ ಚಿನ್ಹೆಗಳನ್ನು ಕಾಣದೇ ಮುಂದುವರೆಯುವುದು ಕೂಡಾ ಒಂದು ಸಮಸ್ಯೆಯ ಆಗರವೇ ಸರಿ. ಇದು ಇತ್ತೀಚಿನ ವರದಿಗಳಂತೆ ರೋಗ ಪತ್ತೆಯು ಒಂದು ಅಪಾಯಕಾರಿ ಅಥವಾ ಗಂಡಾಂತರಕಾರಿಯಾದ ಇನ್ಸೆಡೆಂಟಾಲೊಮಾ ,(ಸಾಂದರ್ಭಿಕ ಆರೋಗ್ಯದ ಸಮಸ್ಯೆ) ಎಂದು ಕರೆಯಲ್ಪಟ್ಟಿದೆ.ಇದನ್ನು ಹಾನಿಕಾರಕ ಮತ್ತು ಅಪಾಯಕಾರಿ ರೋಗಪತ್ತೆ ಕಾರ್ಯವೆಂದೂ ವ್ಯಾಖ್ಯಾನಿಸಲಾಗಿದೆ. ಇತ್ತೀಚಿನCT ಸ್ಕ್ಯಾನ್ ಮೂಲಕ ಧೂಮಪಾನಿಗಳ ಶ್ವಾಸಕೋಶದ ಕ್ಯಾನ್ಸರ್ ತಪಾಸಣೆಯು ಸೂಕ್ತ ಫಲಿತಾಂಶಗಳನ್ನು ನೀಡಿಲ್ಲ ಇದಕ್ಕಾಗಿ ವ್ಯವಸ್ಥಿತ ಸ್ಕ್ಯಾನಿಂಗ್ ಬಗ್ಗೆ ಜುಲೈ2007ರಿಂದಲೂ ಯಾವುದೇ ಶಿಫಾರಸುಗಳು ಬಂದಿಲ್ಲ. ರಾಂಡೊಮೈಜ್ಡ್ ಕ್ಲಿನಿಕಲ್ ಪ್ರಯೋಗಗಳು(ಸರಾಸರಿ ತಪಾಸಣಾ ಪ್ರಯೋಗಗಳು) ಸಾದಾ ಎದೆಯ ಎಕ್ಷರೇ ತೆಗೆದು ಧೂಮಪಾನಿಗಳಲ್ಲಿನ ಶ್ವಾಸಕೋಶದ ಕ್ಯಾನ್ಸರ್ ಕಂಡು ಹಿಡಿಯುವದರಿಂದ ಯಾವದೇ ನಿಶ್ಚಿತ ಲಾಭ ದೊರಕಿಲ್ಲ.ಈ ಟ್ರಯಲ್ ಅಷ್ಟಾಗಿ ಸೂಕ್ತವೆನಿಸಿಲ್ಲ.

ಶ್ವಾನಗಳ ಕ್ಯಾನ್ಸರ್ ಪತ್ತೆ ಕಾರ್ಯ ಕೆಲಮಟ್ಟಿಗೆ ಭರವಸೆ ಮೂಡಿಸಿದೆಯಾದರೂ ಅದಿನ್ನು ಸಂಶೋಧನೆಯ ಆರಂಭಿಕ ಹಂತದಲ್ಲೇ ಉಳಿದುಕೊಂಡಿದೆ.




ರೋಗನಿರ್ಣಯಸಂಪಾದಿಸಿ

ಕ್ಯಾನ್ಸರ್ ರೋಗದ ಲಕ್ಷಣ ಮತ್ತು ಕಾರಣಗಳು

ವರ್ಗೀಕರಣ

Further information: [[List of cancer types]]
ಕ್ಯಾನ್ಸರ್ ಗೆಡ್ಡೆಯ ಕೋಶದ ವರ್ಗ ಯಾವದಕ್ಕೆ ಹೋಲುತ್ತದೆ ಎಂಬುದನ್ನು ತಿಳಿದುಕೊಂಡು ಅದೇ ಅಂಗಾಂಶದ ಜೀವಕೋಶಗಳು ಇದಕ್ಕೆ ಕಾರಣವಾಗಿವೆ ಎಂದು ಪತ್ತೆಹಚ್ಚಬಹುದು. ಇವುಗಳು ಕಾಯಿಲೆಯ ಗುಣಲಕ್ಷಣಗಳು ಮತ್ತು ಆ ಭಾಗವನ್ನು ಅನುಕ್ರಮವಾಗಿ ತೋರಿಸುತ್ತವೆ. ಸಾಮಾನ್ಯ ವರ್ಗಕ್ಕೆ ಸೇರಿದ ಉದಾಹರಣೆಗಳು:
◾ಕ್ಯಾರ್ಸಿನೊಮಾ :ಮಾಲಿಗಂಟ್ (ಹಾನಿಕಾರಕ)ಗೆಡ್ಡೆಗಳನ್ನು ಎಪಿಥೆಲೈಲಾ ಕೋಶಗಳಿಂದ ಪಡೆದುಕೊಳ್ಳಲಾಗುತ್ತದೆ. ಈ ಗುಂಪು ಅತ್ಯಂತ ಸರ್ವೆ ಸಾಮಾನ್ಯ ಕ್ಯಾನ್ಸರ್ ಗಳಿಗೆ ಕಾರಣವಾಗುತ್ತದೆ.ಬಹುಮುಖ್ಯ ಭಾಗಗಳೆಂದರೆ ಸ್ತನ,ಮೂತ್ರಕೋಶದ ಗ್ರಂಥಿ,ಶ್ವಾಸನಾಳ ಮತ್ತು ಕೊಲಾನ್ (ದೊಡ್ಡ ಕರುಳು)ಕ್ಯಾನ್ಸರ್ ಇತ್ಯಾದಿ.
◾ಸರ್ಕೊಮಾ :ಹಾನಿಕಾರಕ ಗೆಡ್ಡೆಗಳನ್ನು ಸಂಭಂದಪಟ್ಟ ಜೋಡಣೆಯ ಅಂಗಾಂಶದಿಂದ ಪಡೆಯಬಹುದಾಗಿದೆ.ಅಥವಾ ಜೀವಕೋಶಗಳನ್ನು ಜೋಡಿಸುವ ಮೆಸೆಂಚಿಮಲ್ ನಿಂದಲೂ ಪಡೆಯಬಹುದು.
◾ಲಿಂಫೊಮಾ (ಹಾನಿಕಾರಕ ಗೆಡ್ದೆ)ಮತ್ತು ಲ್ಯುಕೆಮಿಯಾ (ರಕ್ತ ಕೋಶಗಳನ್ನು ದುರ್ಬಲಗೊಳಿಸುವು)ಗಳಿಗಾಗಿ (ರಕ್ತಕೋಶಗಳನ್ನು ಹುಟ್ಟಿ)ಸುವ ಹೆಮೊಟೊಪೊಯಿಟಿಕ್ ಕೂಡಾ ಇಲ್ಲಿ ಕೆಲಸ ಮಾಡುತ್ತದೆ.
◾ಕ್ರಿಮಿಕಾರಕ ಕೋಶದ ಗೆಡ್ಡೆ :ಟೊಟಿಪೊಟೆಂಟ್ ಕೋಶಗಳಿಂದ ಪಡೆಯಲಾಗುತ್ತದೆ. ಹದಿಹರೆಯದವರಲ್ಲಿ ವೃಷಣ ಮತ್ತು ಅಂಡಾಂಶಗಳಲ್ಲಿ ಇದರ ಲಕ್ಷಣ ಕಾಣಸಿಗಬಹುದು.ಭ್ರೂಣಗಳು,ಹಸುಗೂಸುಗಳು ಮತ್ತು ಯುವ ಮಕ್ಕಳ ದೇಹದಲ್ಲಿನ ಕೆಲವು ಬದಲಾವಣೆಗಳನ್ನು ಬಹುಮುಖ್ಯವಾಗಿ ಎಲುಬಿನ ಮೇಲ್ಭಾಗದಲ್ಲಿ ಇದು ಪ್ರಾರಂಭಿಕವಾಗಿರುವ ಸಾಧ್ಯತೆ ಇದೆ. ಕುದರೆಗಳ ತಲೆಬುರಡೆಯ ಭಾಗದಲ್ಲಿ ಇದರ ಬೆಳವಣಿಗೆ ಕಾಣಬರುತ್ತದೆ.
◾{0)ಬ್ಲಾಸ್ಟಿಕ್ ಗೆಡ್ಡೆ{/0} ಅಥವಾ ಬ್ಲಾಸ್ಟೊಮಾ: ಈ ಗೆಡ್ಡೆಯು(ಸಾಮಾನ್ಯವಾಗಿ ಕೋಶಗಳಿಗೆ ಹಾನಿಕಾರಕ)ಇದು ಇನ್ನೂ ಬೆಳವಣಿಗೆ ಹೊಂದಿರುವದಿಲ್ಲ ಅಥವಾ ಅಂಗಾಂಶದ ಹುಟ್ಟಿನ ಆರಂಭಿಕ ಸ್ಥಿತಿಯಲ್ಲಿರುತ್ತದೆ. ಇಂತಹ ಬಹುತೇಕ ಗಡ್ದೆಗಳು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.

ಹಾನಿಕಾರಕ ಗೆಡ್ಡೆಗಳು(ಕ್ಯಾನ್ಸರ್ ಗಳು) ಇವುಗಳನ್ನು ಕಾರ್ಸಿನೊಮಾ ,ಸರ್ಕೊಮಾ ಅಥವಾ ಬ್ಲಾಸ್ಟೊಮಾ ಎನ್ನುತ್ತಾರೆ.ಇವುಗಳಿಗೆ ಸಾಮಾನ್ಯವಾಗಿ ಲ್ಯಾಟಿನ್ ಅಥವಾ ಗ್ರೀಕ್ ಮೂಲದ ಪೂರ್ವಪದವನ್ನು ಬಳಸಿ ಹೆಸರಿಸಲಾಗುತ್ತದೆ.ಈ ಪದಗಳು ಮೂಲ ಅದೇ ಭಾಷೆಯ ಮೂಲ ಬೇರಿಗೆ ಸೇರಿದ್ದವು ಎಂದೂ ಹೇಳಲಾಗುತ್ತದೆ. ಉದಾಹರಣೆಗಾಗಿ ಜಠರದ ಕ್ಯಾನ್ಸರ್ ನ್ನು ಹೆಪ್ಟೊಕಾರ್ಸಿನೊಮಾ ;ಕೊಬ್ಬಿನ ಕೋಶಗಳ ಕೋಶಗಳಿಗೆ ಸಂಭಂದಿಸಿದ ಕ್ಯಾನ್ಸರ್ ನ್ನು ಲಿಪೊಸರ್ಕೊಮಾ ಎಂದು ಹೆಸರಿಸಲಾಗುತ್ತದೆ. ಸಾಮಾನ್ಯ ಕ್ಯಾನ್ಸರ್ ಗಳಿಗಾಗಿ ಇಂಗ್ಲೀಷ್ ನ ಅಂಗದ ಹೆಸರನ್ನಿಡಲಾಗಿದೆ. ಉದಾಹರಣೆಗಾಗಿ ಅತ್ಯಂತ ಸರ್ವೆಸಾಮಾನ್ಯ ಸ್ತನ ಕ್ಯಾನ್ಸರ್ ನ್ನು ಸ್ತನದ ಡಕ್ಟಲ್ (ಪಿತ್ತನಾಳ)ಕಾರ್ಸಿನೊಮಾ ಅಥವಾ ಮಮ್ಮರಿ ಡಕ್ಟಲ್ ಕಾರ್ಸಿನೊಮಾ ಎಂದು ಹೇಳಲಾಗುತ್ತದೆ. ಡಕ್ಟಲ್ ಇದು ಮೈಕ್ರೊಸ್ಕೋಪ್ ನಡಿ ಕಾಣುವ ಕ್ಯಾನ್ಸರ್ ,ಸಹಜ ಸ್ತನದ ನಾಳದಂತೆ ಹೋಲಿಕೆ ಪಡೆದಿರುತ್ತವೆ.

ಬಿನೈನ್ (ತೀವ್ರತರವಲ್ಲದ) ಗೆಡ್ಡೆಗಳು(ಇವು ಕ್ಯಾನ್ಸರ್ ಗೆಡ್ಡೆಗಳಲ್ಲ)ಇವುಗಳನ್ನು-ಒಮಾ ಇದಕ್ಕೆ ಅಂಗಾಂಶದ ಹೆಸರನ್ನು ಮೊದಲು ಸೇರಿಸಿ ಕರೆಯಲಾಗುತ್ತದೆ. ಉದಾಹರಣೆಗಾಗಿ ತೀವ್ರತರವಲ್ಲದ ಗೆಡ್ಡೆ ಎಂದರೆ ಗರ್ಭಕೋಶದ ಮೆದು ಸ್ನಾಯುವಿನ ಸೋಂಕಿಗೆ ಲಿಯೊಮಯೊಮಾ (ಪದೇ ಪದೇ ಮರುಕಳಿಸುವ ಈ ಗೆಡ್ಡೆಯನ್ನು ಫಿಬ್ರೊಯಿಡ್ ಎನ್ನುತ್ತಾರೆ). .ದುರದೃಷ್ಟವಶಾತ್ ಕೆಲವು ಕ್ಯಾನ್ಸರ್ ಗಳಲ್ಲಿ-ಒಮಾ ವನ್ನು ಕೊನೆಯಲ್ಲಿ ಬಳಸುತ್ತಾರೆ,ಉದಾಹರಣೆಯೆಂದರೆ,ಮೆಲೊನೊಮಾ ಮತ್ತು ಸೆಮಿನೊಮಾ




ರೋಗ ಸೂಚನೆ ಹಾಗೂ ಲಕ್ಷಣಗಳು :-



ಕ್ಯಾನ್ಸರ್ ಹರಡುವ ಲಕ್ಷಣಗಳು ಗೆಡ್ಡೆ ಬೆಳೆದ ಸ್ಥಳವನ್ನು ಅವಲಂಬಿಸಿದೆ.
ಸರಿಸುಮಾರಾಗಿ ಕ್ಯಾನ್ಸರ್ ಲಕ್ಷಣಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು:
◾ಸ್ಥಳೀಯ ಲಕ್ಷಣಗಳು ,ಅಸಹಜ ಗೆಡ್ಡೆ ಅಥವಾ ಬಾವು (ಗೆಡ್ಡೆ),ಹೆಮ್ಹೊರೇಜ್ (ರಕ್ತಸ್ರಾವ),ನೋವು ಮತ್ತು ಅಥವಾ ಅಲ್ಸರ್ (ಸಣ್ಣ ಗೆಡ್ಡೆ) ಕಾಣಿಸುವುದು. ಸುತ್ತಮುತ್ತಲಿನ ಜೀವಕೋಶಗಳ ಮೇಲಿನ ಒತ್ತಡದ ಭಾರ ಜಾಂಡೀಸ್ (ಕಾಮಾಲೆ)(ಕಣ್ಣುಗಳು ಮತ್ತು ಚರ್ಮ ಹಳದಿಯಾಗುವುದು.
◾ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾವಣೆ ಲಕ್ಷಣಗಳು (ಪಸರಿಸು ): ದೊಡ್ಡದಾಗಿರುವ ಗಂಟಿನಿಂದ ಒಸರುವ ದ್ರವ,ಕೆಮ್ಮು ಮತ್ತು ಹೆಮೊಟೈಸಿಸ್ ಹೆಪ್ಟೊಮೆಗಲಿ(ಅಗಲಾದ ಜಠರ),ಎಲುಬು ನೋವು,ಮುರಿತದ ನೋವಿಗೆ ಒಳಗಾದ ಸ್ನಾಯುಗಳು ಮತ್ತು ನರಮಂಡಲಕ್ಕೆ ಸಂಭಂದಿಸಿದ ಲಕ್ಷಣಗಳು. ಏರಿಕೆ ಗತಿಯಲ್ಲಿರುವ ಕ್ಯಾನ್ಸರ್ ನೋವಿಗೆ ಕಾರಣವಾಗಬಹುದು,ಇದು ಬಹಳಷ್ಟು ಸಲ ಮೊದಲ ಲಕ್ಷಣವಾಗಿರುವದಿಲ್ಲ.
◾ಕ್ರಮಬದ್ದ ಲಕ್ಷಣಗಳು : ತೂಕ ಕಡಿಮೆಯಾಗುವುದು,ಬಾಯಿರುಚಿ ಕೆಡುವುದು,ದಣಿವು ಮತ್ತು ನಿಶಕ್ತಿ,ಪೋಲು,ಅತಿಯಾದ ಬೆವರು,(ರಾತ್ರಿ ಬೆವರುವಿಕೆ),ಅನೀಮಿಯಾ ಮತ್ತುಸೆಳೆತದ ಲಕ್ಷಣ,ಅಂದರೆ ಅಂತಹ ಕೆಲವು ಚಿನ್ಹೆಗಳು ಕ್ರಿಯಾಶೀಲ ಕ್ಯಾನ್ಸರ್ ಗುರುತುಗಳು ಉದಾಹರಣೆಗೆ ರಕ್ತ ಹೆಪ್ಪುಗಟ್ಟುವಿಕೆ ಅಥವಾ ಗ್ರಂಥಿಯಲ್ಲಿನ ಬದಲಾವಣೆಗಳು.

ಮೇಲೆ ಇರುವ ಲಕ್ಷಣಗಳ ಪಟ್ಟಿಯಲ್ಲಿನ ಕ್ಯಾನ್ಸರ್ ಗಳು ವಿವಿಧ ಪರಿಸ್ಥಿತಿಗಳಲ್ಲಿ ಕಾಣಿಸುತ್ತವೆ.(ಈ ಪಟ್ಟಿಯನ್ನು ವಿಭಿನ್ನ ಚಿಕಿತ್ಸಾ ರೋಗ ನಿದಾನದ ಉಲ್ಲೇಖಗಳಿಗೆ ಹೋಲಿಸಲಾಗುತ್ತದೆ) ಈ ವಿಷಯದ ಪಟ್ಟಿಯನ್ನು ಗಮನಿಸಿದರೆ ಕ್ಯಾನ್ಸರ್ ಸರ್ವೆಸಾಮಾನ್ಯ ಅಥವಾ ಸಾಮಾನ್ಯವಲ್ಲದಿರಬಹುದು

ಕಾರಣಗಳು :-
ಕ್ಯಾನ್ಸರ್ ಒಂದು ವಿಭಿನ್ನ ರೋಗಗಳ ವರ್ಗವೆನಿಸಿದೆ.ಆದರೆ ಇವು ಆಯಾ ಕಾರಣ ಮತ್ತು ಜೀವಶಾಸ್ತ್ರಕ್ಕೆ ಇದು ಸಂಬಂಧಪಟ್ಟಿದೆ. ಯಾವದೇ ಸಜೀವ ಪ್ರಕೃತಿಯ ಕೋಶ ಸಸ್ಯಗಳೂ ಸಹ ಕ್ಯಾನ್ಸರ್ ಗೆ ತುತ್ತಾಗುತ್ತವೆ. ಸಾಮಾನ್ಯವಾಗಿ ಗೊತ್ತಿರುವ ಕ್ಯಾನ್ಸರ್ ಗಳು ನಿಧಾನವಾಗಿ ಉಲ್ಬಣಗೊಳ್ಳುತ್ತವೆ.ಕ್ಯಾನ್ಸರ್ ಕೋಶಗಳಲ್ಲಿನ ದೋಷಗಳು ಬೆಳೆದಂತೆ ಅದರ ಸಂತತಿಯು ಮುಂದುವರೆಯುತ್ತಾ  ಮಾರಕವಾಗಿ ಮಾರ್ಪಡುತ್ತದೆ.(ನೋಡಿ ಯಾಂತ್ರಿಕ ವಿಧಾನಗಳು ಸರ್ವೆ ಸಾಮಾನ್ಯ ಕ್ಯಾನ್ಸರ್ ಗೆ ವಿವಿಧ ಕಾರಣಗಳು).

ನಮ್ಮ ಜೀವಕೋಶಗಳನ್ನು ನಕಲು ಮಾಡುವ(ನಮ್ಮ ಕೋಶಗಳು)ಸಂಭವನೀಯತೆಯ ಹಾನಿಕಾರಕಗಳ ಕಾರಣದಿಂದಾಗಿ ಹಲವಾರು ಆಂತರಿಕ ದೋಷಗಳಿಂದ ಬಳಲುತ್ತವೆ.(ರೂಪಾಂತರಗಳು ಅಥವಾ ಹಠಾತ್ ಬದಲಾವಣೆಗೆ ಒಳಪಡುತ್ತವೆ). ಆಂತರಿಕ ರೋಗಪೀಡಿತ ಕೋಶಗಳು ಹಾಗೆಯೇ ಉಳಿದುಕೊಂಡರೆ ಮತ್ತು ಕ್ಯಾನ್ಸರ್ ಸಹಿತದ ಜೀವಕೋಶಗಳ ಸೂಕ್ತ ಚಿಕಿತ್ಸೆಯಾಗದಿದ್ದರೆ ದೋಷಪೂರಿತ ಕೋಶಗಳು ಮುಂದಿನ ಪೀಳಿಗೆಯ ಕೋಶಗಳಿಗೆ ವರ್ಗಾವಣೆಗೊಳ್ಳುತ್ತವೆ. ಸಾಮಾನ್ಯವಾಗಿ ದೇಹ ರಕ್ಷಕ ಕವಚವು ಕ್ಯಾನ್ಸರ್ ಗೆ ವಿರುದ್ಧವಾಗಿ ಹಲವು ವಿಧಗಳಲ್ಲಿ ಹೋರಾಡುತ್ತದೆ,ಉದಾಹರಣೆಗೆ:ಸ್ವಯಂ ಆತ್ಮಹತ್ಯಾ ಕೋಶಗಳು,ಜೀವಕಣಗಳ ಸಹಾಯಕಗಳು(ಕೆಲವುDNA ಪಾಲಿಮೆರೆಸಿಸ್ ಗಳು),ಸಾಧ್ಯವಿದ್ದಷ್ಟು ಮುಪ್ಪಾಗುತ್ತಿರುವ ಕೋಶಗಳು,ಇತ್ಯಾದಿ.ಹೇಗೇ ಆದರೂ ಇಂತಹ ತಪ್ಪು ಸರಿಪಡಿಸುವ ವಿಧಾನಗಳು ಬಹಳಷ್ಟು ಬಾರಿ ಸಣ್ಣ ಪ್ರಮಾಣದಲ್ಲಿ ವಿಫಲಗೊಳ್ಳುತ್ತವೆ.ಸಹಜವಾಗಿ ಕ್ಯಾನ್ಸರ್ ಪೀಡೆಗಳು ಹೆಚ್ಚಾಗಿ ಬೆಳೆಯುವ ಮತ್ತು ಪಸರಿಸುವ ವಾತಾವರಣದಲ್ಲಿ ಇಂತಹ ವಿರೋಧ ಪದ್ದತಿಗಳು ಸಫಲವಾಗುವುದು ಕಡಿಮೆ. ಉದಾಹರಣೆಗೆ ಇಂತಹ ಪರಿಸರದಲ್ಲಿ ವಿನಾಶಕಾರಿ ವಸ್ತುಗಳೆಂದರೆ ಕಾರ್ಸಿನೊಜೀನ್ಸ್(ಕ್ಯಾನ್ಸರ್ ಗೆ ಕಾರಣವಾಗುವ ಪದಾರ್ಥಗಳು,ಅಥವಾ ಪದೇ ಪದೇ ಗಾಯದ ಸಮಸ್ಯೆ(ಶಾರೀರಿಕ,ಉಷ್ಣತೆ,ಇತ್ಯಾದಿ.),ಅಥವಾ ಜೀವಕೋಶಗಳ ಬದುಕಿಗೆ ಗಂಡಾಂತರಕಾರಿ ವಾತಾವರಣ ಅಲ್ಲಿ ಅವುಗಳು ಸ್ಥಿರತೆಯನ್ನು ಕಳೆದುಕೊಳ್ಳುವ ಸಾಧ್ಯತೆ [೪]ಇದೆ.ಅಂದರೆ ಹೈಪೊಕ್ಸಿಯಾ (ಉಪ ನಿಭಂದನೆ ನೋಡಬಹುದು). ಹೀಗೆ ಕ್ಯಾನ್ಸರ್ ಒಂದು ಏರಿಕೆ ಪಡೆಯುವ ಕಾಯಿಲೆ,ಇಂತಹ ಬೆಳೆಯುವ ದೋಷಗಳು ಪ್ರಾಣಿಗಳಲ್ಲಿನ ಕ್ರಿಯಾತ್ಮಕ ಜೀವಕೋಶಗಳನ್ನು ನಿಷ್ಕ್ರಿಯೆಗೊಳಿಸುವ ಹಂತಕ್ಕೆ ತಲಪುತ್ತವೆ.

ಇಂತಹ ಸಾಮಾನ್ಯ ತಪ್ಪುಗಳು ಸ್ವಯಂ-ವರ್ಧಿಸಿ ಕೊಂಡು ಸಮಯ ಕಳೆದಂತೆ ಸ್ಫೋಟಕದ ಮಟ್ಟಕ್ಕೆ ಮಾರ್ಪಡುತ್ತವೆ. ಉದಾಹರಣೆಗೆ:


◾ಹೀಗೆ ರೂಪಾಂತರಗೊಳ್ಳುವ ಕೋಶಗಳು ದೋಷ ಸರಿಪಡಿಸುವ ವಿಧಾನವನ್ನೇ ಬಳಸಿಕೊಂಡು ಕ್ಯಾನ್ಸರ್ ತನ್ನ ಪೀಳಿಗೆಯನ್ನು ಒಟ್ಟುಗೂಡಿಸಬಹುದು.
◾ಈ ರೂಪಾಂತರದ ಹಂತದಲ್ಲಿ ದೋಷಯುಕ್ತ ರಕ್ತದ ಮೂಲಕ ಘಾಸಿಯಾಗುವ ಅಂಗಾಂಶವು ಪಕ್ಕದ ಕೋಶಗಳಿಗೆ ಸಂಜ್ಞೆಯನ್ನು ರವಾನಿಸುತ್ತವೆ.ಇದರಿಂದ ಪೀಡಿತ ಜೀವಕೋಶಗಳು ಪರಸ್ಪರ ಚಿನ್ಹೆಗಳನ್ನು ತೋರುತ್ತವೆ.
◾ಈ ತೆರನಾದ ರೂಪಾಂತರವು ಊತದ ಗೆಡ್ದೆಯಾಗಿ ಅಲ್ಲಿನ ಕೋಶಗಳನ್ನು ಒತ್ತಾಯಪೂರ್ವಕ ವಲಸೆಗೆ ಕಾರಣವಾಗುತ್ತವೆ.ಹೀಗಾಗಿ ಅತಿ ಹೆಚ್ಚು ಆರೋಗ್ಯವಂತ ಕೋಶಗಳಿಗೆ ಹಾನಿಯಾಗುವ ಸಾಧ್ಯತೆ ಇದೆ.
◾ಹೀಗೆ ರೂಪಾಂತರದ ಕೋಶವು ಅಮರವಾಗಿ(ನೋಡಿ ಟೆಲೊಮರ್ಸ) ಇನ್ನುಳಿದ ಆರೋಗ್ಯವಂತ ಅಂಗಾಂಶಗಳನ್ನು ಯಾವಾಗಲೂ ತೊಂದರೆಗೆ ಈಡು ಮಾಡುತ್ತದೆ.

ಕ್ಯಾನ್ಸರ್ ರೋಗವು ಸರಣಿ ಪ್ರತಿಕ್ರಿಯೆಗಳೊಂದಿಗೆ ಸ್ಫೋಟಕವಾಗಿ ಪರಿಣಮಿಸಬಲ್ಲದು,ಒಂದು ಸಣ್ಣ ದೋಷವು ಒಂದುಗೂಡಿ ಹಲವಾರು ತಪ್ಪುಗಳಿಗೆ ಎಡೆ ಮಾಡಿಕೊಡಬಹುದು. ರೋಗ ಹರಡಲು ಕಾರಣವಾಗುವ ಒಂದೇ ಒಂದು ತಪ್ಪುಅಥವಾ ದೋಷವು ಕ್ಯಾನ್ಸರ್ ಪಸರಿಸಲು ಮೂಲಕಾರಣವಾಗಬಲ್ಲದು,ಯಾಕೆಂದರೆ ಈ ಮಾರಕ ಕಾಯಿಲೆಯ ಚಿಕಿತ್ಸೆ ಕೂಡಾ ಬಹಳಷ್ಟು ಜಟಿಲವಾಗಿದೆ:ಒಂದು ವೇಳೆ ಅಲ್ಲಿ 10,000,000,000 ಕ್ಯಾನ್ಸರ್ ಯುಕ್ತ ಕೋಶಗಳಿದ್ದರೂ ಅವುಗಳಲ್ಲಿನ ಎಲ್ಲವನ್ನೂ ಕೊಂದರೂ ಕೇವಲ 10ಇಂತಹ ಪೀಡಕ ಕೋಶಗಳು ಆರೋಗ್ಯವಂತ ಜೀವಕೋಶಗಳನ್ನು ಬೆಂಬತ್ತಿ ಕಾಡುತ್ತದೆ.(ರೋಗಪೀಡಿತ ಕೆಲವೇ ಕೋಶಗಳ ನಕಲುಗಳಾಗಿ ರೂಪಾಂತರಗೊಂಡು ದೋಷಯುಕ್ತ ಸಂಜ್ಞೆಗಳನ್ನುಕಳಿಸಲು ಸಮರ್ಥವಾಗಿರುತ್ತದೆ).ಇಂತಹ ಬಂಡಾಯ ಪ್ರವೃತ್ತಿಯ ದೋಷಯುಕ್ತ ಜೀವಕೋಶಗಳು ಅಥವಾ ಕ್ಯಾನ್ಸರ್ ಕಾರಕಗಳು ಇಂತಹ ಅನಾಹುತಕಾರಿ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತವೆ.ಆಗ ಬಲವಿದ್ದವನೇ ಉಳಿಯುವ,ಕಾಲ ಸನ್ನಿಹತವಾಗಿ ದೇಹದ ಆರೋಗ್ಯ ವರ್ಧಿಸುವ ರೋಗನಿರೋಧಕ ಪಡೆ ಸೋತು ಹೋದರೆ ದೇಹದ ರಚನೆಯ ವಿರುದ್ಧವೇ ಇದೊಂದು ಮಾರಕ ಹೋರಾಟವಾಗಿ ಪರಿಣಮಿಸುತ್ತದೆ. ಹೀಗೆಯೇ ದುರ್ಬಲಗೊಂಡ ದೇಹದಲ್ಲಿ ಕ್ಯಾನ್ಸರ್ ವೇಗವಾಗಿ ಬೆಳೆದು ಶರೀರದಲ್ಲಿ ಇನ್ನಷ್ಟು ತೀವ್ರರೀತಿಯಲ್ಲಿ ಆಕ್ರಮಣಕಾರಿಯಾಗಿ ಇದು ಮಾರ್ಪಟ್ಟಾಗ ಇದನ್ನು ಬೀಜರಹಿತ ಸಂತತಿ ಅಭಿವೃದ್ಧಿಎಂದು [೫]ಕರೆಯುತ್ತಾರೆ.

ಕ್ಯಾನ್ಸರ್ ನ ಬಗೆಗಿನ ಸಂಶೋಧನೆಗಳು ಸಹ ಬಹಳಷ್ಟು ಬಾರಿ ಕೈಚೆಲ್ಲಿದ್ದುಂಟು ಉದಾಹರಣೆಗೆ:
◾ಅದಕ್ಕೆ ಕಾರಣವಾದವುಗಳು(ಉದಾ:ವೈರಸ್ ಗಳು) ಮತ್ತು ಸಂದರ್ಭಗಳು(ಉದಾ:ರೂಪಾಂತರಗಳು)ಇವು ಕಾರಣವಾಗಬಹುದು, ಇಲ್ಲವೇ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಕೋಶಗಳಿಗೆ ಅವಕಾಶ ಮಾಡಿಕೊಡುತ್ತವೆ.
◾ಇದರಿಂದ ವಂಶವಾಹಿನಿಗಳ ಮೇಲೆ ಇಂತಹದೇ ಹಾನಿ ಅಥವಾ ವಂಶವಾಹಿನಿ ಕೋಶಗಳು ಕ್ಯಾನ್ಸರ್ ಪೀಡಿತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
◾ಹೀಗೆ ವಂಶವಾಹಿನಿ ಹೊತ್ತಿರುವ ಅಂಗಾಂಶಗಳಲ್ಲಿ ಬದಲಾದ ರೂಪದ ದುಷ್ಪರಿಣಾಮವು ಕ್ಯಾನ್ಸರ್ ವೇಗದ ಹೆಚ್ಚಳಕ್ಕೆ ಕಾರಣವೆನಿಸುತ್ತದೆ.ಶರೀರದ ಅಂಗಾಂಶಗಳಲ್ಲಿ ಅತ್ಯಧಿಕ ಶರವೇಗದಲ್ಲಿ ವ್ಯಾಪಿಸುವ ಕ್ಯಾನ್ಸರ್ ದೇಹದ ಎಲ್ಲೆಡೆಗೂ ತನ್ನ ಕಬಂದ ಬಾಹುಚಾಚುತ್ತದೆ.



ಪರಿವರ್ತನೆ ಅಥವಾ ರೂಪಾಂತರ:ರಸಾಯನಿಕ ಕಾರ್ಸಿನೊಜೆನ್ಸ್ :-
Further information: Carcinogen



ಧೂಮಪಾನದಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಜಾಸ್ತಿಯಲ್ಲದೇ ಇದು ಅದಕ್ಕೆ ಹತ್ತಿರದ ಸಂಭಂದ ಹೊಂದಿದೆ.Source:NIH.
ಕ್ಯಾನ್ಸರ್ ನ ಸಮಗ್ರ ರೋಗನಿದಾನ ಪ್ರಕ್ರಿಯೆಯು ಮತ್ತೆDNA ದ ರೂಪಾಂತರವು ಜೀವಕೋಶಗಳ ಬೆಳವಣಿಗೆಗೆ ಮತ್ತುರೋಗ ಹರಡುವಿಕೆಗೆ ಕಾರಣಗಳನ್ನು ಹುಡುಕುತ್ತದೆ. DNA ರೂಪಾಂತರಗಳಿಗೆ ಕಾರಣವಾಗುವ ಪದಾರ್ಥಗಳನ್ನು ಮುಟಾಜೆನ್ಸ್ ಎಂದು ಕರೆಯುತ್ತಾರೆ,ಇವೇ ಕ್ಯಾನ್ಸರ್ ಗೆ ಕಾರಣವಾಗುವದರಿಂದ ಇವುಗಳನ್ನು ಕಾರ್ಸಿನೊಜೆನ್ಸ್ ಎನ್ನಲಾಗಿದೆ. ವಿಶಿಷ್ಟ ದ್ರವವಸ್ತುಗಳು ವಿಶಿಷ್ಟ ಮಾದರಿ ಅಥವಾ ನಮೂನೆಯ ಕ್ಯಾನ್ಸರ್ ಗೆ ಮೂಲವಾಗಿರುತ್ತವೆ. ತಂಬಾಕು ಹೊಗೆಸೊಪ್ಪಿನ ಸೇವನೆಯು ಮತ್ತು ಧೂಮಪಾನದಂತಹ ಹಲವಾರು ನಮೂನೆಯ ಕ್ಯಾನ್ಸರ್ ಗಳಿಗೆ ಎಡೆ ಮಾಡಿಕೊಡುತ್ತದೆ.ಇದು 90%ರಷ್ಟು ಶ್ವಾಸಕೋಶದ ಕ್ಯಾನ್ಸರ್ ಗೆ ದಾರಿ [೬][೭]ಮಾಡಿಕೊಡುತ್ತದೆ. ಅಸ್ಬೆಸ್ಟೋಸ್ ಫೈಬರ್ ಗಳಿಗೆ ಬಹುಕಾಲದ ವರೆಗಿನ ಒಡ್ಡಿಕೊಳ್ಳುವಿಕೆಯು ಮೆಸೊಥೆಲಿಮಿಯಾ ಕ್ಯಾನ್ಸರ್ ಗೆ [೮]ಕಾರಣವಾಗುತ್ತದೆ.

ಮುಟಾಜೆನ್ಸ್ ಗಳು ಕಾರ್ಸಿನೊಜೆನ್ಸ್ ಗಳಾಗಿರುತ್ತವೆ ಆದರೆ ಕೆಲವು ಕಾರ್ಸಿನೊಜೆನ್ಸ್ ಗಳು ಮುಟಾಜೆನ್ಸ್ ಆಗಿರುವದಿಲ್ಲ. ( 0}ಆಲ್ಕೊಹಾಲ್ ಅಥವಾ ಮದ್ಯಸಾರವು ರಸಾಯನಿಕ ಕಾರ್ಸಿಜೆನಿಕ್ ಆದರೆ ಇದು[೯] ಮುಟಾಜೆನ. ಇಂತಹ ರಸಾಯನಿಕಗಳು ಕೋಶಗಳ ವಿಭಜನೆಯ ದರವನ್ನು ಉದ್ದೀಪನಗೊಳಿಸಿ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ಅತ್ಯಂತ ವೇಗವಾಗಿ ಹರಡುವ ರೋಗಪೀಡಿತ ಪ್ರತಿರೂಪಗಳು ಪಕ್ಕದ ಕೋಶಗಳಿಗೆ ದುರಸ್ತಿಗೊಳ್ಳುವದಕ್ಕೆ ಅವಕಾಶವಿಲ್ಲದಂತೆ ಮಾಡುತ್ತವೆ.ಇಲ್ಲಿ ಹಾನಿಗೊಳಗಾದ DNA ಯು ಅದೇ ಅವಧಿಯಲ್ಲಿ DNA ಪ್ರತಿರೂಪವು ರೂಪಾಂತರದ ಪ್ರಮಾಣವನ್ನು ಅಧಿಕಗೊಳಿಸುತ್ತದೆ.

ದಶಕಗಳಿಂದ ನಡೆಯುತ್ತಿರುವ ಸಂಶೋಧನೆಗಳು ತಂಬಾಕು ಬಳಕೆ ಮತ್ತು ಶ್ವಾಸಕೋಶದಲ್ಲಿ ಕ್ಯಾನ್ಸರ,ಗಂಟಲು,ಜನನಾಂಗ,ತಲೆ,ಕುತ್ತಿಗೆ,ಜಠರ,ಮೂತ್ರಕೋಶ,ಮೂತ್ರಪಿಂಡ,ಅನ್ನನಾಳ ಮತ್ತು ಮೇದೋಜೀರಕ ಗ್ರಂಥಿಗಳು ಇದರ [೧೦]ಬಲಿಪಶುಗಳಾಗುತ್ತಿವೆ. [೧೧]ಕ್ಯಾನ್ಸರ್ ಗೆ ಕಾರಣವಾಗುವ ತಂಬಾಕು ಹೊಗೆಯು ಸುಮಾರು ಐವತ್ತರಷ್ಟು ಕಾರ್ಸಿನೊಜೆನ್ಸ್ ಗೆ ಕಾರಣವಾಗಿದೆ.ಇದರಲ್ಲಿ ನೈಟ್ರೊಸಮೈನ್ ಗಳು ಮತ್ತು ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೊಕಾರ್ಬನ್ ಗಳು [೧೧]ಸೇರಿವೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ಮೂರು ಸಾವುಗಳಲ್ಲಿಒಂದು ಕ್ಯಾನ್ಸರ್ ನಿಂದ ಸಾವು ಸಂಭವಿಸುವ ವರದಿಗಳು ದಾಖಲಾಗಿವೆ,ವಿಶ್ವಾದ್ಯಂತದ ಅಂಕಿಅಂಶ ಗಮನಿಸಿದರೆ ಐದರಲ್ಲಿ ಒಬ್ಬ ಕ್ಯಾನ್ಸರ್ ರೋಗದಿಂದ [೬][೧೧]ಸಾವನ್ನಪ್ಪುತ್ತಾನೆ. ನಿಜವಾಗಿಯೂ ಅಧ್ಯಯನದ ಪ್ರಕಾರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸಾವಿನ ಪ್ರಮಾಣವು ಅಲ್ಲಿನ ಹೊಗೆಬತ್ತಿ ಸೇವನೆ ಧೂಮಪಾನದ ವಿವಿಧ ಪ್ರಕಾರವನ್ನು ಹೊಂದಿದೆ.ಆಶ್ಚರ್ಯಕರ ಅಂಶವೆಂದರೆ ಹೊಗೆಸೊಪ್ಪು ಸೇದುವ ಪ್ರಮಾಣ ಕಡಿಮೆಯಾದರೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಮರಣಿಸುವವರ ಸಂಖ್ಯೆಯೂ ಕಡಿಮೆಯಾಗಿದೆ.ಇತ್ತೀಚಿನ ವರದಿಗಳಲ್ಲಿ ಪುರುಷರ ಸಾವಿನ ಪ್ರಮಾಣವು ಶ್ವಾಸಕೋಶದ ಕ್ಯಾನ್ಸರ್ ನಿಂದ ಕಡಿಮೆಯಾಗಿದ್ದು ಅಲ್ಲಿನ ಧೂಮಪಾನದ ವಿರುದ್ಧದ ಪ್ರಚಾರಾಂದೋಲನವೇ ಕಾರಣವೆಂದು ವರದಿಗಳು ತಿಳಿಸಿವೆ. [೧೨]ಆದರೂ ವಿಶ್ವಾದ್ಯಂತ ಧೂಮಪಾನಿಗಳ ಸಂಖ್ಯೆ ಇನ್ನೂ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.ಕೆಲವು ಸಂಘಟನೆಗಳು ಇದನ್ನು ತಂಬಾಕು ಸೋಂಕುರೋಗ ಎಂದು [೧೩]ಬಣ್ಣಿಸಿವೆ.



ರೂಪಾಂತರ:ವಿಕಿರಣದ ಕಣಗಳು :-
ವಿಕಿರಣಗಳ ಕಣವಾಗುವಿಕೆ,ಅಂದರೆ ರಾಡಾನ್ ಅನಿಲ್ ಕ್ಯಾನ್ಸರ್ ಗೆ ಕಾರಣವಾಗುತ್ತದೆ. ದೀರ್ಘಕಾಲದ ವರೆಗಿನ ಸೂರ್ಯಪ್ರಭೆಯಲ್ಲಿನ ನೇರಳಾತೀತ ವಿಕಿರಣಗಳಿಗೆ ಒಡ್ದಿಕೊಳ್ಳುವುದರಿಂದ ಸೂರ್ಯನ ಬಿಸಿಲು ಮೆಲೊನಿಮಾ ಮತ್ತು ಇತರೆ ಚರ್ಮವ್ಯಾಧಿಗಳಿಗೆ [೧೪]ಕಾರಣವಾಗುತ್ತದೆ.

ರೇಡಿಯೊ ತರಾಂಗಾಂತರಗಳನ್ನು ಹೊರಸೂಸುವ ಕಣಸೃಷ್ಟಿರಹಿತ ಮೊಬೈಲ್ ಫೋನ್ ಗಳ ದೀರ್ಘಕಾಲಿಕ ಬಳಕೆಯು ಕ್ಯಾನ್ಸರ್ ಗೆ ಕಾರಣ ಇವುಗಳಿಗೆ RF ರೇಡಿಯೊ ಫ್ರಿಕ್ವೆನ್ಸಿ ಎಂದು ಹೇಳಲಾಗುತ್ತದೆ ಇದರ ಸಂಪೂರ್ಣ ಅಧ್ಯಯನ ಇನ್ನೂ ಪ್ರಗತಿಯಲ್ಲಿದ್ದು ಇದೇ ಕಾರಣ ಎಂಬುದನ್ನು ನಿಖರವಾಗಿ [೧೫]ಹೇಳಲಾಗಿಲ್ಲ.



ವೈರಲ್ ಅಥವಾ ಬ್ಯಾಕ್ಟೀರಿಯಾಗಳ ಸೋಂಕು.ಸಂಪಾದಿಸಿ
ಪ್ಯಾಥೊಜೆನ್ ಗಳ ಮೂಲಕ ಸೋಂಕು ಪಸರಿಸಿ ಕೆಲವು ಕ್ಯಾನ್ಸರ್ ಗಳಿಗೆ [೧೬]ಕಾರಣವಾಗುತ್ತದೆ. ಹಲವು ಕ್ಯಾನ್ಸರ್ ಗಳು ವೈರಲ್ ಸೋಂಕಿನ ಮೂಲಕ ಬರುತ್ತವೆ,ಇದು ಪ್ರಾಣಿಗಳಲ್ಲಿ ಕಂಡು ಬರುತ್ತದೆ,ಅದರಲ್ಲೂ ಪಕ್ಷಿಗಳಲ್ಲಿಯೂ,ಸಹ ಕಂಡು ಕಾಣ ಸಿಗುತ್ತದೆ. ಆದರೆ ಮಾನವರಲ್ಲಿನ ಈ ವೈರಸ್ ಗಳು ವಿಶ್ವಾದ್ಯಂತ ಸುಮಾರು 15%ರಷ್ಟು ಜನರನ್ನು ಈ ಸೋಂಕಿಗೆ ಈಡುಮಾಡುತ್ತಿವೆ ಎಂದೂ ಹೇಳಲಾಗಿದೆ. ಮನುಷ್ಯರಿಗೆ ತಗಲುವ ಸೋಂಕಿನ ಕ್ಯಾನ್ಸರ್ ಗಳಲ್ಲಿ ಹುಮನ್ ಪಪಿಲ್ಲೊಮಾವೈರಸ,ಹೆಪಟಿಟಿಸ್ B ಮತ್ತುಹೆಪಟಿಟಿಸ್ C ವೈರಸ,ಎಪೆಸ್ಟೇನ್ -ಬಾರ್ ವೈರಸ,ಮತ್ತು ಹುಮನ್ T-ಲಿಂಪೊಟ್ರೊಪಿಕ್ ವೈರಸ್. ತಂಬಾಕು ಸೇವನೆಯ ಹಾನಿಯ ನಂತರ ಕ್ಯಾನ್ಸರ್ ರೋಗದಿಂದ ಸಾವಿಗೀಡಾಗುವವರ ಸಂಖ್ಯೆ ಇದರಲ್ಲಿ ಎರಡನೆಯ ಸ್ಥಾನದಲ್ಲಿದೆ.ಇಂತಹ ಸೋಂಕು ವೈರಸ್ ಗಳಿಂದ ಬರುವ ಕ್ಯಾನ್ಸರ್ ಪ್ರಾಣಾಪಾಯವನ್ನು ತರುವುದಲ್ಲದೇ ಮನುಷ್ಯರಲ್ಲಿ ಕ್ಯಾನ್ಸರ್ ಹೆಚ್ಚಳಕ್ಕೆ [೧೭]ಕಾರಣವಾಗುತ್ತಿದೆ. ವೈರಸ್ ಗಳ ಮೂಲಕ ಗೆಡ್ಡೆಗೆ ಕಾರಣವಾದ ಪ್ರಕಾರವನ್ನು ಎರಡು ವಿಭಾಗಳನ್ನಾಗಿ ವಿಂಗಡಿಸಲಾಗಿದೆ.ನಿಜಾರ್ಥದಲ್ಲಿ ಸೋಂಕು ಹರಡುವಿಕೆ ಅಥವಾ ನಿಧಾನ ಗತಿಯಲ್ಲಿ ಹರಡುವಿಕೆ . ನೇರವಾಗಿ ಹರಡುವ ವೆರಸ್ ಗಳು,ಆಂಕೊಜೆನ್ ಎಂಬ ವೈರಲ್ ಆಂಕೊಜೆನ್ (v-onc),ಮತ್ತು ಸೋಂಕಿತ ಜೀವಕೋಶವು ಕೂಡಲೇ (v-onc) ಆಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ನಿಧಾನವಾಗಿ ತಗಲುವ ರೋಗದ ಸೋಂಕು ಪ್ರೊಟೊ-ಆಂಕೊಜೆನ್ ನಲ್ಲಿ ತನ್ನ ವಾಸ್ತವ್ಯ ಹೂಡಿ ಕೋಶಗಳನ್ನು ಆವರಿಸಿಕೊಳ್ಳುತ್ತದೆ. ಹೀಗೆ ವೈರಲ್ ಗಳ ಉತ್ತೇಜಕ ಅಥವಾ ಇನ್ನಿತರ ಅಂಶಗಳು ಪ್ರೊಟೊ-ಆಂಕೊಜೆನ್ ಮೂಲಕ ಕಾಯಿಲೆಗೆ ದಾರಿ ಮಾಡಿಕೊಡುತ್ತವೆ. ಇದು ಅನಿಯಂತ್ರಿತ ಜೀವಕೋಶಗಳ ವಿಭಜನೆಗೆ ಕಾರಣವಾಗುತ್ತದೆ. ವಿಶೇಷ ಪ್ರೊಟೊ-ಆಂಕೊಜೆನ್ ಮತ್ತು ಅದರ ಹತ್ತಿರದ ಅಂಗಾಂಶಗಳ ಮೇಲೆ ಇದು ನಿಧಾನಗತಿಯಲ್ಲಿ ಹರಡಿ ಈ ವೈರಸಗಳು ಗೆಡ್ಡೆಗಳ ಉದ್ಭವಕ್ಕೆ ದಾರಿ ಮಾಡುತ್ತವೆ.ಹೀಗೆ ನಿಜವಾಗಿಯೂ ಸೋಂಕು ತಗಲಿದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ರೋಗದ ಉಲ್ಬಣಾವಸ್ಥೆ ಮಟ್ಟ ವಿಸ್ತರಿಸುತ್ತದೆ.

ಹೆಪಟೈಟಸ್ ವೈರಸ್ ಗಳು ಹೆಪಟೈಟಸ್ B ಮತ್ತು ಹೆಪಟೈಟಸ್C ಗಳ ಸೋಂಕಿನಿಂದಾಗಿ ಜಠರ ಕ್ಯಾನ್ಸರ್ ಗೆ ಕಾರಣವಾಗುತ್ತದೆ.ಇದು ಹಳೆಯ ವೈರಲ್ ಸೋಂಕಿನಿಂದ ಉಲ್ಬಣವಾಗುವ ಸಾಧ್ಯತೆ ಇದೆ. ಇದರಲ್ಲಿಹೆಪಟೈಟಸ್ B ನಿಂದ 0.47%ರಷ್ಟು ರೋಗಿಗಳು (ಬಹುಮುಖ್ಯವಾಗಿ ಏಷಿಯಾ,ಸ್ವಲ್ಪ ಪ್ರಮಾಣದ ಕಡಿಮೆ ಎಂದರೆ ಉತ್ತರ ಅಮೆರಿಕಾದಲ್ಲಿ ಈ ಪಿಡುಗಿಗೆ ಬಲಿಯಾಗುವ ಸಾಧ್ಯತೆ ಇದೆ). ಹೆಪಟೈಟಸ್C ನಿಂದ ಸೋಂಕಿತರಾಗುವವರ ವಾರ್ಷಿಕ ಪ್ರಮಾಣ 1.4% ರಷ್ಟಾಗಿದ್ದು ಹಳೆಯ ಕ್ಯಾನ್ಸರ್ ಸೋಂಕಿನಿಂದ ದುಷ್ಪರಿಣಾಮವು ಅಧಿಕವಾಗಿರುತ್ತದೆ. ಜಠರದ ಯಕೃತ್ತಿನ ತೀವ್ರ ರೋಗವು ಹಳೆಯ ವೈರಲ್ ಹೆಪಟೈಟಿಸ್ ಸೋಂಕಿನಿಂದ ಅಥವಾ ಮದ್ಯಪಾನದ ಪರಿಣಾಮದಿಂದ ಜಠರ ಕ್ಯಾನ್ಸರ್ ತೀವ್ರವಾಗುತ್ತದೆ.ಹೀಗೆ ಯಕೃತ್ತ ರೋಗ ಮತ್ತು ವೈರಲ್ ಹೆಪಟೈಟಸ್ ಸೋಂಕು ಒಟ್ಟಿಗೆ ಸೇರಿದರೆ ಜಠರದ ಕ್ಯಾನ್ಸರ್ ಸಂಭಾವ್ಯತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ವಿಶ್ವಾದ್ಯಂತ ಜಠರದ ಕ್ಯಾನ್ಸರ್ ಸಾಮಾನ್ಯವಾಗಿದ್ದು,ಅಲ್ಲದೇ ಇದು ತೀವ್ರ ಪ್ರಾಣಾಪಾಯವನ್ನು ತಂದೊಡ್ಡುತ್ತದೆ.ಯಾಕೆಂದರೆ ವೈರಲ್ ಹೆಪಟೈಟಸ್ ಹರಡುವಿಕೆ ಹಾಗು ಕಾಯಿಲೆಯು ಅಪಾಯಕಾರಿಯಾಗಿ ಬೆಳವಣಿಗೆ ಕಾಣುತ್ತದೆ.

ಕ್ಯಾನ್ಸರ್ ಕ್ಷೇತ್ರದ ಸಂಶೋಧನೆಗಳು ಈಗ ಇದಕ್ಕಾಗಿ ಲಸಿಕೆಯೊಂದನ್ನು ಪತ್ತೆ ಹಚ್ಚಿದ್ದು ಕ್ಯಾನ್ಸರ್ ನ ಅಸ್ತಿತ್ವವನ್ನು ಹೋಗಲಾಡಿಸಲು ಇದು ನೆರವಾಗುತ್ತದೆ. ಇಸವಿ 2006ರಲ್ಲಿ U.S.ನ ಆಹಾರ ಮತ್ತು ಔಷಧಿ ನಿರ್ವಹಣಾ ಆಡಳಿತವು ಮಾನವ ಶರೀರದ ಗೆಡ್ಡೆಯಲ್ಲಿನ ವೈರಸ್ ಗಳಿಂದ ಲಸಿಕೆಯೊಂದನ್ನು ಕಂಡುಹಿಡಿದು ಅದನ್ನು ಅನುಮತಿಸಿ ಅದಕ್ಕೆ ಗರ್ಡಾಸಿಲ್ ಎಂದೂ ಹೆಸರಿಸಲಾಯಿತು. ಈ ಲಸಿಕೆಯು ನಾಲ್ಕು ಪ್ರಕಾರದ HPVಗಳ ವಿರುದ್ಧ ರಕ್ಷಣೆ ನೀಡಿತು.ಇದು 70%ರಷ್ಟು ಯಕೃತ್ತಿಗೆ ಸಂಭಂದಪಟ್ಟದ್ದು ಮತ್ತು90%ರಷ್ಟು ಅನುವಂಶೀಯ ಕೋಶಗಳಿಗೆ ಸಂಭಂದಿಸಿದವುಗಳನ್ನು ತಡೆಗಟ್ಟಲಾಯಿತು. US ನ ಸೆಂಟರ್ ಫಾರ್ ಡಿಸೀಜ್ ಕಂಟ್ರೊಲ್ ಅಂಡ್ ಪ್ರಿವೆನ್ಶನ್ (CDC)ಮಾರ್ಚ್ 2007ರಲ್ಲಿ ರೋಗನಿರೋಧಕ ಚುಚ್ಚುಮದ್ದು ನೀಡುವ ಸಲಹಾ ಸಮಿತಿಯ (ACIP)ಶಿಫಾರಸ್ಸಿನ ಮೇರೆಗೆ 11–12 ವಯೋಮಾನದ ಮಹಿಳೆಯರು ಈ ಲಸಿಕೆ ಪಡೆಯಬಹುದು.ಅಂದರೆ ಅತ್ಯಂತ ಕಡಿಮೆ9 ಹಾಗು ಗರಿಷ್ಟ 26ರ ವರೆಗಿನ ವಯೋಮಾನದವರು ಈ ಚುಚ್ಚುಮದ್ದನ್ನು ಮುಂಜಾಗ್ರತಾ ಕ್ರಮವಾಗಿ ಹಾಕಿಸಿಕೊಳ್ಳುವಂತೆ ಸಲಹೆ ಮಾಡಿತು.

ಇದೂ ಅಲ್ಲದೇ ಕೆಲವು ಸಂಶೋಧಕರು ಬ್ಯಾಕ್ಟೀರಿಯಾಗಳಿಗೂ ಕೆಲವು ಕ್ಯಾನ್ಸರ್ ಗಳಿಗೂ ಸಂಭಂದವನ್ನು ಟಿಪ್ಪಣಿ ಮಾಡಿದರು. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಹೊಟ್ಟೆಯ ಗೋಡೆ ಪದರಿನ ಹಳೆಯ ಸೋಂಕು ಹೆಲಿಕೊಬ್ಯಾಕ್ಟರ್ ಪಿಲೊರಿ ಮತ್ತು ಗ್ಯಾಸ್ಟ್ರಿಕ್ ಕ್ಯಾನ್ಸರ್ ನೊಂದಿಗೆ ಸೇರಿ ಇದನ್ನು ಉಲ್ಬಣಾವಸ್ಥೆಗೆ ತಂದು [೧೮][೧೯]ನಿಲ್ಲಿಸುತ್ತದೆ. ಆದಾಗ್ಯೂ ಹೆಲಿಕೊಬ್ಯಾಕ್ಟರ್ ಸೋಂಕಿನಿಂದ ಈ ಕ್ಯಾನ್ಸರ್ ಉಲ್ಬಣಗೊಳ್ಳುತ್ತದೆ.ಇದರ ಲಕ್ಷಣವು ತೀರ ಸಾಮಾನ್ಯವಾದುದಲ್ಲದೇ ಸಂಭಾವ್ಯ ಬಹುತೇಕ ಕ್ಯಾನ್ಸರ್ [೨೦]ಬೆಳೆಯುತ್ತದೆ.



ಹಾರ್ಮೋನ್ ಗಳ ಅಸಮತೋಲನಸಂಪಾದಿಸಿ
ಕೆಲವು ಹಾರ್ಮೋನಗಳು ಅದೇ ಮಾದರಿಯಲ್ಲಿ ಕೋಶಗಳನ್ನು ಕಾರ್ಸಿನೊಜೆನ್ಸ್ ಮೂಲಕ ಹೆಚ್ಚಿನ ಹಾರ್ಮೋನ್ ಗಳ ಬೆಳವಣಿಗೆಗೆ ಕಾರಣವಾಗುತ್ತದೆ;ಇದು ಸ್ಥಿರತೆಯನ್ನು ಕಾಯ್ದುಕೊಳ್ಳಲು ಹೋದರೂ ಅದು ಸಾಧ್ಯವಾಗದ ಕ್ರಿಯೆಯಾಗಿ ಪರಿಣಮಿಸುತ್ತದೆ. ರಕ್ತಕೋಶಗಳಲ್ಲಿನ ಶಕ್ತಿ ಪ್ರಭಾವವು ಕುಗ್ಗಿ ಅದು ಹಾರ್ಮೋನ್ ಗಳ ಮೂಲಕ ಎಂಡೊಮೆಟರಿಯಲ್ ಕ್ಯಾನ್ಸರ್ (ಜೀವಕೋಶದ ವ್ಯತ್ಯಾಸ)ಕ್ಯಾನ್ಸರ್ ಗೆ ದಾರಿ[ಸೂಕ್ತ ಉಲ್ಲೇಖನ ಬೇಕು]ಮಾಡಿಕೊಡಬಹುದು.



ರೋಗನಿರೋಧಕ ಪದ್ದತಿಯ ನಿಷ್ಕ್ರಿಯತೆ :-

}.HIV ಕೂಡಾ ಹಲವಾರು ಹಾನಿಕಾರಕ ಕೋಶಗಳ ನಿರ್ಮಿತಕ್ಕೆ ಕಾರಣವಾಗುತ್ತದೆ.ಉದಾಹರಣೆಗೆ ಕಾಪೊಸಿಯ ಸರ್ಕೊಮಾ,ನಾನ್ -ಹೊಡ್ಕಿನ್ ನ ಲಿಂಫೊಮಾ ಮತ್ತು[[HPV{/0) ಗಳು ಹಾನಿಕಾರಕಗಳು {0}ಗುದದ್ವಾರದ ಕ್ಯಾನ್ಸರ್]] ಮತ್ತು ಸೆರ್ವಿಕಲ್ ಕ್ಯಾನ್ಸರ್ ಗೆ ಹಾದಿ ಮಾಡುತ್ತವೆ. AIDS-ಸುದೀರ್ಘ ಕಾಯಿಲೆಯು ಇಂತಹ ಚಿಕಿತ್ಸೆಯಿಂದ ಅದರ ಲಕ್ಷಣ ತೋರುತ್ತದೆ. HIV ಯ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕ್ಷೀಣತೆಯಿಂದ ಕ್ಯಾನ್ಸರ್ ಸೋಂಕಿಗೆ [೨೧]ಕಾರಣವಾಗುತ್ತದೆ. ಕೆಲವು ನಿಶ್ಚಿತ ರೋಗನಿರೋಧಕಗಳ ಕೊರತೆಯು ಸಾಮಾನ್ಯ ವ್ಯತ್ಯಾಸವಾಗಿರುವ ನಿರೋಧಕಕೊರತೆ ಮತ್ತುIgAಕೊರತೆಗಳು ಕೋಶಗಳ ನಾಶಕ್ಕೆ ಕಾರಣವಾಗಿ [೨೨]ಮಾರಣಾಂತಿಕವಾಗುವುದು ಸರ್ವೆಸಾಮಾನ್ಯ.



ಅನುವಂಶೀಯತೆ :-

ಬಹಳಷ್ಟು ಕ್ಯಾನ್ಸರ್ ಗಳಿಗೆ ಅನುವಂಶೀಯತೆ ಕಾರಣವಲ್ಲ. ಇಲ್ಲಿ ತೀರ ವಿರಳವಾದ ಉದಾಹರಣೆಯನ್ನು ಕಾಣಬಹುದು. ಹಲವಾರು ಕ್ಯಾನ್ಸರ್ ಲಕ್ಷಣಗಳನ್ನು ಅನುವಂಶೀಯ ಜೀವಕೋಶಗಳಲ್ಲಿ ಕಂಡು ಬಂದರೂ ಅದು ಹಿಂದಿನ ಕಾರಣವಾಗಲಾರದು.ಆದರೆ ವಂಶವಾಹಿನಿಗಳು ಕ್ಯಾನ್ಸರ್ ಗೆಡ್ಡೆ ರಚನೆಯಾಗದಂತೆ ತಡೆಯೊಡ್ಡುವ ಸಾಧ್ಯತೆಯನ್ನು ತಳ್ಳಿಹಾಕಲಾಗುವದಿಲ್ಲ. ಪ್ರಮುಖ ಉದಾಹರಣೆಗಳೆಂದರೆ:
◾ಕೆಲವು ರೂಪಾಂತರಗೊಂಡ ಜೀವಕೋಶಗಳು BRCA1 ಮತ್ತುBRCA2 ಲಕ್ಷಣಗಳು ಸ್ತನ ಕ್ಯಾನ್ಸರ್ ಮತ್ತು ಅಂಡಾಶಯದ ಕ್ಯಾನ್ಸರ್ ಗಳ ಅಪಾಯವನ್ನು ಅಧಿಕಗೊಳಿಸಬಹುದಾಗಿದೆ.
◾ವಂಶವಾಹಿನಿಗೆ ಸಂಭಂದಪಟ್ಟ ಅಂಗಾಂಶಗಳು ಗುಣಿತ ಎಂಡೊಕ್ರೈನ್ ನಿಯೊಪ್ಲಾಸಿಯಾ ಗೆಡ್ಡೆಗಳು ಬೆಳೆಯುವ ಸಾಧ್ಯತೆ ಇದೆ.(ಪುರುಷರು ವಿಧಗಳು 1, 2a, 2b)
◾ಲಿ-ಫ್ರಾಮೇನಿ ಲಕ್ಷಣ (ವಿವಿಧ ಗೆಡ್ಡೆಗಳು ಆಸ್ಟಿವೊ ಸರ್ಕೊಮಾ,ಸ್ತನ ಕ್ಯಾನ್ಸರ, ಸಾಫ್ಟ್ ಟಿಶ್ಯು ಸರ್ಕೊಮಾ,ಮೆದುಳಿನ ಗೆಡ್ಡೆಗಳು ಅಂದರೆ p53ನ ಕೋಶಗಳ ರೂಪಾಂತರದಿಂದ ಈ ಚಿನ್ಹೆಗಳನ್ನು ತೋರಿಸಬಹುದು).
◾)ಟರ್ಕೊಟ್ ಲಕ್ಷಣ (ಮೆದಳು ಗೆಡ್ದೆಗಳು ಮತ್ತು ಕೊಲೊನಿಕ್ ಪೊಲಿಪೊಸಿಸ್ )
◾ಕುಟುಂಬದ ಅಂದರೆ ಫ್ಯಾಮಿಲೈಲ್ ಅಡೆನೊಮೆಟಸ್ ಪೊಲಿಪೊಸಿಸ್ ಇದುAPC ಎಂಬ ವಂಶವಾಹಿನಿಯ ರೂಪಾಂತರವು ಕೊಲೊನ್ ಕಾರ್ಸಿನೊಮಾಗೆ ಅನುವು ಮಾಡಿಕೊಡುತ್ತದೆ.ಆದರೂ ಇದನ್ನು ಇಲ್ಲಿ ಆರಂಭಗೊಳ್ಳುವ ಕಾಯಿಲೆಯ ಚಿನ್ಹೆಯನ್ನು ಗಮನಿಸಬಹುದಾಗಿದೆ.
◾ವಂಶವಾಹಿನಿಯ ನಾನ್ ಪೊಲಿಪೊಸಿಸ್ ಕೊಲೊರೆಕ್ಟಲ್ ಕ್ಯಾನ್ಸರ್ (HNPCC,ಅಲ್ಲದೇ ಇದನ್ನು ಲಿಂಚ್ ಸಿಂಡ್ರೊಮ)ಎನ್ನುತ್ತಾರೆ.ಇದರಲ್ಲಿ ಕೊಲೊನ್ ಕ್ಯಾನ್ಸರ,ಯೋನಿ ಕ್ಯಾನ್ಸರ,ಗ್ಯಾಸ್ಟ್ರಿಕ್ ಕ್ಯಾನ್ಸರ,ಮತ್ತುಅಂಡಾಶಯದ ಕ್ಯಾನ್ಸರ,ಗಳು ಕೊಲೊನ್ ಪೊಲಿಪ್ಸ್ ನ ಗುಣಲಕ್ಷಣಗಳಿಲ್ಲದೇ ಕಂಡು ಬರುತ್ತದೆ.
◾ರೆಟಿನೊ ಬ್ಲಾಸ್ಟೊಮಾ,ಅಂದರೆ ಚಿಕ್ಕಮಕ್ಕಳಲ್ಲಿ ವಂಶವಾಹಿನಿಯ ಜೀವಕೋಶಗಳಿಂದ ರೂಪಾಂತರಗೊಂಡು ರೆಟಿನೊ ಬ್ಲಾಸ್ಟೊಮಾ ಆಗಿ ಮಾರ್ಪಡುತ್ತದೆ.
◾ಡೌನ್ ಸಿಂಡ್ರೊಮ್ ಅಂದರೆ ವಿಪರೀತ ಲಕ್ಷಣದ ರೋಗಿಗಳು,ಹೆಚ್ಚುವರಿ ಕ್ರೊಮೊಸೊಮ್ ಹೊಂದಿದ್ದಾಗ,ಅವರಲ್ಲಿ ನ್ಯುಮೋನಿಯಾ,ಲ್ಯುಕೇಮಿಯಾ,ಮತ್ತು ಟೆಸ್ಟಿಕುಲರ್ ಕ್ಯಾನ್ಸರ್(ವೃಷಣ) ಗಳ ಉಲ್ಬಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಆದರೂ ಕೂಡಾ ಇದರೊಳಗಿನ ವ್ಯತ್ಯಾಸಗಳನ್ನು ಕಂಡು ಹಿಡಿದು ಇನ್ನೂ ತಿಳಿಯಲು ಶಕ್ಯವಾಗಿಲ್ಲ.



ಬೇರೆ ಕಾರಣಗಳು :-

ಕೆಲವು ಅಪವಾದಗಳನ್ನು ಅಂದರೆ ಗರ್ಭವತಿಯರಲ್ಲಿವಂಶವಾಹಿನಿಯ ಸಂಭವನೀಯತೆಯಾದರೆ ಇನ್ನು ಅಂಗಾಂಗಳ ದಾನಿಗಳಿಂದ ಬರುವ ಸಾಧ್ಯತೆ ಇರುವುದಾದರೂ ಸಾಮಾನ್ಯವಾಗಿ ಕ್ಯಾನ್ಸರ್ ಸೋಂಕಿನಿಂದ ಹರಡಲಾರದು. ಇದಕ್ಕೆ ಮುಖ್ಯ ಕಾರಣವೆಂದರೆ MHCಯ ಮೂಲಕ ಅಂಗಾಂಶಗಳ ಜೋಡಣೆ ನಂತರ ತಿರಸ್ಕೃತವಾದ ಸಂದರ್ಭದಲ್ಲಿಇಲ್ಲವೇ ಅದನ್ನುಭರಿಸುವ ಶಕ್ತಿ ಇರದ ಕಾರಣ ಅಥವಾ ಅಸಾಮರ್ಥ್ಯ ದಿಂದಾಗಿ ಇದು ಸಾಕಷ್ಟು [೨೩]ಉಲ್ಬಣವಾಗುತ್ತದೆ. ಮಾನವರಲ್ಲಿ ಮತ್ತು ಇತರ ಕಶೇರುಕಗಳಲ್ಲಿ ರೋಗ ನಿರೋಧಕ ಪದ್ದತಿಯುMHC ಯ ಪ್ರತಿಜನಕವನ್ನು ಬಳಸಿ "ಅಲ್ಲಿನ" ಮತ್ತು "ಬಾಹ್ಯ" ಕೋಶಗಳ ಬಗ್ಗೆ ತಿಳಿದುಕೊಳ್ಳುತ್ತದೆ.ಈ ಪ್ರತಿಜನಕ ಅಥವಾ ಆಂಟಿಜೆನ್ಸ್ ಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾವಣೆಹೊಂದುತ್ತವೆ. ಯಾವಾಗ ಬಾಹ್ಯ ಪ್ರತಿಜನಕಗಳು ದಾಳಿ ನಡೆಸುತ್ತವೆಯೋ,ಆಗ ರೋಗನಿರೋಧಕ ವ್ಯೂಹವು ಸೂಕ್ತ ಕೋಶಗಳೊಂದಿಗೆ ಪ್ರತಿಕ್ರಿಯಿಸುತ್ತದೆ. ಇಂತಹ ಪ್ರತಿಕ್ರಿಯೆಗಳು ಗೆಡ್ಡೆಗಳ ರಚನೆಯನ್ನು ವ್ಯವಸ್ಥಿತವಾಗಿ ತಡೆಯುತ್ತವೆ ಅಲ್ಲದೇ ಗೆಡ್ಡೆ ಬೆಳೆಯುವ ಕೋಶಗಳನ್ನು ಹೊಡೆದು ಹಾಕುವಲ್ಲಿ ಯಶಸ್ವಿಯಾಗುತ್ತವೆ. [೨೩]ಯುನೈಟೈಡ್ ಸ್ಟೇಟ್ಸ್ ನಲ್ಲಿ,ಸುಮಾರು 3,500 ಗರ್ಭಿಣಿಯರಲ್ಲಿ ವಾರ್ಷಿಕ ಈ ರೋಗದ ವಿಷಮತೆ ಕಾಣಿಸಿಕೊಳ್ಳುತ್ತದೆ.ಇಲ್ಲಿ ತೀವ್ರತರವಾದ ಲ್ಯುಕೇಮಿಯಾ,ಲಿಂಫೊಮಾ(ಹಾನಿಕಾರಕ ಗೆಡ್ಡೆ),ಮೆಲೊನಿಮಾ ಮತ್ತು ಕಾರ್ಸಿನೊಮಾಗಳು ತಾಯಿಯ ಗರ್ಭಕೋಶದಲ್ಲಿರುವುದನ್ನು [೨೩]ಗುರುತಿಸಲಾಗಿದೆ. ಅಂಗಾಂಶಗಳ ದಾನಿಗಳಿಂದ ಗೆಡ್ಡೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಕಸಿ ಮಾಡುವಾಗ ವಿರಳವಾಗಿ ಸೋಂಕಿಗೆ ಕಾರಣವಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅಂಗಾಂಶ ಕಸಿಯ ಕೋಶಗಳನ್ನು ರೂಪಾಂತರದಲ್ಲಿ ಅಳವಡಿಸಿದಾಗ ಹಾನಿಕಾರಕ ಮೆಲೊನಿಮಾ ಗೆಡ್ಡೆಗೆ ಅನುವು ಮಾಡಿಕೊಡುತ್ತದೆ.ಇದು ಅಂಗಾಂಶದ ಜೋಡಣೆ ಸಂದರ್ಭದಲ್ಲಿ ಗೊತ್ತಾಗದಂತೆ ಇರುವುದಲ್ಲದೇ ಇಂತಹ ಪ್ರಕರಣಗಳು ಸವಾಲೊಡ್ಡುವ ನಿಟ್ಟಿನಲ್ಲಿ ಅಸ್ತಿತ್ವ [೨೪]ಪಡೆಯುತ್ತವೆ. ಪ್ರಾಣಿಗಳ ಒಂದು ಕೋಶದಿಂದ ಇನ್ನೊಂದಕ್ಕೆ ಕ್ಯಾನ್ಸರ್ ವರ್ಗಾವಣೆಯಾಗುತ್ತದೆ,ಎಲ್ಲಿಯವರೆಗೆ ಎರಡೂ ಕೋಶಗಳು ಹಿಸ್ಟೊಕಾಂಪಿಟ್ಯಾಬಿಲಿಟಿ (ಅನುವಂಶೀಯ ಸಾಮರ್ಥ್ಯ)ಜೀವಕೋಶಗಳನ್ನು ಹೊಂದಿರುತ್ತವೆಯೋ ಅಲ್ಲಿಯವರೆಗೆ ಇದರ ಅಪಾಯವನ್ನು ಎದುರಿಸಬೇಕಾಗುತ್ತದೆ.ಆದರೆ ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಿಂದ ಇದು ಸಿದ್ದವಾದರೂ ಪ್ರಸ್ತುತದಲ್ಲಿ ಇದು ಅಸಾಧ್ಯವೇ ಎಂದು [೨೫]ಹೇಳಲಾಗುತ್ತದೆ.

ಇನ್ನು ಮಾನವರಲ್ಲದವರಲ್ಲಿ ಅಂದರೆ ಪ್ರಾಣಿಗಳಲ್ಲಿ ಸೋಂಕಿನ ಮೂಲಕ ಕ್ಯಾನ್ಸರ್ ಗೆಡ್ಡೆಯ ವೈರಸ್ ಗಳು ಹರಡುವ ಸಾಧ್ಯತೆ ಇದೆ. ಈ ಲಕ್ಷಣವು ನಾಯಿಗಳಲ್ಲಿ ಕಾಣಸಿಗುತ್ತದೆ.ಸ್ಟಿಕರ್ ಸರ್ಕೊಮಾ ಇದನ್ನು ನಾಯಿಯ ಸೋಂಕಿನ ಲೈಂಗಿಕ ಗೆಡ್ಡೆಯ ರೋಗ ಅದಲ್ಲದೇ ತಾಸ್ಮೇನಿಯನ್ನಲ್ಲಿನ ಡೆವಿಲ್ಸ್ ಡೆವಿಲ್ ಫೇಸಿಯಲ್ ಟ್ಯುಮರ್ ಡಿಸೀಜ್ ಕೂಡಾ ಹರಡುವ ಸಾಧ್ಯತೆ [೨೬]ಹೆಚ್ಚಾಗಿದೆ.




ರೋಗ-ಶರೀರ ವಿಜ್ಞಾನ :-
Main article: Oncogenesis



ಸರಣಿ ರೂಪಾಂತರಗಳ ನಂತರ ಕ್ಯಾನ್ಸರ್ ಉಂಟಾಗುವುದು.ಪ್ರತಿಯೊಂದು ರೂಪಾಂತರವು ಕೋಶದ ವರ್ತನೆಯನ್ನು ಬದಲಿಸುತ್ತದೆ.
ಮೂಲಭೂತವಾಗಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ನಿಯಂತ್ರಣದ ಪ್ರಕ್ರಿಯೆಯಲ್ಲಿನ ಒಂದು ರೋಗ ಎಂದು ಹೇಳಲಾಗುತ್ತದೆ. ಸಾಮಾನ್ಯ ಜೀವಕೋಶಗಳು ಕ್ಯಾನ್ಸರ್ ಆಗಿ ಮಾರ್ಪಾಡಾಗಲು ಜೀವಕೋಶಗಳ ಬೆಳವಣಿಗೆ ನಿಯಂತ್ರಿಸುವ ಅನುವಂಶೀಯ ಕೋಶಗಳು ವ್ಯತ್ಯಾಸದ ಮಾದರಿಯಲ್ಲಿ [೨೭]ಬದಲಾವಣೆಯಾಗಬೇಕಾಗುತ್ತದೆ. ಅನುವಂಶೀಯ ಬದಲಾವಣೆಗಳು ಹಲವಾರು ಮಟ್ಟದಲ್ಲಿ ಸಂಭವಿಸುವ ಸಾಧ್ಯತೆ ಇದೆ.ಸಂಪೂರ್ಣ ಕ್ರೊಮೊಸೊಮ್ ಗಳ ರೂಪಾಂತರವು DNA ನ ಏಕ ಕೋಶದ ನ್ಯುಕ್ಲಿಟೈಡ್ ಗೆ ಬದಲಾವಣೆಗೊಳ್ಳುತ್ತದೆ. ಇಲ್ಲಿ ಇಂತಹ ಬದಲಾವಣೆಗಳಿಂದ ಪರಿಣಾಮ ಎದುರಿಸುವ ಎರಡು ವಿಶಾಲ ವರ್ಗೀಕರಣದ ಅನುವಂಶೀಯ ಕೋಶಗಳಿವೆ. ಆಂಕೊಕೋಶಗ್ರಂಥಿಗಳು ಉನ್ನತ ಮಟ್ಟದ ವಂಶವಾಹಿನಿಗಳು ಅಥವಾ ಮಾರ್ಪಾಡಾದ ವಂಶವಾಹಿನಿ ಜೀವಕೋಶಗಳು ನೂತನ ಗುಣಲಕ್ಷಣಗಳನ್ನು ಹೊಂದಿರುವದರಿಂದ ಈ ಗ್ರಂಥಿಗಳು ಅಷ್ಟಾಗಿ ರೋಗಕ್ಕೆ ತುತ್ತಾಗುವದಿಲ್ಲ. ಇಂತಹ ಬೇರೆ ಪ್ರಕರಣಗಳಲ್ಲಿ ಈ ಅನುವಂಶೀಯ ಕೋಶಗಳಿಂದ ಏಕರೂಪದ ಕ್ಯಾನ್ಸರ್ ಕೋಶಗಳು ಬೆಳವಣಿಗೆ ಪಡೆಯುತ್ತವೆ. ಗೆಡ್ಡೆಗಳನ್ನು ಹಿಮ್ಮೆಟ್ಟಿಸುವ ಅನುವಂಶೀಯ ಕೋಶಗಳು ಜೀವಕೋಶದ ವಿಭಜನೆ,ಅವುಗಳ ಉಳಿವು ಅಥವಾ ಇನ್ನುಳಿದ ಕ್ಯಾನ್ಸರ್ ಕೋಶಗಳ ಲಕ್ಷಣಗಳನ್ನು ಹೊಂದಿರುತ್ತದೆ. ಗೆಡ್ಡೆ ತಡೆಯುವ ವಂಶವಾಹಿನಿ ಕೋಶಗಳನ್ನು ಕ್ಯಾನ್ಸರ್ ಉತ್ತೇಜಿಸುವ ಅನುವಂಶೀಯ ಬದಲಾವಣೆಗಳು ಅದನ್ನು ದುರ್ಬಲಗೊಳಿಸುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಸಹಜ ಕೋಶವನ್ನು ಕ್ಯಾನ್ಸರ್ ಕೋಶವನ್ನಾಗಿ ಪರಿವರ್ತಿಸಲು ಹಲವಾರು ವಂಶವಾಹಿನಿಯ ಕೋಶಗಳಲ್ಲಿ ಬದಲಾವಣೆಯ [೨೮]ಅಗತ್ಯವಿದೆ.

ವಂಶವಾಹಿನಿಯಲ್ಲಿನ ವರ್ಗೀಕರಣವು ಇಂದು ಹಲವು ಜೆನೊಮಿಕ್ ಬದಲಾವಣೆಗೆ ಒಳಪಟ್ಟು ಅದು ಕ್ಯಾನ್ಸರ್ ಕೋಶಗಳ ಕೊಡುಗೆಗೆ ಕಾರಣವಾಗುತ್ತದೆ. ಇವೆಲ್ಲಬದಲಾವಣೆಗಳು ರೂಪಾಂತರಗಳು,ಅಥವಾ ಜೆನೊಮಿಕ್ DNAದ ಸರಣಿಯ ನ್ಯುಕ್ಲೆಟೈಡ್ ನಲ್ಲಿ ಸಂಭವಿಸುತ್ತವೆ.ಆದರೆ ಎನೊಪ್ಲೊಡಿ ಅಂದರೆ ಅಸಹಜ ಸಂಖ್ಯೆ ಕ್ರೊಮೊಸೊಮ್ ಗಳು ಇದರಲ್ಲಿ ಬದಲಾವಣೆ ಹೊಂದಿದರೂ ಅದು ರೂಪಾತರವಲ್ಲ.ಅದರಲ್ಲಿನ ಕೋಶ ಹಾನಿ ಅಥವಾ ಹೆಚ್ಚಳವು ಮಿಟೊಸಿಸ್ ನಲ್ಲಿನ ಇದರ ಬದಲಾವಣೆಗೆ ಅದು ಪೂರಕವಾಗಿರುವದಿಲ್ಲ.

ದೊಡ್ಡ ಪ್ರಮಾಣದ ರೂಪಾಂತರಗಳು ಕ್ರೊಮೊಸೊಮ್ ನ ಕಣ್ಮರೆ ಅಥವಾ ಭಾಗಶ:ನಾಶವಾಗುತ್ತದೆ. ಜೆನೊಮಿಕ್ ಉಲ್ಬಾಣವು ಕೋಶವು ಹಲವಾರು ಪ್ರತಿಕೋಶಗಳ ನಿರ್ಮಿತಿಗೆ ಕಾರಣವಾಗುತ್ತದೆ.(ಹಲವು ಬಾರಿ 20 ಅಥವಾ ಹೆಚ್ಚು)ಇದು ಸಣ್ಣ ಕ್ರೊಮೊಸೊಮಗಳ ಅಕ್ಕಪಕ್ಕದ ಕೋಶಗಳಲ್ಲಿ ಆಂಕೊಜೆನ್ಸ ಮತ್ತು ಅಲ್ಲಿನ ಅನುವಂಶಿಕ ಕೋಶಗಳ ಮೇಲ;ಎ ಪರಿಣಾಮ ಬೀರುತ್ತದೆ. ಎರಡು ಪ್ರತ್ಯೇಕ ಕ್ರೊಮೊಸೊಮಗಳು ತಮ್ಮ ಸ್ಥಳ ಬದಲಾಯಿಸಿದಾಗ ಅಲ್ಲಿ ಅಸಹಜತೆಯಿಂದಾಗಿ ಹಾನಿಕಾರಕ ಗುಣಲಕ್ಷಣಗಳಿಗೆ ಕಾರಣವಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ:ಫಿಲೆಡೆಲ್ಫಿಯಾ ಕ್ರೊಮೊಸೊಮ್ ಅಥವಾ 9ಮತ್ತು 22ರ ಕ್ರೊಮೊಸೊಮ್ ಗಳ ಸ್ಥಳ ಬದಲಾವಣೆಯು ಕ್ರೊನಿಕ್ ಮೈಲೊಜಿನಸ್ ಲ್ಯುಕೇಮಿಯಾದಲ್ಲಿ ಉಂಟಾಗುತ್ತದೆ.ಇದರ ಪರಿಣಾಮವಾಗಿBCR-abl ಗಳ ಉತ್ಪಾದನೆಗೆ ಕಾರಣವಾಗುತ್ತದೆ.ಇಲ್ಲಿ ಪ್ರೊಟೀನ್ ಗಳ ಉತ್ತೇಜನವು ಒಂದು ಆಂಕೊಜೆನಿಕ್ ಟೈರೊಸೈನ್ ಕಿನಾಸೆಯ ಫಲಿತಾಂಶಗಳನ್ನು ಕಾಣಬಹುದಾಗಿದೆ.

ಸಣ್ಣ ಪ್ರಮಾಣದ ರೂಪಾಂತರಗಳು,ಅಳಿಸಿಹೋಗುವುದು ಮತ್ತು ಅದರೊಳಗೆ ಸೇರಿಕೊಳ್ಳುವವುಗಳಿಂದ ತಳಿಯ ಪ್ರವರ್ತಕ ಮತ್ತು ಅದರ ಸಂಭವನೀಯಗಳ ಅಭಿವ್ಯಕ್ತಿಯು ಪ್ರಕರಣಗಳ ಕೋಡಿಂಗ್ ಇಲ್ಲವೆ ಅದರ ಕ್ರಿಯೆ ಅಥವಾ ಪ್ರೊಟೀನ್ ಗಳ ಉತ್ಪಾದನಾ ಸ್ಥಿರತೆಯನ್ನು ಬದಲಾಯಿಸಬಹುದಾಗಿದೆ. DNA ವೈರಸ್ ಅಥವಾ ಪ್ರತಿವೈರಸ್ ನಿಂದ ತಳಿಯ ಏಕಕೋಶವು ಜೆನೊಮಿಕ್ ಸಮಗ್ರತೆಯ ವಸ್ತುವನ್ನುಕ್ಯಾನ್ಸರ್ ವೈರಸ್ ಪ್ರವೇಶಿಸಿ ತನ್ನ ಪ್ರತಾಪವನ್ನು ತೋರಬಹುದು.ಇಲ್ಲಿ ಪೀಡಿತ ಕೋಶ ಮತ್ತು ಅದರ ಮುಂದಿನವುಗಳ ಕೆಲಸ ಸಹಕಾರಿಯಾಗಬಹುದು.




ನಿಯಂತ್ರ
ಕ್ಯಾನ್ಸರ್ ನಿರ್ಮೂಲನೆಯ ವ್ಯಾಖ್ಯಾನವು ಕ್ಯಾನ್ಸರ್ ಸಂದರ್ಭಗಳನ್ನು ತಡೆಗಟ್ಟುವದೇ ಆಗಿದೆ. ಬಹಳಷ್ಟು30%ರಷ್ಟು ಕ್ಯಾನ್ಸರ್ ಪಿಡುಗನ್ನು ತಪ್ಪಿಸಬಹುದಾಗಿದೆ.ಇದರಲ್ಲಿ ಅಪಾಯಕಾರಿಯಾಗಿರುವ ಸಂಭವನೀಯ ಕಾರಣಗಳಾದ ತಂಬಾಕು,ಅತಿಯಾದ ತೂಕ,ಅಥವಾ ಅಧಿಕ ಕೊಬ್ಬಿನಾಂಶ,ಕಡಿಮೆ ಹಣ್ಣು ಮತ್ತು ತರಕಾರಿ ಸೇವನೆ,ದೈಹಿಕ ವ್ಯಾಯಾಮದ ಕೊರತೆ,ಮದ್ಯಪಾನ,ಲೈಂಗಿಕ ಸೋಂಕಿನ ಕಾಯಿಲೆ,ವಾಯು ಮಾಲಿನ್ಯ ಇವುಗಳಿಂದ ದೂರವಿದ್ದಷ್ಟು ಇದನ್ನು [೨೯]ತಡೆಗಟ್ಟಬಹುದು. ಇದರಿಂದ ಕಾರ್ಸಿನೊಜಿನ್ ಗಳನ್ನು ದೂರ ಇಡಬಹುದು ಇಲ್ಲವೆ ಕೋಶಗಳಲ್ಲಿನ ಕ್ಯಾನ್ಸರ್ ಮಾರ್ಪಾಡಿನ ಬದಲಾವಣೆಯನ್ನು ಹಾನಿಕಾರವಾಗದಂತೆ ನಿರ್ಭಂದಿಸಬಹುದು.ಇದಕ್ಕಾಗಿ ಜೀವನಶೈಲಿ ಬದಲಾವಣೆ ಅಥವಾ ಆಹಾರ ಪದ್ದತಿ ಕ್ಯಾನ್ಸರ್ ಕಾರಕಗಳನ್ನು ದೂರ ಇಡಬಹುದಲ್ಲದೇ ವೈದ್ಯಕೀಯ ಸೌಕರ್ಯಗಳ ಸಕಾಲಿಕ ಬಳಕೆ ಹಾಗು( ಕೆಮೊಪ್ರೆವೆನ್ಶನ್ ಚಿಕಿತ್ಸೆಗಳನ್ನುಕಾಲಕಾಲಕ್ಕೆ ಪಡೆದರೆ ಈ ಮಾರಕ ಕಾಯಿಲೆಯನ್ನು ತಡೆಯಬಹುದು). ಎಪಿಡೆಮಿಯೊಜಿಕಲ್ (ಪ್ರಾಥಮಿಕ ಚಿಕಿತ್ಸೆ) ಪರಿಕಲ್ಪನೆಯು ಇದರ ಪ್ರಥಮ ನಿರ್ಮೂಲನಾ ಕ್ರಮವಾಗಿದೆ.ಕೆಲವು ಜನರಿಗೆ ಪ್ರಾರಂಭದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಅಂತವರಿಗೆ ಪ್ರಾಥಮಿಕ ರೋಗಪತ್ತೆ ಕಾರ್ಯದೊಂದಿಗೆ ಎರಡನೆಯ ನಿರ್ಮೂಲನಾ ಕ್ರಮದ ಅನುಷ್ಟಾನಕ್ಕಾಗಿ ಅಗತ್ಯ ಮುನ್ನೆಚ್ಚರಿಕಾ ಸೂಚನೆಗಳನ್ನು ನೀಡಬಹುದಾಗಿದೆ.ಹಿಂದಿನ ರೋಗ ಲಕ್ಷಣಗಳ ಆಧಾರದ ಮೇಲೆ ಹೆಚ್ಚಿನ ಔಷೋಧಪಚಾರ ನೀಡಲಾಗಿದೆ.



ಸುಧಾರಿತ ("ಜೀವನ ಶೈಲಿ")ಅಪಾಯಕಾರಿ ಗಂಡಾಂತರ ಅಂಶಗಳು :-
See also: Alcohol and cancer

ಕ್ಯಾನ್ಸರ್ ಕಾರಕಗಳ ಬಹುತೇಕ ಅಂಶಗಳು ಪರಿಸರದ ಲಕ್ಷಣ ಅಥವಾ ಜೀವನಶೈಲಿ-ಸಂಭಂದಿತ ಗುಣಲಕ್ಷಣಗಳನ್ನು ಹೊಂದಿರುತ್ತದೆ.ಕಾಯಿಲೆಯ ಅಂಶ ಕಂಡು ಬಂದನಂತರ ಬಹುತೇಕ ಸಂಭವನೀಯ ಕ್ಯಾನ್ಸರ್ ನಿರ್ಭಂದಿಸುವ [೩೦]ಸಾಧ್ಯತೆ ಇದೆ. ಅತ್ಯಾಧುನಿಕ ಜೀವನಶೈಲಿಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯ ಅಪಾಯಗಳು ಬಹುತೇಕ,ಮದ್ಯಪಾನ,(ಇದರ ಅತಿಯಾದ ಸೇವನೆಯು ಮುಖ,ಬಾಯಿ,ಕರಳು,ಸ್ತನ ಮತ್ತು ಇತರ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ).ಧೂಮಪಾನ (ಮಹಿಳೆಯರಲ್ಲಿ 20%ರಷ್ಟು ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗಿರುತ್ತಾರೆ)10%ರಷ್ಟು ಪುರಷರಲ್ಲಿ ಇದು ಕಾಣಿಸಿಕೊಳ್ಳುತ್ತದೆ)ದೈಹಿಕ ಚಟುವಟಿಕೆಯ ಕೊರತೆಯಿಂದ(.ದೊಡ್ಡಕರುಳು,ಸ್ತನ ಮತ್ತು ಸಂಭವನೀಯ ಇತರೆ ಕ್ಯಾನ್ಸರ್ ಗಳು)ಹೆಚ್ಚು ತೂಕದವರ ಕೊಬ್ಬಿನ ಅಂಶದಿಂದ (ದೊಡ್ಡ ಕರಳು,ಸ್ತನ,ಗ್ರಂಥಿಗಳು,ಮತ್ತುಇತರೆ ಕ್ಯಾನ್ಸರ್ ಗಳು ಬರುವ [೩೧]ಅಪಾಯವಿದೆ. ಗ್ರಂಥಿಯ ಸಂಭಂದಿತ ಸಾಕ್ಷಿಪ್ರಕಾರ ಹೆಚ್ಚು ಪ್ರಮಾಣದ ಮದ್ಯಪಾನವನ್ನು ಕಡಿಮೆ ಮಾಡಿದರೆ ಇದರ ಅಪಾಯ ತಪ್ಪಿಸಬಹುದಾಗಿದೆ.ತಂಬಾಕು ಸೇವನೆಯು ಇದಕ್ಕೆ ಹೋಲಿಸಿದರೆ ಇನ್ನೂ ಹೆಚ್ಚು ಘಾತಕವಾದದೆಂದು ಹೇಳಲಾಗುತ್ತದೆ.ಇದರಲ್ಲಿ ತಂಬಾಕು ಮತ್ತು ಮದ್ಯಪಾನಗಳು ತೀವ್ರ ದುರ್ಬಲತೆಗೆ ಕಾರಣವಾಗುತ್ತದೆ. ಇನ್ನುಳಿದ ಜೀವನಶೈಲಿ ಮತ್ತು ಪರಿಸರದ ಅಂಶಗಳು ಹೆಚ್ಚು ಅಪಾಯ ತಂದೊಡ್ಡುತ್ತವೆ.(ಇಲ್ಲಿ ಲಾಭಕ್ಕಾಗಿ ಅಥವಾ ನಿರ್ಣಾಯಕ ಕಾರಣಗಳಿಗಾಗಿ)ಇದು ಕೆಲವು ಲೈಂಗಿಕ ಸೋಂಕಿಗೆ ತುತ್ತಾದ (ಇವುಗಳು ಮಾನವ ಪಪ್ಪಿಲೋಮಾ ವೈರಸ್ ಗಳಾಗಿವೆ)ಉದ್ದೀಪನಕಾರಿ ಹಾರ್ಮೋನ ಗಳು ಐಯೊನೈಜಡ್ ವಿಕಿರಣ ಮತ್ತು ಸೂರ್ಯನ ಅಲ್ಟ್ರಾ ವೈಲೆಟ್ ಕಿರಣಗಳು ಚರ್ಮ ಹದಮಾಡುವ ಕೇಂದ್ರಗಳಿಂದ ಸೂಸುವ ಕಿರಣ ಹಾಗು ಹಲವು ವೃತ್ತಿಪರ ಮತ್ತು ರಸಾಯನಿಕಗಳ ಬಿಡುಗಡೆಯು ಅಪಾಯದ ಅಂಶಗಳಾಗಬಹುದು.

ಪ್ರತಿವರ್ಷ ಸುಮಾರು 200,000 ಜನರು ತಮ್ಮ ಕೆಲಸ ಮಾಡುವ ಪರಿಸರಗಳಿಂದಾಗಿ ಉಂಟಾದ ಕ್ಯಾನ್ಸರ್ ಗೆ [೩೨]ಬಲಿಯಾಗುತ್ತಿದ್ದಾರೆ. ದಶಲಕ್ಷಗಟ್ಟಲೆ ಕಾರ್ಮಿಕರು ಅಬೆಸ್ಟೋಸ್ ಫೈಬರ್ಸ್ ನ ಸಂಪರ್ಕ ಮತ್ತು ತಂಬಾಕು ಸೇವನೆ ಅಥವಾ ಧೂಮಪಾನದಿಂದ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿದ್ದಾರೆ.ಶ್ವಾಸಕೋಶ ಕ್ಯಾನ್ಸರ್ ಮತ್ತು ಮೆಸೊಥಿಲಿಯೊಮಾಗಳು ಇಂತಹ ಕಾರ್ಮಿಕರನ್ನು ಕಾಡುತ್ತಿದೆ. ತಮ್ಮ ಕೆಲಸ ಮಾಡುವ ಸ್ಥಳಗಳಲ್ಲಿ ಬೆಂಜೀನಗೆ ಒಡ್ಡಿಕೊಳ್ಳುವದರಿಂದ ಲ್ಯುಕೇಮಿಯಾದಂತಹ ಕಾಯಿಲೆಗೆ [೩೨]ಬಲಿಪಶುವಾಗುತ್ತಿದ್ದಾರೆ. }ಸದ್ಯ ಅಭಿವೃದ್ಧಿಪರ ಜಗತ್ತಿನಲ್ಲಿ ವೃತ್ತಿಪರ ಜಾಗೆಗಳಲ್ಲಿ ಕ್ಯಾನ್ಸರ್ ನ ಅಪಾಯಗಳು ಬಹುತೇಕ [೩೨]ಹೆಚ್ಚಾಗುತ್ತದೆ ಒಂದು ಅಂದಾಜಿನ ಪ್ರಕಾರ U.S.ನಲ್ಲಿ ಪ್ರತಿವರ್ಷ 20,000ಕ್ಯಾನ್ಸರ್ ಸಾವುಗಳು ಮತ್ತು 40,000 ಕ್ಯಾನ್ಸರ್ ಪ್ರಕರಣಗಳು ಕಾರ್ಮಿಕರು ತಮ್ಮ ಕೆಲಸದ ಸ್ಥಳಗಳಲ್ಲಿನ ಪರಿಸರದಿಂದಾಗಿ ಉಂಟಾದ ಬಗ್ಗೆ [೩೩]ವರದಿಯಾಗುತ್ತಿವೆ.

ಕ್ಯಾನ್ಸರ್ ರೋಗದ ಪರಿಚಯ

ಕ್ಯಾನ್ಸರ್ (/ˈkænsə(r)/  ( listen)ವೈದ್ಯಕೀಯ ಪದಗಳಲ್ಲಿ:ಮಾಲಿಗಂಟ್ (ಕೇಡು ತರುವ)ನಿಯೊಪ್ಲಾಸ್ಮ್ (ಊತದ ಗೆಡ್ಡ),ಇದನ್ನು ಅರ್ಬುದ ರೋಗ ಎಂದು ಕರೆಯುತ್ತಾರೆ.ಇದರಲ್ಲಿ ಕೋಶಗಳ ಒಂದು ಸಮೂಹವು ಅನಿಯಂತ್ರಿತ ಬೆಳವಣಿಗೆ ಯನ್ನು ತೋರಿಸುತ್ತವೆ.ಅಂದರೆ ಸಾಮಾನ್ಯಕ್ಕಿಂತಲೂ ಮಿತಿಮೀರಿದ ಕೋಶಗಳ ವಿಭಜನೆ),ಅಂಗಾಂಶಗಳ ಮೇಲೆ ದುರಾಕ್ರಮಣ (ಶರೀರದ ಒಂದು ಭಾಗದಲ್ಲಿ ಇದು ಕಾಣಿಸಿಕೊಂಡರೆ ಅಕ್ಕಪಕ್ಕದ ಕೋಶಗಳನ್ನು ನಾಶಪಡಿಸುತ್ತದೆ).ಇದು ಹಲವು ಬಾರಿ ದೇಹದ ಇತರ ಭಾಗಗಳಿಗೆ ವೇಗವಾಗಿ ಪಸರಿಸು ತ್ತದೆ.(ರಕ್ತ ಅಥವಾ ಕೀವುಗಳಂತಹ ಮಲಿನ ದ್ರವಗಳ ಮೂಲಕ ದೇಹದ ಎಲ್ಲೆಡೆಯೂ ಹಬ್ಬಿಕೊಳ್ಳುತ್ತದೆ.) ಕ್ಯಾನ್ಸರ್ ನ ಹಾನಿಕಾರಕ ಲಕ್ಷಣಗಳು ಇತರೆ ಸಾಮಾನ್ಯ ಗೆಡ್ಡೆಗಳು,ಅಂದರೆ ತಾವೇ ತಾವಾಗಿ ಹುಟ್ಟಿಕೊಂಡವುಗಳು ಸ್ವಯಂ ಮಿತಿಗೊಳಪಟ್ಟವುಗಳು ಇತರ ಅಂಗಾಂಶಗಳ ಮೇಲೆ ಆಕ್ರಮಣ ಅಥವಾ ನಾಶಮಡುವ ಪ್ರವೃತ್ತಿಯು ಕ್ಯಾನ್ಸರ್ ಗಿಂತ ಭಿನ್ನವಾಗಿದೆ. ಲುಕೆಮಿಯಾ ಕೂಡಾ ನಾಲ್ಕು ಕ್ಯಾನ್ಸರ್ ಗಳಲ್ಲಿ ಒಂದಾದರೂ ಇದು ಊತದ ಗೆಡ್ದೆಯ ಲಕ್ಷಣ ಹೊಂದಿರುವದಿಲ್ಲ. ವೈದ್ಯಕೀಯ ವಿಜ್ಞಾನದಲ್ಲಿ ಇದರ ಅಧ್ಯಯನ,ರೋಗ ನಿದಾನ ಪತ್ತೆ,ಚಿಕಿತ್ಸೆ ಮತ್ತು ಕ್ಯಾನ್ಸರ್ ನಿರ್ಮೂಲನೆಯ ಅಂಶಗಳನ್ನು ಹೊಂದಿರುವ ವೈದ್ಯಕೀಯ ಶಾಖೆಯನ್ನು ಆಂಕಾಲಜಿ ಎಂದು ಕರೆಯುತ್ತಾರೆ.

ಕ್ಯಾನ್ಸರ್ ಎಲ್ಲಾ ವಯೋಮಾನದವರಿಗೆ ಗಂಡಾಂತರಕಾರಿ ರೋಗವೆನಿಸಿದೆ,ಇದು ವಯಸ್ಸು ಹೆಚ್ಚಾದಂತೆ ಕಾಡುವ [೧]ಕಾಯಿಲೆಯಾಗಿದೆ. ವಿಶ್ವಾದ್ಯಂತ 2007ರಲ್ಲಿ ಒಟ್ಟು ಮಾನವ ಸಾವಿನಲ್ಲಿ 13%ರಷ್ಟು [೨]ಕ್ಯಾನ್ಸರ್ ನಿಂದ [೩]ಉಂಟಾಗಿವೆ.(7.6 ದಶಲಕ್ಷ)

ವಂಶವಾಹಿನಿಯಲ್ಲಿನ ಅಂಗಾಂಶ ಕೋಶಗಳಲ್ಲಿನ ಪರಿವರ್ತನವು ಅಸ್ವಾಭಾವಿಕತೆಯನ್ನು ತೋರಿಸುತ್ತವೆ.ಕ್ಯಾನ್ಸರ್ ರೋಗಕ್ಕೆ ಇದುಕಾರಣವಾಗಿದೆ. ಇಂತಹ ಅಸ್ವಾಭಾವಿಕ ವೈಪರಿತ್ಯಗಳು ಕ್ಯಾನ್ಸರ್ ಕಾರಕವೆನಿಸಿವೆ.ಉದಾಹರಣೆಗೆ ತಂಬಾಕು ಮತ್ತು ಧೂಮಪಾನ ,ವಿಕಿರಣತೆ,ರಸಾಯನಿಕಗಳು,ಅಥವಾ ಸೋಂಕಿನ ಮೂಲಗಳು ಇಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು. ಇನ್ನೂ ಕೆಲವು ವಂಶವಾಹಿನಿಯ ವೈಪರಿತ್ಯಗಳು DNA ದ ಪ್ರತಿಕೃತಿಗಳು,ಅಥವಾ ವಂಶಪಾರಂಪರಿಕವಾಗಿ ಇಡೀ ಜೀವಕೋಶಗಳಲ್ಲಿ ಹುಟ್ಟಿನಿಂದಲೇ ಬರುವ ಸಾಧ್ಯತೆಯು ಈ ಕ್ಯಾನ್ಸರ್ ಗೆ ಮೂಲಕಾರಣವೆನ್ನಬಹುದು. ಅನುವಂಶೀಯ ಕ್ಯಾನ್ಸರ್ ಗಳು ಕ್ಯಾನ್ಸರ್ ಕಾರಕಗಳು ಮತ್ತು ಅವುಗಳಿಗೆ ಆಶ್ರಯ ನೀಡಿದ ಜೀನ್ ಗಳ ನಡುವಿನ ಪರಸ್ಪರ ಪ್ರತಿಕ್ರಿಯೆಗಳನ್ನು ಅವಲಂಬಿಸಿದೆ.

ವಂಶವಾನಿಯ ವೈಪರಿತ್ಯಗಳು ಕ್ಯಾನ್ಸರ್ ಪೀಡಿತ ಜೀನ್ ಗಳ ಎರಡು ಸಾಮಾನ್ಯವರ್ಗಕ್ಕೆ ಸೇರಿವೆ. ಕ್ಯಾನ್ಸರ್ ಹೆಚ್ಚಿಸುವ ಗ್ರಂಥಿಕ ವಾಹಿನಿಗಳು ಮುಖ್ಯವಾಗಿ ಕ್ಯಾನ್ಸರ್ ಕೋಶಗಳಲ್ಲಿ ಕ್ರಿಯಾಶೀಲವಾಗಿರುತ್ತವೆ.ಇವುಗಳು ಗ್ರಂಥಿಕ ವಾಹಿನಿಯಲ್ಲಿ ಹೊಸ ರೋಗಕಾರಕ ಲಕ್ಷಣಗಳಿಗೆ ನಾಂದಿಯಾಗುತ್ತವೆ.ಅತ್ಯಧಿಕ ಬೆಳವಣಿಗೆ ಮತ್ತು ವಿಭಜನೆ,ಯೋಜಿತ ಅವಸಾನದತ್ತ ಸಾಗಿರುವ ಕೋಶಗಳ ರಕ್ಷಣೆ, ಅಂಗಾಂಶಗಳ ಸಾಮಾನ್ಯ ಎಲ್ಲೆಗೆ ಹಾನಿ,ಹೀಗೆ ಕ್ಯಾನ್ಸರ್ ಕಾರಕಗಳು ವಿಭಿನ್ನ ಏಕಾಂಶಗಳ ಪರಿಸರದಲ್ಲಿ ತನ್ನನ್ನು ತಾನು ಪ್ರತಿಷ್ಟಾಪಿಸುವುದು ಪ್ರಮುಖ ಲಕ್ಷಣವಾಗಿದೆ. ಗೆಡ್ದೆ ತಡೆಯುವ ವಂಶವಾಹಿನಿಗಳು ನಂತರ ಕ್ಯಾನ್ಸರ್ ಕೋಶಗಳಲ್ಲಿ ನಿಷ್ಕ್ರಿಯಗೊಳಿಸುತ್ತವೆ.ಇದರಿಂದಾಗಿ ಸಹಜ ಕಾರ್ಯ ನಿರ್ವಹಿಸುವ ಆ ಕೋಶಗಳ ಕಾರ್ಯಕ್ಕೆ ಹಾನಿಸಂಭವಿಸುತ್ತದೆ.ಅವೆಂದರೆ ನಿಖರDNA ಪ್ರತಿಕೃತಿ,ಕೋಶದ ಆವರ್ತನದ ಮೇಲಿನ ನಿಯಂತ್ರಣ,ಅಂಗಾಂಶಗಳಲ್ಲಿ ಅವುಗಳ ಹುಟ್ಟು ಮತ್ತು ಅಲ್ಲಿಯೇ ಅಂಟಿಕೊಳ್ಳುವ ಅವುಗಳ ಗುಣಗಳು,ಅದೂ ಅಲ್ಲದೇ ರೋಗ ನಿರೋಧಕ ಸುರಕ್ಷತಾ ಕೋಶಗಳ ರೋಗಪ್ರತಿರೋಧಕ ವಿಧಾನದ ಕ್ರಿಯೆ ಇವುಗಳೊಂದಿಗೆ ಅಂಗಾಂಶಗಳಲ್ಲೇ ಮುಖಾಮುಖಿ ನಡೆಯುತ್ತಿದೆ.

ಅಂಗಾಂಶದ ಸಮಗ್ರ ವಿಭಜನೆಯ ಹಿಂದಿನ ಗತಕಾಲಿಕದ ಸಂಪೂರ್ಣ ಮಾದರಿಯೊಂದರ ಚಿಕೆತ್ಸೆ ನಂತರ ಇದರ ನಿಖರ ಹಾನಿಕಾರಕ ವಿಷಯ ಲಕ್ಷಣ ಹಾಗು ವೈಪರಿತ್ಯಗಳ ವಿಕಿರಣಗಳ ಛಾಯೆಯನ್ನು ಇಲ್ಲಿ ಗಮನಿಸಿ ಕ್ಯಾನ್ಸರ್ ನ ವಿವಿಧ ಹಾನಿಯ ಬಗ್ಗೆ ಅಂದಾಜಿಸಬಹುದಾಗಿದೆ. ಹಲವು ಬಗೆಯ ಕ್ಯಾನ್ಸರ್ ಗಳನ್ನು ಚಿಕಿತ್ಸೆಯ ಮೂಲಕ ಹರಡುವಿಕೆಯನ್ನು ತಡೆಯಬಹುದು ಅಲ್ಲದೇ ಉತ್ತಮ ರೀತಿಯಲ್ಲಿ ಗುಣಮುಖರನ್ನಾಗಿಯೂ ಮಾಡಬಹುದಾಗಿದೆ.ಇದರ ಫಲಿತಾಂಶವು ಕ್ಯಾನ್ಸರ್ ಯಾವ ರೀತಿಯದ್ದು,ಯಾವ ಭಾಗದಲ್ಲಿದೆ ಮತ್ತು ಯಾವ ಹಂತದಲ್ಲಿದೆ ಎಂಬುದರ ಮೇಲೆ ಅದರ ಗುಣಮುಖದ ರೀತಿ ಅವಲಂಬಿಸಿದೆ. ಒಮ್ಮೆ ಕ್ಯಾನ್ಸರ್ ಇದೆ ಎಂಬುದು ಖಚಿತವಾದರೆ ಅದನ್ನು ಶಸ್ತ್ರ ಚಿಕಿತ್ಸೆ,ಕೆಮೊಥೆರಪಿ ಮತ್ತು ರೇಡಿಯೊ ಥೆರಪಿ ಮೂಲಕ ಉತ್ತಮ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. ಸಂಶೋಧನೆಯ ವಲಯ ಅಭಿವೃದ್ಧಿಯಾದಂತೆ ವಿವಿಧ ರೀತಿಯ ಕ್ಯಾನ್ಸರ್ ಗಳಿಗೆ ಅದರದೇ ಆದ ವಿಶೇಷ ಚಿಕಿತ್ಸೆಗಳು ಲಭ್ಯವಾಗುತ್ತಿವೆ. ಸದ್ಯ ನಿರ್ದಿಷ್ಟ ಔಷಧೋಪಚಾರದ ಬಗೆಗಿನ ಸಂಶೋಧನೆಗಳು ಪ್ರಗತಿಯಲ್ಲಿರುವದರಿಂದ ಅಂಗಾಂಶಗಳ ಮೇಲೆ ಖಚಿತವಾಗಿ ಪರಿಣಾಮ ಬೀರುವ ಆವಿಷ್ಕಾರಗಳು ಜೀವಕೋಶಗಳಲ್ಲಿನ ಅಸಹಜ ಬೆಳವಣಿಗೆ ಮತ್ತು ಇತರೆ ಜೀವಕೋಶಗಳ ವಿನಾಶವನ್ನು ತಡೆಯಬಹುದಾಗಿದೆ.ಕ್ಯಾನ್ಸರ್ ಗೆಡ್ಡೆಯಲ್ಲಿನ ನಿರ್ಧಿಷ್ಟ ಕೋಶಗಳನ್ನು ಗುರುತಿಸಿ ನಿಶ್ಚಿತ ಔಷಧೋಪಚಾರ ಮಾಡಬಹುದಾಗಿದೆ. ಕ್ಯಾನ್ಸರ್ ರೋಗಿಗಳ ಮುನ್ಸೂಚನೆ ಲಕ್ಷಣ ಕಾಣಿಸಿದ ನಂತರ ಬಹುತೇಕ ರೋಗಿಗಳು ಕಾಯಿಲೆ ಯಾವ ಹಂತದಲ್ಲಿದೆ,ಇದರ ಮುಂಬರುವ ದುಷ್ಪರಿಣಾಮಗಳ ಬಗ್ಗೆ ಪೂರ್ವದಲ್ಲೇ ಗ್ರಹಿಸಿ ಸೂಕ್ತ ಚಿಕಿತ್ಸೆ ಮಾಡುವುದು ಈಗಿನ ಹೊಸ ಸಂಶೋಧನೆಯಾಗಿದೆ. ಇನ್ನೂ ಹೆಚ್ಚೆಂದರೆ ಕಾಯಿಲೆಯ ಹಿನ್ನೆಲೆ,ಅಲ್ಪಕಾಲೀನವೆ ಅಥವಾ ದೀರ್ಘಕಾಲೀನವೆ ಎಂಬ ಇದರ ವರ್ಗೀಕರಣ ನಡೆಯುತ್ತದೆ.ಜೀವಕೋಶಗಳ ಪರೀಕ್ಷೆಯ ನಂತರ ಅದನ್ನು ಸರಿಯಾಗಿ ರೋಗ ನಿದಾನದ ಕ್ರಮಕ್ಕೊಳಪಡಿಸಿ ಆಯಾ ವ್ಯಕ್ತಿಗೆ ಆಯಾ ಕಾಯಿಲೆಯ ಗುಣಲಕ್ಷಣದ ಮೇಲೆ ಔಷಧೋಪಚಾರ ನಡೆಸಲು ಸಾಧ್ಯವಿದೆ.

ಗುರುವಾರ, ಜೂನ್ 25, 2015

ಅಂತಾರಾಷ್ಟ್ರೀಯ ದ್ರವ್ಯನಿಧಿ

ಅಂತಾರಾಷ್ಟ್ರೀಯ ದ್ರವ್ಯನಿಧಿ

ವಿಶ್ವಸಂಸ್ಥೆಯೊಡನೆ ಸಂಯೋಜನೆಗೊಂಡಿದ್ದು ಅಂತಾರಾಷ್ಟ್ರೀಯ ಹಣ ವಿನಿಮಯವನ್ನು ಸ್ಥಿರಗೊಳಿಸುವ ವಿಶಿಷ್ಟ ಉದ್ದೇಶದಿಂದ ಕೆಲಸಮಾಡುತ್ತಿರುವ ಒಂದು ಸಂಸ್ಥೆಯಾಗಿದೆ (ಇಂಟನಾರ್ಯಷನಲ್ ಮಾನಿಟರಿ ಫಂಡ್). 1944ರಲ್ಲಿ ಸಮಾವೇಶಗೊಂಡ ಬ್ರೆಟನ್ವುಡ್ಸ ಸಮ್ಮೇಳನ ಈ ಸಂಸ್ಥೆಯ ಹಾಗೂ ಅಂತಾರಾಷ್ಟ್ರೀಯ ಪುನಾರಚನೆ ಮತ್ತು ಅಭಿವೃದ್ಧಿ ಬ್ಯಾಂಕಿನ ನಿಯಮಾವಳಿಗಳನ್ನು ರೂಪಿಸಿತು. 27ನೇ ಡಿಸೆಂಬರ್ 1945ರಲ್ಲಿ ಈ ಸಂಸ್ಥೆ ರೂಪುಗೊಂಡಿತು. ವ್ಯವಹಾರ ಮೊದಲಾದದ್ದು 1947ರಲ್ಲಿ. 1950ರ ಅಂತ್ಯದಲ್ಲಿ 67 ರಾಷ್ಟ್ರಗಳು ಸದಸ್ಯರಾಗಿದ್ದವು. ಆಗ ಯಾವ ಕಮ್ಯೂನಿಸ್ಟ ರಾಷ್ಟ್ರವೂ ಇದಕ್ಕೆ ಸೇರಿರಲಿಲ್ಲ. ಈಗ ಸದಸ್ಯರ ಒಟ್ಟು ಸಂಖ್ಯೆ 100ಕ್ಕೂ ಹೆಚ್ಚಾಗಿದೆ. ಗವರ್ನರುಗಳ ಮಂಡಳಿಗೆ ಒಬ್ಬೊಬ್ಬ ಗವರ್ನರನ್ನು ಪ್ರತಿಯೊಂದು ಸದಸ್ಯ ರಾಷ್ಟ್ರವು ಗೊತ್ತುಮಾಡುತ್ತದೆ. ಆಡಳಿತ 12 ಮಂದಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ ವಹಿಸಲ್ಪಟ್ಟಿದೆ. ಇವರಲ್ಲಿ ಅತ್ಯಧಿಕ ಪ್ರಮಾಣದ ಬಂಡವಾಳ ಹೊಂದಿರುವ 5 ಪ್ರತಿನಿಧಿಗಳು ಇದ್ದು, ಮಿಕ್ಕ ಸ್ಥಾನಗಳು ಚುನಾವಣೆಯ ಮೂಲಕ ಭರ್ತಿಯಾಗುತ್ತವೆ. ಇದರ ಕೇಂದ್ರಾಲಯ ವಾಷಿಂಗ್್ಟನ್ ಡಿ.ಸಿ. ಸಂಸ್ಥೆಯ ಧ್ಯೇಯಗಳು ಹೀಗಿವೆ:
1.. ಅಂತಾರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಬಗ್ಗೆ ಸಲಹೆ ಮತ್ತು ಸಹೋದ್ಯಮಗಳ ಬಗ್ಗೆ ವಿವರಗಳನ್ನು ಒದಗಿಸುವ ಒಂದು ಸ್ಥಿರ ಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಸಹಕಾರವನ್ನು ಅಭಿವೃದ್ಧಿಪಡಿಸುವುದು.
2.. ಅಂತಾರಾಷ್ಟ್ರೀಯ ವ್ಯಾಪಾರದ ಅಭಿವೃದ್ಧಿ ಮತ್ತು ಸಮರೂಪದ ಬೆಳವಣಿಗೆಗೆ ಅನುಕೂಲ ಮಾಡಿಕೊಡುವುದು.
3.. ವಿನಿಮಯ ಸ್ಥಿರತ್ವವನ್ನು ಬಲಪಡಿಸುವುದು. ಪ್ರತಿನಿಧಿಗಳಲ್ಲಿ ಒಂದು ಕ್ರಮಬದ್ಧ ವಿನಿಮಯ ವ್ಯವಸ್ಥೆಯನ್ನು ನಡೆಸಿಕೊಂಡು ಹೋಗುವುದು ಮತ್ತು ವಿನಿಮಯದ ಏರಿಳಿತದ ಸ್ಪರ್ಧೆಯನ್ನು ತಡೆಯುವುದು.
4.. ಚಾಲ್ತಿ ವ್ಯವಹಾರಗಳಲ್ಲಿನ ಕೊಡುಗೆಯ ವಿವಿಧ ಪಾಶರ್ವ ವ್ಯವಸ್ಥೆಯ ಸ್ಥಾಪನೆಗೆ ಅಂದರೆ ಸಾಮಗ್ರಿ ಮತ್ತು ಕೆಲಸಗಳ ಚಾಲ್ತಿ ರಫ್ತು ಮತ್ತು ಆಮದುಗಳ ವಿಚಾರವಾಗಿ ಅನುಕೂಲ ಮಾಡಿಕೊಡುವುದು.
5.. ಸಾಕಷ್ಟು ಆಧಾರಗಳ ಮೇಲೆ ಧನ ಸಂಸ್ಥೆಯ ನಿಧಿಯ ಸದಸ್ಯ ರಾಷ್ಟ್ರಗಳಿಗೆ ದೊರೆಯುವಂತೆ ಭರವಸೆ ನೀಡಿ, ಅವು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಏಳಿಗೆಗೆ ಭಂಗತರುವ ವಿನಾಶಕಾರಿ ಕ್ರಮಗಳನ್ನು ಅವಲಂಬಿಸದಂತೆ ತಡೆಹಾಕಿ, ಅವರು ಕೊಡಬೇಕಾದ ಸಾಲದ ಬಾಕಿಯನ್ನು ಸೂಕ್ತಮಾರ್ಗದಲ್ಲಿ ಹಿಂತಿರುಗಿಸುವ ಒಂದು ಅವಕಾಶ ಮಾಡಿಕೊಡುವುದು.
6.. ಮೇಲಿನ ಅಂಶಗಳಿಗೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ಕೊಡಬೇಕಾದ ಅಂತಾರಾಷ್ಟ್ರೀಯ ಬಾಕಿಯಲ್ಲಿನ ಅಸಮಸ್ಥಿತಿಯ ಪರಿಮಾಣವನ್ನು ತಗ್ಗಿಸಿ ಸಾಲ ತೀರುವೆಯ ಕಾಲವನ್ನು ಕಡಿಮೆ ಮಾಡುವುದು.
ಈ ಧನ ಸಂಸ್ಥೆಗೆ ಪ್ರತಿಯೊಂದು ಸದಸ್ಯ ರಾಷ್ಟ್ರವೂ ತಾನು ಕೊಡಬೇಕಾದ ಪ್ರಮಾಣದಲ್ಲಿ ಕೆಲವು ಭಾಗವನ್ನು ಚಿನ್ನದ ರೂಪವಾಗಿಯೂ, ಮತ್ತೆ ಕೆಲವು ಭಾಗವನ್ನು ತನ್ನದೇ ಆದ ನಾಣ್ಯದ ರೂಪದಲ್ಲೂ ಕೊಡಬೇಕಾಗುತ್ತದೆ. ಪ್ರತಿ ರಾಷ್ಟ್ರಕ್ಕೂ ಒಂದು ಪ್ರಮಾಣವನ್ನು ನಿರ್ಧರಿಸಲಾಗಿದೆ. ಅದು ಕೊಡಬೇಕಾದ ಹಣ ಈ ಪ್ರಮಾಣಕ್ಕೆ ಸಮನಾಗಿರುತ್ತದೆ. ಪ್ರತಿಯೊಂದು ಸದಸ್ಯ ರಾಷ್ಟ್ರವೂ ತನ್ನ ಚಂದಾಹಣದ ಶೇ.25 ಭಾಗವನ್ನು ಚಿನ್ನ ಅಥವಾ ಸಂಯುಕ್ತ ಸಂಸ್ಥಾನದ ಡಾಲರ್ ರೂಪದಲ್ಲಿ ಮತ್ತು ಉಳಿದ ಭಾಗವನ್ನು ತನ್ನದೇ ಆದ ನಾಣ್ಯದ ರೂಪದಲ್ಲಿ ಕೊಡುತ್ತದೆ. ಧನ ಸಂಸ್ಥೆ ಪಡೆಯುವ ಚಿನ್ನವನ್ನು ನ್ಯೂಯಾರ್ಕ್, ಲಂಡನ್, ಪ್ಯಾರಿಸ್, ಮುಂಬಯಿ ಮತ್ತು ಷಾಂಗೈಗಳಲ್ಲಿ ಇಟ್ಟಿರಲಾಗುತ್ತದೆ. ಈ ಧನಸಂಸ್ಥೆಯ ಹೆಸರಿನಲ್ಲಿ ಉಳಿದ ನಾಣ್ಯ ರೂಪದ ಹಣವನ್ನು ಸದಸ್ಯ ರಾಷ್ಟ್ರಗಳ ಕೇಂದ್ರ ಬ್ಯಾಂಕುಗಳಲ್ಲಿ ಇಟ್ಟಿರಲಾಗಿದ್ದು ಅವಶ್ಯವಿದ್ದಾಗ ಆಯಾ ರಾಷ್ಟ್ರಗಳು ತಮ್ಮ ಬ್ಯಾಂಕುಗಳಿಂದಲೇ ಹಣ ಪಡೆಯುವ ಅವಕಾಶವಿದೆ.
ಬ್ರೆಟನ್ವುಡ್ಸ ಸಮಾವೇಶದಲ್ಲಿ ಪ್ರತಿನಿಧಿಸಿದ ಮೂಲ ಸದಸ್ಯ ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದು ಈ ಧನಸಂಸ್ಥೆಯಿಂದ ಅತ್ಯಂತ ಹೆಚ್ಚಿನ ಪ್ರಮಾಣದ ನೆರವನ್ನು ಪಡೆದಿರುವ 5ನೆ ರಾಷ್ಟ್ರವಾಗಿದ್ದು, ಕಾರ್ಯನಿರ್ವಾಹಕ ನಿರ್ದೇಶಕ ಮಂಡಳಿಗೆ ಒಬ್ಬ ನಿರ್ದೇಶಕನನ್ನು ಗೊತ್ತುಮಾಡುವ ಹಕ್ಕನ್ನು ಪಡೆದಿದೆ. ಈ ಧನ ಸಂಸ್ಥೆಯ ಉದ್ದೇಶಗಳು ಮತ್ತು ಕಾರ್ಯಗಳಿಗೆ ಭಾರತ ಇಟ್ಟಿರುವ ದಾಖಲೆ ಬಹಳ ಉತ್ತಮವಾಗಿದೆ. ಈ ಧನಸಂಸ್ಥೆ ನೀಡುವ ಸಾಲದ ಅವಕಾಶಗಳನ್ನು ಭಾರತ ಚೆನ್ನಾಗಿ ಬಳಸಿಕೊಂಡಿದೆ. ಇದುವರೆಗೆ ಧನಸಂಸ್ಥೆಯಿಂದ ಹೆಚ್ಚಿಗೆ ಸಹಾಯ ಪಡೆದಿರುವ ದೇಶಗಳಲ್ಲಿ ಬ್ರಿಟನ್ ಮೊದಲನೆಯದಾದರೆ, ಭಾರತವು ಎರಡನೆಯದಾಗಿತ್ತು. 1965ರ ಅಕ್ಟೋಬರ್ ಅಂತ್ಯದ ಹೊತ್ತಿಗೆ ಭಾರತ ಅತ್ಯಂತ ದೊಡ್ಡ ರಾಷ್ಟ್ರವಾಗಿದ್ದು ಅದು ಪಡೆದ ಒಟ್ಟು ಸಹಾಯದ ಮೊತ್ತ 775 ದಶಲಕ್ಷ ಡಾಲರುಗಳಷ್ಟಿತ್ತು. ಈ ಮೊತ್ತ ಇತ್ತೀಚಿನ ಸಾಮಾನ್ಯ ಹೆಚ್ಚುಗಾರಿಕೆಯ ಸಲುವಾಗಿ ಮತ್ತಷ್ಟು ದಶಲಕ್ಷ ಡಾಲರುಗಳಿಗೆ ಏರಿದೆ. ಅಂತಾರಾಷ್ಟ್ರೀಯ ದ್ರವ್ಯನಿಧಿಯ ರಚನೆಯಲ್ಲಿ ಕೆಲವು ಕೊರತೆಗಳೂ ಅಪುರ್ಣತೆ ಗಳೂ ಇದ್ದರೂ ಇದು ಅಂತಾರಾಷ್ಟ್ರೀಯ ಆರ್ಥಿಕ ಚೌಕಟ್ಟಿನ ಮುಖ್ಯ ಕಂಬವಾಗಿದೆ ಎಂದು ಧಾರಾಳವಾಗಿ ಹೇಳಬಹುದು.

ಅಲಂಕಾರ

ಅಲಂಕಾರ

ಮನುಷ್ಯನು ಚೆನ್ನಾಗಿ ಕಾಣುವ ಉದ್ದೇಶದಿಂದ ಒಡವೆ, ವಸ್ತ್ರ , ಇತ್ಯಾದಿಗಳನ್ನು ಧರಿಸಿಕೊಳ್ಳುತ್ತಾನೆ . ಈ ಅಲಂಕಾರದಿಂದ ಜನರು ಆಕರ್ಷಿತರಾಗುತ್ತಾರೆ . ಕಟ್ಟಡ ಅಥವಾ ಗೋಡೆಯ ಸೌಂದರ್ಯವನ್ನು ಹೆಚ್ಚಿಸಲು ಸುಂದರ ವಸ್ತುಗಳಿಂದ ಅಲಂಕರಿಸುತ್ತೇವೆ. ಅಲ್ಲಿಗೆ ಅಲಂಕಾರವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು ಎಂದಾಯಿತು . ಹಾಗೆಯೇ ಮಾತನಾಡುವಾಗಲೂ ಕೇಳುವವರಿಗೆ ಹಿತವಾಗುವಂತೆ ಚಮತ್ಕಾರದ ರೀತಿಯಲ್ಲಿ ಮಾತಾನಾಡುವುದು ಉಂಟು.
ಉದಾ : ಪೂರ್ವ ದಿಕ್ಕಿನಲ್ಲಿ ಸೂರ್ಯ ಮೂಡಿದನು ಎಂದು ಹೇಳುವ ಬದಲಿಗೆ, ಪೂರ್ವ ದಿಕ್ಕಿನಲ್ಲಿ ಹುಟ್ಟಿದ ಸೂರ್ಯನು ಮುತೈದೆಯ ಹಣೆಯ ಕುಂಕುಮದಂತೆ ಶೋಭಿಸುತ್ತಿದ್ದನು ಎಂದು ಹೇಳಿದಾಗ ಮಾತಿನ ಸೌಂದರ್ಯ ಹೆಚ್ಚುವುದು.


ಪರಿವಿಡಿ
೧ ಅಲಂಕಾರಗಳು ೧.೧ ಅಲಂಕಾರ ಪ್ರಸ್ಥಾನ
೧.೨ ಶಬ್ದಾಲಂಕಾರಗಳು
೧.೩ ಅರ್ಥಾಲಂಕಾರಗಳು
೧.೪ ಉಪಮಾಲಂಕಾರ
೧.೫ ರೂಪಕಾಲಂಕಾರ
೧.೬ ಉತ್ಪ್ರೇಕ್ಷಾಲಂಕಾರ
೧.೭ ಅರ್ಥಾಂತರನ್ಯಾಸಾಲಂಕಾರ
೧.೮ ದೃಷ್ಟಾಂತ ಅಲಂಕಾರ
೧.೯ ಶ್ಲೇಷಾಲಂಕಾರ


ಅಲಂಕಾರಗಳು[ಬದಲಾಯಿಸಿ]
ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ 'ಶಬ್ದ' ಮತ್ತು 'ಅರ್ಥ'ಗಳ ವೈಚಿತ್ರವನ್ನು "ಅಲಂಕಾರ" ಎನ್ನಬಹುದು. ಅಲಂಕಾರವು ಸಾಮಾನ್ಯವಾದ ಭಾಷೆಗೆ ಮಂತ್ರಶಕ್ತಿಯನ್ನು ತಂದುಕೊಡುವ ಸಾಧನ. ಹಾಗಾಗಿ ಭಾರತೀಯ ಕಾವ್ಯ ಮೀಮಾಂಸೆಯ ಪ್ರಮುಖ ಲಾಕ್ಷಣಿಕನಾದ ದಂಡಿ - "ಕಾವ್ಯಶೋಭಾಕರನ್ ಧರ್ಮಾನಲಂಕಾರಾನ್ ಪ್ರಚಕ್ಷತೇ" ಎಂದಿದ್ದಾನೆ.
ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಪ್ರಸ್ಥಾನಗಳಾಗಿ ಅಲಂಕಾರಗಳನ್ನು ಗುರ್ತಿಸುತ್ತೇವೆ. ವಾಸ್ತವವಾಗಿ ಅಲಂಕಾರವನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ.
೧.ಅಲಂಕಾರ ಪ್ರಸ್ಥಾನ : ಇದರಲ್ಲಿ ಪ್ರಮುಖ ಅಲಂಕಾರಿಕನಾದ ಭಾಮಹನನ್ನು ಮುಖ್ಯವಾಗಿಟ್ಟುಕೊಂಡು ಅಲಂಕಾರ ಪ್ರಸ್ಥಾನದ ಸಾಮಾನ್ಯ ಸಮೀಕ್ಷೆಯನ್ನು ಮಾಡಲಾಗಿದೆ.
೨.ಶಬ್ದಾಲಂಕಾರಗಳು  : ಇದರಲ್ಲಿ ಪ್ರಮುಖವಾಗಿ ಅನುಪ್ರಾಸ ಯಮಕ ಮತ್ತು ಚಿತ್ರಕವಿತ್ವಗಳ ಬಗ್ಗೆ ಹೇಳಲಾಗುತ್ತದೆ.
೩.ಅರ್ಥಾಲಂಕಾರಗಳು : ಇದರಲ್ಲಿ ಎಂಟು ಪ್ರಮುಖ ಅಲಂಕಾರಗಳಾದ - ಉಪಮೆ, ದೀಪಕ, ರೂಪಕ, ಉತ್ಪ್ರೇಕ್ಷೆ, ಅರ್ಥಾಂತರನ್ಯಾಸ, ಶ್ಲೇಷೆ, ಅತಿಶಯೋಕ್ತಿ ಮತ್ತು ಸ್ವಭಾವೋಕ್ತಿಗಳ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡಲಾಗುತ್ತದೆ.
ಅಲಂಕಾರ ಪ್ರಸ್ಥಾನ[ಬದಲಾಯಿಸಿ]
ಕಾವ್ಯವನ್ನು ಕುರಿತು ಚರ್ಚಿಸುವಾಗ ವಿಶಾಲ ಅರ್ಥವನ್ನು ಬಯಸಿ, ರಸವನ್ನುಅಲಂಕಾರವೆಂದೆ ಪರಿಗಣಿಸಿ, ಕಾವ್ಯದಲ್ಲಿ ಅಲಂಕಾರಗಳೇ ಮುಖ್ಯವವೆಂದು ಪ್ರತಿಪಾದಿಸಿದ ಕಾವ್ಯಮೀಮಾಂಸಕರಾದ ಭಾಮಹ, ಉದ್ಬಟ, ರುದ್ರಟ, ಜಯದೇವ ಮೊದಲಾದವರ ಒಟ್ಟು ಚರ್ಚೆಯನ್ನು 'ಅಲಂಕಾರ ಪ್ರಸ್ಥಾನ'ವೆಂದು ಕರೆಯಬಹುದು. ಅಲಂಕಾರ ಪ್ರಸ್ಥಾನದ ಪ್ರಭಾವವೂ ಗಾಢವಾಗಿದ್ದ ಕಾವ್ಯಮೀಮಾಂಸೆಯನ್ನು 'ಅಲಂಕಾರ ಶಾಸ್ತ್ರ'ವೆಂದು ಹೇಳಲಾಗುತ್ತದೆ.
ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಅಲಂಕಾರಿಕನಾದ ಭಾಮಹನು "ಕಾವ್ಯಾಲಂಕಾರ" ಎಂಬ ಕೃತಿಯನ್ನು ರಚಿಸಿದ್ದಾನೆ. ಇದರ ಮೊದಲ ಪರಿಚ್ಛೇದದಲ್ಲಿ ಕಾವ್ಯದ ಲಕ್ಷಣ, ಪ್ರಯೋಜನ, ವಿಭಾಗ ಈ ಮೊದಲಾದ ಸಾಮಾನ್ಯ ವಿಚಾರವೂ, ಎರಡು, ಮೂರನೇ ಪರಿಚ್ಛೇದದಲ್ಲಿ ಸುಮಾರು ೪೦ ಅಲಂಕಾರಗಳ ನಿರೂಪಣೆಯೂ, ನಾಲ್ಕನೆಯದರಲ್ಲಿ ೧೦ ಕಾವ್ಯ ದೋಷಗಳನ್ನೂ, ಐದನೆಯದರಲ್ಲಿ ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ದೋಷಗಳ ವಿಷಯವೂ, ಆರನೆಯದರಲ್ಲಿ ಶಬ್ದಶುದ್ಧಿಯನ್ನು ಕುರಿತ ಕೆಲವು ಸೂಚನೆಗಳು ಬಂದಿವೆ.
ಇವುಗಳಲ್ಲಿ ವಸ್ತುತಃ ತರ್ಕ ವ್ಯಾಕರಣಗಳಿಗೆ ಸೇರತಕ್ಕ ಕೊನೆಯ ಎರಡು ಪರಿಚ್ಛೇದಗಳನ್ನು ಬಿಟ್ಟರೆ, ಅಲಂಕಾರಗಳ ನಿರೂಪಣೆಯೇ ಭಾಮಹನ ಗ್ರಂಥದ ಪ್ರಧಾನ ವಿಷಯ. ಇವನು ರಸಕ್ಕೆ ಹೆಚ್ಚಿನ ಸ್ಥಾನವನ್ನೇನೂ ಕೊಟ್ಟಿಲ್ಲ. ಶೃಂಗಾರಾದಿ ರಸಗಳನ್ನು ಸ್ಪಷ್ಟವಾಗಿ ದರ್ಶಿಸಿದ್ದರೆ ರಸವದಲಂಕಾರವಾಗುವುದೆಂದು ಹೇಳಿ ಮುಗಿಸುತ್ತಾನೆ.
ಭಾಮಹನ ಮತದಂತೆ ಎಲ್ಲ ಕಾವ್ಯವೂ ಅದು ಮಹಾಕಾವ್ಯವಾಗಿರಲಿ, ಮುಕ್ತವಾಗಿರಲಿ 'ವಕ್ರೋಕ್ತಿ' ಯಿಂದ ಕೂಡಿರಬೇಕು. ಕಾವ್ಯದ ಶಬ್ದದಲ್ಲಿಯೂ ಲೋಕರೂಢಿಗೆ ಮೀರಿದ ಒಂದು ಅತಿಶಯವಿರುವುದೇ ಅತಿಶಯೋಕ್ತಿ ಅಥವಾ ವಕ್ರೋಕ್ತಿ. ವಕ್ರೋಕ್ತಿಯಿಲ್ಲದೆ ಅಲಂಕಾರವಿಲ್ಲ. ಸ್ವಭಾವೋಕ್ತಿಯನ್ನು ಕೆಲವರು ಮಾತ್ರ ಅಲಂಕಾರವೆಂದು ಕರೆಯುತ್ತಾರೆ.
ಶಬ್ದಾಲಂಕಾರಗಳು[ಬದಲಾಯಿಸಿ]
ಭಾಮಹನಿಗಿಂತ ದಂಡಿಗೆ ಶಬ್ದಾಲಂಕಾರಗಳ ಮೇಲೆ ಹೆಚ್ಚು ಆಸಕ್ತಿ. ಇವನ ಕೃತಿ "ಕಾವ್ಯಾದರ್ಶ". ಇದರ ಮೊದಲನೆಯ ಪರಿಚ್ಛೇದದ ಬಹುಭಾಗವು ವೈದರ್ಭ, ಗೌಡ ಎಂಬ ಎರಡು ಕಾವ್ಯಮಾರ್ಗಗಳ ವಿಭೇದಗಳನ್ನು ಪ್ರತಿಪಾದಿಸುವುದಕ್ಕೆ ಮೀಸಲಾಗಿದೆ. ಎರಡನೆ ಪರಿಚ್ಛೇದದಲ್ಲಿ ಅರ್ಥಾಲಂಕಾರಗಳೂ, ಮೂರನೆಯದರಲ್ಲಿ ಶಬ್ದಾಲಂಕಾರಗಳೂ, ದೋಷಗಳೂ ನಿರೂಪಿತವಾಗಿವೆ.
ದಂಡಿಯ ಒಲವೆಲ್ಲವೂ ವೈದರ್ಭದ ಮಾರ್ಗದ ಕಡೆಗಿದೆ. ಶ್ಲೇಷ, ಪ್ರಸಾದ, ಸಮತೆ, ಮಾಧುರ್ಯ, ಸುಕುಮಾರತೆ, ಅರ್ಥವ್ಯಕ್ತಿ, ಉದಾರತ್ವ, ಓಜಸ್ಸು, ಕಾಂತಿ, ಸಮಾಧಿ - ಈ ಹತ್ತು ಗುಣಗಳು ವೈದರ್ಭ ಮಾರ್ಗದ ಪ್ರಾಣಗಳು.
"ಕಾವ್ಯಶೋಭಾಕರಾನ್ ಧರ್ಮಾನ್ ಅಲಂಕಾರಾನ್ ಪ್ರಚಕ್ಷತೇ"| - ದಂಡಿ, ಕಾವ್ಯಕ್ಕೆ ಸೊಗಸು ಕೊಡುವ ಧರ್ಮಗಳನ್ನು ಅಲಂಕಾರಗಳೆಂದು ಕರೆದಿದ್ದಾನೆ.
ಶಬ್ದಾಲಂಕಾರಗಳಲ್ಲಿ ಮೂರು ಬಗೆಗಳಿವೆ. ಅವುಗಳೆಂದರೆ - ೧.ಅನುಪ್ರಾಸ : ಅಂದರೆ ಅಕ್ಷರಗಳ ಆವೃತ್ತಿ. ಇದರಲ್ಲಿ ಒಂದೊ, ಎರಡೊ. ಮೂರೊ ಅಕ್ಷರಗಳು ಮತ್ತೆ ಮತ್ತೆ ಬಂದರೆ ಅದನ್ನು "ವೃತ್ತ್ಯಾನುಪ್ರಾಸ" ಎನ್ನುತ್ತಾರೆ. ಎರಡು ಅಕ್ಷರಗಳು ಜತೆಜತೆಯಾಗಿ ಹಲವು ಕಡೆ ಬಂದರೆ, ಅದನ್ನು "ಛೇಕಾನುಪ್ರಾಸ" ಎನ್ನುವರು.
೨.ಯಮಕ : ಮೂರು ಅಥವಾ ಅದಕ್ಕಿಂತ ಹೆಚ್ಚಿನ ಅಕ್ಷರಗಳುಳ್ಳ ಪದವೋ, ಒಂದು ಪದ್ಯದ ಆದಿ, ಮಧ್ಯ, ಅಂತ್ಯದಲ್ಲಿ ನಿಯತವಾಗಿ ಪುನಃ ಪುನಃ ಬಂದರೆ ಅದಕ್ಕೆ ಯಮಕ ಎನ್ನುತ್ತಾರೆ.
೩.ಚಿತ್ರಕವಿತ್ವ :ಅಕ್ಷರಗಳನ್ನು, ಪದಗಳನ್ನು ಕುಶಲತೆಯಿಂದ ಆರಿಸಿ ಜೋಡಿಸಿ ಕವಿಗಳು ಉಂಟುಮಾಡುವ ಇತರ ಶಬ್ದ ವೈಚಿತ್ರಕ್ಕೆ 'ಚಿತ್ರಕವಿತ್ವ' ಎನ್ನುತ್ತಾರೆ. ಇದನ್ನು ಶಬ್ದವೈಖರಿ, ಅಭ್ಯಾಸಬಲ, ಬುದ್ಧಿ ಸಾಮರ್ಥ್ಯ ಇವು ಇದ್ದ ಹಾಗೆಲ್ಲಾ ಕಲ್ಪಿಸಿ ರಚಿಸಬಹುದು.



ಅರ್ಥಾಲಂಕಾರಗಳು[ಬದಲಾಯಿಸಿ]
ಕವಿಗಳು ಅರ್ಥ ಚಮತ್ಕಾರದಿಂದ ಕಾವ್ಯದ ಸೊಬಗನ್ನು ಹೆಚ್ಚಿಸಿದರೆ ಅದು ಅರ್ಥಾಲಂಕಾರ. ಅರ್ಥಾಲಂಕಾರದಲ್ಲಿ ಎಂಟು ವಿಧ ಅವುಗಳೆಂದರೆ :-
1.ಉಪಮಾಲಂಕಾರ
2.ದೀಪಕಾಲಂಕಾರ
3.ರೂಪಕಾಲಂಕಾರ
4.ಉತ್ಪ್ರೇಕ್ಷಾಲಂಕಾರ
5.ಅರ್ಥಾಂತರನ್ಯಾಸ ಅಲಂಕಾರ
6.ಅತಿಶಯೋಕ್ತಿ ಅಲಂಕಾರ
7.ಶ್ಲೇಷಾಲಂಕಾರ
8.ಸ್ವಭಾವೋಕ್ತಿ ಅಲಂಕಾರ
ಉಪಮಾಲಂಕಾರ[ಬದಲಾಯಿಸಿ]
ಎರಡು ವಸ್ತುಗಳು ಪರಸ್ಪರವಾಗಿ ಇರುವ ಸಾದೃಶ್ಯ (ಸಮಾನವಾದ) ಹೋಲಿಕೆಯನ್ನು ತಿಳಿಸುವುದೇ ಉಪಮಾಲಂಕಾರ. ಇದರಲ್ಲಿ ಎರಡು ಬಗೆ - ೧.ಪೂರ್ಣೋಪಮೆ, ೨.ಲುಪ್ತೋಪಮೆ
ಉಪಮಾಲಂಕಾರದಲ್ಲಿ, ಉಪಮೇಯ = ಯಾವ ವಸ್ತುವನ್ನು ಹೋಲಿಸುತ್ತೇವೆಯೋ ಆ ವಸ್ತು, ಉಪಮಾನ = ಯಾವ ವಸ್ತುವಿಗೆ ಹೋಲಿಸುತ್ತೇವೆಯೋ ಆ ವಸ್ತು, ಸಮಾನಧರ್ಮ = ಉಪಮೇಯ, ಉಪಮಾನಗಳಲ್ಲಿ ಕಂಡು ಬರುವ ಸಮಾನಗುಣ, ಉಪಮಾವಾಚಕ = ಅಂತೆ, ಹಾಗೆ, ವೊಲ್, ಅಂಗ ಎಂಬ ನಾಲ್ಕು ಅಂಶಗಳಿರುತ್ತವೆ. ಉದಾ ೧ : ಮಗುವಿನ ಮುಖವು ಚಂದ್ರನಂತೆ ಮನೋಹರವಾಗಿವೆ
ಉಪಮೇಯ = ಮಗುವಿನ ಮುಖ
ಉಪಮಾನ = ಚಂದ್ರ
ಸಮಾನಧರ್ಮ = ಮನೋಹರ
ಉಪಮಾವಾಚಕ = ಅಂತೆ
ಸಮನ್ವಯ : ಇಲ್ಲಿ ಉಪಮೇಯವಾದ ಮಗುವಿನ ಮುಖವನ್ನು ಉಪಮಾನವಾದ ಚಂದ್ರನಿಗೆ ಸಮಾನವಾಗಿ ( ಸಾದೃಶ್ಯ) ಹೋಲಿಸಲಾಗಿದೆ. ಆದ್ದರಿಂದ ಇದು ಉಪಮಾಲಂಕಾರ.
ಇಲ್ಲಿ ಉಪಮೇಯ, ಉಪಮಾನ, ಸಮಾನಧರ್ಮ ಮತ್ತು ಉಪಮಾವಾಚಕ - ಈ ನಾಲ್ಕೂ ಅಂಶಗಳಿರುವುದರಿಂದ ಇದು ಪೂರ್ಣ ಉಪಮಾಲಂಕಾರ ಎಂದೆನ್ನಿಸಿಕೊಳ್ಳುತ್ತದೆ.
ಉದಾ ೨ : ಸೀತೆಯ ಮುಖ ಕಮಲದಂತೆ ಇದೆ.
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಉಪಮಾವಾಚಕ = ಅಂತೆ
ಇಲ್ಲಿ ಸಮಾನಧರ್ಮ ಇಲ್ಲ.
ಆದ್ದರಿಂದ ಇದಕ್ಕೆ ಲುಪ್ತೋಪಮಾಲಂಕಾರ ಎಂದು ಹೆಸರು.
ರೂಪಕಾಲಂಕಾರ[ಬದಲಾಯಿಸಿ]
ಉಪಮೇಯ ಉಪಮಾನಗಳಲ್ಲಿ ಹೋಲಿಕೆಯು ಬೇಧವಿಲ್ಲದೆ ವರ್ಣಿತವಾದರೆ ಅದು ರೂಪಕಾಲಂಕಾರ ( ಉಪಮೇಯ , ಉಪಮಾನ ಎರಡೂ ಒಂದೇ ಎಂದು ವರ್ಣಿಸುವುದು )
ಉದಾ : ಸೀತೆಯ ಮುಖ ಕಮಲ
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖಕ್ಕೂ ಉಪಮಾನವಾದ ಕಮಲಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಆದ್ದರಿಂದ ಇದು ರೂಪಕಾಲಂಕಾರ
ಉತ್ಪ್ರೇಕ್ಷಾಲಂಕಾರ[ಬದಲಾಯಿಸಿ]
ಉಪಮೇಯವನ್ನು ಉಪಮಾನವನ್ನಾಗಿ ಸಂಭಾವಿಸಿ ಅಂದರೆ ಕಲ್ಪಿಸಿ ವರ್ಣಿಸುವುದನ್ನು ಉತ್ಪ್ರೇಕ್ಷಾಲಂಕಾರ ಎನ್ನುವರು.
ಉದಾ : ಸೀತೆಯ ಮುಖ ಕಮಲವೋ ಎಂಬಂತೆ ಅರಳಿತು
ಉಪಮೇಯ = ಸೀತೆಯ ಮುಖ
ಉಪಮಾನ = ಕಮಲ
ಸಮನ್ವಯ : ಇಲ್ಲಿ ಉಪಮೇಯವಾದ ಸೀತೆಯ ಮುಖವನ್ನು ಉಪಮಾನವಾದ ಕಮಲವೆಂದು ಕಲ್ಪಿಸಿ ಹೇಳಲಾಗಿದೆ.
ಅರ್ಥಾಂತರನ್ಯಾಸಾಲಂಕಾರ[ಬದಲಾಯಿಸಿ]
ಒಂದು ವಿಶೇಷ ವಾಕ್ಯವನ್ನು ಸಾಮಾನ್ಯ ವಾಕ್ಯದಿಂದಾಗಲಿ ಅಥವಾ ಸಾಮಾನ್ಯ ವಾಕ್ಯವನ್ನು ವಿಶೇಷ ವಾಕ್ಯದಿಂದಾಗಲಿ ಸಮರ್ಧನೆ ಮಾಡುವುದನ್ನು ಅರ್ಥಾಂತರನ್ಯಾಸಾಲಂಕಾರ ಎನ್ನುವರು .
ಉದಾ : ರಾಮನು ಉಂಡಮನೆಗೆ ಕೇಡು ಬಗೆದ .
ಕೃತಘ್ನರು ಏನನ್ನೂ ಮಾಡುವರು.
ರಾಮನು ಉಂಡ ಮನೆಗೆ ಕೇಡು ಬಗೆದ. ( ವಿಶೇಷ ವಾಕ್ಯ )
ಕೃತಘ್ನರು ಏನನ್ನೂ ಮಾಡುವರು. ( ಸಾಮಾನ್ಯ ವಾಕ್ಯ )
ಸಮನ್ವಯ : ಇಲ್ಲಿ ಉಪಮಾನವಾದ "ಕೃತಘ್ನರು ಏನನ್ನೂ ಮಾಡುವರು." ( ಸಾಮಾನ್ಯ ವಾಕ್ಯ ) , ರಾಮನು ಉಂಡ ಮನೆಗೆ ಕೇಡು ಬಗೆದ ( ವಿಶೇಷ ವಾಕ್ಯ ) ಎಂಬ ಮಾತನ್ನು ಸಮರ್ಥಿಸಲಾಗಿದೆ ಆದ್ದರಿಂದ ಇದು ಅರ್ಥಾಂತರನ್ಯಾಸಾಲಂಕಾರ.
ದೃಷ್ಟಾಂತ ಅಲಂಕಾರ[ಬದಲಾಯಿಸಿ]
ಎರಡು ಬೇರೆಬೇರೆ ವಾಕ್ಯಗಳು ಅರ್ಥ ಸಾದೃಶ್ಯದಿಂದ ಒಂದಕ್ಕೊಂದು ಬಿಂಬ ಭಾವದಂತೆ ತೋರುತ್ತಿದ್ದರೆ ಅದು ದೃಷ್ಟಾಂತ ಅಲಂಕಾರ
ಉದಾ : ತಾಯಿಗಿಂತ ಬಂಧುವಿಲ್ಲ; ಉಪ್ಪಿಗಿಂತ ರುಚಿಯಿಲ್ಲ
ಉಪಮೇಯ = ತಾಯಿಗಿಂತ ಬಂಧುವಿಲ್ಲ
ಉಪಮಾನ = ಉಪ್ಪಿಗಿಂತ ರುಚಿಯಿಲ್ಲ
ಸಮನ್ವಯ : ಇಲ್ಲಿ ಉಪಮೇಯವಾದ ತಾಯಿಗಿಂತ ಬಂಧುವಿಲ್ಲ ಹಾಗೂ ಉಪಮಾನವಾದ ಉಪ್ಪಿಗಿಂತ ರುಚಿಯಿಲ್ಲ ಎರಡೂ ಬಿಂಬ ಪ್ರತಿಬಿಂಬ ಭಾವದಂತೆ ಇರುವುದುರಿಂದ ಇದು ದೃಷ್ಟಾಂತ ಅಲಂಕಾರ
ಶ್ಲೇಷಾಲಂಕಾರ[ಬದಲಾಯಿಸಿ]
ಒಂದಕ್ಕಿಂತ ಹೆಚ್ಚು ಅರ್ಥಕೊಡುವ ಪದಶಕ್ತಿಗೆ ಶ್ಲೇಷಾ ಎಂದು ಹೆಸರು. ಬೇರೆಬೇರೆ ಅರ್ಥ ನೀಡುವಂತಿದ್ದರೆ ಅದು ಶ್ಲೇಷಾಲಂಕಾರ
ಉದಾ : ಕುರುಕುಲಾರ್ಕನು ಅರ್ಕನು ಅಸ್ತಂಗತರಾದರು.
ಉಪಮೇಯ = ಕುರುಕುಲಾರ್ಕನು ( ಕುರು ವಂಶಕ್ಕೆ ಸೂರ್ಯನಂತಿರುವವನು = ದುರ್ಯೋಧನ )
ಉಪಮಾನ = ಅರ್ಕ ( ಸೂರ್ಯ )
ಸಮನ್ವಯ : ಬೇರೆಬೇರೆ ಅರ್ಥ ಹೊಂದಿದ ಅರ್ಕ ಎಂಬ ಪದ ಉಪಮೇಯಕ್ಕೆ ( ದುರ್ಯೋಧನ ) ಉಪಮಾನವಾದ ( ಸೂರ್ಯ ) ಬೇರೆಬೇರೆ ಅರ್ಥ ನೀಡುತ್ತದೆ. ಆದ್ದರಿಂದ ಇದು ಶ್ಲೇಷಾಲಂಕಾರ

ಕರ್ನಾಟಕದ ಏಕೀಕರಣವು

ಕರ್ನಾಟಕದ ಏಕೀಕರಣ




ಕರ್ನಾಟಕದ ಏಕೀಕರಣವು ೧೯೫೬ರಲ್ಲಿ ಭಾಷೆ ಆಧಾರಿತ ಭಾರತದ ರಾಜ್ಯಗಳ ಸ್ಥಾಪನೆಯ ಕಾಲದಲ್ಲಿ ಕನ್ನಡ ಭಾಷೆ ಮಾತನಾಡುವವರು ಹೆಚ್ಚಾಗಿದ್ದ ೪ ಭಾಗಗಳನ್ನು ಮೈಸೂರು ಸಂಸ್ಥಾನದೊಂದಿಗೆ ವಿಲೀನಗೊಳಿಸಿದ ಪ್ರಕ್ರಿಯೆ.


ಕರ್ನಾಟಕದ ಇತಿಹಾಸ ಒಂದು ಭಾಗ



ಕರ್ನಾಟಕದ ಹೆಸರಿನ ಮೂಲ

ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ

ಚಾಲುಕ್ಯ ಸಾಮ್ರಾಜ್ಯ

ರಾಷ್ಟ್ರಕೂಟ ಸಾಮ್ರಾಜ್ಯ

ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ

ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ

ಹೊಯ್ಸಳ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ

ಬಹಮನಿ ಸುಲ್ತಾನರ ಆಳ್ವಿಕೆ

ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ

ಮೈಸೂರು ಸಂಸ್ಥಾನ

ಕರ್ನಾಟಕದ ಏಕೀಕರಣ


ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು


This box: view·  ·
 talk·  ·
 edit
  

ಕರ್ನಾಟಕ ಏಕೀಕರಣ : ೨೦೦೬ ನವೆಂಬರ್ ೧ನೆಯ ತಾರೀಖಿಗೆ ಕರ್ನಾಟಕ ಏಕೀಕರಣವಾಗಿ ಐವತ್ತು ವರ್ಷಗಳು ತುಂಬಿವೆ. ಕರ್ನಾಟಕ ಏಕೀಕರಣದ ಇತಿಹಾಸ ಬಲ್ಲವರಿಗೆ ಏಕೀಕರಣಕ್ಕೆ ನಡೆದ ಹೋರಾಟವು ಕಹಿ-ಸಿಹಿ ಘಟನೆಗಳ ಸ್ಮೃತಿ. ಒಡೆದುಕೊಳ್ಳುವ ಮತ್ತು ಕೂಡಿ ಕೊಳ್ಳುವ ಕನ್ನಡಿಗರ ಸ್ವಭಾವ ಇತಿಹಾಸಕ್ಕೆ ಹೊಸದಲ್ಲ. ಈ ಒಡೆದುಕೊಳ್ಳುವ ಮನೋಭಾವಕ್ಕೆ ಯಾವಾಗಲೂ ಪ್ರೇರಣೆಯಾಗಿರುವುದು ಬಹುತೇಕ ಅಧಿಕಾರದ ಆಸೆ. ಒಂದಾಗಲು ಕಾರಣವಾಗಿರುವುದು ಭಾಷೆ ಮತ್ತು ಸಂಸ್ಕೃತಿಯ ಬಗೆಗಿನ ಪ್ರೀತಿ ಮತ್ತು ಗೌರವ.


ಪರಿವಿಡಿ  [ಅಡಗಿಸು]
೧ ಇತಿಹಾಸ
೨ ಕರ್ಣಾಟಕ ವಿದ್ಯಾವರ್ಧಕ ಸಂಘ
೩ ಕನ್ನಡ ಸಾಹಿತ್ಯ ಪರಿಷತ್ತು
೪ ಕರ್ನಾಟಕ ಸಭೆ
೫ ಕರ್ನಾಟಕ ರಾಜಕೀಯ ಪರಿಷತ್ತು
೬ ಕೇಳ್ಕರ್ ಸಮಿತಿ ವರದಿ
೭ ಮಾಂಟೆಗೋ-ಚೆಲ್ಮ್‌ಸ್ಫರ್ಡ್ ಸಮಿತಿ
೮ ಮೋತಿಲಾಲ್ ನೆಹರೂ ಸಮಿತಿ
೯ ವಿಧಾನ ಪರಿಷತ್ತುಗಳಲ್ಲಿ ಪ್ರಸ್ತಾವನೆ
೧೦ ಸೈಮನ್ ಆಯೋಗ
೧೧ ಕರ್ನಾಟಕ ಏಕೀಕರಣ ಪರಿಷತ್ತುಗಳು ಮತ್ತು ಕರ್ನಾಟಕಸ್ಥರ ಮಹಾಸಭೆ
೧೨ ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಮೂವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ
೧೩ ಮುಂಬಯಿ ಶಾಸನ ಸಭೆಯಲ್ಲಿ ವಿಷಯ ಮಂಡನೆ
೧೪ ಬೆಂಗಳೂರು ಮತ್ತು ಬೀರೂರುಗಳ ಕಾಂಗ್ರೆಸ್ ಅಧಿವೇಶನ
೧೫ ಧರ್ ಆಯೋಗ
೧೬ ಜೆ.ವಿ.ಪಿ. (ತ್ರಿಮೂರ್ತಿ) ಸಮಿತಿ
೧೭ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು
೧೮ ಪೊಟ್ಟಿ ಶ್ರೀರಾಮುಲು ಉಪವಾಸ ಮತ್ತು ಮರಣ
೧೯ ನಾನಲ್ ನಗರ ಅಧಿವೇಶನ
೨೦ ವಾಂಛೂ ಸಮಿತಿ
೨೧ ಮಿಶ್ರಾ ಸಮಿತಿ
೨೨ ಅದರಗುಂಚಿ ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹ
೨೩ ಹುಬ್ಬಳ್ಳಿ ಗಲಭೆ
೨೪ ಮಿಶ್ರಾ ಸಮಿತಿ
೨೫ ಅ.ಕ.ರಾ.ನಿ. ಪರಿಷತ್ತು
೨೬ ಮೈಸೂರಿಗೆ ಬಳ್ಳಾರಿ ಸೇರ್ಪಡೆ
೨೭ ರಾಜ್ಯ ಪುನರ್ವಿಂಗಡಣಾ ಆಯೋಗ
೨೮ ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಮನವಿ ಸಲ್ಲಿಕೆ
೨೯ ‘ವಿಶಾಲ ಮೈಸೂರು’ ರಾಜ್ಯದ ಉದ್ಘಾಟನೆ
೩೦ ಮಹಾಜನ್ ಆಯೋಗದ ವರದಿ

ಇತಿಹಾಸ[ಬದಲಾಯಿಸಿ]
ಹೊಯ್ಸಳರು ಮತ್ತು ಸೇವುಣರ ನಡುವಿನ ರಾಜಕೀಯ ಸೆಣಸಾಟದಲ್ಲಿ ಕರ್ನಾಟಕವು ಎರಡು ಭಾಗವಾಯಿತು. ತುಂಗಭದ್ರಾ ನದಿಯ ಉತ್ತರಕ್ಕೆ ಸೇವುಣರೂ, ದಕ್ಷಿಣಕ್ಕೆ ಹೊಯ್ಸಳರೂ ಆಳಿದರು. ಇದು ನಡೆದದ್ದು ೧೩ ನೆಯ ಶತಮಾನದ ಆರಂಭದಲ್ಲಿ; ಆಗ ಬೇರೆಯಾದ ಕನ್ನಡಿಗರು ಆಡಳಿತಾತ್ಮಕವಾಗಿ ಒಂದಾದದ್ದು ೧೯೫೬ ರಲ್ಲಿ. ಅಂದರೆ ಸುಮಾರು ೭೫೦ ವರ್ಷಗಳ ಕಾಲ ಕನ್ನಡಿಗರೇ ಅಧಿಕವಾಗಿದ್ದ ಭಾಗಗಳನ್ನು ಆಳಿದವರು ಕನ್ನಡೇತರರು. ಆಳುವ ವರ್ಗವು ಬಯಸುವ ಭಾಷೆಯನ್ನು ಆಡಳಿತದಲ್ಲಿ ಬಳಸುವುದು ವಾಡಿಕೆ. ಯಾವುದೇ ಭಾಷೆಯ ಬಳಕೆ ಕಡಿಮೆ ಯಾದರೆ, ಆ ಭಾಷೆಯ ಅವನತಿ ಆರಂಭವಾಗುತ್ತದೆ. ಭಾಷೆಯ ಅವನತಿಯೊಡನೆ ಆ ಭಾಷಿಕರ ಸಂಸ್ಕೃತಿಯೂ ಅನ್ಯಾಕ್ರಾಂತವಾಗುತ್ತದೆ ಮತ್ತು ಕ್ರಮೇಣ ತನ್ನ ಸ್ವರೂಪದಲ್ಲಿ ಗುರುತಿಸಲಾಗದಷ್ಟು ಬದಲಾವಣೆಗಳನ್ನು ಪಡೆಯುತ್ತದೆ.
ಕರ್ನಾಟಕದ ಗಡಿರೇಖೆಯು ಎಂದೂ ಸ್ಥಿರವಾಗಿರಲಿಲ್ಲ. ಕದಂಬ-ಗಂಗ-ಬಾದಾಮಿ ಚಾಳುಕ್ಯ ವಂಶಗಳ ಆಳ್ವಿಕೆಯ ಸಂದರ್ಭದಲ್ಲಿ ಗೋದಾವರಿ ನದಿಯನ್ನು ಉತ್ತರ ಗಡಿಯಾಗಿಯೂ, ಕಾವೇರಿ ನದಿಯು ಸಮುದ್ರವನ್ನು ಸೇರುವ ಭಾಗದವರೆಗಿನ ಭಾಗವನ್ನು ದಕ್ಷಿಣ ಗಡಿಯಾಗಿಯೂ ಹೊಂದಿದ್ದ ಕರ್ನಾಟಕವು ಬಾದಾಮಿ ಚಾಳುಕ್ಯ ವಂಶದ ಇಮ್ಮಡಿ ಪುಲಕೇಶಿಯ ಕಾಲದಲ್ಲಿ ನರ್ಮದೆಯವರೆಗೆ ತನ್ನ ಆಡಳಿತವನ್ನು ವಿಸ್ತರಿಸಿಕೊಳ್ಳುವ ಅವಕಾಶಗಳಿದ್ದರೂ ಹಾಗೆ ಮಾಡಲಿಲ್ಲ. ಶ್ರೀವಿಜಯನು, ತನ್ನ ‘ಕವಿರಾಜಮಾರ್ಗ’ ದಲ್ಲಿ `ಕಾವೇರಿಯಿಂದಮಾಗೋದಾವರಿವರಮಿರ್ದ’ ನಾಡು ಕನ್ನಡ ನಾಡು ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಳುಕ್ಯರ ಆಳ್ವಿಕೆಯ ಕಾಲಕ್ಕೆ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಆಗಿನ ಕರ್ನಾಟಕದ ಅವಿಭಾಜ್ಯ ಭಾಗಗಳಾಗಿದ್ದವು.
ಈಗಾಗಲೇ ತಿಳಿಸಿರುವಂತೆ ಹೊಯ್ಸಳರು ಮತ್ತು ಸೇವುಣರ ಕಾಲದಲ್ಲಿ ಒಡೆದುಕೊಂಡ ಕರ್ನಾಟಕವು ಒಂದಾಗಲು ಹಲವು ಶತಮಾನಗಳು ಬೇಕಾಯಿತು; ಹೋರಾಟವೂ ಅನಿವಾರ್ಯವಾಯಿತು. ಇದು ವಿಪರ್ಯಾಸ ಎನಿಸಿದರೂ, ಮರೆಮಾಚಲಾಗದ ಸತ್ಯ. ಹೊಯ್ಸಳರು ಮತ್ತು ಸೇವುಣ ರ ಅನಂತರ ಆಳಿದ ವಿಜಯನಗರದ ಅರಸರ ಕಾಲದಲ್ಲೂ ಕರ್ನಾಟಕವು ತನ್ನ ಹಿಂದಿನ ಸ್ವರೂಪವನ್ನು ಪಡೆಯಲಿಲ್ಲ. ದಕ್ಷಿಣ ಭಾರತದ ಬಹುತೇಕ ಭಾಗವನ್ನು ವಿಜಯನಗರದ ಅರಸರು ಆಳಿದರು; ಆದರೆ ಆ ಮೊದಲು ಕರ್ನಾಟಕದ ಭಾಗವಾಗಿದ್ದ ಮತ್ತು ಈಗ ಕರ್ನಾಟಕಕ್ಕೆ ಸೇರಿರುವ ರಾಯಚೂರು, ಗುಲಬರ್ಗ ಮತ್ತು ಬೀದರ್ ಜಿಲ್ಲೆಗಳು ವಿಜಯನಗರದ ವ್ಯಾಪ್ತಿಗೆ ಸೇರಿರಲಿಲ್ಲ. ಅವೆಲ್ಲವೂ ಆದಿಲ್ ಷಾಹಿಗಳ ವಶದಲ್ಲಿದ್ದವು. ಮೈಸೂರು ರಾಜ್ಯವನ್ನು ವಿಸ್ತರಿಸಲು ಹೈದರ್ ಮತ್ತು ಟಿಪ್ಪು ಪ್ರಯತ್ನಿಸಿದರು.
ಟಿಪ್ಪುವು ತುಂಗಭದ್ರಾ ನದಿಯ ಆಚೆಯ ಕೆಲವು ಪ್ರದೇಶಗಳನ್ನು ಗೆದ್ದನಾದರೂ, ೧೭೯೧ ರಲ್ಲಿ ಪೇಶ್ವೆಗಳೊಡನೆ ಆದ ಒಪ್ಪಂದದ ಪ್ರಕಾರ, ವರದಾ ನದಿಯ ಉತ್ತರ ಭಾಗವನ್ನು ಪೇಶ್ವೆಗಳಿಗೂ, ಕೊಡಗು ಮತ್ತು ಮಲಬಾರ್ ಪ್ರಾಂತಗಳನ್ನು ಬ್ರಿಟಿಷರಿಗೂ ನೀಡಬೇಕಾಯಿತು. ೧೭೮೭ರಲ್ಲಿ ತುಂಗಭದ್ರೆಯು ತನ್ನ ರಾಜ್ಯದ ಉತ್ತರ ಗಡಿ ಎಂದು ಒಪ್ಪಿಕೊಂಡಿದ್ದ ಟಿಪ್ಪುವು, ೧೭೯೯ ರಲ್ಲಿ ಮರಣ ಹೊಂದಿದ. ಅನಂತರ ಅಂದರೆ ೪ ನೆಯ ಮೈಸೂರು ಯುದ್ಧದ ಅನಂತರ ಬ್ರಿಟಿಷರು ಮತ್ತು ಹೈದರಾಬಾದ್ನ ನಿಜಾಮನ ನಡುವೆ ಆಗಿದ್ದ ಒಪ್ಪಂದದ ಪ್ರಕಾರ ಮೈಸೂರು ಸಂಸ್ಥಾನವು ಮಾತ್ರ ಮೈಸೂರಿನ ಒಡೆಯರಿಗೆ ಉಳಿಯಿತು.
ಬೆಳಗಾಂವಿ, ಬಿಜಾಪುರ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳು ಬ್ರಿಟಿಷರ ಮುಂಬಯಿ ಆಧಿಪತ್ಯಕ್ಕೂ, ದಕ್ಷಿಣ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳು ಬ್ರಿಟಿಷರ ಮದರಾಸಿನ ಆಧಿಪತ್ಯಕ್ಕೂ, ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಳ್ವಿಕೆಗೂ ಸೇರಿದವು. ಕೊಡಗು ಜಿಲ್ಲೆಯು ಬ್ರಿಟಿಷರ ಒಂದು ಅಧೀನ ರಾಜ್ಯವಾಗಿ ಉಳಿಯಿತು. ಕೆಲವು ಪ್ರದೇಶಗಳು ಸ್ಥಳೀಯ ಮರಾಠೀ ಸಂಸ್ಥಾನಿಕರ ವಶದಲ್ಲಿ ಉಳಿದವು. ಹೀಗೆ ರಾಜಕೀಯವಾಗಿ ಒಡೆದುಕೊಂಡು, ಭಿನ್ನ-ಭಿನ್ನ ಆಡಳಿತ ವ್ಯಾಪ್ತಿಗೆ ಸೇರಿದ ಕನ್ನಡ ಭಾಷಿಕರ ಪ್ರಾಂತಗಳಲ್ಲಿ, ಆಳುವ ವರ್ಗದವರ ಮರ್ಜಿಯಂತೆ, ಆಡಳಿತದ ಭಾಷೆಯ ಬಳಕೆ ಆಯಿತು. ಈಗಿನಂತೆಯೇ, ಹಿಂದೆಯೂ ಜನರ ಭಾಷೆಯ ಬದಲು, ಆಳುವವರ ಅಥವಾ ಆಳುವ ವರ್ಗದ ಅನುಕೂಲಕ್ಕಾಗುವ ಭಾಷೆಯು ಆಡಳಿತದಲ್ಲಿ ಬಳಕೆ ಆಯಿತು.
ಕೇವಲ ಕೆಲವರೇ ಇದ್ದ ಆಳುವವರು, ಬಹು ಸಂಖ್ಯಾತ ಆಳಿಸಿಕೊಳ್ಳುವವರ ಭಾಷೆಯನ್ನು ಕಲಿಯಲಿಲ್ಲ; ಆಡಳಿತದಲ್ಲಿ ಬಳಸಿಕೊಳ್ಳಲಿಲ್ಲ. ಬದಲಿಗೆ ಬಹು ಸಂಖ್ಯಾತ ಆಳಿಸಿಕೊಳ್ಳುವವರು ಅಲ್ಪ ಸಂಖ್ಯಾತ ಆಳುವವರ ಭಾಷೆಯನ್ನು ಕಲಿತರು. ಇದಕ್ಕೆ ಕಾರಣ ಆಳುವವರ ಯಾಜಮಾನ್ಯ ಪ್ರವೃತ್ತಿ ಮತ್ತು ಆಳಿಸಿಕೊಳ್ಳುವವರ ಗುಲಾಮ ಪ್ರವೃತ್ತಿ. ತಮಗೆ ಅರ್ಥವಾಗದೆ ಇದ್ದರೂ ಆಳುವವರ ಭಾಷೆಯನ್ನು ಒಪ್ಪಿಕೊಂಡ ಜನ ಕ್ರಮೇಣ ಆಳುವವರ ಭಾಷೆಯನ್ನು ಬಲವಂತವಾಗಿಯಾದರೂ ಕಲಿತರು. ಆಳುವ ಜನ ತಮ್ಮ ಅನುಕೂಲಕ್ಕೆ ಆಡಳಿತ ನಡೆಸುವುದು ಸಹಜ. ಬ್ರಿಟಿಷ ರಾಗಲೀ, ಹೈದರಾಬಾದ್ ನಿಜಾಮನಾಗಲೀ, ಮರಾಠೀ ದೇಸಾಯಿಗಳಾಗಲೀ ತಮಗೆ ಮಾತ್ರ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಸಿದರು. ತಾವು ಹೇಳಿದ್ದು ತಮಗೆ ಅರ್ಥವಾಗಬೇಕು ಎಂಬ ಅವರ ನಿರೀಕ್ಷೆಯಂತೂ ಸರಿ;
ಆದರೆ ತಮ್ಮ ಮಾತು ಯಾರಿಗೆ ತಲುಪಬೇಕೋ ಅವರಿಗೆ ತಲುಪುತ್ತಿದೆಯೇ ಎಂದು ತಿಳಿಯುವ ಪ್ರಯತ್ನವನ್ನೂ ಆಳುವ ಜನ ಮಾಡಿದಂತೆ ತೋರುವುದಿಲ್ಲ. ಈ ಮಾತು ಎಲ್ಲ ಕಾಲಕ್ಕೆ ಮತ್ತು ಆಳಿದ ಎಲ್ಲರಿಗೂ ಅನ್ವಯಿಸುವುದಿಲ್ಲ. ಬ್ರಿಟಿಷರಲ್ಲಿ ಕೆಲವು ಅಧಿಕಾರಿಗಳು ಭಾರತಕ್ಕೆ ಬಂದ ಮೇಲೆ ಇಲ್ಲಿನ ಸ್ಥಳೀಯ ಭಾಷೆಗಳನ್ನು ಕಲಿತು, ಆ ಭಾಷೆಯಲ್ಲೇ ಮಹತ್ವದ ಸಾಧನೆಗಳನ್ನು ಮಾಡಿದರು. ಆ ನಿಟ್ಟಿನಲ್ಲಿ ಯೂರೋಪಿಯನ್ ವಿದ್ವಾಂಸರ ಕಾರ್ಯವಿಧಾನವನ್ನು ಮೆಚ್ಚಲೇಬೇಕಾಗುತ್ತದೆ. ಕರ್ನಾಟಕದ ಉತ್ತರ ಭಾಗದಲ್ಲಿಯೂ ೧೮ ನೆಯ ಶತಮಾನದ ಹೊತ್ತಿಗೆ ಮರಾಠೀ ಭಾಷೆಯ ಪ್ರಭಾವ ಅಧಿಕವಾಗಿತ್ತು. ೧೮೧೭ ರಲ್ಲಿ ಸೋತ ಬಾಜೀರಾಯನಿಂದ ಬ್ರಿಟಿಷರು ಪೇಶವೆಗಳ ಆಳ್ವಿಕೆಗೆ ಸೇರಿದ್ದ ಎಲ್ಲಾ ಭಾಗಗಳನ್ನೂ ವಶಪಡಿಸಿಕೊಂಡರು.
ಆಡಳಿತಾತ್ಮಕ ಕಾರಣಗಳಿಂದ ೧೮೨೬ ರಲ್ಲಿ ಧಾರವಾಡ ಜಿಲ್ಲೆಯನ್ನು ಮದ್ರಾಸ್ ಪ್ರಾಂತಕ್ಕೆ ಸೇರಿಸಲು ಆಗ ಬಳ್ಳಾರಿಯಲ್ಲಿ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮನ್ರೋ ಶಿಫಾರಸು ಮಾಡಿ, ಮುಂಬಯಿ ಕರ್ನಾಟಕ ಪ್ರಾಂತವನ್ನು ‘ದಕ್ಷಿಣ ಮರಾಠ ಪ್ರಾಂತ್ಯ’ ಎಂದು ಕರೆದು ತಪ್ಪು ಮಾಡಿರುವೆನೆಂದು ಒಪ್ಪಿಕೊಂಡಿದ್ದ. ಶಾಶ್ವತ ಏಕೀಕರಣವನ್ನು ಸಾಧಿಸುವುದರಿಂದ ಒಟ್ಟು ಕನ್ನಡ ಜನರಿಗೆ ಹಿತ ಆಗುತ್ತದೆ ಎಂಬುದು ಮನ್ರೋನ ಆಸೆಯಾಗಿತ್ತು. ದಕ್ಷಿಣ ಮರಾಠ ಪ್ರಾಂತ್ಯದ ಆ ಭಾಗಗಳಲ್ಲಿ ಆಳುತ್ತಿದ್ದ ಮರಾಠೀ ದೇಸಾಯರು ಮತ್ತು ಜಹಗೀರುದಾರರು ಆಡಳಿತದಲ್ಲಿ ಇಡಿಯಾಗಿ ಮರಾಠೀ ಭಾಷೆಯನ್ನು ಜಾರಿಗೆ ತಂದಿದ್ದರು. ಆದ್ದರಿಂದ ಜನತೆಯು ಅನಿವಾರ್ಯವಾಗಿ ಮರಾಠೀ ಕಲಿಯಬೇಕಾಯಿತು.
ಕನ್ನಡವು ಕೇವಲ ಮನೆಮಾತಾಗಿ ಉಳಿಯಿತು. ಆಡಳಿತಕ್ಕೆ ಪೂರ್ಣವಾಗಿ ಬಳಕೆ ಆಗುತ್ತಿದ್ದ ಮರಾಠೀ ಭಾಷೆಗೆ ಶಿಕ್ಷಣದಲ್ಲೂ ಆದ್ಯತೆ ದೊರೆಯಿತು. ಈ ವಿಪರ್ಯಾಸವನ್ನು ಸರಿಪಡಿಸಲು ಸರ್ ವಾಲ್ಟರ್ ಎಲಿಯಟ್ ಪ್ರಯತ್ನಿಸಿದ. ೧೮೨೬ ರಲ್ಲಿ ಮುಂಬಯಿ ಆಧಿಪತ್ಯದ ಸರ್ಕಾರವು ಹುಬ್ಬಳ್ಳಿ ಮತ್ತು ಧಾರವಾಡಗಳಲ್ಲಿ ಒಂದೊಂದು ಮರಾಠೀ ಶಾಲೆಯನ್ನು ಆರಂಭಿಸಿತು. ಆಡಳಿತದಲ್ಲಿ ಮರಾಠಿಯ ಪ್ರಾಬಲ್ಯವೇ ಹೆಚ್ಚಾಗಿದ್ದುದರಿಂದ ಸರ್ಕಾರದೊಂದಿಗಿನ ಸಂಪರ್ಕಕ್ಕೆ ಅದೇ ಸುಲಭ ಭಾಷೆ ಎಂಬ ಅಭಿಪ್ರಾಯ ಅಧಿಕಾರಿಗಳಿಗಿದ್ದಂತೆ ತೋರುತ್ತದೆ. ಆದರೆ ಸರ್ ವಾಲ್ಟರ್ ಎಲಿಯಟ್ ಆಲೋಚಿಸಿದ ರೀತಿಯೇ ಬೇರೆ ಆಗಿತ್ತು. ‘ಇಲ್ಲಿಯ ಬಹುತೇಕ ಜನರ ಭಾಷೆ ಕನ್ನಡ ಆಗಿರುವುದರಿಂದ ಕನ್ನಡವೇ ಆಡಳಿತ ಭಾಷೆಯಾಗುವುದು ಸೂಕ್ತ’ ಎಂಬ ಅಭಿಪ್ರಾಯದಿಂದ ಧಾರವಾಡದಲ್ಲಿ ಕನ್ನಡ ಶಾಲೆಯೊಂದನ್ನು ಆರಂಭಿಸಲು ತಾನೇ ೧೮೩೦ ರಲ್ಲಿ ಅರ್ಜಿ ಸಲ್ಲಿಸಿದ.
ಆದರೆ ಸರ್ಕಾರ ಅನುಮತಿ ನೀಡಲಿಲ್ಲ. ೧೮೩೩ ರವರೆಗೆ, ಮೂರು ವರ್ಷಗಳ ಕಾಲ ಎಲಿಯಟ್ ಸ್ವಂತ ಖರ್ಚಿನಲ್ಲೇ ಶಾಲೆಯನ್ನು ನಡೆಸಿದ. ಸರ್ ವಾಲ್ಟರ್ ಎಲಿಯಟ್ ಆರಂಭಿಸಿದ ಕೆಲಸವನ್ನು, ಎಂಜಿನಿಯರಿಂಗ್ ಶಿಣ ಪಡೆದರೂ ಶಿಕ್ಷÀಣ ಇಲಾಖೆಯಲ್ಲಿ ದುಡಿದು ಕನ್ನಡದ ‘ಡೆಪ್ಯುಟಿ’ ಎನಿಸಿಕೊಂಡು ಕನ್ನಡದ ರಕ್ಷಣೆ ಮಾಡಿದ ಡೆಪ್ಯುಟಿ ಚೆನ್ನಬಸಪ್ಪ ಮುಂದುವರಿಸಿದರು. ಅವರಿಗೆ ಆಗಿನ ವಿದ್ಯಾ ಇಲಾಖೆಯ ದಕ್ಷಿಣ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದ ರಸೆಲ್ ಪ್ರೋತ್ಸಾಹ ನೀಡಿದರು. ಡೆಪ್ಯುಟಿ ಚೆನ್ನಬಸಪ್ಪನವರು ಬೆಳಗಾಂವಿಯ ನಾರ್ಮಲ್ ಸ್ಕೂಲಿನ ಪ್ರಿನ್ಸಿಪಾಲರಾಗಿದ್ದಾಗ ‘ಮಠಪತ್ರಿಕೆ’ ಎಂಬ ಕನ್ನಡ ಪತ್ರಿಕೆಯನ್ನೂ ಆರಂಭಿಸಿದರು.
೧೮೩೭ ರಲ್ಲಿ ಬೆಳಗಾಂವಿಯ ಜಿಲ್ಲಾಧಿಕಾರಿಯಾಗಿದ್ದ ಜಾನ್.ಎ.ಡನ್ಲಪ್ ಅವರು ಧಾರವಾಡದ ಸಂದರ್ಶಕ ನ್ಯಾಯಾಂಗ ಕಮೀಷನರ್ ಅವರಿಗೆ ೨೦-೪-೧೮೩೭ ರಂದು ಬರೆದದಿರುವ ಪತ್ರದಲ್ಲಿ ಬೆಳಗಾಂವಿಯ ಜಿಲ್ಲೆಯಾದ್ಯಂತ ಕನ್ನಡವನ್ನೇ ಆಡಳಿತ ಹಾಗೂ ವ್ಯವಹಾರದ ಭಾಷೆಯನ್ನಾಗಿ ಜಾರಿಗೆ ತರಲು ಆದೇಶ ಹೊರಡಿಸಿರುವುದನ್ನು ತಿಳಿಸಿದ್ದಾರೆ. ಅಂತೆಯೇ ಆಗಿನ ಮುಂಬಯಿ ಗವರ್ನರ್ ಆರ್.ಗ್ರಾಂಟ್ ಅವರ ೧೯-೯-೧೮೩೭ರ ಪತ್ರವು ಕನ್ನಡಕ್ಕೆ ದೊರೆಯಲೇ ಬೇಕಾದ ಪ್ರಾಶಸ್ತ್ಯದ ಬಗ್ಗೆ ಮನವರಿಕೆ ಮಾಡಿದೆ. ಹೈದರಾಬಾದ್ ಸಂಸ್ಥಾನದಲ್ಲೂ ಕನ್ನಡದ ಪರಿಸ್ಥಿತಿಯು ಕೆಟ್ಟಿತ್ತು. ಅಲ್ಲಿ ಮರಾಠೀ ಭಾಷೆಯ ಜೊತೆಗೆ ಉರ್ದು ಭಾಷೆಯೂ ಪ್ರಭಾವಶಾಲಿಯಾಗಿತ್ತು. ಶಿಕ್ಷಣದಲ್ಲೂ ಉರ್ದುವೇ ಮುಖ್ಯವಾಗಿತ್ತು. ಮೈಸೂರು ಸಂಸ್ಥಾನದಲ್ಲಿ ಮಾತ್ರ ಕನ್ನಡದ ಪರಿಸ್ಥಿತಿ ತೀರಾ ಹದಗೆಟ್ಟಿರಲಿಲ್ಲ.
ಕನ್ನಡಿಗರೇ ಅಧಿಕವಾಗಿದ್ದ ಭಾಗಗಳಲ್ಲಿ ಕನ್ನಡ ಭಾಷೆಯ ಪರಿಸ್ಥಿತಿ ಇದಾದರೆ, ಕನ್ನಡ ಸಂಸ್ಕೃತಿಯ ಪರಿಸ್ಥಿತಿಯು ಮತ್ತಷ್ಟು ಹದಗೆಟ್ಟಿತ್ತು. ಕನ್ನಡ ಭಾಷೆ ಮತ್ತು ಆ ಮೂಲಕ ರೂಪುಗೊಳ್ಳುವ ಸಂಸ್ಕೃತಿಯನ್ನು ಉಳಿಸಲು ಕನ್ನಡಿಗರೇ ಹೆಚ್ಚು ವಾಸಿಸುವ ಪ್ರದೇಶಗಳನ್ನು ಒಂದೇ ಆಡಳಿತ ವ್ಯಾಪ್ತಿಗೆ ತರುವ ಅಗತ್ಯ ಇತ್ತು. ಅದಕ್ಕಾಗಿ ಅವಶ್ಯಕ ವಾತಾವರಣ ನಿರ್ಮಾಣವಾದದ್ದು ೧೯೦೫ ರ ಸುಮಾರಿನಲ್ಲಿ; ಬಂಗಾಲ ವಿಭಜನೆ : ಒಡೆದು ಆಳುವ ನೀತಿಗೆ ಪ್ರಸಿದ್ಧರಾಗಿದ್ದ ಅಂದಿನ ಬ್ರಿಟಿಷ್ ಆಳುವ ವರ್ಗವು ಈಶಾನ್ಯ ಭಾರತವನ್ನು ಒಡೆದು ಆಳಲು ನಿರ್ಧಾರ ಮಾಡಿದ ಫಲವಾಗಿ, ಬಂಗಾಲದ ವಿಭಜನೆ ಆಯಿತು. ಮೊದಲಿನಿಂದಲೂ ರಾಷ್ಟ್ರೀಯತೆಗಾಗಿ ಬ್ರಿಟಿಷರನ್ನು ವಿರೋಧಿಸುತ್ತಲೇ ಇದ್ದ ಬಂಗಾಲದ ಜನ ಬ್ರಿಟಿಷ್ ರಾಜಕೀಯ ತಂತ್ರವನ್ನು ಒಪ್ಪಲಿಲ್ಲ.
ಬಂಗಾಲದ ವಿಭಜನೆಯಾದ ದಿನ ಅಂದರೆ, ೧೬-೮-೧೯೦೫ ರಂದು ಬಂಗಾಲದ ಯಾವ ಮನೆಯಲ್ಲೂ ಒಲೆಗಳನ್ನು ಹತ್ತಿಸಲಿಲ್ಲ. ಆ ದಿನವನ್ನು ಸಂತಾಪ ದಿನ ವಾಗಿ ಆಚರಿಸಲಾಯಿತು. ಹೋರಾಟವು ನಿರಂತರವಾಗಿ ಮುಂದುವರಿದು ೧೯೧೨ ರಲ್ಲಿ ಬಂಗಾಲದ ವಿಭಜನೆ ರದ್ದಾಯಿತು. ಸರ್ಕಾರವೇ ನೇಮಿಸಿದ್ದ ಸಮಿತಿಯು ೧೯೧೮ ರಲ್ಲಿ ಸಲ್ಲಿಸಿದ ಮಾಂಟ್ ಫೋರ್ಡ್ ವರದಿಯು ‘ಬ್ರಿಟಿಷರ ಆಡಳಿತದ ಆವರೆಗಿನ ಭಾರತದ ಆಡಳಿತ ವಿಭಾಗಗಳು ಅಸಮರ್ಪಕ ಮತ್ತು ಜನತೆಯ ಹಿತವನ್ನು ಅನುಸರಿಸಿಲ್ಲ’ ಎಂದು ಸ್ಪಷ್ಟಪಡಿಸಿತು.
ಕರ್ಣಾಟಕ ವಿದ್ಯಾವರ್ಧಕ ಸಂಘ[ಬದಲಾಯಿಸಿ]
ಕನ್ನಡ ಶಿಕ್ಷಣದ ಬಗೆಗಿನ ಜಾಗೃತಿ ಒಂದೆಡೆಗಾದರೆ, ಕನ್ನಡ ಸಾಹಿತ್ಯ, ಸಂಸ್ಕೃತಿ, ಭಾಷೆ ಮತ್ತಿತರ ಕನ್ನಡಿಗರ ಸಮಸ್ಯೆಗಳನ್ನು ಅರ್ಥೈಸಿ, ನಿವಾರಿಸಿ, ಕನ್ನಡ ಭಾಷಿಕರನ್ನು ಒಂದಾಗಿಸುವ ಪ್ರಯತ್ನದ ಫಲವೇ ‘ಕರ್ಣಾಟಕ ವಿದ್ಯಾವರ್ಧಕ ಸಂಘ’ದ ಸ್ಥಾಪನೆ. ಕರ್ಣಾಟಕ ವಿದ್ಯಾವರ್ಧಕ ಸಂಘವು ರಾ.ಹ.ದೇಶಪಾಂಡೆ ಅವರ ಕಲ್ಪನೆಯ ಕೂಸು. ರಾ.ಹ.ದೇಶಪಾಂಡೆ ಅವರು ಆ ಭಾಗದಲ್ಲಿ ಎಂ.ಎ., ಪಡೆದ ಮೊದಲ ವ್ಯಕ್ತಿ ಎಂಬ ಕೀರ್ತಿಗೆ ಪಾತ್ರರಾದವರು. ವಿದ್ಯಾವರ್ಧಕ ಸಂಘದ ಮೂಲ ಉದ್ದೇಶವು-
೧)ಕನ್ನಡದಲ್ಲಿ ಉಪಯುಕ್ತ ಕೃತಿಗಳ ರಚನೆಗೆ ಪ್ರೋತ್ಸಾಹ
೨) ಇತರ ಭಾಷೆಗಳ ಉಪಯಕ್ತ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿಸಿ ಬಹುಮಾನ ನೀಡಿಕೆ.
೩) ಸಂಪನ್ಮೂಲಗಳಿಗೆ ತಕ್ಕಂತೆ ಹೊಸ ಕನ್ನಡ ಗ್ರಂಥ ಭಂಡಾರಗಳ ಸ್ಥಾಪನೆ ಅಥವಾ ಇರುವ ಗ್ರಂಥ ಭಂಡಾರಗಳಿಗೆ ನೆರವು
೪) ಕಡಿಮೆ ಬೆಲೆಯಲ್ಲಿ ರಾಜಕೀಯ ಸ್ವರೂಪವಿರದ ಉಪಯುಕ್ತ ಸಾವಧಿಕ ಪತ್ರಿಕೆಗಳ ಪ್ರಕಟಣೆ ಅಥವಾ ಈಗಾಗಲೇ ಇರುವ ಅಂತಹ ಪತ್ರಿಕೆಗಳಿಗೆ ಸಹಾಯ ಹಾಗೂ
೫) ಕನ್ನಡಿಗರಿಗೆ ಸಮರ್ಥವಾಗಿ ಸಂಪಾದಿತವಾದ ಪ್ರಾಚೀನ ಕನ್ನಡ ಕೃತಿಗಳನ್ನು ದೊರಕಿಸುವುದೇ ಆಗಿತ್ತು.
೧೮೯೦ ಜುಲೈ ೩೦ ರ ಸಂಜೆ ಧಾರವಾಡದಲ್ಲಿ ಆರಂಭವಾದ ಸಂಘವು ತನ್ನ ಉದ್ದೇಶಗಳಿಗೆ ತಕ್ಕಂತೆ ಕೆಲಸ ಮಾಡಿತು. ಹಲವು ಗ್ರಂಥಗಳನ್ನು ಪ್ರಕಟಿಸಿತು ಮತ್ತು ‘ವಾಗ್ಭೂಷಣ’ ಎಂಬ ಮಾಸ ಪತ್ರಿಕೆಯನ್ನೂ ಪ್ರಕಟಿಸಿತು. ಕರ್ನಾಟಕದಾದ್ಯಂತ ಹಲವಾರು ಲೇಖಕರನ್ನು ಬೆಳೆಸಿದ ಸಂಘವು ಕನ್ನಡ ಗ್ರಂಥಗಳ ಭಾಷೆಯು ಏಕರೂಪವಾಗಿರಬೇಕು ಎಂಬ ಅಭಿಪ್ರಾಯದಿಂದ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳನವನ್ನು ಧಾರವಾಡದಲ್ಲಿ ೧೯೦೭ ರ ಜೂನ್ ತಿಂಗಳ ಮೊದಲ ವಾರದಲ್ಲಿ ನಡೆಸಿತು. ಎರಡನೆಯ ಸಮ್ಮೇಳನವನ್ನು ಮೈಸೂರು ಸರ್ಕಾರದ ವಿದ್ಯಾ ಇಲಾಖೆಯವರು ಬೆಂಗಳೂರಿನಲ್ಲಿ ನಡೆಸಬೇಕಾಗಿತ್ತು. ಕಾರಣಾಂತರಗಳಿಂದ ಸಮ್ಮೇಳನ ಬೆಂಗಳೂರಿನಲ್ಲಿ ನಡೆಯಲಿಲ್ಲ. ಎರಡನೆಯ ಸಮ್ಮೇಳನವೂ ಧಾರವಾಡದಲ್ಲೇ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತು[ಬದಲಾಯಿಸಿ]
ಮೂರನೆಯ ಅಖಿಲ ಕರ್ನಾಟಕ ಮಟ್ಟದ ಗ್ರಂಥಕರ್ತರ ಸಮ್ಮೇಳನವಾದರೂ ಬೆಂಗಳೂರಿನಲ್ಲಿ ನಡೆಯಬೇಕೆಂಬ ಕೆಲವು ಗಣ್ಯರ ಅಪೇಕ್ಷೆಯು ಕರ್ನಾಟಕ(ಕನ್ನಡ)ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಕಾರಣವಾಯಿತು. ಎರಡೂ ಸಂಘಟನೆಗಳು ಸಾಹಿತ್ಯಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ಕೊಟ್ಟರೂ ಸಹ, ಅವಕಾಶ ದೊರೆತಾಗಲೆಲ್ಲಾ ಏಕೀಕರಣದ ವಿಷಯದಲ್ಲೂ ಸಮರ್ಥವಾಗಿ ಕಾರ್ಯೋನ್ಮುಖವಾದವು. ಕರ್ನಾಟಕ ವಿದ್ಯಾವರ್ಧಕ ಸಂಘವು ೭-೧೦-೧೯೧೭ ರಂದು ನಡೆದ ತನ್ನ ವ್ಯವಸ್ಥಾಪಕ ಸಮಿತಿಯ ಸಭೆಯಲ್ಲಿ ಏಕೀಕರಣಕ್ಕೆ ಸಂಬಂಧಿಸಿದಂತೆ ಸ್ವೀಕಾರ ಮಾಡಿದ ಗೊತ್ತುವಳಿಯು ಈ ಕೆಳಕಂಡಂತಿದೆ-
‘ಬ್ರಿಟಿಷ್ ಅಧಿಕಾರಕ್ಕೆ ಒಳಗಾದ ಎಲ್ಲ ಕನ್ನಡ ಊರು, ತಾಲೂಕು, ಜಿಲ್ಲೆಗಳನ್ನು ಒಟ್ಟುಗೂಡಿಸಿ ಒಂದು ರಾಜಕೀಯ ವಿಭಾಗವನ್ನು ಮಾಡಿ ಅದಕ್ಕೆ ಕರ್ನಾಟಕ ಪ್ರಾಂತವೆಂದು ಕರೆಯುವ ಬಗ್ಗೆ ಸರಕಾರಕ್ಕೆ ಬಿನ್ನಹ ಮಾಡಬೇಕು. ಉದಾಹರಣಾರ್ಥ ಸೊಲ್ಲಾಪುರ ಜಿಲ್ಲೆಯ ಕೆಲವು ಭಾಗ ಕನ್ನಡವಿರುತ್ತದೆ. ಮದ್ರಾಸ್ ಇಲಾಖೆಯಲ್ಲಿ ಬಳ್ಳಾರಿ, ದಕ್ಷಿಣ ಕನ್ನಡ ಈ ಜಿಲ್ಲೆಗಳು ಪೂರ್ಣ ಕನ್ನಡವಿದ್ದು ಕಡಪಾ, ಕರ್ನೂಲ, ಅನಂತಪುರ ಮುಂತಾದ ಜಿಲ್ಲೆಗಳಲ್ಲಿ ಎಷ್ಟೋ ಹಳ್ಳಿಗಳೂ ತಾಲೂಕುಗಳೂ ಕನ್ನಡ ಇರುತ್ತವೆ. ಇವುಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಕರ್ನಾಟಕ ಇಲಾಖೆ ಅಥವಾ ಪ್ರಾಂತವೆಂಬ ರಾಜಕೀಯ ವಿಭಾಗವನ್ನು ಮಾಡಿದರೆ ಕನ್ನಡಿಗರ ಐಕ್ಯಕ್ಕೂ ಹಿತಕ್ಕೂ ಬೆಳವಣಿಗೆಗೂ ಅನುಕೂಲವಾಗುವುದು’.
ಮೈಸೂರು ಸಂಸ್ಥಾನ ಮಾತ್ರವಲ್ಲದೆ ಮುಂಬಯಿ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದ್ರಾಸ್ ಆಧಿಪತ್ಯ, ಕೊಡಗು ಇತ್ಯಾದಿ ಕನ್ನಡ ಪ್ರಾಂತಗಳ ಪ್ರಾತಿನಿಧ್ಯವೂ ಇದ್ದ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸಾಹಿತ್ಯ ಸಮ್ಮೇಳನಗಳಲ್ಲಿ ಏಕೀಕರಣದ ಪರವಾಗಿ ನಿರ್ಣಯ ಸ್ವೀಕರಿಸು ವುದಲ್ಲದೆ, ತನ್ನ ‘ಕನ್ನಡ ನುಡಿ’ ಮತ್ತು ‘ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ’ಗಳಲ್ಲಿ ಏಕೀಕರಣದ ಪರವಾದ ಲೇಖನಗಳನ್ನು ಪ್ರಕಟಿಸಿ ಏಕೀಕರಣಕ್ಕೆ ಶ್ರಮಿಸಿತು.
ಕರ್ನಾಟಕ ಸಭೆ[ಬದಲಾಯಿಸಿ]
ರಾಷ್ಟ್ರೀಯ ನಾಯಕರು ಕರ್ನಾಟಕ ಏಕೀಕರಣದ ವಿಷಯದಲ್ಲಿ ಆಸಕ್ತಿ ವಹಿಸಿದ ಅನಂತರ ಅದಕ್ಕೊಂದು ನಿಶ್ಚಿತ ಎಂಬ ಸ್ವರೂಪ ದೊರೆಯಿತು. ಈ ನಿಟ್ಟಿನಲ್ಲಿ ಯಾಜಮಾನ್ಯ ವಹಿಸಿದವರು ಆಲೂರು ವೆಂಕಟರಾಯರು. ೧೯೦೫ ರಿಂದಲೂ ಕರ್ನಾಟಕ ಏಕೀಕರಣಕ್ಕೆ ದುಡಿದು, ಏಕೀಕರಣ ಆದದ್ದನ್ನು ನೋಡಿ ಸಂತೋಷಪಟ್ಟ ಹಿರಿಯರಾದ ಆಲೂರು ವೆಂಕಟರಾಯರನ್ನು ‘ಕನ್ನಡ ಕುಲಪುರೋಹಿತ’ ಎಂದೇ ಕರೆಯಲಾಗಿದೆ. ಆಲೂರರ ಕರ್ನಾಟಕ ಏಕೀಕರಣ ಪರ ಹೋರಾಟಕ್ಕೆ ‘ಹೋಂರೂಲ್’ ಸಂದರ್ಭದಲ್ಲಿ ತಿಲಕರು ಆಡಿದ್ದ ‘ಕನ್ನಡದಲ್ಲಿ ಮಾತನಾಡಿ ಕನ್ನಡ ಭಾಷೆಯ ಹಕ್ಕನ್ನು ಸ್ಥಾಪಿಸು’ಎಂಬ ಮಾತುಗಳೂ ಪ್ರೇರಣೆ ಆಗಿದ್ದವು. ಕನ್ನಡ ಮತು ಕರ್ನಾಟಕದ ಬಗ್ಗೆ ಆಲೂರರಿಗೆ ಇದ್ದ ಗೌರವ, ಅಭಿಮಾನ ಮತ್ತು ಕಳಕಳಿಗಳನ್ನು ಅವರ ‘ಕರ್ನಾಟಕ ಗತ ವೈಭವ’ ಕೃತಿಯಲ್ಲಿ ಗುರುತಿಸಬಹುದು.
ಆಲೂರರ ಜೊತೆಗೆ ವೆಂಕಟರಂಗೋಕಟ್ಟಿ, ಮುದವೀಡು ಕೃಷ್ಣರಾಯರು, ಬಿಂದೂರಾವ್ ಮುತಾಲಿಕ ದೇಸಾಯಿ, ಕಡಪಾ ರಾಘವೇಂದ್ರ ರಾವ್, ಗದಿಗೆಯ್ಯ ಹೊನ್ನಾಪುರ ಮಠ, ಪಾಟೀಲ ಸಂಗಪ್ಪ ಮುಂತಾದ ಹಿರಿಯ ರಾಷ್ಟ್ರೀಯ ನಾಯಕರಿದ್ದರು. ಗದಿಗೆಯ್ಯ ಹೊನ್ನಾಪುರ ಮಠ ಅವರ ಅಟ್ಟದ ಮೇಲೆ ೧೯೧೬ ರಲ್ಲಿ ಆಲೂರರು, ಕಡಪಾ ರಾಘವೇಂದ್ರ ರಾಯರು, ನರಗುಂದಕರರು ಒಟ್ಟಾಗಿ ಸ್ಥಾಪಿಸಿದ ‘ಕರ್ನಾಟಕ ಸಭೆ’ಯು ಕರ್ನಾಟಕ ಏಕೀಕರಣವನ್ನೇ ಪ್ರಧಾನ ವಿಷಯವನ್ನಾಗಿ ಸ್ವೀಕರಿಸಿ ಕಾರ್ಯತತ್ಪರವಾಯಿತು.
ಕರ್ನಾಟಕ ರಾಜಕೀಯ ಪರಿಷತ್ತು[ಬದಲಾಯಿಸಿ]
೧೯೧೮ ರಲ್ಲಿ ಅಖಿಲ ಕರ್ನಾಟಕ ರಾಜಕೀಯ ಪರಿಷತ್ತು ಸ್ಥಾಪನೆ ಆಯಿತು. ಏಕೀಕರಣ ವಿಚಾರಗಳಿಗೆ ರಾಜಕೀಯ ಬೆಂಬಲವೂ ದೊರೆಯಿತು. ಪರಿಷತ್ತಿನ ಮೊದಲ ಅಧಿವೇಶನವು ೧೯೨೦ ರಲ್ಲಿ ಧಾರವಾಡದ ಉಳವಿ ಚೆನ್ನಬಸಪ್ಪನ ಗುಡ್ಡದ ಮೇಲೆ, ಮೈಸೂರು ಸಂಸ್ಥಾನದ ನಿವೃತ್ತ ದಿವಾನ್ ವಿ.ಪಿ.ಮಾಧವರಾಯರ ಅಧ್ಯಕ್ಷತೆಯಲ್ಲಿ ನಡೆಯಿತು. ಆ ಅಧಿವೇಶನದಲ್ಲಿ ಕಾಂಗ್ರೆಸ್ ಸಂಸ್ಥೆಯು ಕನ್ನಡ ಮಾತನಾಡುವ ಜನರ ಪ್ರದೇಶವನ್ನೆಲ್ಲ ಸೇರಿಸಿ ಒಂದು ಸ್ವತಂತ್ರ ಪ್ರಾಂತವನ್ನಾಗಿಸಬೇಕೆಂಬ ನಿರ್ಣಯವನ್ನು ಸ್ವೀಕರಿಸಿತು. ಅದೇ ವರ್ಷ ನಾಗಪುರದಲ್ಲಿ ಸೇರಿದ್ದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಪ್ರಾಂತಿಕ ಕಾಂಗ್ರೆಸ್ ಸಮಿತಿಗಳ ರಚನೆಗೆ ಅವಕಾಶ ದೊರೆಯಿತು.
ಕಡಪಾ ರಾಘವೇಂದ್ರ ರಾಯರು ಮತ್ತು ಶಾಂತಕವಿಗಳೆಂದು ಹೆಸರಾಗಿದ್ದ ಸಕ್ಕರಿ ಬಾಳಾಚಾರ್ಯರ ಪ್ರಯತ್ನದಿಂದಾಗಿ ಆ ಅಧಿವೇಶನಕ್ಕೆ ಕರ್ನಾಟಕದಿಂದ ಸುಮಾರು ೮೦೦ ಪ್ರತಿನಿಧಿಗಳು ಹೋಗಿದ್ದರು. ‘ಪ್ರಾಂತಗಳನ್ನು ಗುರುತಿಸಲು ಭಾಷೆಯೇ ಸರಿಯಾದ ಆಧಾರ’ ಎಂಬ ನಂಬಿಕೆಯಿದ್ದ ಮಹಾತ್ಮ ಗಾಂಧೀಜಿ ಅವರಿಗೆ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಒಲವಿತ್ತು. ಕರ್ನಾಟಕ ಪ್ರಾಂತ್ಯ ಕಾಂಗ್ರೆಸ್ ಸಮಿತಿಯ ರಚನೆಯಾದ ಮೇಲೆ ಸಮಿತಿಯ ವ್ಯಾಪ್ತಿಗೆ ಕನ್ನಡ ಮಾತನಾಡುವ ಜನರಿರುವ ಪ್ರದೇಶಗಳೆಲ್ಲ ಸೇರ್ಪಡೆ ಆಗಬೇಕೆಂದೂ ನಿರ್ಣಯವಾಗಿತ್ತು. ಈ ಹಿನ್ನೆಲೆಯಲ್ಲೇ ಕನ್ನಡಿಗರು ಪರಸ್ಪರ ಒಂದಾಗಿ ಸಭೆ, ಸಮಾರಂಭಗಳನ್ನು ಹಮ್ಮಿಕೊಳ್ಳುವ, ಸಮ್ಮೇಳನಗಳನ್ನು ನಡೆಸುವ ಸೌಹಾರ್ದದ ವಾತಾವರಣವನ್ನು ಸೃಷ್ಟಿಸಿಕೊಂಡರು.
ಕೇಳ್ಕರ್ ಸಮಿತಿ ವರದಿ[ಬದಲಾಯಿಸಿ]
ಕೆ.ಪಿ.ಸಿ.ಸಿ ರಚನೆಯಾದ ಸಂದರ್ಭದಲ್ಲೇ ಬಳ್ಳಾರಿ ಜಿಲ್ಲೆಯು ಎಲ್ಲಿಗೆ ಸೇರಬೇಕು ಎಂಬ ಬಗ್ಗೆ ಕರ್ನಾಟಕ ಮತ್ತು ಆಂಧ್ರದ ನಾಯಕರಲ್ಲಿ ಭಿನ್ನಾಭಿಪ್ರಾಯ ಉಂಟಾಯಿತು. ಅದನ್ನು ಬಗೆಹರಿಸಲು ಕಾಂಗ್ರೆಸ್ ಸಂಸ್ಥೆಯು ಕೇಳಕರ್ ಸಮಿತಿಯನ್ನು ನೇಮಿಸಿತು. ಕೇಳಕರ್ ಸಮಿತಿಯ ವರದಿಯ ಪ್ರಕಾರ ಬಳ್ಳಾರಿ ಜಿಲ್ಲೆಯ ಆದವಾನಿ, ಆಲೂರು ಮತ್ತು ರಾಯದುರ್ಗ ತಾಲ್ಲೂಕುಗಳು ಆಂಧ್ರ ಪ್ರಾಂತಿಕ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತು. ಕರ್ನಾಟಕ ಪ್ರಾಂತ ಕಾಂಗ್ರೆಸ್ ಸಮಿತಿಯ ರಚನೆಯ ನಂತರ ಕರ್ನಾಟಕ ಏಕೀಕರಣವೇ ಆಗಿಹೋಯಿತು ಎಂಬ ಭಾವನೆಯಿಂದ ಹಲವು ಹಿರಿಯ ನಾಯಕರು ನಿರ್ಲಿಪ್ತರಾದರು.
ಬೆಳಗಾಂವಿ ಕಾಂಗೆಸ್ ಅಧಿವೇಶನ ಮತ್ತು ಕರ್ನಾಟಕ ಏಕೀಕರಣ ಸಂಘ : ೧೯೨೪ ರಲ್ಲಿ ಬೆಳಗಾಂವಿಯಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿ ಕರ್ನಾಟಕ ಏಕೀಕರಣ ವಿಚಾರಕ್ಕೆ ಮತ್ತೆ ಅತ್ಯಪೂರ್ವ ಚಾಲನೆ ದೊರೆಯಿತು. ಆ ಸಂದರ್ಭಕ್ಕೆಂದೇ ‘ಕರ್ಣಾಟಕದ ಕೈಪಿಡಿ’ ಎಂಬ ಗ್ರಂಥವನ್ನು ಕಾಂಗ್ರೆಸ್ ಸಮಿತಿಯೇ ಪ್ರಕಟಿಸಿತು. ಜೊತೆಗೆ ಬೆಳಗಾವಿಯ ಆರ್.ಬಿ. ಕುಲಕರ್ಣಿ ಕಾವ್ಯರತ್ನ ಎನ್ನುವವರು ಬರೆದ ‘ಕನ್ನಡಿಗನ ಸರ್ವಸ್ವ ಅಥವಾ ಸಂಯುಕ್ತ ಕರ್ನಾಟಕ ಪ್ರಾಂತ’ ಎಂಬ ಕೃತಿಯು ಬಿಡುಗಡೆ ಆಯಿತು. ಅದೇ ಸಂದರ್ಭದಲ್ಲಿ ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಎಂಬ ಕವನವು ಹಾಡಲ್ಪಟ್ಟಿತು.
ಕರ್ನಾಟಕ ಏಕೀಕರಣಕ್ಕೆ ಸಂಬಂಧಿಸಿದಂತೆ ನಿಶ್ಚಿತ ರೂಪು-ರೇಷೆಗಳು ರೂಪುಗೊಂಡದ್ದೇ ಬೆಳಗಾವಿಯಲ್ಲಿ ಕಾಂಗ್ರೆಸ್ ಮಹಾಧಿವೇಶನ ನಡೆದ ಸಂದರ್ಭದಲ್ಲಿ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಏಕೆಂದರೆ ಅದೇ ಸಂದರ್ಭದಲ್ಲಿ ‘ಕರ್ನಾಟಕ ಏಕೀಕರಣ ಸಂಘ’ದ ಸ್ಥಾಪನೆ ಆಯಿತು ಮತ್ತು ಅದರ ಮೊಟ್ಟ ಮೊದಲ ಪರಿಷತ್ತೂ ಸಹ ನಡೆಯಿತು. ಅದರ ಅಧ್ಯಕ್ಷತೆ ವಹಿಸಿದ್ದವರು ರಾವ್ ಬಹದ್ದೂರ್ ಸಿದ್ದಪ್ಪ ಕಂಬಳಿ; ಆಗ ಅವರು ಮುಂಬಯಿ ವಿಧಾನ ಪರಿಷತ್ತಿನ ಉಪ ಸಭಾಪತಿಯಾಗಿದ್ದರು.
ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿದ್ದವರು ದ.ವೆ.ಬೆಳವಿ. ಕರ್ನಾಟಕ ಏಕೀಕರಣ ಸಂಘದ ಹತ್ತನೆಯ ಪರಷತ್ತು ನಡೆದದ್ದು ಮುಂಬಯಿಯಲ್ಲಿ. ಆಗ ಉದ್ಘಾಟಕರು ವಲ್ಲಭಭಾಯಿ ಪಟೇಲ್ ಮತ್ತು ಅಧ್ಯಕ್ಷತೆ ವಹಿಸಿದ್ದವರು ಆಗ ಮುಂಬಯಿ ಆಧಿಪತ್ಯದ ಮುಖ್ಯ ಮಂತ್ರಿಗಳಾಗಿದ್ದ ಬಿ.ಜಿ.ಖೇರ್. ಏಕೀಕರಣಕ್ಕೆಂದೇ ರೂಪುಗೊಂಡ ‘ಕರ್ನಾಟಕ ಏಕೀಕರಣ ಸಂಘ’ವು ಪ್ರತಿ ಪರಿಷತ್ತಿನಲ್ಲೂ ಏಕೀಕರಣ ವಿಚಾರದ ಬಗ್ಗೆ ವಿಶೇಷ ಪ್ರಸ್ಥಾವನೆ ಮಾಡಿದೆ.
ಮಾಂಟೆಗೋ-ಚೆಲ್ಮ್‌ಸ್ಫರ್ಡ್ ಸಮಿತಿ[ಬದಲಾಯಿಸಿ]
ಬಂಗಾಲದ ವಿಭಜನೆ ಮತ್ತು ಆನಂತರದ ಬೆಳವಣಿಗೆಗಳು ಬ್ರಿಟಿಷ್ ಸರ್ಕಾರದ ಒಡೆದು ಆಳುವ ನೀತಿಗೆ ಸಹಕಾರಿ ಆಗಿರಲಿಲ್ಲ. ೧೯೧೨ ರಲ್ಲಿ ಆಗಿನ ಭಾರತದ ಗವರ್ನರ್ ಜನರಲ್ ಮತ್ತು ಭಾರತದ ಕಾರ್ಯದರ್ಶಿಗಳು ಭಾರತವನ್ನು ಭಾಷಾವಾರು ಸ್ವಾಯತ್ತ ಪ್ರಾಂತಗಳನ್ನಾಗಿ ವಿಭಾಗಿಸಲು ಇಚ್ಛಿಸಿದ್ದರು. ೧೯೧೮ ರಲ್ಲಿ ಸಂವಿಧಾನ ಪರಿಷ್ಕರಣೆಯ ಸಲುವಾಗಿ ಮಾಂಟೆಗೋ-ಚೆಲ್ಮ್‌ಸ್ಫರ್ಡ್ ನೇಮಕಗೊಂಡಿತು.
ಸಮಿತಿಯು ೧೯೧೯ ರಲ್ಲಿ ವರದಿಯನ್ನು ಸಲ್ಲಿಸಿತು. ಭಾಷಾವಾರು ಪ್ರಾಂತ ರಚನೆಯನ್ನು ಕೋರಿ ಕರ್ನಾಟಕದಲ್ಲೂ ಸಮಿತಿಗೆ ಮನವಿಗಳು ಸಲ್ಲಿಸಲ್ಪಟ್ಟವು. ಜನತೆಯ ಅಭಿಪ್ರಾಯವನ್ನು ಪುರಸ್ಕರಿಸುವ ಹಾಗೂ ಆಡಳಿತದ ಅನುಕೂಲದ ಕಾರಣದಿಂದಲೂ ಸಹ ಭಾಷಾವಾರು ಪ್ರಾಂತ ರಚನೆ ಒಳಿತು ಎಂಬ ಅಭಿಪ್ರಾಯ ಸಮಿತಿಯದಾಗಿತ್ತು. ಆ ವರದಿಯ ಹಿನ್ನೆಲೆಯಲ್ಲಿಯೇ ಪ್ರಾಂತೀಯ ಕಾಂಗ್ರೆಸ್ ಸಮಿತಿಗಳ ರಚನೆ ಆಯಿತು.
ಮೋತಿಲಾಲ್ ನೆಹರೂ ಸಮಿತಿ[ಬದಲಾಯಿಸಿ]
ನಂತರದ ವರ್ಷಗಳಲ್ಲಿ, ಸುಮಾರು ಮೂವತ್ತನಾಲ್ಕು ರಾಜಕೀಯ ಸಂಸ್ಥೆಗಳ ಸರ್ವಪಕ್ಷ ಸಮ್ಮೇಳನವು ನಿರ್ಣಯಿಸಿದಂತೆ, ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು ಮೋತಿಲಾಲ್ ನೆಹರೂ ಅವರ ನೇತೃತ್ವದಲ್ಲಿ ಒಂದು ಸಮಿತಿಯ ರಚನೆ ಆಯಿತು. ೧೯೨೮ ಮೇ ೧೯ ರಂದು ನೇಮಕಗೊಂಡ ಸಮಿತಿಯು ಸುಮಾರು ೨೫ ಬಾರಿ ಸಭೆ ಸೇರಿ ವರದಿಯನ್ನು ಸಿದ್ಧಪಡಿಸಿತು.
ಭಾಷಾವಾರು ಪ್ರಾಂತ ರಚನೆಯನ್ನು ಅವಶ್ಯಕ ಎಂದು ಪರಿಗಣಿಸಿದ ಸಮಿತಿಯು ಕರ್ನಾಟಕ ಮತ್ತು ಆಂಧ್ರ ಪ್ರಾಂತಗಳ ರಚನೆಗೆ ಸೂಕ್ತ ಏರ್ಪಾಡನ್ನು ಮಾಡಲು ಶಿಪಾರ್ಸು ಮಾಡಿತು. ಆದರೆ ಆಳುತ್ತಿದ್ದ ಯಾವುದೇ ಸರ್ಕಾರ ಆ ಬಗ್ಗೆ ಆಸಕ್ತಿ ವಹಿಸಲಿಲ್ಲ.
ವಿಧಾನ ಪರಿಷತ್ತುಗಳಲ್ಲಿ ಪ್ರಸ್ತಾವನೆ[ಬದಲಾಯಿಸಿ]
ಮದರಾಸ್ ಮತ್ತು ಮುಂಬಯಿಯ ವಿದಾನ ಪರಿಷತ್ತುಗಳಲ್ಲಿ ಕರ್ನಾಟಕ ಪ್ರದೇಶಗಳನ್ನು ಪ್ರತಿನಿಧಿಸುತ್ತಿದ್ದ ಅನೇಕ ಗಣ್ಯರು ಕರ್ನಾಟಕ ಪ್ರಾಂತ ರಚನೆಯ ಸಂಬಂಧವಾಗಿ ಪ್ರಶ್ನಿಸುತ್ತಲೇ ಇದ್ದರು. ನೆಹರೂ ವರದಿ ಸಲ್ಲಿಕೆ ಆದ ನಂತರವೂ ಕರ್ನಾಟಕ ಏಕೀಕರಣದ ಪ್ರಶ್ನೆಗೆ ವಿಧಾನ ಪರಿಷತ್ತು ಗಳು ಸ್ಪಂದಿಸಲಿಲ್ಲ. ವಿಧಾನ ಪರಿಷತ್ತುಗಳ ಬೆಂಬಲವಿಲ್ಲದೆ ಕೇಂದ್ರ ಶಾಸನ ಸಭೆ ಭಾಷಾವಾರು ಪ್ರಾಂತ ರಚನೆಯನ್ನು ಒಪ್ಪುವುದು ಸಾಧ್ಯವಿರಲಿಲ್ಲ.ಕರ್ನಾಟಕ ಪ್ರಾಂತ ರಚನೆಗೆ ಕನ್ನಡಿಗರ ಬೆಂಬಲವಿಲ್ಲ ಎಂದು ಮುಂಬಯಿ ಸರ್ಕಾರ ವಾದ ಮಾಡಿತು. ಆದರೆ ಜಾತಿ, ಮತ ಭೇದವಿಲ್ಲದೆ ಕರ್ನಾಟಕ ಏಕೀಕರಣ ಕುರಿತಂತೆ ಸಂಘ-ಸಂಸ್ಥೆಗಳು, ಪತ್ರಿಕೆಗಳು, ವಾಚನಾಲಯಗಳು, ವಿವಿಧ ಪರಿಷತ್ತುಗಳು ಕಾರ್ಯನಿರತವಾದವು.
ಏಕೀಕರಣದ ಪರವಾಗಿ ೩೬೦೦೦ ವಯಸ್ಕರ ಸಹಿಯನ್ನೊಳಗೊಂಡ ಮನವಿಯನ್ನು ಸಲ್ಲಿಸುವಲ್ಲಿ ಎನ್.ಎಸ್.ಹರ್ಡೀಕರ್ ಶ್ರಮಿಸಿದರು. ಮೈಸೂರು ಸಂಸ್ಥಾನದ ಜನತೆಗೆ ಕರ್ನಾಟಕ ಏಕೀಕರಣದ ಕಲ್ಪನೆ ಬರಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಉತ್ತರ ಕರ್ನಾಟಕದ ಹಲವು ನಾಯಕ ರಿಗಿತ್ತು. ಆದರೆ ಸರ್.ಎಂ.ವಿಶ್ವೇಶ್ವರಯ್ಯನವರ ದೂರದರ್ಶಿತ್ವದ ಫಲವಾಗಿ ರೂಪುಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಭಾವನಾತ್ಮಕವಾಗಿ ಕನ್ನಡಿಗರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿತ್ತು. ಉತ್ತರ ಕರ್ನಾಟಕದಲ್ಲಿದ್ದ ಹಲವು ದೇಶೀ ಸಂಸ್ಥಾನಗಳು ಏಕೀಕರಣಕ್ಕೆ ಒಪ್ಪುವ ಬಗ್ಗೆ ಅನೇಕರಿಗೆ ಅನುಮಾನಗಳು ಇದ್ದವು.
ಅಂತಹ ಬಹುತೇಕ ಸಂಸ್ಥಾನಗಳ ಒಡೆತನ ಇದ್ದದ್ದು ಮರಾಠೀ ಜನರ ಕೈಗಳಲ್ಲಿ ; ಅನುಮಾನಗಳಿಗೆ ಆ ವಿಚಾರವೂ ಕಾರಣವಾಗಿತ್ತು.೧೯೨೮ ರ ಆಗಸ್ಟ್‌ ೨೮ ರಿಂದ ೩೧ ರವರೆಗೆ ಲಖನೌನಲ್ಲಿ ನಡೆದ ಸರ್ವಪಕ್ಷ ಸಮಿತಿಯು ಮೋತಿಲಾಲ್ ನೆಹರೂ ಅವರ ವರದಿಯನ್ನು ಅಂಗೀಕರಿಸಿತು.೨೮-೧೨-೧೯೨೮ ರಂದು ಕೋಲ್ಕತದಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಮಹಾಧಿವೇಶನವೂ ನೆಹರೂ ಸಮಿತಿಯ ವರದಿಯನ್ನು ಅಂಗೀಕರಿಸಿತು.
ಸೈಮನ್ ಆಯೋಗ[ಬದಲಾಯಿಸಿ]
ಭಾರತದ ಸಂವಿದಾನದ ಪುನರ್ಘಟನೆಗೆ ಸಂಬಂಧಿಸಿದಂತೆ ನೇಮಕಗೊಂಡ ಸೈಮನ್ ಆಯೋಗವನ್ನು ಕಾಂಗ್ರೆಸ್ ಬಹಿಷ್ಕರಿಸಿತು. ಸೈಮನ್ ಆಯೋಗದ ವರದಿಯನ್ನನುಸರಿಸಿ ಸಿಂಧ್ ಮತ್ತು ಒರಿಸ್ಸಾ ಪ್ರಾಂತಗಳ ರಚನೆ ಆಯಿತು. ಕಾಂಗ್ರೆಸ್ ಸಂಸ್ಥೆಯು ಸೈಮನ್ ಆಯೋಗವನ್ನು ಬಹಿಷ್ಕರಿಸಿತಾದರೂ, ದುಂಡು ಮೇಜಿನ ಪರಿಷತ್ತನ್ನು ಬಹಿಷ್ಕರಿಸಲಿಲ್ಲ.
ಆ ಪರಿಷತ್ತಿನಲ್ಲೂ ಭಾಷಾವಾರು ಪ್ರಾಂತ ರಚನೆಯ ವಿಷಯ ಪ್ರಸ್ತಾಪ ಆಗಿತ್ತು. ೧೯೩೭ ರಲ್ಲಿ ಭಾರತಕ್ಕೆ ಸ್ವಾಯತ್ತತೆ ಲಭಿಸಿತಾದರೂ, ಸಿಂಧ್ ಮತ್ತು ಒರಿಸ್ಸಾ ಪ್ರಾಂತಗಳ ನಿರ್ಮಾಣ ಆದರೂ ಕರ್ನಾಟಕದ ನಿರ್ಮಾಣ ಆಗಲಿಲ್ಲ.
ಕರ್ನಾಟಕ ಏಕೀಕರಣ ಪರಿಷತ್ತುಗಳು ಮತ್ತು ಕರ್ನಾಟಕಸ್ಥರ ಮಹಾಸಭೆ[ಬದಲಾಯಿಸಿ]
೧೯೨೪ ರಿಂದ ಆರಂಭವಾಗಿ ೧೯೪೬ ರವರೆಗೆ ನಡೆದ ಹತ್ತು ಕರ್ನಾಟಕ ಏಕೀಕರಣ ಪರಿಷತ್ತುಗಳ ಮುಖ್ಯ ಉದ್ದೇಶವೂ ಕರ್ನಾಟಕ ಏಕೀಕರಣವೇ ಆಗಿತ್ತು. ಬೇರೆ ಬೇರೆ ಸ್ಥಳಗಳಲ್ಲಿ ನಡೆದ ಈ ಪರಿಷತ್ತುಗಳಲ್ಲಿ ಸ್ವಾಗತಾಧ್ಯಕ್ಷರಾಗಲೀ, ಉದ್ಘಾಟಕರಾಗಲೀ ಅಥವಾ ಅಧ್ಯಕ್ಷರಾಗಲೀ ಕರ್ನಾಟಕ ಏಕೀಕರಣವನ್ನು ಹೊರತುಪಡಿಸಿ ಬೇರೇನನ್ನೂ ಪ್ರಸ್ತಾಪಿಸಿದಂತೆ ತೋರುವುದಿಲ್ಲ. ಹತ್ತನೆಯ ಪರಿಷತ್ತಿನ ಉದ್ಘಾಟಕರಾಗಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲರು ಭಾಷಾವಾರು ಪ್ರಾಂತ ರಚನೆಯ ಅಗತ್ಯತೆಯನ್ನು ತಿಳಿಸಿ, ಸಧ್ಯದಲ್ಲೇ ಕರ್ನಾಟಕ ಪ್ರಾಂತ ರಚನೆ ಆಗುವುದೆಂದು ತಿಳಿಸಿದ್ದರು. ೩೧-೮-೧೯೪೬ ರಂದು ದಾವಣಗೆರೆಯಲ್ಲಿ ಕರ್ನಾಟಕಸ್ಥರ ಮಹಾಸಭೆ ನಡೆಯಿತು. ಸ್ವಾಗತಾಧ್ಯಕ್ಷರಾಗಿದ್ದವರು ಉರವಕೊಂಡ ಜಗದ್ಗುರುಗಳು ಮತ್ತು ಮಹಾ ಸಭೆಯನ್ನು ಉದ್ಘಾಟಿಸಿದವರು ಕೆ.ಆರ್.ಕಾರಂತರು. ಸಭೆಯ ಅಧ್ಯಕ್ಷತೆಯನ್ನು ಎಂ.ಪಿ.ಪಾಟೀಲರು ವಹಿಸಿದ್ದರು. *ಬಹುತೇಕ ಕರ್ನಾಟಕದ ಎಲ್ಲಾ ಭಾಗಗಳಿಂದ, ಎಲ್ಲಾ ರಾಜಕೀಯ ಪಕ್ಷÀಗಳ ಪ್ರತಿನಿಧಿಗಳು ಮಹಾಸಭೆಗೆ ಬಂದಿದ್ದರು. ಭಾರತಕ್ಕೆ ಸ್ವಾತಂತ್ರ ಬರುವ ದಿನಗಳು ಹತ್ತಿರದಲ್ಲಿವೆ ಎಂದು ಅಲ್ಲಿದ್ದ ಬಹುತೇಕ ಎಲ್ಲರಿಗೂ ತಿಳಿದಿತ್ತು. ರಾಜಕೀಯ ಘಟನೆ ಸಿದ್ಧವಾಗುವುದಕ್ಕೆ ಮೊದಲೇ ಭಾಷಾವಾರು ಪ್ರಾಂತಗಳ ರಚನೆ ಆಗುವುದು ಒಳಿತು ಹಾಗೂ ಸೂಕ್ತ ಎಂಬುದು ಅನೇಕರ ಅಭಿಪ್ರಾಯವಾಗಿತ್ತು. ಆ ಸಭೆಯಲ್ಲಿ ‘ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು’ ಎಂಬ ಗೊತ್ತುವಳಿಯನ್ನು ಬಳ್ಳಾರಿಯ ಕೋ.ಚೆನ್ನಬಸಪ್ಪ ಮಂಡಿಸಿದರು. ಅದನ್ನು ಬೆಂಗಳೂರಿನ ಬಿ.ಬಸವಲಿಂಗಪ್ಪ ಅನುಮೋದಿಸಿದರು. ಗೊತ್ತುವಳಿಗೆ ಕೆಂಗಲ್ ಹನುಮಂತಯ್ಯನವರು ಒಂದು ತಿದ್ದುಪಡಿ ತಂದರು. ಅದು ಪ್ರಮುಖವಾದ ಹಾಗೂ ಬಹು ಮುಖ್ಯವಾದ ತಿದ್ದುಪಡಿ ಆಗಿತ್ತು.
ಆ ತಿದ್ದುಪಡಿಯು ‘ಮೈಸೂರನ್ನು ಒಳಗೊಂಡು ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು’ ಎಂದಿತ್ತು. ತಿದ್ದುಪಡಿಯ ವಿಷಯದಲ್ಲಿ ಶ್ರೀರಂಗರ ಪಾತ್ರ ಮುಖ್ಯವಾಗಿತ್ತು .ಬ್ರಿಟಿಷ್ ಕರ್ನಾಟಕ, ಸಂಸ್ಥಾನ ಕರ್ನಾಟಕ ಎಂಬ ಭೇದವನ್ನೆಣಿಸದೆ, ಕರ್ನಾಟಕ ಏಕೀಕರಣ ಮತ್ತು ಭಾಷಾನುಗುಣ ಪ್ರಾಂತ ರಚನೆಗೆ ಘಟನಾ ಸಮಿತಿಯಲ್ಲಿ ಆದ್ಯತೆ - ಈ ಎರಡು ವಿಚಾರಗಳಿಗೆ ನಿರ್ಣಯ ಸ್ವೀಕರಿಸಿದ ಮಹಾ ಸಭೆಯು ಮೇಲಿನ ಉದ್ದೇಶ ಸಾಧನೆಗೆ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು. ಆ ಸಮಿತಿಯಲ್ಲಿದ್ದವರೆಂದರೆ-
೧)ಎಂ.ಪಿ.ಪಾಟೀಲ,
೨)ಎಸ್.ನಿಜಲಿಂಗಪ್ಪ ಮತ್ತು
೩) ಶ್ರೀ ಕೆ.ಬಿ.ಜಿನರಾಜ ಹೆಗಡೆ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಆರಂಭವಾದಾಗಿನಿಂದಲೂ ಅದಕ್ಕೆ-
೧)ಭಾರತಕ್ಕೆ ಸ್ವಾತಂತ್ರ್ಯ ಮತ್ತು
೨)ಕರ್ನಾಟಕ ಏಕೀಕರಣ-ಎರಡೂ ಗುರಿಗಳಿದ್ದವು. ಈ ನಿಟ್ಟಿನಲ್ಲಿ ಬ್ರಿಟಿಷ್ ಕರ್ನಾಟಕ ಭಾಗಗಳ ಜನತೆಯ ಪ್ರಯತ್ನಗಳು ಪ್ರಮುಖವಾಗಿದ್ದವು. ಮೊದಮೊದಲಿಗೆ, ಮೈಸೂರು ಸಂಸ್ಥಾನದಲ್ಲಿ ಏಕೀಕರಣಕ್ಕೆ ತೀವ್ರ ವಿರೋಧ ಇಲ್ಲದಿದ್ದರೂ, ಕೆಲವರಿಗೆ ಆಸಕ್ತಿಯಂತೂ ಇರಲಿಲ್ಲ. ಭಾರತಕ್ಕೆ ಸ್ವಾತಂತ್ರ್ಯ ಬರುವ ದಿನಗಳು ಹತ್ತಿರವಾದಂತೆಲ್ಲಾ ಎಲ್ಲರಿಗೂ ಕರ್ನಾಟಕ ಏಕೀಕರಣ ಆಗಲೇಬೇಕೆಂಬ ಆಸಕ್ತಿ ಹೆಚ್ಚಿತು.
ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಮೂವತ್ತೊಂದನೆಯ ಕನ್ನಡ ಸಾಹಿತ್ಯ ಸಮ್ಮೇಳನ[ಬದಲಾಯಿಸಿ]
ಈಗಾಗಲೇ ತಿಳಿಸಿರುವಂತೆ ಮುಂಬಯಿಯಲ್ಲಿ ೧೯೪೬ ರಲ್ಲಿ ನಡೆದ ಹತ್ತನೆಯ ಕರ್ನಾಟಕ ಏಕೀಕರಣ ಪರಿಷತ್ತು ಏಕೀಕರಣದ ವಿಷಯದಲ್ಲಿ ಮಹತ್ವ ಪಡೆಯಿತು. ಕರ್ನಾಟಕ ಏಕೀಕರಣ ಪರಿಷತ್ತಿನ ಹನ್ನೊಂದನೆಯ ಪರಿಷತ್ತು ೨೯-೧೨-೧೯೪೭ ರಂದು ಕಾಸರಗೋಡಿನಲ್ಲಿ ನಡೆಯಿತು. ಅದೇ ಸಂದರ್ಭದಲ್ಲಿ , ೩೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನವೂ ಕಾಸರಗೋಡಿನಲ್ಲೇ ನಡೆಯಿತು. ಆ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು ತಿ.ತಾ.ಶರ್ಮ. ಅವರ ಅಧ್ಯಕ್ಷ ಭಾಷಣದಲ್ಲೂ ಏಕೀಕರಣದ ವಿಚಾರ ಪ್ರಸ್ತಾಪವಾಯಿತು. ಏಕೀಕರಣ ಪರಿಷತ್ತಿನ ಅಧ್ಯಕ್ಷತೆಯನ್ನು ವಹಿಸಬೇಕಾಗಿದ್ದ ಎ.ಬಿ.ಶೆಟ್ಟರು ಕಾರಣಾಂತರಗಳಿಂದ ಬರಲಾಗಲಿಲ್ಲ. ಆದ್ದರಿಂದ ಪರಿಷತ್ತಿನ ಅಧ್ಯಕ್ಷತೆಯನ್ನು ಕೇಂದ್ರ ಶಾಸನ ಸಭೆಯ ಆರ್.ಆರ್.ದಿವಾಕರ್ ವಹಿಸಿದರು. ಕೆ.ಆರ್.ಕಾರಂತರು ಪರಿಷತ್ತಿನ ಸ್ವಾಗತಾಧ್ಯಕ್ಷರಾಗಿದ್ದರು.
ಪರಿಷತ್ತಿನ ಉದ್ಘಾಟನೆ ಮಾಡಿದವರು ಮೈಸೂರು ಸಂಸ್ಥಾನದ ಎಚ್.ಸಿದ್ದಯ್ಯನವರು. ಭಾರತಕ್ಕೆ ಸ್ವಾತಂತ್ರ ಸಿಕ್ಕ ಮೇಲೂ ಏಕೀಕರಣ ವಿಳಂಬವಾಗುತ್ತಿರುವುದನ್ನು ಬಹುತೇಕ ಎಲ್ಲ ನಾಯಕರೂ ಆಕ್ಷೇಪಿಸಿದರು. ಏಕೀಕರಣಕ್ಕೆ ಇರುವ ಅಡೆ ತಡೆಗಳೇನು ಎಂದು ಸ್ಪಷ್ಟವಾಗಬೇಕು ಎಂಬುದೇ ಬಹು ಮುಖ್ಯ ಪ್ರಶ್ನೆಯಾಗಿತ್ತು. ರಾಜ್ಯಘಟನೆ ಜಾರಿಯಾಗುವುದರೊಳಗೆ ಕರ್ನಾಟಕ ಪ್ರಾಂತ ನಿರ್ಮಾಣ ಆಗದದಿದ್ದರೆ ತೀವ್ರ ಚಳವಳಿಯ ಮೂಲಕ ಅದನ್ನು ವಿರೋಧಿಸಲಾಗುವುದು ಎಂದು ಎಚ್ಚರಿಸಿದ ಆ ಸಭೆಯಲ್ಲಿ ಏಳು ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು.
ಮುಂಬಯಿ ಶಾಸನ ಸಭೆಯಲ್ಲಿ ವಿಷಯ ಮಂಡನೆ[ಬದಲಾಯಿಸಿ]
೧-೪-೧೯೪೭ ರಂದು ಮುಂಬಯಿ ಶಾಸನ ಸಭೆಯಲ್ಲಿ ಪ್ರತ್ಯೇಕ ಕರ್ನಾಟಕ ರಚನೆಗೆ ಸಂಬಂಧಿಸಿದಂತೆ ಅಂದಾನಪ್ಪ ದೊಡ್ಡಮೇಟಿ ಅವರು ಮಂಡಿಸಿದ ಒಂದು ಖಾಸಗಿ ಗೊತ್ತುವಳಿಯು, ಮುರಾಜಿ ದೇಸಾಯಿ ಅವರ ವಿರೋಧದ ನಡುವೆಯೂ, ಮುಖ್ಯ ಮಂತ್ರಿ ಬಿ.ಜಿ. ಖೇರರು ಸೂಚಿಸಿದ ತಿದ್ದುಪಡಿಗಳೊಂದಿಗೆ, ಪರವಾಗಿ ೬೦ ಮತ್ತು ವಿರುದ್ಧವಾಗಿ ೮ ಮತಗಳಿಂದ ಸ್ವೀಕೃವಾತವಾಯಿತು. ಮದರಾಸು ಶಾಸನ ಸಭೆಯಲ್ಲಿ ವಿಷಯ ಮಂಡನೆ : ೧೯೪೭ ಏಪ್ರಿಲ್ ೨೭ ರಂದು ಮದರಾಸು ಶಾಸನ ಸಭೆಯಲ್ಲಿ ಪಿ.ಸುಬ್ಬರಾಯನ್ ಅವರು ‘ಭಾರತದ ಸಂವಿಧಾನವನ್ನು ರಚಿಸುವಾಗ ಭಾಷಾನುಗುಣವಾಗಿ ಪ್ರಾಂತಗಳ ಪುನರ್ರಚನೆ ಅತ್ಯಂತ ಅವಶ್ಯಕವಾಗಿದೆ. ಆದ್ದರಿಂದ ಘಟನಾ ಸಮಿತಿಯು ತನ್ನ ಪ್ರಥಮ ಸಭೆಯಲ್ಲೇ ಈ ವಿಷಯವನ್ನು ಕೈಗೆತ್ತಿಕೊಳ್ಳಬೇಕು’ ಎಂದು ನಿರ್ಣಯ ಮಂಡಿಸಿದರು
ಘಟನಾ ಸಮಿತಿಯ ನಿರ್ಣಯ : ಸ್ವತಂತ್ರ ಭಾರತದ ಸಂವಿಧಾನವನ್ನು ಸಿದ್ಧಪಡಿಸಲು ರಚಿತವಾಗಿದ್ದ ಘಟನಾ ಸಮಿತಿಯು, ಭಾಷಾವಾರು ಪ್ರಾಂತ ರಚನೆಯ ವಿಚಾರವನ್ನೂ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ೧೯೪೬ ರ ಡಿಸೆಂಬರ್ ನಲ್ಲಿ ಘಟನಾ ಸಮಿತಿಯ ಸಭೆಯು ದೆಹಲಿಯಲ್ಲಿ ಒಂದು ವಾರ ಕಾಲ ನಡೆದಾಗ. ಭಾಷಾವಾರು ಪ್ರಾಂತ ರಚನೆಯನ್ನು ಕುರಿತು ಕರ್ನಾಟಕದ ಪರ ವಾದ ಮಂಡಿಸುವವರಿಗೆ ನೆರವಾಗಲು ನೆಗಳೂರು ರಂಗನಾಥ ಹೋಗಿದ್ದರು. ಇದ್ದಕ್ಕಿದ್ದಂತೆ ರಂಗನಾಥರು ಶ್ರೀರಂಗರನ್ನು ದೆಹಲಿಗೆ ಕರೆಸಿಕೊಂಡರು.
ಆ ಸಮಯದಲ್ಲಿ ಒಂದು ದಿನ ೨೫-೧-೧೯೪೭) ಶ್ರೀರಂಗರು ಕರ್ನಾಟಕದ ಇಬ್ಬರು ಕಾಂಗ್ರೆಸ್ ನಾಯಕರ ಜೊತೆಗೆ ನೆಹರೂ ಅವರನ್ನು ಕಂಡು, ಭಾಷಾವಾರು ಪ್ರಾಂತ ರಚನೆಯ ಅವಶ್ಯಕತೆ ಮತ್ತು ಅಗತ್ಯತೆಗಳನ್ನು ಕುರಿತು ವಿವರಿಸಿದರು. ಅಂದೇ ಘಟನಾ ಸಮಿತಿಯ ಸಭೆಯಲ್ಲಿ ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಚರ್ಚೆ ನಡೆದು, ಆ ಸಂಬಂಧ ವರದಿಯನ್ನು ಸಿದ್ಧಪಡಿಸಲು ಎಂಟು ಜನರ ಉಪ ಸಮಿತಿಯೊಂದನ್ನು ರಚಿಸಲಾಯಿತು.
ಬೆಂಗಳೂರು ಮತ್ತು ಬೀರೂರುಗಳ ಕಾಂಗ್ರೆಸ್ ಅಧಿವೇಶನ[ಬದಲಾಯಿಸಿ]
೧೦-೮-೧೯೪೭ರಂದೇ ಮೈಸೂರಿನ ಮಹಾರಾಜರು ಭಾರತ ಒಕ್ಕೂಟದಲ್ಲಿ ಸೇರುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ ಬಂದ ೧೫-೮-೧೯೪೭ರಂದು ಮೈಸೂರು ಸಂಸ್ಥಾನ ಅದರಲ್ಲಿ ಸೇರಲಿಲ್ಲ. ಮೈಸೂರು ಸಂಸ್ಥಾನದ ಜನತೆ ಮೈಸೂರು ಚಲೋ ಚಳವಳಿ ಮಾಡಿದರು. ೨೪-೧೦-೧೯೪೭ರಂದು ಮೈಸೂರಿನಲ್ಲಿ ಜವಾಬ್ದಾರಿ ಸರ್ಕಾರವು ಅಸ್ತಿತ್ವಕ್ಕೆ ಬಂದಿತು. ಕೆ.ಸಿ.ರೆಡ್ಡಿ ಅವರು ಮೊದಲ ಮುಖ್ಯ ಮಂತ್ರಿಯಾದರು.
೬-೧೧-೧೯೪೮ರಂದು ಬೀರೂರಿನಲ್ಲಿ ನಡೆದ ಅಖಿಲ ಮೈಸೂರು ಕಾಂಗ್ರೆಸ್ ಅಧಿವೇಶನದಲ್ಲಿ ಕೆ.ಸಿ.ರೆಡ್ಡಿ ಅವರು ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ರಾಜ್ಯವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅದಕ್ಕೆ ಮೊದಲೇ ೧೯೪೬ರ ನವೆಂಬರ್ನಲ್ಲಿ, ಬೆಂಗಳೂರಿನ ಸುಭಾಷ್ ನಗರದಲ್ಲಿ ನಡೆದ ಮೈಸೂರು ಕಾಂಗ್ರೆಸ್ ಸಮಿತಿಯ ವಾರ್ಷಿಕ ಸಭೆಯಲ್ಲಿ, ಬೇರೆ ಬೇರೆ ಆಡಳಿತಗಳಲ್ಲಿ ಹರಿದು ಹಂಚಿಹೋಗಿರುವ ಭಾಗಗಳನ್ನೆಲ್ಲಾ ಒಗ್ಗೂಡಿಸಿ, ಶೀಘ್ರವೇ ಕರ್ನಾಟಕ ರಚನೆ ಆಗಬೇಕೆಂಬ ಗೊತ್ತುವಳಿ ಸ್ವೀಕರಿಸಿತ್ತು.
ಬೀರೂರಿನ ಕಾಂಗ್ರೆಸ್ ಅಧಿವೇಶನದಲ್ಲಿ ಆಗಿದ್ದ ನಿರ್ಣಯದಂತೆ ನೇಮಕಗೊಂಡ ಸಮಿತಿಯಲ್ಲಿ ಟಿ.ಸಿದ್ಧಲಿಂಗಯ್ಯ, ಟಿ.ಸುಬ್ರಹ್ಮಣ್ಯ, ಎಸ್.ಚನ್ನಯ್ಯ, ಕೆ.ಜಿ. ಒಡೆಯರ್, ಜಿ.ಬಂಡಿ ಗೌಡ ಮತ್ತು ನಾಮಕರಣಗೊಂಡಿದ್ದ ಬಿ.ಪಿ.ಹಾಲಪ್ಪ ಇದ್ದರು.ಈ ಸಮಿತಿಯು ಕರ್ನಾಟಕದ ಎಲ್ಲ ಭಾಗ ಗಳಲ್ಲಿ ಪ್ರವಾಸ ಮಾಡಿ ತನ್ನ ವರದಿಯನ್ನು ಸಲ್ಲಿಸಿತು.
ಧರ್ ಆಯೋಗ[ಬದಲಾಯಿಸಿ]
ಭಾರತದ ಘಟನಾ ಸಮಿತಿಯು ಭಾಷಾವಾರು ಪ್ರಾಂತ ರಚನೆಗೆ ಸಂಬಂಧಿಸಿದಂತೆ ವರದಿ ನೀಡಲು ಅಲಹಾಬಾದ್ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶ ಎಸ್.ಕೆ.ಧರ್ ಅವರ ಅಧ್ಯಕ್ಷತೆಯಲ್ಲಿ ೧೭-೬-೧೯೪೮ ರಂದು ಆಯೋಗವೊದನ್ನು ನೇಮಕ ಮಾಡಿತು. ಆ ಆಯೋಗದಲ್ಲಿ ಕರ್ನಾಟಕದ ಪರವಾಗಿ ಟೇಕೂರು ಸುಬ್ರಹ್ಮಣ್ಯಂ ಮತ್ತು ಆರ್.ಆರ್.ದಿವಾಕರ್ ಸಹಾಯಕ ಸದಸ್ಯರಾಗಿದ್ದರು. ಆಂಧ್ರ, ಕರ್ನಾಟಕ, ಕೇರಳ ಮತ್ತು ಮಹಾರಾಷ್ಟ್ರ - ಇವುಗಳಲ್ಲಿ ಯಾವ ಹೊಸ ಪ್ರಾಂತಗಳ ರಚನೆ ಆಗಬೇಕು ಮತ್ತು ಇವುಗಳ ಖಚಿತ ಗಡಿಯ ನಿರ್ಧಾರ ಆಗುವವರೆಗೆ ತಾತ್ಕಾಲಿಕ ಗಡಿ ಯಾವುದಿರಬೇಕು ಹಾಗೂ ಈ ಪ್ರಾಂತಗಳ ನಿರ್ಮಾಣದಿಂದ ಅವುಗಳ ಆಡಳಿತ , ಆರ್ಥಿಕ ಮತ್ತು ಇತರ ವಿಷಯಗಳ ಮೇಲೆ ಆಗುವ ಪರಿಣಾಮಗಳೇನು ಎಂಬುದನ್ನು ಆಯೋಗ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕಾಗಿತ್ತು.
೧೯-೭-೧೯೪೮ರಂದು ಮೊದಲ ಬಾರಿಗೆ ಹೊಸದೆಹಲಿಯಲ್ಲಿ ಸಭೆ ಸೇರಿದ ಆಯೋಗವು ಭಾಷಾವಾರು ಪ್ರಾಂತ ರಚನೆಯ ಅಗತ್ಯತೆ, ವಿಧಾನ, ಪರಿಣಾಮ ಇತ್ಯಾದಿಗಳ ಬಗ್ಗೆ ತಿಳಿಯಲು ಇಪ್ಪತ್ತು ಪ್ರಶ್ನೆಗಳನ್ನು ಸಿದ್ಧಪಡಿಸಿ, ೧೬-೮-೧೯೪೮, ಅಂದರೆ ೨೮ ದಿನಗಳ ಒಳಗಾಗಿ ಉತ್ತರವನ್ನು ದೆಹಲಿಗೆ ತಲುಪಿಸುವಂತೆ ಸೂಚಿಸಿ, ಪ್ರಶ್ನೆಗಳನ್ನು ಪ್ರಕಟಿಸಿತು. ಆಯೋಗದ ಕಾಟಾಚಾರದ ಕೆಲಸವನ್ನು ಜನತೆ ಹಗುರವಾಗಿ ಕಾಣಲಿಲ್ಲ. ಆಯೋಗದ ಪ್ರಶ್ನೆಗಳಿಗೆ ಗಂಬೀರವಾಗಿ ಉತ್ತರಿಸಿತು. ಆಗಸ್ಟ್‌ ತಿಂಗಳ ಕೊನೆಯ ವಾರದಲ್ಲಿ ಆಯೋಗವು ದೆಹಲಿಯಲ್ಲೇ ಕೆಲವು ಸಾಕ್ಷಿಗಳನ್ನು ಪರಿಶೀಲಿಸಿತು. ಸೆಪ್ಟೆಂಬರ್, ಅಕ್ಟೋಬರ್ ತಿಂಗಳುಗಳಲ್ಲಿ ವಿಶಾಖ ಪಟ್ಟಣ, ಮದರಾಸು, ಮದುರೆ, ಮಂಗಳೂರು, ಕಲ್ಲಿಕೋಟೆ, ಕೊಯಮತ್ತೂರು, ನಾಗಪುರ, ಹುಬ್ಬಳ್ಳಿ, ಪುಣೆ ಮತ್ತು ಮುಂಬಯಿಗಳಲ್ಲಿ ಸಾಕ್ಷಿಗಳನ್ನು ಸಂದರ್ಶಿಸಿ, ಮಾಹಿತಿ ಸಂಗ್ರಹಿಸಿ, ೧೦೦೦ದಷ್ಟು ಮನವಿಗಳನ್ನು ಸ್ವೀಕರಿಸಿ, ಸುಮಾರು ೭೦೦ ಸಾಕ್ಷಿಗಳನ್ನು ಪರೀಕ್ಷಿಸಿದ್ದಾಗಿ ತಿಳಿಸಿದ ಆಯೋಗವು ನವೆಂಬರ್ ೨೦ ಮತ್ತು ೨೧ ರಂದು ಸಭೆ ಸೇರಿ, ವಿಚಾರ ವಿನಿಮಯ ಮಾಡಿ ಡಿಸೆಂಬರ್ ೧೦ರಂದು ತನ್ನ ವರದಿಯನ್ನು ಘಟನಾ ಸಮಿತಿಗೆ ಸಲ್ಲಿಸಿತು.
ಧರ್ ಆಯೋಗದ ಪ್ರಶ್ನಾವಳಿಗೆ ದಕ್ಷಿಣ ಕನ್ನಡ ಜಿಲ್ಲೆ, ನೀಲಗಿರಿ ಜಿಲ್ಲೆ, ಕೊಯಮತ್ತೂರು, ಪೆನುಗೊಂಡ, ಬಳ್ಳಾರಿ, ಬೆಜವಾಡ, ಮದ್ರಾಸ್,ಕೊಳ್ಳೇಗಾಲ, ಹೊಸೂರು ಮತ್ತು ಕಾಸರಗೋಡಿನ ಹಲವು ನಾಯಕರು ಉತ್ತರ ಸಲ್ಲಿಸಿದ್ದರು. ಸೊಲ್ಲಾಪುರದ ಜನತೆಯೂ ಜಯದೇವಿ ತಾಯಿ ಲಿಗಾಡೆ ಅವರ ನೇತೃತ್ವದಲ್ಲಿ ತಾವು ಕರ್ನಾಟಕಕ್ಕೆ ಸೇರುವುದಾಗಿ ಮನವಿ ಮಾಡಿತು. ಧರ್ ಆಯೋಗವು ಸಲ್ಲಿಸಿದ ವರದಿಯಲ್ಲಿ, ಭಾಷಾವಾರು ಪ್ರಾಂತ ರಚನೆಗೆ ವಿಶೇಷವಾಗಿ ಆಂಧ್ರ , ಕರ್ನಾಟಕ ಮತ್ತು ಕೇರಳಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಪ್ರಸ್ತಾಪಿಸಲಾಗಿತ್ತು.
ಈ ಭಿನ್ನಾಭಿಪ್ರಾಯಗಳು ಭಾಷಾವಾರು ಪ್ರಾಂತ ರಚನೆಗೆ ಅಡ್ಡಿಯಾಗಿವೆ ಎಂದು ತಿಳಿಸಿದ ಆಯೋಗವು ಕರ್ನಾಟಕ ಪ್ರಾಂತ ರಚನೆಯೇ ಹೆಚ್ಚು ತೊಡಕಾಗಿದೆ ಎಂದು ಸೂಚನೆ ನೀಡಿತ್ತು. ಆಯೋಗವು, ‘ನಮ್ಮ ಅಭಿಪ್ರಾಯದಲ್ಲಿ ಸಧ್ಯಕ್ಕೆ ರಾಷ್ಟ್ರವು ಗಂಡಾಂತರ ಪರಿಸ್ಥಿತಿಯಲ್ಲಿದೆ. ಈಗಿನ ಕಾಲದಲ್ಲಿ ಹಿಂದುಸ್ಥಾನವನ್ನೊಂದು ರಾಷ್ಟ್ರವನ್ನಾಗಿಸುವುದು ಮೊದಲನೇ ಮತ್ತು ಕೊನೆಯ ಅವಶ್ಯಕತೆಯಾಗಿದೆ. ೫೫೫. ರಾಷ್ಟ್ರೀಯ ಭಾವನೆಗೆ ಪೋಷಕವಿದ್ದುದೆಲ್ಲವನ್ನೂ ಕೈಕೊಳ್ಳತಕ್ಕದ್ದು. ಅದರ ಮಾರ್ಗದಲ್ಲಿ ತೊಂದರೆಗಳನ್ನೊಡ್ಡುವ ಎಲ್ಲವನ್ನೂ ನಿರಾಕರಿಸತಕ್ಕದ್ದು ಅಥವಾ ತಡೆಹಿಡಿಯತಕ್ಕದ್ದು’ ಎಂದು ತಿಳಿಸಿ ಸಧ್ಯದ ಪರಿಸ್ಥಿತಿಯಲ್ಲಿ ಭಾಷಾವಾರು ಪ್ರಾಂತ ರಚನೆ ಸಮರ್ಥನೀಯವಲ್ಲ ಎಂದು ತಿಳಿಸಿತು.
ಜೆ.ವಿ.ಪಿ. (ತ್ರಿಮೂರ್ತಿ) ಸಮಿತಿ[ಬದಲಾಯಿಸಿ]
ಧರ್ ಆಯೋಗದ ವರದಿ ಸಲ್ಲಿಕೆ ಆದ ಒಂದು ವಾರದಲ್ಲೇ (ಡಿಸೆಂಬರ್ ೧೮, ೧೯) ರಾಷ್ಟ್ರೀಯ ಕಾಂಗ್ರೆಸ್ನ ಐವತ್ತೈದನೆಯ ಅಧಿವೇಶನವು ಜಯಪುರದಲ್ಲಿ ನಡೆಯಿತು. ಆಗ ಧರ್ ಆಯೋಗದ ವರದಿಯನ್ನು ಪರಿಶೀಲಿಸಿ, ಮೂರು ತಿಂಗಳ ಒಳಗೆ ವರದಿ ಮಾಡಲು ಮೂವರು ಸದಸ್ಯರ ಸಮಿತಿಯೊಂದನ್ನು ರಚಿಸಲಾಯಿತು. ಆ ಸಮಿತಿಯಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ಮತ್ತು ಜವಹರಲಾಲ್ ನೆಹರೂ ಇದ್ದರು. ಈ ತ್ರಿಮೂರ್ತಿ(ಜೆ.ವಿ.ಪಿ.)ಸಮಿತಿಯ ವರದಿಯು ೧-೪-೧೯೪೯ ರಂದು ಪ್ರಕಟವಾಯಿತು. ಧರ್ ಆಯೋಗದ ವರದಿಯನ್ನು ಜೆ.ವಿ.ಪಿ.ಸಮಿತಿಯೂ ಎತ್ತಿ ಹಿಡಿಯಿತು.
ಕೇರಳ ಮತ್ತು ಕರ್ನಾಟಕ ಪ್ರಾಂತ ರಚನೆಯು ಸಮಸ್ಯಾತ್ಮಕವಾಗಿದೆ ಎಂಬ ಅಭಿಪ್ರಾಯದಿಂದ, ಹೊಸದಾಗಿ ರಾಷ್ಟ್ರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯು ರಾಷ್ಟ್ರದ ಐಕ್ಯತೆ ಹಾಗೂ ಆರ್ಥಿಕ ಪ್ರಗತಿಗೆ ಧಕ್ಕೆ ತರಬಹುದು ಎಂಬ ಸಂಶಯವನ್ನು ಜೆ.ವಿ.ಪಿ ಸಮಿತಿ ವ್ಯಕ್ತಪಡಿಸಿತು. ೮-೫-೧೯೪೯ರಂದು ಕರ್ನಾಟಕ ಪ್ರಾಂತಿಕ ಸಮಿತಿಯು ಹುಬ್ಬಳ್ಳಿಯಲ್ಲಿ ಸಭೆ ಸೇರಿ, ತ್ರಿಮೂರ್ತಿ ಸಮಿತಿಯ ವರದದಿಯ ಬಗ್ಗೆ ತನ ಅತೃಪ್ತಿ ವ್ಯಕ್ತಪಡಿಸಿತು. ಅಂತೆಯೇ ೨೦-೫-೧೯೪೯ರಂದು ಹುಬ್ಬಳ್ಳಿಯಲ್ಲೇ ಕರ್ನಾಟಕ ಏಕೀಕರಣ ಮಹಾ ಸಮಿತಿಯು ಸಭೆ ಸೇರಿ ‘ಕರ್ನಾಟಕ ಪ್ರಾಂತ ನಿರ್ಮಾಣವಾಗದಿದ್ದರೆ ಕನ್ನಡ ನಾಡಿನಲ್ಲೆಲ್ಲಾ ಅತ್ಯಂತ ಅತೃಪ್ತಿ ಮತ್ತು ಅಸಂತೋಷಗಳುಂಟಾಗಿ ಜನತೆಯ ತಾಳ್ಮೆಯು ಕೊನೆಯ ಮಟ್ಟಕ್ಕೆ ಮುಟ್ಟುತ್ತದೆ ‘ ಎಂದು ಗೊತ್ತುವಳಿ ಸ್ವೀಕರಿಸಿತು.
ಅನಂತರ ೨೩-೫-೧೯೪೯ರಂದು ಎಂಟು ಸದಸ್ಯರ ಶಿಷ್ಟ ಮಂಡಳವು ಡೆಹರಾಡೂನ್ನಲ್ಲಿ ಕಾಂಗ್ರೆಸ್ ಸಮಿತಿಯನ್ನು ಕಂಡು ಕರ್ನಾಟಕದ ಜನತೆಗೆ ಆಗಿರುವ ಅತೀವ ನಿರಾಶೆಯನ್ನು ತಿಳಿಸಿ, ಭಾಷಾವಾರು ಪ್ರಾಂತ ರಚನೆಯು ಒಮ್ಮೆಗೇ ಆಗುವುದು ಅವಶ್ಯಕ ಮತ್ತು ನ್ಯಾಯಯುತ ಎಂದು ಮನವರಿಕೆ ಮಾಡಿತು. ಆದರೆ ಕೇಂದ್ರ ಕಾಂಗ್ರೆಸ್ ಸಮಿತಿಯು ೧೬-೧೧-೧೯೪೯ರಂದು ಕೇವಲ ಆಂಧ್ರಪ್ರದೇಶ ರಚನೆಗೆ ಗೊತ್ತುವಳಿ ಸ್ವೀಕರಿಸಿತು. ಇದನ್ನು ಪ್ರತಿಭಟಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ೩-೧೨-೧೯೪೯ರಂದು ಸಭೆ ಸೇರಿ ಕರ್ನಾಟಕ ಪ್ರಾಂತ ರಚನೆಗೆ ಅಡ್ಡಿಯಾಗಿರುವ ಕಾಂಗ್ರಸ್ನ ನಿರ್ಣಯವನ್ನು ವಿರೋಧಿಸಿ, ಕೇಂದ್ರ ಹಾಗೂ ಪ್ರಾಂತ ಶಾಸನ ಸಭೆಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದ ೧೨ ಜನರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ, ರಾಜೀನಾಮೆ ಪತ್ರಗಳನ್ನು ಕೆ.ಪಿ.ಸಿ.ಸಿ. ಅಧ್ಯಕ್ಷರಿಗೆ ತಲುಪಿಸಿದರು.
ಆ ಹನ್ನೆರಡು ಜನರಲ್ಲಿ ಎಸ್.ನಿಜಲಿಂಗಪ್ಪನವರೂ ಒಬ್ಬರಾಗಿದ್ದರು.ಇದೇ ಸಂದರ್ಭದಲ್ಲಿ ಮೈಸೂರು ಪ್ರದೇಶ ಕಾಂಗ್ರೆಸ್ ಸಮಿತಿಯೂ ಕರ್ನಾಟಕ ಪ್ರಾಂತ ರಚನೆಯಲ್ಲಿ ಮೈಸೂರು ಮಹಾರಾಜರು ಅಡ್ಡಿಯಾಗುವುದಿಲ್ಲ ಎಂದು ತಿಳಿಸಿತ್ತು. ೨೨-೧೨-೧೯೪೯ರಂದು ಕಾಂಗ್ರೆಸ್ ಪಕ್ಷದ ಕೇಂದ್ರ ಕಾರ್ಯಕಾರೀ ಸಮಿತಿಯು ಸಮಾವೇಶಗೊಂಡಾಗ ಹಾಜರಿದ್ದ ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಎಸ್.ನಿಜಲಿಂಗಪ್ಪನವರು ಭಾಷಾವಾರು ಪ್ರಾಂತ ರಚನೆಯ ಬಗ್ಗೆ ಕನ್ನಡಿಗರ ಅಭಿಪ್ರಾಯಗಳನ್ನು ತಿಳಿಸಿ, ಆಗಲೇ ತಮ್ಮ ವಶಕ್ಕೆ ಬಂದಿದ್ದ ೧೨ ರಾಜೀನಾಮೆಗಳನ್ನು ಸಮಿತಿಗೆ ಸಲ್ಲಿಸಿದರು. ಸಮಿತಿ ಯು ರಾಜೀನಾಮೆಗಳನ್ನು ಸ್ವೀಕರಿಸಲಿಲ್ಲ. ಈ ಮಧ್ಯೆ ಆಂಧ್ರಪ್ರದೇಶದ ರಚನೆಯ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಆಗುತ್ತಿದ್ದ ಸನ್ನಾಹವನ್ನು ಆದವಾನಿಯ ಜನ ವಿರೋಧಿಸಿದರು.
೯-೧-೧೯೫೦ರಂದು ಗದಗದಲ್ಲಿ ನಡೆದ ಕೆ.ಪಿ.ಸಿ.ಸಿ.ಸಭೆಯು ಆಂಧ್ರಪ್ರದೇಶದ ರಚನೆಗೆ ಮುಂದಾಗಿ ಕರ್ನಾಟಕ ಪ್ರಾಂತ ರಚನೆಗೆ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜೀನಾಮೆ ಸಲ್ಲಿಕೆಗೆ ಅನುಮತಿ ಕೇಳಿದರು. ೨೬-೧-೧೯೫೦ರಂದು ಭಾರತವು ಗಣರಾಜ್ಯವಾಯಿತು. ಆದರೆ ಭಾಷಾವಾರು ಪ್ರಾಂತ ರಚನೆ ಆಗಲಿಲ್ಲ. ೨೦-೪-೧೯೫೧ರಂದು ರಾಷ್ಟ್ರೀಯ ಕಾಂಗ್ರೆಸ ಅಧ್ಯಕ್ಷರಾದ ಪುರುಷೋತ್ತಮ ದಾಸ್ ಟಂಡನ್ ಬೆಂಗಳೂರಿಗೆ ಬಂದಿದ್ದಾಗ, ಬೆಂಗಳೂರಿನ ಏಕೀಕರಣ ಸಂಘವು ನಗರದ ಪ್ರಮುಖರ ಜೊತೆಗೆ ಅವರನ್ನು ಸನ್ಮಾನಿಸಿ, ಕರ್ನಾಟಕ ಪ್ರಾಂತ ರಚನೆಗೆ ಅವಕಾಶ ಕಲ್ಪಿಸಲು ಮನವಿ ಮಾಡಿತು.
ಅದೇ ವರ್ಷ ಜುಲೈ ತಿಂಗಳ ೧೩ ರಂದು ಬೆಂಗಳೂರಿನ ಸರ್ ಕೆ.ಪಿ.ಪುಟ್ಟಣ್ಣ ಚೆಟ್ಟಿ ಟೌನ್ಹಾಲ್ನಲ್ಲಿ ಅಖಿಲ ಕರ್ನಾಟಕ ಪ್ರಾಂತ ರಚನಾ ಸಮ್ಮೇಳನ ನಡೆಯಿತು. ಅದೇ ಸಮಯದಲ್ಲಿ ಲಾಲ್ಬಾಗಿನ ಗಾಜಿನ ಮನೆಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯೂ ಸಮಾವೇಶಗೊಂಡಿತ್ತು. ಮಹಾರಾಷ್ಟ್ರ, ಮದ್ರಾಸ್ ಮತ್ತು ಆಂಧ್ರ ಪ್ರದೇಶದ ಪ್ರತಿನಿಧಿಗಳೆಲ್ಲ ಸೇರಿದ್ದ ಸಮಾವೇಶದಲ್ಲಿ ಎಲ್ಲರೂ ಕರ್ನಾಟಕ ಏಕೀಕರಣವನ್ನು ಬೆಂಬಲಿಸಿ ಮಾತನಾಡಿದರು.
ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು[ಬದಲಾಯಿಸಿ]
ಕರ್ನಾಟಕದ ಅನೇಕ ನಾಯಕರಿಗೆ ಕಾಂಗ್ರೆಸ್ಅನ್ನು ನಂಬಿದರೆ ಕರ್ನಾಟಕ ಏಕೀಕರಣವು ಕನಸಿನ ಮಾತಾಗಬಹುದೆಂದು ತೋರಿತು. ಆ ಕಾರಣದಿಂದ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತನ್ನು ನಡೆಸಲು ಮುಂದಾದರು. ಹೊಸಮನಿ ಸಿದ್ದಪ್ಪನವರ ನೇತೃತ್ವದಲ್ಲಿ ಮೊದಲ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ೧೯೫೧ರ ಮೇ ೨೫ ಮತ್ತು ೨೬ರಂದು ಸಮಾವೇಶಗೊಂಡಿತು. ಇದರಲ್ಲಿ ಕನ್ನಡ ಪ್ರದೇಶಗಳ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ಒಂದಾದವು. ಈ ಪರಿಷತ್ತಿನಲ್ಲಿ ಮುಂಬಯಿ, ಮದರಾಸು ಮತ್ತು ಹೈದರಾಬಾದ್ ಪ್ರಾಂತಗಳ ಕನ್ನಡ ಪ್ರದೇಶಗಳು, ಮೈಸೂರು ಮತ್ತು ಕೊಡಗು ರಾಜ್ಯಗಳನ್ನು ಸೇರಿಸಿ ಕೂಡಲೇ ಕರ್ನಾಟಕ ಪ್ರಾಂತ ರಚನೆ ಆಗಬೇಕು.
ಹಾಗೆ ಆಗದಿದ್ದರೆ ಮುಂಬರುವ ಚುನಾವಣೆಗಳಲ್ಲಿ ಕರ್ನಾಟಕ ಪ್ರಾಂತ ರಚನೆಯ ಉದ್ದಿಶ್ಯವನ್ನು ಮುಖ್ಯವಾಗಿ ಹೊಂದಿರುವ ರಾಜಕೀಯ ಪಕ್ಷಗಳಿಗೆ ಬೆಂಬಲ ನೀಡಲಾಗುವುದು ಹಾಗೂ ಪ್ರಸ್ತುತ ರಾಜಕೀಯ ಅಧಿಕಾರ ಸ್ಥಾನಗಳಲ್ಲಿರುವ ಕರ್ನಾಟಕದ ಪ್ರತಿನಿಧಿಗಳು ತಮ್ಮ ಸ್ಥಾನಗಳಿಗೆ ಕೂಡಲೇ ರಾಜೀನಾಮೆ ನೀಡಬೇಕು ಎಂಬ ಪ್ರಮುಖ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು. ಗೊತ್ತುವಳಿಗಳ ಅನುಷ್ಠಾನಕ್ಕೆ ಸಮಿತಿಯೊಂದು ರಚಿತವಾಯಿತು ಮತ್ತು ೧೯೫೨ರಲ್ಲಿ ಚುನಾವಣೆಗಳು ನಡೆದಾಗ ಕರ್ನಾಟಕ ಏಕೀಕರಣ ಪಕ್ಷದ ಅಭ್ಯರ್ಥಿಗಳು ಗುಡಿಸಲಿನ ಗುರುತಿನ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದರು.
ಪೊಟ್ಟಿ ಶ್ರೀರಾಮುಲು ಉಪವಾಸ ಮತ್ತು ಮರಣ[ಬದಲಾಯಿಸಿ]
ಈ ಮಧ್ಯೆ ಆಂಧ್ರ ಪ್ರಾಂತ ರಚನೆಗೆ ಒತ್ತಾಯ ತೀವ್ರವಾಗಿ ೧೫-೮-೧೯೫೧ರಿಂದ ಸ್ವಾಮಿ ಸೀತಾರಾಮರು ತಿರುಪತಿಯಲ್ಲಿ ಆಮರಣಾಂತ ಉಪವಾಸ ಕೈಗೊಂಡರು. ಕೇಂದ್ರ ಮತ್ತು ಆಂಧ್ರ ಶಾಸನ ಸಭೆಗಳಲ್ಲಿ ಆಂಧ್ರ ಪ್ರಾಂತ ರಚನೆಯ ವಿಷಯ ಪ್ರಸ್ತಾಪಕ್ಕೆ ಬಂದಿತಾದರೂ ನಿರ್ಣಯ ಗಳ ಸ್ವೀಕಾರ ಆಗಲಿಲ್ಲ. ೧೯೫೨ರ ಸಾರ್ವತ್ರಿಕ ಚುನಾವಣೆಗಳು ಮುಗಿದ ಅನಂತರ ಜುಲೈ ಎರಡನೆಯ ವಾರ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾಷಾವಾರು ಪ್ರಾಂತ ರಚನೆಯ ಗೊತ್ತುವಳಿಯನ್ನು ಮಂಡಿಸಿದವು. ಗೊತ್ತುವಳಿಯನ್ನು ವಿರೋಧಿಸಲು ಕಾಂಗ್ರೆಸ್ ಪಕ್ಷವು ತನ್ನ ಸದಸ್ಯ ರಿಗೆ ಆದೇಶ ನೀಡಿತು. ಆದರೆ ವಿಷಯದ ಬಗ್ಗೆ ಚರ್ಚೆ ನಡೆದಾಗ ಎಸ್.ನಿಜಲಿಂಗಪ್ಪನವರು ಭಾಷಾವಾರು ಪ್ರಾಂತ ರಚನೆಯ ಪರವಾಗಿಯೇ ವಿಚಾರಗಳನ್ನು ಮಂಡಿಸಿದರು.
ಲೋಕಸಭೆಯಲ್ಲಿ ಗೊತ್ತುವಳಿಯು ಅತ್ಯಧಿಕ ಬಹುಮತದಿಂದ ಬಿದ್ದುಹೋಯಿತು. ಆಂಧ್ರ ಪ್ರಾಂತ ರಚನೆ ವಿಳಂಬವಾಗುತ್ತಿರುವುದನ್ನು ಸಹಿಸದ ತೆಲುಗರು ಪುನಃ ಸತ್ಯಾಗ್ರಹ, ಚಳವಳಿ ಇತ್ಯಾದಿಗಳನ್ನು ಆರಂಭಿಸಿದರು. ಆಗಲೇ ಆಂಧ್ರದ ಪೊಟ್ಟಿ ಶ್ರೀರಾಮುಲು ಅವರು ೫೮ ದಿನಗಳ ಉಪವಾಸದ ಅನಂತರ ೧೫-೧೨-೧೯೫೨ರಂದು ನಿಧನರಾದರು. ಕೇಂದ್ರ ಸರ್ಕಾರವು ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿತು. ೧೯-೧೨-೧೯೫೨ರಂದು ಲೋಕಸಭೆಯಲ್ಲಿ ವಿಷಯದ ಪ್ರಸ್ತಾವನೆಯಾಗಿ, ಮದ್ರಾಸ್ ನಗರವನ್ನು ಹೊರತುಪಡಿಸಿ ಆಂಧ್ರ ಪ್ರಾಂತ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಈ ಬಗ್ಗೆ ವರದಿ ನೀಡಲು ಕೆ.ಎನ್.ವಾಂಛೂ ಸಮಿತಿಯನ್ನು ನೇಮಿಸಿತು.
ನಾನಲ್ ನಗರ ಅಧಿವೇಶನ[ಬದಲಾಯಿಸಿ]
೧೯೫೩ರ ಜನವರಿ ತಿಂಗಳಿನಲ್ಲಿ ಹೈದರಾಬಾದ್ನ ನಾನಲ ನಗರದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ನ ವಾರ್ಷಿಕಾಧಿವೇಸನ ನಡೆದಾಗ ಮೈಸೂರು ರಾಜ್ಯದ ಮುಖ್ಯ ಮಂತ್ರಿ ಕೆ.ಹನುಮಂತಯ್ಯನವರು ಕರ್ನಾಟಕ ಪ್ರಾಂತ ರಚನೆಗೆ ಮೈಸೂರು ಸಂಸ್ಥಾನವು ಅಡ್ಡಿಯಾಗಿಲ್ಲ ಎಂದು ಸ್ಪಷ್ಟಪಡಿಸಿ ದರು. ಆ ಅಭಿಪ್ರಾಯವನ್ನು ಹಾರನಹಳ್ಳಿ ರಾಮಸ್ವಾಮಿ ಸಮರ್ಥಿಸಿದರು.
ವಾಂಛೂ ಸಮಿತಿ[ಬದಲಾಯಿಸಿ]
ಆಂಧ್ರ ಪ್ರಾಂತ ರಚನೆಯ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೇಂದ್ರ ಸರ್ಕಾರವು ರಾಜಸ್ತಾನದ ಶ್ರೇಷ್ಠ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಕೆ.ಎನ್.ವಾಂಛೂ ಅವರನ್ನು ೫-೧-೧೯೫೩ರಂದು ನೇಮಿಸಿತು. ೩೧-೧-೧೯೫೩ ಅಂದರೆ ಕೇವಲ ೨೬ ದಿನಗಳ ಒಳಗೆ ಆಯೋಗವು ವರದಿಯನ್ನು ಸಲ್ಲಿಸಬೇಕಾಗಿತ್ತು. ವಾಂಛೂ ಅನೆಕ ಸಂಘ-ಸಂಸ್ಥೆಗಳ ಮತ್ತು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಮನವಿಗಳನ್ನು ಸ್ವೀಕರಿಸಿದರು.ವಾದ-ಪ್ರತಿ ವಾದಗಳನ್ನು ಕೇಳಿದರು. ಆಯೋಗವು ಕೆ.ಪಿ.ಸಿ.ಸಿ ಅಧ್ಯಕ್ಷ ಎಸ್.ನಿಜಲಿಂಗಪ್ಪ ಅವರನ್ನೂ ಭೇಟಿ ಮಾಡಿತ್ತು. *೭-೨-೨೯೫೩ರಂದು ವಾಂಛೂ ತಮ್ಮ ವರದಿಯನ್ನು ಸಲ್ಲಿಸಿದರು. ಹೈದರಾಬಾದ್ ಮತ್ತು ಮದ್ರಾಸ್ ರಾಜ್ಯಗಳಲ್ಲಿ ಸೇರಿರುವ, ತೆಲುಗೇ ಹೆಚ್ಚು ಜನರ ಮಾತೃಭಾಷೆ ಆಗಿರುವ ಹನ್ನೊಂದು ಜಿಲ್ಲೆಗಳನ್ನು ಮಾತ್ರ ಸೇರಿಸಿ ಆಂಧ್ರ ಪ್ರಾಂತ ರಚನೆ ಮಾಡಲು ಆಯೋಗವು ಶಿಫಾರ್ಸು ಮಾಡಿತು. ಬಳ್ಳಾರಿ ಜಿಲ್ಲೆಯು ಆಂಧ್ರದೊಡನೆ ಸೇರಲು ಹಲವು ತೊಂದರೆಗಳಿದ್ದುದನ್ನು ಆಯೋಗವು ತಿಳಿಸಿತು. ೧೯೨೧ರಲ್ಲಿ ಕೇಳಕರ್ ಅವರ ಶಿಪಾರ್ಸಿನ ಮೇಲೆ ಬಳ್ಳಾರಿ ಜಿಲ್ಲೆಯ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳು ಆಂಧ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ವ್ಯಾಪ್ತಿಗೆ ಸೇರಿತ್ತು.
ಮಿಶ್ರಾ ಸಮಿತಿ[ಬದಲಾಯಿಸಿ]
ಬಳ್ಳಾರಿ ಜಿಲ್ಲೆಯ ಬಗ್ಗೆ ಸ್ಪಷ್ಟ ತೀರ್ಮಾನ ಕೊಡಲು ವಿಫಲ ಆದ ವಾಂಛೂ ವರದಿಯನ್ನು ಆಧರಿಸಿ ೨೫-೩-೧೯೫೩ರಂದು ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ನೀಡಿದ ಪ್ರಕಟಣೆಯ ಪ್ರಕಾರ ಬಳ್ಳಾರಿ ಜಿಲ್ಲೆಯನ್ನು ಒಂದೇ ಘಟಕವೆಂದು ಪರಿಗಣಿಸಲು ಸಾಧ್ಯವಿಲ್ಲವಾದ್ದರಿಂದ ಆಲೂರು, ಆದವಾನಿ ಮತ್ತು ರಾಯದುರ್ಗ ತಾಲ್ಲೂಕುಗಳನ್ನು ಆಂಧ್ರ ಪ್ರದೇಶಕ್ಕೂ, ಹರಪನಹಳ್ಳಿ , ಹಡಗಲಿ, ಕೂಡ್ಲಿಗಿ, ಸೊಂಡೂರು ಮತ್ತು ಸಿರಗುಪ್ಪ ತಾಲ್ಲೂಕುಗಳನ್ನು ಮೈಸೂರು ರಾಜ್ಯಕ್ಕೂ ಸೇರಿಸಬಹುದಾದರೂ, ಮಿಶ್ರ ಭಾಷೆಯ ಬಳ್ಳಾರಿ ತಾಲ್ಲೂಕಿನ ಸಮಸ್ಯೆಯು ಕೇವಲ ಭಾಷೆಗೆ ಮಾತ್ರ ಸೀಮಿತವಾಗಿರದೆ, ತುಂಗಭಧ್ರಾ ಅಣೆಕಟ್ಟೆಯ ಕಾರಣದಿಂದ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳನ್ನೂ ಒಳಗೊಂಡಿರುವದರಿಂದ ಅದನ್ನು ಬಗೆಹರಿಸಲು ಭಾರತದ ರಾಷ್ಟ್ರಪತಿಗಳು ಹೈದರಾಬಾದ್ನ ಮುಖ್ಯ ನ್ಯಾಯಾಧೀಶ ಎಲ್.ಎಸ್.ಮಿಶ್ರಾ ಅವರನ್ನು ೨೧-೪-೧೯೫೩ರಂದು ನೇಮಿಸಿ, ೧೫-೫-೧೯೫೩ರ ಒಳಗೆ ವರದಿ ಸಲ್ಲಿಸಲು ಕೋರಿದರು.
ವಾಂಛೂ ಸಮಿತಿಯ ನೇಮಕವಾದಾಗಲೇ ಕರ್ನಾಟಕ ಪ್ರಾಂತ ರಚನೆ ವಿಳಂಬವಾಗುತ್ತಿದೆ ಎಂದು ಕರ್ನಾಟಕ ಏಕೀಕರಣ ವಾದಿಗಳಿಗೆ ಅತೃಪ್ತಿ ಮತ್ತು ಅಸಂತೋಷಗಳಾಗಿದ್ದವು. ಇದರಿಂದ ಬೇಸತ್ತ ಪಕ್ಷೇತರ ಕರ್ನಾಟಕ ಏಕೀಕರಣ ಪರಿಷತ್ತು ಕೇಂದ್ರ ಸರ್ಕಾರದ ಕ್ರಮವನ್ನು ಪ್ರತಿಭಟಿಸಿ ತು. ಸಮಾಜವಾದಿ ಮತ್ತು ಕಮ್ಯುನಿಸ್ಟ್‌ ಪಕ್ಷÀಗಳು ಏಕೀಕರಣ ಭೇಡಿಕೆಯನ್ನು ಪ್ರಧಾನ ಮಾಡಿದವು. ಈ ಬೇಡಿಕೆಗೆ ಹಿರಿಯ ರಾಜಕೀಯ ನಾಯಕರ ಮಾತ್ರವಲ್ಲದೆ ಜನತೆಯ ಬೆಂಬಲವೂ ದೊರೆಯಿತು.
ಅದರಗುಂಚಿ ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹ[ಬದಲಾಯಿಸಿ]
ಮಿಶ್ರಾ ಸಮಿತಿಯ ನೇಮಕದಿಂದ ಜನತೆಗೆ ಆಗಿದ್ದ ಅಸಮಾಧಾನದ ಪ್ರತೀಕವಾಗಿ ಅದರಗುಂಚಿ ಶಂಕರಗೌಡ ಪಾಟೀಲರ ಆಮರಣಾಂತ ಉಪವಾಸ ಆರಂಭವಾಯಿತು. ಹುಬ್ಬಳ್ಳಿಯ ಸಮೀಪದ ಸಣ್ಣ ಹಳ್ಳಿಯಲ್ಲೇ ಯಾವ ಪೂರ್ವ ಪ್ರಚಾರವೂ ಇಲ್ಲದೆ ಆರಂಭವಾದ ಅದರಗುಂಚಿ ಶಂಕರ ಗೌಡ ಪಾಟೀಲರ ಆಮರಣಾಂತ ಉಪವಾಸ ಸತ್ಯಾಗ್ರಹ ಕ್ರಮೇಣ ರಾಜಕೀಯ ನಾಯಕರು ಮತ್ತು ಪತ್ರಿಕಾ ಮಾಧ್ಯಮದವರನ್ನು ಆಕರ್ಷಿಸಿತು. ೨೮-೩-೧೯೫೩ರಂದು ಅದರಗುಂಚಿಯ ಕಲ್ಮೇಶ್ವರ ದೇವಾಲಯದಲ್ಲೇ ಉಪವಾಸ ಸತ್ಯಾಗ್ರಹ ಆರಂಭವಾಯಿತು. ಎಸ್.ನಿಜಲಿಂಗಪ್ಪನವರೂ ಸೇರಿದಂತೆ ಹಲವಾರು ನಾಯಕರು ಅದರಗುಂಚಿಗೆ ಹೋಗಿ ಶಂಕರಗೌಡ ಪಾಟೀಲರನ್ನು ಕಂಡರು.
ಆ ಸಂದರ್ಭದಲ್ಲಿ ಬೆನ್ನಿನ ಮಣಿಶಿರದ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಜಯದೇವಿ ತಾಯಿ ಲಿಗಾಡೆ ಅವರು, ತಮ್ಮ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ, ರಕ್ತಾಂಕಿತ ಪತ್ರವನ್ನು ಬರೆದಿದ್ದರೆಂದು ಶಂಕರಗೌಡ ಪಾಟೀಲರು ತಮ್ಮ ಅಪ್ರಕಟಿತ ‘ನನ್ನ ದಿನಚರಿ’ಯಲ್ಲಿ ದಾಖಲಿಸಿದ್ದಾರೆ. ಶಂಕರಗೌಡ ಪಾಟೀಲರ ಉಪವಾಸ ಸತ್ಯಾಗ್ರಹದ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಅಳವಂಡಿ ಶಿವಮೂರ್ತಿಸ್ವಾಮಿ ಅವರು, ಶೀಘ್ರವೇ ಕರ್ನಾಟಕ ಪ್ರಾಂತ ರಚನೆ ಆಗದಿದ್ದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ ಎಂಬ ಸೂಚನೆ ನೀಡಿದರು.ಮುಂಬಯಿ ಮತ್ತು ಹೈದರಾಬಾದ್ ಕರ್ನಾಟಕದ ಬಹುತೇಕ ಎಲ್ಲ ಭಾಗಗಳಿಂದ ಅನೇಕರು ಅದರಗುಂಚಿಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ಕರ್ನಾಟಕ ಏಕೀಕರಣ ಸಮಸ್ಯೆಯು ಕೇವಲ ಕೆಲವು ರಾಜಕೀಯ ನಾಯಕರ ಸಮಸ್ಯೆ ಆಗಿ ಉಳಿಯದೆ ಇಡೀ ಜನತೆಯ ವಿಷಯವಾಗಿ ಪರಿಣಮಿಸಿತು.
ಹುಬ್ಬಳ್ಳಿ ಗಲಭೆ[ಬದಲಾಯಿಸಿ]
೧೯-೪-೧೯೫೩ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ಕೆ.ಪಿ.ಸಿ.ಸಿ.ಯ ವಿಶೇಷ ಕಾರ್ಯಕಾರೀ ಸಮಿತಿ ಸಭೆ ನಡೆಯಲಿತ್ತು. ಇದು ಕಾಂಗ್ರೆಸ್ಸೇತರ ಪಕ್ಷಗಳ ನಾಯಕರಿಗೂ ತಿಳಿದಿತ್ತು. ರಾಜೀನಾಮೆ ನೀಡುತ್ತೇವೆ ಎಂದು ಕೇವಲ ಬಾಯಿ ಮಾತಿನಲ್ಲಿ ಹೇಳುತ್ತಾ, ಯಾವುದೇ ರೀತಿಯ ನಿರ್ಧಾರಕ್ಕೆ ಅವಕಾಶ ನೀಡದ ಕಾಂಗ್ರೆಸ್ ನಾಯಕರಿಂದ ರಾಜೀನಾಮೆ ಕೇಳಲು ಜನ ಸಿದ್ಧರಾದರು. ಹಳ್ಳಿ ಹಳ್ಳಿಗಳಿಂದ ಚಕ್ಕಡಿಗಳಲ್ಲಿ ಹುಲ್ಲು ಹೇರಿಕೊಂಡು ಬಂದ ಸುಮಾರು ಇಪ್ಪತ್ತೈದು ಸಾವಿರ ಜನ ಹುಬ್ಬಳ್ಳಿಯ ಗುಳಕವ್ವನ ಕಟ್ಟೆಯಲ್ಲಿ ಜಮಾಯಿಸಿದರು. ಅದೇ ಸಂದರ್ಭದಲ್ಲಿ ಅದೇ ಮೈದಾನದಲ್ಲಿ ಒಂದು ಸರ್ಕಸ್ ಕಂಪೆನಿ ಸಹ ಪ್ರದರ್ಶನ ನಡೆಸಿತ್ತು. ಬಹುತೇಕ ಕರ್ನಾಟಕದ ಎಲ್ಲ ಭಾಗಗಳ ಜನ ಅಲ್ಲಿ ಸೇರಿದ್ದರು. ಪುರಭವನಕ್ಕೆ ಕಾಂಗ್ರೆಸ್ ನಾಯಕರು ಆಗಮಿಸುತ್ತಿದ್ದಂತೆಯೇ ಜನರು ಧಿಕ್ಕಾರ ಹೇಳುತ್ತಾ ಸ್ವಾಗತಿಸುತ್ತಿದ್ದರು.
ಸಭೆ ನಡೆಯುತ್ತಿದ್ದ ಸ್ತಳಕ್ಕೆ ಹೋದ ಕೆಲವರು ಕಾಂಗ್ರೆಸ್ ನಾಯಕರಿಗೆ ಅರಿಶಿನ-ಕುಂಕುಮ ಹಚ್ಚಿ, ಬಳೆ ತೊಡಿಸಿದರು. ಹಳ್ಳಿಕೇರಿ ಗುದ್ಲೆಪ್ಪನವರ ಜೀಪಿಗೆ ಯಾರೋ ಬೆಂಕಿ ಹಚ್ಚಿದರು. ಜನರನ್ನು ನಿಯಂತ್ರಿಸುವುದು ಕಷ್ಟ ಎಂದು ತಿಳಿದ ಪೋಲೀಸರು ಲಾಠೀಛಾರ್ಜ್ ಗೆ ಆಜ್ಞೆ ಮಾಡಿದರು. ಅದಕ್ಕೆ ಬೆದರದ ಜನ ಲಾಠಿಗಳಿಗೆ ಎದೆಯೊಡ್ಡಿ ನಿಂತರು. ಲಾಠೀಛಾರ್ಜ್ ಪರಿಣಾಮಕಾರಿ ಆಗಲಿಲ್ಲ ಎಂದು ಪೋಲೀಸರು ಗೋಲೀಬಾರ್ ಗೆ ಆದೇಶ ನೀಡಿದರು. ಜನರು ಅದಕ್ಕೂ ಎದೆಯೊಡ್ಡಿ ನಿಂತರು. ಈ ಎಲ್ಲ ವಿಷಯಗಳನ್ನು ಸ್ಥಳೀಯ ಪತ್ರಿಕೆಗಳಲ್ಲದೆ ನ್ಯೂಯಾರ್ಕ್ ಟೈಂಸ್ ಪತ್ರಿಕೆಯು ಮುಖ ಪುಟದಲ್ಲೇ ವರದಿ ಮಾಡಿತು. ಆ ಗಲಭೆಯಲ್ಲಿ ಕೆಲವರನ್ನು ಬಂಧಿಸಿ, ವಿಚಾರಣೆಗೆ ಗುರಿ ಪಡಿಸಲಾಯಿತು.
ಬಂಧಿತರಾಗಿದ್ದವರ ಪರವಾಗಿ ಎಸ್.ಆರ್.ಬೊಮ್ಮಾಯಿ ಅವರು ವಾದಿಸಿದರು. ಹುಬ್ಬಳ್ಳಿಯಲ್ಲಿ ಒಂದೆಡೆ ಗಲಭೆ ಆದರೆ, ಮತ್ತೊಂದೆಡೆ ಕೆ.ಪಿ.ಸಿ.ಸಿ. ಸಭೆ ನಡೆದು ಗದ್ದಲದ ನಡುವೆಯೇ ಕರ್ನಾಟಕ ಏಕೀಕರಣದ ಪರವಾಗಿ ನಿರ್ಣಯವನ್ನು ಸ್ವೀಕರಿಸಲಾಯಿತು. ಹುಬ್ಬಳ್ಳಿಯ ಗಲಭೆಯ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರು ಪ್ರಧಾನ ಮಂತ್ರಿ ನೆಹರೂ ಅವರನ್ನು ಏಕೀಕರಣಕ್ಕೆ ಒತ್ತಾಯಿಸತೊಡಗಿದರು. ಕಾಂಗ್ರೆಸ್ಸೇತರ ಪಕ್ಷಗಳ ಕೆಲವು ನಾಯಕರು ರಾಜ್ಯ ನಿರ್ಮಾಣವನ್ನೇ ಪ್ರಮುಖ ಗುರಿಯಾಗಿಟ್ಟುಕೊಂಡು ರೂಪಿಸಿದ ಸಂಸ್ಥೆಯೇ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು.
ಮಿಶ್ರಾ ಸಮಿತಿ[ಬದಲಾಯಿಸಿ]
ಈ ಮೊದಲೇ ಪ್ರಸ್ತಾಪಿಸಿರುವಂತೆ ೨೧-೪-೧೯೫೩ರಂದು, ಅಂದರೆ ಹುಬ್ಬಳ್ಳಿ ಗಲಭೆ ನಡೆದ ಎರಡು ದಿನಕ್ಕೆ ಬಳ್ಳಾರಿ ನಗರ ಮತ್ತು ತಾಲ್ಲೂಕಿನ ಸಮಸ್ಯೆಯ ಪರಿಶೀಲನೆಗೆ ಎಲ್.ಎಸ್.ಮಿಶ್ರಾ ಸಮಿತಿಯ ನೇಮಕ ಆಯಿತು. ಮಿಶ್ರಾ ಅವರು ೨೭-೪-೧೯೫೩ರಿಂದಲೇ ಬಳ್ಳಾರಿಯಲ್ಲಿ ವಿಚಾರಣೆಯನ್ನು ಆರಂಭಿಸಿದರು. ೧೦-೫-೧೯೫೩ರಂದು ಮಿಶ್ರಾ ವರದಿಯು ಸಲ್ಲಿಕೆಯಾಗಿ, ೧೩-೮-೧೯೫೩ರಿಂದ ೧೯-೮-೧೯೫೩ರವರೆಗೆ ಲೋಕಸಭೆಯಲ್ಲಿ ಆ ಬಗ್ಗೆ ಚರ್ಚೆನಡೆಯಿತು. ಚರ್ಚೆಯಲ್ಲಿ ಕರ್ನಾಟಕದ ಪರವಾಗಿ ಪ್ರಮುಖವಾಗಿ ಎಸ್.ನಿಜಲಿಂಗಪ್ಪ, ಅಳವಂಡಿ ಶಿವಮೂರ್ತಿ ಸ್ವಾಮಿ, ಟಿ.ಸುಬ್ರಹ್ಮಣ್ಯಂ, ಸ್ವಾಮಿ ರಮಾನಂದ ತೀರ್ಥ, ಎಂ.ಎಸ್.ಗುರುಪಾದ ಸ್ವಾಮಿ, ಎನ್.ರಾಚಯ್ಯ ಅವರು ಪಾಲ್ಗೊಂಡರು.
ಇವರೆಲ್ಲರ ಚರ್ಚೆಯಲ್ಲಿ ಬಳ್ಳಾರಿಯಂತೆಯೇ ಮದ್ರಾಸ್ ಸರ್ಕಾರಕ್ಕೆ ಸೇರಿಕೊಂಡ ದಕ್ಷಿಣ ಕನ್ನಡ, ನೀಲಗಿರಿ, ಕೊಳ್ಳೇಗಾಲ ಭಾಗಗಳೂ ಆ ಸಂದರ್ಭದಲ್ಲೇ ಮೈಸೂರು ಸಂಸ್ಥಾನಕ್ಕೆ ಸೇರುವುದು ಸೂಕ್ತ ಎಂಬ ವಿಚಾರವು ಪ್ರಮುಖವಾಗಿತ್ತು. ಸಚಿವ ಸಂಪುಟವು ಮಿಶ್ರಾ ವರದಿಯನ್ನು ೨೦-೫-೧೯೫೩ರಂದು ಸ್ವೀಕರಿಸಿತು. ಬಳ್ಳಾರಿ ತಾಲ್ಲೂಕು ಇಡಿಯಾಗಿ, ಕೆಲವು ತಾತ್ಕಾಲಿಕ ಏರ್ಪಾಡುಗಳಿಗೆ ಒಳಪಟ್ಟು ಮೈಸೂರು ಸಂಸ್ಥಾನಕ್ಕೆ ಸೇರಬೇಕು ಎಂಬುದು ಮಿಶ್ರಾ ವರದಿಯ ಪ್ರಮುಖ ಅಂಶವಾಗಿತ್ತು.
ಅ.ಕ.ರಾ.ನಿ. ಪರಿಷತ್ತು[ಬದಲಾಯಿಸಿ]
ಅ.ಕ.ರಾ.ನಿ.ಪರಿಷತ್ತಿನ ಮೊದಲ ಅಧಿವೇಶನ ೨೮-೫-೧೯೫೩ರಂದು ದಾವಣಗೆರೆಯಲ್ಲಿ ನಡೆಯಿತು. ಕೆ.ಆರ್.ಕಾರಂತ ಅದರ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆ ಮಾಡಿದವರು ಅಳವಂಡಿ ಶಿವಮೂರ್ತಿ ಸ್ವಾಮಿ. ೧೯೫೩ರ ಸೆಪ್ಟೆಂಬರ್ ಮೊದಲ ವಾರದಲ್ಲಿ ‘ಕರ್ನಾಟಕ ವಾರ’ವನ್ನು ಆಚರಿಸಲು ಅ.ಕ.ರಾ.ನಿ.ಪರಿಷತ್ತು ಕರೆ ನೀಡಿತು. ವಿದ್ಯಾರ್ಥಿಗಳು, ವ್ಯಾಪಾರಿಗಳು, ನಾಗರಿಕರು ಒಂದಾಗಿ ಹರತಾಳ, ಸಭೆ, ಮೆರವಣಿಗೆಗಳನ್ನು ನಡೆಸಿದರು. ಅ.ಕ.ರಾ.ನಿ.ಪರಿಷತ್ತಿನ ಹಲವು ಮುಖಂಡರನ್ನು ಮುಂಬಯಿ ಸರ್ಕಾರವು ಬಂಧಿಸಿತು. ಇದನ್ನು ಪ್ರತಿಭಟಿಸಿ ಅ.ಕ.ರಾ. ನಿ. ಪರಿಷತ್ತು ೨೬-೯-೧೯೫೩ರಂದು ಪ್ರತಿಭಟನಾ ದಿನವನ್ನು ಆಚರಿಸಿತು.
೧೪-೯-೧೯೫೩ರಂದು ಎಸ್.ನಿಜಲಿಂಗಪ್ಪನವರ ನೇತೃತ್ವದಲ್ಲಿ ಕೆ.ಪಿ.ಸಿ.ಸಿ.ನಿಯೋಗವು ಪ್ರಧಾನಿ ನೆಹರೂ ಅವರನ್ನು ಭೇಟಿ ಮಾಡಿ, ಹುಬ್ಬಳ್ಳಿಯ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿ, ಕರ್ನಾಟಕ ಏಕೀಕರಣ ಪಕ್ಷದ ಅಭ್ಯರ್ಥಿಗೆ ಗೆಲುವಾಗಿರುವುದನ್ನು ಪ್ರಸ್ತಾಪಿಸಿದರು. ಆಗ ನೆಹರೂ ಅವರು ಇಡಿಯಾಗಿ ಭಾರತಕ್ಕೆ ಸಂಬಂಧಿಸಿದಂತೆಯೇ ರಾಜ್ಯ ಪುನರ್ವಿಂಗಡಣಾ ಆಯೋಗವೊಂದನ್ನು ಸಧ್ಯದಲ್ಲೇ ರಚಿಸುವುದಾಗಿ ಭರವಸೆ ನೀಡಿದರು.
ಮೈಸೂರಿಗೆ ಬಳ್ಳಾರಿ ಸೇರ್ಪಡೆ[ಬದಲಾಯಿಸಿ]
೧-೧೦-೧೯೫೩ರಂದು ಆಂಧ್ರ ಪ್ರಾಂತದ ಉದಯವಾಯಿತು. ಅದೇ ದಿನ ಬಳ್ಳಾರಿಯು ಮೈಸೂರು ಸಂಸ್ಥಾನದೊಡನೆ ವಿಲೀನಗೊಂಡಿತು. ೨-೧೦-೧೯೫೩ರಂದು ಬಳ್ಳಾರಿಯ ಬಿ.ಡಿ.ಎ.ಎ. ಮೈದಾನದಲ್ಲಿ ಬಳ್ಳಾರಿ-ಮೈಸೂರು ವಿಲೀನ ಸಮಾರಂಭ ನಡೆಯಿತು. ಅದರಲ್ಲಿ ಮೈಸೂರು ರಾಜ್ಯದ ಮುಖ್ಯಮಂತ್ರಿ ಕೆ.ಹನುಮಂತಯ್ಯ ಪಾಲ್ಗೊಂಡು, ಬಳ್ಳಾರಿಯ ಜನತೆಯನ್ನು ಮೈಸೂರು ರಾಜ್ಯಕ್ಕೆ ಸ್ವಾಗತಿಸಿದರು. ಈ ಸಂತೋಷದ ಸಮಾರಂಭಕ್ಕೆ ಸಿದ್ಧತೆ ಮಾಡುತ್ತಿದ್ದ ರಂಜಾನ್ ಸಾಹೇಬ್ ಎಂಬ ಕನ್ನಡ ಪ್ರೇಮಿ ಕೆಲವು ದುಷ್ಟರ ಸಂಚಿಗೆ ಸಿಕ್ಕಿ ೩೦-೯-೧೯೫೩ರ ರಾತ್ರಿ ಆಸಿಡ್ ಬಲ್ಬ್ ಗೆ ಬಲಿಯಾದದ್ದು ಆ ಸಂದರ್ಭದ ಕಹಿ ನೆನಪಾಗಿದೆ.
ಅ.ಕ.ರಾ.ನಿ.ಪರಿಷತ್ತಿನ ಎರಡನೆಯ ಅಧಿವೇಶನವು ೩-೧೨-೧೯೫೩ರಂದು ಹಂಪೆಯಲ್ಲಿ ನಡೆಯಿತು. ಆ ಸಂದರ್ಭದಲ್ಲಿ ಅಳವಂಡಿ ಶಿವಮೂರ್ತಿ ಸ್ವಾಮಿಯವರನ್ನು ಪರಿಷತ್ತು ತನ್ನ ‘ಡಿಕ್ಟೇಟರ್’ಎಂದು ನಾಮಕರಣ ಮಾಡಿತು. ೨೨-೧೨-೧೯೫೩ರಂದು ನೆಹರೂ ಅವರು ಲೋಕಸಭೆ ಯಲ್ಲಿ ಭಾರತದ ರಾಜ್ಯಗಳ ಪುನರ್ವಿಂಗಡನೆಗಾಗಿ ಫಜಲ್ ಆಲಿ ಅವರ ಅಧ್ಯಕ್ಷತೆಯಲ್ಲಿ ವರಿಷ್ಠ ಸಮಿತಿಯೊಂದನ್ನು ನೇಮಿಸಲಿರುವುದಾಗಿ ಘೋಷಿಸಿದರು. ೨೯-೧೨-೧೯೫೩ರಂದು ರಾಜ್ಯ ಪುನರ್ವಿಂಗಡಣಾ ಆಯೋಗದ ನೇಮಕವಾಯಿತು.
ರಾಜ್ಯ ಪುನರ್ವಿಂಗಡಣಾ ಆಯೋಗ[ಬದಲಾಯಿಸಿ]
ಆಯೋಗದ ಅಧ್ಯಕ್ಷರಾಗಿ ಒರಿಸ್ಸ ರಾಜ್ಯಪಾಲರಾಗಿದ್ದ ಫಜಲ್ ಅಲಿ ಮತ್ತು ಸದಸ್ಯರಾಗಿ ರಾಜ್ಯಸಭಾ ಸದಸ್ಯ ಹೃದಯನಾಥ ಕುಂಜ್ರೂ ಮತ್ತು ಈಜಿಪ್ಟಿನಲ್ಲಿ ಭಾರತದ ರಾಯಭಾರಿಯಾಗಿದ್ದ ಕೆ.ಎಂ.ಪಣಿಕ್ಕರ್ ನಾಮಕರಣಗೊಂಡಿದ್ದರು. ೩೦-೬-೧೯೫೫ರ ಒಳಗೆ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಸೂಚನೆ ನೀಡಲಾಯಿತು. ೨೩-೨-೧೯೫೪ರಂದು ಆಯೋಗವು ನೀಡಿದ ಪತ್ರಿಕಾ ಪ್ರಕಟಣೆಗೆ ಉತ್ತರವಾಗಿ ಸುಮಾರು ೧,೫೨,೨೫೦ ಮನವಿಗಳು ಸ್ವೀಕೃತವಾದುವು. ಅವುಗಳಲ್ಲಿ ಸುಮಾರು ೨೦೦೦ ಮನವಿಗಳು ವಿಸ್ತೃತವಾಗಿದ್ದವು. ಜೊತೆಗೆ ೧೯೫೪ರ ಮಾರ್ಚ್ ತಿಂಗಳಿನ ಆರಂಭದಲ್ಲಿ ಆರಂಭವಾದ ಗೌಪ್ಯ ಸಂದರ್ಶನ ಕಾರ್ಯಕ್ರಮ ಮುಗಿದದ್ದು ೧೯೫೪ರ ಅಂತ್ಯಕ್ಕೆ.
೮-೪-೧೯೫೪ರಿಂದ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಆಯೋಗವು ಸುಮಾರು ೯೦೦೦ ವ್ಯಕ್ತಿಗಳನ್ನು ಸಂದರ್ಶಿಸಿತು. ಅಂತಿಮವಾಗಿ ಆಯೋಗವು ತನ್ನ ವರದಿಯನ್ನು ೩೦-೯-೧೯೫೫ ರಂದು ಸಲ್ಲಿಸಿತು. ನೇಮಕಗೊಂಡ ತಕ್ಷಣವೇ ತನ್ನ ಕಾರ್ಯವನ್ನು ಆರಂಭಿಸಿದ ಆಯೋಗವು ವಿಳಂಬಕ್ಕೆ ಅವಕಾಶವಿಲ್ಲದಂತೆ ಕಾರ್ಯತತ್ಪರವಾಯಿತು. ೧೯೫೪ರಲ್ಲಿ ಕಲ್ಕತ್ತೆಯಲ್ಲಿ ನಡೆದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ರಾಜ್ಯ ಪುನರ್ವಿಂಗಡಣೆಗೆ ಸಂಬಂಧಿಸಿದಂತೆ ಪ್ರಾಂತಿಯ ಕಾಂಗ್ರೆಸ್ ಸಮಿತಿಗಳು ಮನವಿಯನ್ನು ಸಲ್ಲಿಸಬಹುದೆಂದು ತೀರ್ಮಾನವಾಯಿತು.
ಅನಂತರ ಹುಬ್ಬಳ್ಳಿ ಯಲ್ಲಿ ೪-೨-೧೯೫೪ರಂದು ನಡೆದ ಕೆ.ಪಿ.ಸಿ.ಸಿ. ಮಹಾಸಭೆಯು, ೨೯-೪-೧೯೪೯ರಂದು ದಾವಣಗೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಪ್ರತಿನಿಧಿಗಳ ಸಮ್ಮೇಳನದಲ್ಲಿ ಬಿ.ಬಸವಲಿಂಗಪ್ಪನವರು ಮಂಡಿಸಿ, ಕೋ.ಚೆನ್ನಬಸಪ್ಪನವರು ಅನುಮೋದಿಸಿದ್ದ ನಿರ್ಣಯದ ಪ್ರಕಾರ ಕೆ.ಪಿ.ಸಿ.ಸಿ.ಯು ಎಲ್ಲಾ ಕನ್ನಡಿಗರ ಪರವಾಗಿ ಮನವಿಯನ್ನು ಸಿದ್ಧಪಡಿಸಿ, ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಸಲ್ಲಿಸಲು ವ್ಯವಸ್ಥೆ ಮಾಡುವ ಅಧಿಕಾರವನ್ನು ಎಸ್.ನಿಜಲಿಂಗಪ್ಪನವರಿಗೆ ನೀಡಿತು.
ರಾಜ್ಯ ಪುನರ್ವಿಂಗಡಣಾ ಆಯೋಗಕ್ಕೆ ಮನವಿ ಸಲ್ಲಿಕೆ[ಬದಲಾಯಿಸಿ]
ಆರ್.ಎ.ಜಹಗೀರದಾರ್ ಅವರ ಅಧ್ಯಕ್ಷತೆಯಲ್ಲಿ ನೇಮಕಗೊಂಡ ಸಮಿತಿಯು, ಆ ವರೆಗಿನ ಎಲ್ಲಾ ಬೆಳೆವಣಿಗೆಗಳನ್ನೂ ಗಮನದಲ್ಲಿಟ್ಟುಕೊಂಡು, ಆವರೆಗಿನ ಎಲ್ಲಾ ಅಧ್ಯಯನಗಳನ್ನು ಆಧರಿಸಿ ಸಿದ್ಧಪಡಿಸಿದ ಮನವಿಯನ್ನು ಆಯೋಗಕ್ಕೆ ಸಲ್ಲಿಸಿತು. ಇಡಿಯಾಗಿ ಮೈಸೂರು ಸಂಸ್ಥಾನ, ಮುಂಬಯಿ ಕರ್ನಾಟಕದ ಧಾರವಾಡ, ಉತ್ತರ ಕನ್ನಡ ಜಿಲ್ಲೆ, ಬೆಳಗಾಂವಿ ಮತ್ತು ಬಿಜಾಪುರ ಜಿಲ್ಲೆಗಳು ಸಂಪೂರ್ಣವಾಗಿ ಮತ್ತು ಅವುಗಳಿಗೆ ಹೊಂದಿಕೊಂಡ ಕೆಲವು ಪ್ರದೇಶಗಳು, ಹೈದರಾಬಾದ್ ಭಾಗದ ಬೀದರ್, ಗುಲಬರ್ಗ ಮತ್ತು ರಾಯಚೂರು ಜಿಲ್ಲೆಗಳು, ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಹಾಗೂ ನೀಲಗಿರಿ ಜಿಲ್ಲೆಗಳು ಮತ್ತು ಹೊಂದಿಕೊಂಡ ಕೊಯಮತ್ತೂರು, ಸೇಲಂ ಜಿಲ್ಲೆಯ ಭಾಗಗಳು ಹಾಗೂ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆ ಮತ್ತು ಕರ್ನೂಲು ಜಿಲ್ಲೆಯ ಕೆಲವು ಭಾಗಗಳು ಮತ್ತು ಕೊಡಗು ಜಿಲ್ಲೆಯನನ್ನಿ ಸೇರಿಸಿ, ಕರ್ನಾಟಕ ರಾಜ್ಯವನ್ನು ನಿರ್ಮಿಸಲು ಕೆ.ಪಿ.ಸಿ.ಸಿ.ಯು ಮನವಿ ಮಾಡಿತು.
ಅಂತೆಯೇ ದಾವಣಗೆರೆಯ ಅಖಿಲ ಕರ್ನಾಟಕ ಪ್ರತಿನಿಧಿ ಸಮಾವೇಶ, ಗುಡಿಬಂಡೆ ಪುರಸಭೆ, ಹುಬ್ಬಳ್ಳಿಯ ಬಹುತೇಕ ಸಂಘ-ಸಂಸ್ಥೆಗಳು ಮತ್ತು ಗಣ್ಯರು, ಅ.ಕ.ರಾ.ನಿ. ಪರಿಷತ್ತು, ಮಂಗಳೂರಿನ ಅನೇಕ ಸಂಘ-ಸಂಸ್ಥಗಳು, ಬೆಳಗಾವಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಸಮಿತಿ, ಬೆಳಗಾಂವಿ ನಗರ ಕಾಂಗ್ರೆಸ್ ಸಮಿತಿ, ಕೆ.ಎಲ್.ಇ.ಸೊಸೈಟಿ ಮುಂತಾದ ಸಂಘ-ಸಂಸ್ಥೆಗಳಲ್ಲದೆ ಅಲ್ಲಿಯ ಅಲ್ಪಸಂಖ್ಯಾತ ಜನಾಂಗದವರು ತಾವು ಕರ್ನಾಟಕದ ಪರ ಇರುವುದನ್ನು ತಿಳಿಸಿದರು. ಬೆಂಗಳೂರಿನಲ್ಲೂ ಆಯೋಗವು ಹಲವಾರು ಗಣ್ಯರನ್ನು ಕಂಡು ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಇದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನದ ಮುಖ್ಯಮಂತ್ರಿ ಕೆ.ಹನುಮಂತಯ್ಯನವರು, ರಾಜ್ಯದಾದ್ಯಂತ ಸಂಚರಿಸುತ್ತಾ ಸಂಸ್ಥಾನವು ಕರ್ನಾಟಕ ಏಕೀಕರಣದ ಪರ ಇರುವುದನ್ನು ಜನತೆಗೆ ಮನದಟ್ಟು ಮಾಡಿಕೊಡುತ್ತಿದ್ದರು.
೧೦-೧೦-೧೯೫೫ ರಂದು ಆಯೋಗವು ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ರಾ.ಪು.ಆಯೋಗವು ಶಿಫಾರಸು ಮಾಡಿದ್ದ ಪ್ರಕಾರ ಕರ್ನಾಟಕವು ಈ ಕೆಳಕಂಡ ಪ್ರದೇಶಗಳನ್ನು ಸೇರಿಸಿಕೊಂಡು ರಚನೆ ಆಗಬೇಕಾಗಿತ್ತು.
೧. ಹಾಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಿರಗುಪ್ಪ, ಹೊಸಪೇಟೆ ತಾಲ್ಲೂಕುಗಳು ಮತ್ತು ತುಂಗಭದ್ರಾ ಅಣೆ ಕಟ್ಟು ಇರುವ ಮಲ್ಲಾಪುರ ಉಪ ತಾಲ್ಲೂಕಿನ ಸ್ವಲ್ಪ ಭಾಗಗಳನ್ನು ಬಿಟ್ಟು ಈಗ ಇರುವ ಮೈಸೂರು ರಾಜ್ಯ.
೨. ಮುಂಬಯಿ ರಾಜ್ಯದ ದಕ್ಷಿಣದ ಧಾರವಾಡ, ಬಿಜಾಪುರ, ಉತ್ತರ ಕನ್ನಡ ಮತ್ತು ಚಾಂದಗಡ ತಾಲ್ಲೂಕನ್ನುಳಿದು ಬೆಳಗಾಂವಿ - ಈ ನಾಲ್ಕೂ ಜಿಲ್ಲೆಗಳು
೩. ರಾಯಚೂರು ಮತ್ತು ಗುಲಬರ್ಗ ಜಿಲ್ಲೆಗಳು
೪. ಕಾಸರಗೋಡು ತಾಲ್ಲೂಕನ್ನುಳಿದು ದಕ್ಷಿಣ ಕನ್ನಡ ಜಿಲ್ಲೆ
೫. ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕು
೬. ಕೊಡಗು
ಈ ವರದಿಯಿಂದ ಕನ್ನಡಿಗರಿಗೆ ಆಘಾತವಾಯಿತು. ಕೇವಲ ಎರಡು ವರ್ಷದ ಹಿಂದೆ ಸೇರಿದ್ದ ಬಳ್ಳಾರಿ ಜಿಲ್ಲೆಯ ಮೂರು ತಾಲ್ಲೂಕುಗಳು ,ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲ್ಲೂಕು, ಇಡಿಯಾಗಿ ಬೀದರ್ ಜಿಲ್ಲೆ ಕರ್ನಾಟಕಕ್ಕೆ ಸೇರಿರಲಿಲ್ಲ. ಕಾಸರಗೋಡಿನ ಜನರಿಗೆ ನೋವಾಗಿತ್ತು. ಅದನ್ನು ಆ ಭಾಗದ ಕವಿ ಕಯ್ಯಾರ ಕಿಂಙ್ಗಣ್ಣರೈ ತಮ್ಮ ‘ಬೆಂಕಿ ಬಿದ್ದಿದೆ ಮನೆಗೆ ‘ಕವನದಲ್ಲಿ ಅಭಿವ್ಯಕ್ಕಿ ಮಾಡಿದ್ದಾರೆ. ಬಳ್ಳಾರಿಯ ಭಾಗದ ಜನರು ೧೬-೧೧-೧೯೫೫ರಿಂದ ನೀರಿನ ಸತ್ಯಾಗ್ರಹವನ್ನು ಆರಂಭಿಸಿದರು. ಮಹಿಳೆ, ಮಕ್ಕಳೆನ್ನದೆ ಬಳ್ಳಾರಿಯ ಆಸುಪಾಸಿನ ಜನತೆ ಈ ಚಳವಳಿ ಯಲ್ಲಿ ಭಾಗವಹಿಸಿತು. ರಾ.ಪು. ಆಯೋಗದ ವರದಿಯ ಬಗ್ಗೆ ಸಾರ್ವಜನಿಕರಿಗೆ ಇದ್ದ ಅಭಿಪ್ರಾಯಗಳನ್ನು ಗಮನಿಸಿಯೇ ಲೋಕಸಭೆಯಲ್ಲಿ ಸುದೀರ್ಘ ಚರ್ಚೆ ನಡೆದು ೧೬-೩-೧೯೫೬ರಂದು ಭಾರತ ಸರ್ಕಾರವು ವಿಧೇಯಕವನ್ನು ಮಂಡಿಸಿತು.
ಆ ಪ್ರಕಾರ ಕೆಳಕಂಡ ಭಾಗಗಳು ಸೇರಿ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕಾಗಿತ್ತು.
೧. ಇಡಿಯಾಗಿ ಮೈಸೂರು ರಾಜ್ಯ.
೨. ಮುಂಬಯಿ ರಾಜ್ಯದ ಬಿಜಾಪುರ, ಧಾರವಾಡ, ಉತ್ತರ ಕನ್ನಡ ಮತ್ತು ಬೆಳಗಾಂವಿ (ಚಾಂದಗಡ ತಾಲ್ಲೂಕನ್ನು ಬಿಟ್ಟು) ಜಿಲ್ಲೆಗಳು
೩. ಹೈದರಾಬಾದ್ ರಾಜ್ಯದ ಗುಲಬರ್ಗಾ ಜಿಲ್ಲೆ(ಕೋಡಂಗಲ್ಲು ಮತ್ತು ತಾಂಡೂರು ತಾಲ್ಲೂಕುಗಳನ್ನು ಬಿಟ್ಟು), ರಾಯಚೂರು ಜಿಲ್ಲೆ(ಆಲಂಪುರ ಮತ್ತು ಗದ್ವಾಲ ತಾಲ್ಲೂಕುಗಳನ್ನು ಬಿಟ್ಟು) ಮತ್ತು ಬೀದರ್ ಜಿಲ್ಲೆಯ ಬೀದರ್, ಭಾಲ್ಕಿ, ಔರಾದ್, ಹುಮನಾಬಾದ್ ತಾಲ್ಲುಕುಗಳು
೪. ಮದ್ರಾಸ್ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆ (ಕಾಸರಗೋಡು ತಾಲ್ಲೂಕು ಮತ್ತು ಅಮೀನ್ ದ್ವೀಪಗಳನ್ನು ಬಿಟ್ಟು) ಮತ್ತು ಕೊಯಮತ್ತೂರು ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕು
೫. ಕೊಡಗು
ರಾ.ಪು. ಆಯೋಗದ ಶಿಫಾರಸುಗಳ ಪ್ರಕಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ಮಹಾರಾಷ್ಟ್ರ ಪ್ರಾಂತಕ್ಕೂ, ಗದ್ವಾಲ್ ತಾಲ್ಲೂಕು ಕರ್ನಾಟಕಕ್ಕೂ ಸೇರಬೆಕಾಗಿತ್ತು. ಆದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದ ನಾಯಕರ ನಡುವೆ ಸಮಾಲೋಚನೆ ನಡೆಸಿ, ಆದ ಒಪ್ಪಂದದ ಪ್ರಕಾರ ಬಸವಕಲ್ಯಾಣವು ಬೀದರ್ ಜಿಲ್ಲೆಗೂ ಗದ್ವಾಲ್ ತಾಲ್ಲೂಕನ್ನು ಆಂಧ್ರಕ್ಕೂ ಸೇರಿಸಲಾಯಿತು. ಲೋಕಸಭೆಯಲ್ಲಿ ವಿಧೇಯಕದ ಮಂಡನೆ ಮತ್ತು ಸ್ವೀಕಾರ : ವಿಧೇಯಕವನ್ನು ಎಲ್ಲಾ ರಾಜ್ಯಗಳ ವಿಧಾನ ಮಂಡಲಗಳೂ ಒಪ್ಪಿದ ನಂತರ, ೧೮-೪-೧೯೫೬ರಂದು ಗೃಹ ಸಚಿವ ಗೋವಿಂದ ವಲ್ಲಭ ಪಂತರು ಲೋಕಸಭೆಯಲ್ಲಿ ಮಂಡಿಸಿದರು. ಮೂರು ದಿನಗಳ ಚರ್ಚೆಯ ನಂತರ ವಿಧೇಯಕವನ್ನು ಸಂಯುಕ್ತ ಪರಿಶೀಲಕ ಸಮಿತಿಗೆ ಕಳುಹಿಸಲು ನಿರ್ಣಯ ಮಾಡಲಾಯಿತು. ಈ ನಿರ್ಣಯವನ್ನು ೨-೫-೧೯೫೬ರಂದು ರಾಜ್ಯಸಭೆಯೂ ಒಪ್ಪಿತು.
ಅರವತ್ತು ಜನರಿದ್ದ ಸಂಯುಕ್ತ ಪರಿಶೀಲನ ಸಮಿತಿಯಲ್ಲಿ ಕನ್ನಡಿಗರಾದ ಎಸ್.ನಿಜಲಿಂಗಪ್ಪ, ಬಿ.ಎನ್.ದಾತಾರ್ ಮತ್ತು ಶ್ರೀನಿವಾಸ ಮಲ್ಯ ಇದ್ದರು. ಪರಿಶೀಲಕ ಸಮಿತಿಯು ಪರಿಶೀಲಿಸಿದ ವಿಧೇಯಕವು ಲೋಕಸಭೆಯ ಮುಂದೆ ೨೬-೭-೧೯೫೬ರಂದು ಚರ್ಚೆಗೆ ಬಂದು ೧೦-೮- ೧೯೫ ೬ ರಂದು ಸ್ವೀಕರಿಸಲ್ಪಟ್ಟಿತು. ೧೬-೮-೧೯೫೬ರಿಂದ ೨೩-೮-೧೯೫೬ರವರೆಗೆ ವಿಧೇಯಕದ ಬಗ್ಗೆ ರಾಜ್ಯ ಸಭೆಯಲ್ಲೂ ಚರ್ಚೆ ನಡೆದು, ಅಲ್ಲಿಯೂ ಒಪ್ಪಿಗೆ ದೊರೆಯಿತು. ೩೧-೮-೧೯೫೬ರಂದು ರಾ.ಪು.ವಿಧೇಯಕಕ್ಕೆ ರಾಷ್ಟ್ರಪತಿಗಳ ಅಂಗೀಕಾರವೂ ದೊರೆಯಿತು. *೧೯೫೬ರ ನವೆಂಬರ್ ಒಂದರಂದು ಪುನರ್ವಿಂಗಡಣೆಗೊಂಡ ರಾಜ್ಯಗಳೆಲ್ಲವೂ ಅಸ್ತಿತ್ವಕ್ಕೆ ಬರುವುವೆಂಬ ಸಾರ್ವಜನಿಕ ಪ್ರಕಟಣೆ ಹೊರಬಿದ್ದಿತು. ಹೊಸದಾಗಿ ನಿರ್ಮಾಣಗೊಂಡ ಕನ್ನಡಿಗರ ರಾಜ್ಯದ ಹೆಸರು ‘ಮೈಸೂರು’ ಎಂದೇ ಉಳಿಯಿತು. ಕಾಸರಗೋಡು ಮತ್ತು ಸೊಲ್ಲಾಪುರಗಳು ಕರ್ನಾಟಕದಿಂದ ಹೊರಗುಳಿದದ್ದು ನೋವಿನ ವಿಷಯವಾಯಿತು. ಎಲ್ಲಾ ಕನ್ನಡ ಪ್ರದೇಶಗಳ ವಿಧಾನ ಸಭಾ ಸದಸ್ಯರೂ ೨೧-೧೦-೧೯೫೬ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಎಸ್.ನಿಜಲಿಂಗಪ್ಪನವರನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿಕೊಂಡರು. ಮೈಸೂರು ಸಂಸ್ಥಾನ ಮತ್ತು ಕರ್ನಾಟಕ ಪ್ರದೇಶಗಳೆರಡರ ಜೊತೆಗೂ ಸಂಪರ್ಕ ಹೊಂದಿದ್ದ ನಿಜಲಿಂಗಪ್ಪನವರು ಏಕೀಕರಣಗೊಂಡ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಆದರು.
‘ವಿಶಾಲ ಮೈಸೂರು’ ರಾಜ್ಯದ ಉದ್ಘಾಟನೆ[ಬದಲಾಯಿಸಿ]
೧೯೫೬ರ ನವೆಂಬರ್ ಒಂದನೆಯ ತಾರೀಕು ಬೆಳಗ್ಗೆ ನಡೆದ ಸಮಾರಂಭದಲ್ಲಿ ‘ವಿಶಾಲ ಮೈಸೂರು’ ರಾಜ್ಯವನ್ನು ರಾಷ್ಟ್ರಪತಿ ಬಾಬೂ ರಾಜೇಂದ್ರ ಪ್ರಸಾದ್ ಉದ್ಘಾಟಿಸಿದರು. ಅಂದೇ ಹೊಸ ರಾಜ್ಯದ ರಾಜ್ಯಪಾಲರಾಗಿ ಜಯಚಾಮರಾಜ ಒಡೆಯರ್ ಮತ್ತು ಮುಖ್ಯಮಂತ್ರಿಯಾಗಿ ಎಸ್.ನಿಜಲಿಂಗಪ್ಪ ಅವರು ಅಧಿಕಾರ ಸ್ವೀಕರಿಸಿದರು. ಅದೇ ದಿನ ಹಂಪೆಯಲ್ಲಿ ವಿರೂಪಾಕ್ಷನ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕರ್ನಾಟಕ ಕುಲ ಪುರೋಹಿತರೆನಿಸಿ ಖ್ಯಾತರಾದ ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಿಗರ ಬಹು ದಿನಗಳ ಕನಸು ನನಸಾದರೂ, ಅನಂತಪುರ, ಮಡಕಶಿರಾ, ನೀಲಗಿರಿ, ಹೊಸೂರು, ಸೊಲ್ಲಾಪುರ, ಅಕ್ಕಲಕೋಟೆ ಮತ್ತು ಕಾಸರಗೋಡು ಪ್ರದೇಶಗಳು ವಿಶಾಲ ಮೈಸೂರಿನಲ್ಲಿ ವಿಲೀನವಾಗದೆ ಉಳಿದದ್ದು ಒಂದು ನೋವಾಗಿ ಈಗಲೂ ಕಾಡುತ್ತಿವೆ. ‘ಕರ್ನಾಟಕ’ ವಾದ ‘ವಿಶಾಲ ಮೈಸೂರು’ ೧೯೭೩ರ ನವೆಂಬರ್ ಒಂದನೆಯ ತಾರೀಕು ರಾಜ್ಯದ ಹೆಸರು ‘ಕರ್ನಾಟಕ’ ಎಂದು ಬದಲಾಯಿತು.
ಮಹಾಜನ್ ಆಯೋಗದ ವರದಿ[ಬದಲಾಯಿಸಿ]
ಬೆಳಗಾಂವಿ ನಗರ ತಮಗೆ ಸೇರಬೇಕೆಂದು ಮಹಾರಾಷ್ಟ್ರದ ರಾಜಕಾರಣಿಗಳು ತಗಾದೆ ಆರಂಭಿಸಿದಾಗ, ಬೆಳಗಾಂವಿ ಮತ್ತು ಕಾಸರಗೋಡಿನ ಸಮಸ್ಯೆಯನ್ನು ಬಗೆಹರಿಸಲು, ಮೊದಲಿಗೆ ಪಾಟಸ್ಕರ್ ಆಯೋಗ ಮತ್ತು ಅದರ ವರದಿ ಸಮರ್ಪಕ ಎನಿಸದಿದ್ದಾಗ ಮಹಾಜನ್ ಆಯೋಗದ ನೇಮಕ ಆಯಿತು. ಮೊದಲಿಗೆ ಮೈಸೂರಿನವರು ಮಹಾಜನ್ ಆಯೋಗವನ್ನು ಒಪ್ಪಲಿಲ್ಲ. ಆದರೆ ಮಹಾರಾಷ್ಟ್ರದವರು ಮಹಾಜನ್ ಆಯೋಗವೇ ಬೇಕು ಎಂದರು. ಮಹಾಜನ್ ಆಯೋಗದ ವರದಿಯ ಪ್ರಕಾರ ಬೆಳಗಾಂವಿ ಕರ್ನಾಟಕದಲ್ಲೇ ಉಳಿಯುತ್ತದೆ ಎಂದು ತಿಳಿದಾಗ ಮಹಾರಾಷ್ಟ್ರ ದವರು, ತಮ್ಮ ಮಾತನ್ನೇ ಮರೆತು ಮಹಾಜನ್ ವರದಿಯನ್ನು ತಿರಸ್ಕರಿಸುತ್ತಿದ್ದಾರೆ.
ಈ ಮಧ್ಯೆ ಕಾಸರಗೋಡು ಅತಂತ್ರವಾಗಿದೆ. ಮಹಾರಾಷ್ಟ್ರ-ಕರ್ನಾಟಕ-ಕೇರಳ ಗಡಿ ವಿವಾದವನ್ನು ಬಗೆಹರಿಸಲು ರಾಜಕಾರಣಿಗಳಿಗೆ ಆಸಕ್ತಿ ಇಲ್ಲವಾಗಿದೆ. ಈ ಚದುರಂಗದಾಟದಲ್ಲಿ ಗಡಿ ಭಾಗದ ಕನ್ನಡಿಗರು ನೋವಿನಿಂದ ನರಳುತ್ತಿದ್ದಾರೆ ಎಂಬುದನ್ನು ರಾಜಕಾರಣಿಗಳು ಅಲ್ಲಗಳೆಯ ಬಹುದು; ಜನತೆಯ ಅಳಲಿಗೆ ಪರಿಹಾರ ನೀಡಬಲ್ಲ ಜನ ಪ್ರತಿನಿಧಿಗಳು ಯಾವಾಗ ದೊರೆಯುತ್ತಾರೋ ಕಾದು ನೋಡಬೇಕಾಗಿದೆ.
(ಪರಿಷ್ಕರಣೆ: ಎಚ್.ಎಸ್. ಗೋಪಾಲ ರಾವ್)