ಸೋಮವಾರ, ಫೆಬ್ರವರಿ 13, 2017

2016 ರಲ್ಲಿ ಸುದ್ದಿ ಮಾಡಿದ ವಿಷಯಗಳು

💐💐💐2016ರಲ್ಲಿ ಸದ್ದು ಮಾಡಿದ ಸುದ್ದಿಗಳ ಪಟ್ಟಿ important gk
💐💐💐

*ಜನವರಿ*
* ಜನವರಿ 2 - ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ
* ಇಸ್ರೋ ದಿಂದ ಐಆರ್ಎನ್ಎಸ್ಎಸ್-1ಇ ಉಪಗ್ರಹ ಯಶಸ್ವಿ ಉಡಾವಣೆ
* ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ 1000 ರನ್ ಗಳಿಸಿ ಪ್ರಣವ್ ಧನಾವಡೆ ವಿಶ್ವ ದಾಖಲೆ

*ಫೆಬ್ರವರಿ*
* ನಿಜವಾಯಿತು ಐನ್ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ
* ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ
* ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್

*ಮಾರ್ಚ್*
* ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ನಿಷೇಧ
* ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಹುಬಲಿ ಅತ್ಯುತ್ತಮ ಚಿತ್ರ
* ಮಲಯಾಳಂ ನಟ ಕಲಾಭವನ ಮಣಿ ನಿಧನ

*ಏಪ್ರಿಲ್*
* ದೇಶದ ಅತಿ ವೇಗದ ರೈಲು ''ಗತಿಮಾನ್ ಎಕ್ಸ್ಪ್ರೆಸ್'ಗೆ ಚಾಲನೆ
* ಮಹಿಳೆಯರಿಂದ ಶನಿ ಶಿಂಗ್ಣಾಪುರ ದೇಗುಲ ಪ್ರವೇಶ
ಇಕ್ವಿಡಾರ್ನಲ್ಲಿ ಭೂಕಂಪ: 500ಕ್ಕೂ ಹೆಚ್ಚು ಮಂದಿ ಸಾವು

*ಮೇ*
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ -7 ಆಯಪಲ್ ಕಂಪನಿಯ ಇಂಡಿಯಾ ಸಿಇಒ ಸಂಜಯ್ ಕೌಲ್ ನೇಮಕ
* ಮೇ 10 - ಉತ್ತರಾಖಂಡ್ ನಲ್ಲಿ ಹರೀಶ್ ರಾವುತರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ
* ಮೇ 16- ಕೇರಳದಲ್ಲಿ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ
* ಮೇ 23 ಶ್ರೀಹರಿಕೋಟಾದಲ್ಲಿ ಆರ್ ಎಲ್ ವಿ ( ರೀಯೂಸೆಬಲ್ ಲಾಂಚ್ ವೆಹಿಕಲ್ )ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ಯಶಸ್ವೀ ಪರೀಕ್ಷೆ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ

*ಜೂನ್*
* ಜೂನ್ 5- ಫ್ರೆಂಚ್ ಓಪನ್ ಟೆನಿಸ್ ಕಿರೀಟ ಗೆದ್ದ ನೋವಾಕ್ ಜೊಕೊವಿಕ್
* ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಕಿರೀಟ
* ಮೈಕ್ರೋಸಾಫ್ಟ್ ನಿಂದ ಲಿಂಕ್ಡ್ ಇನ್ ಖರೀದಿ- ₹1,75000 ಕೋಟಿಗೆ ಖರೀದಿ
* ಮೋಹನ ಸಿಂಗ್, ಅವನಿ ಚೌಧರಿ, ಭಾವನಾ ಕಾಂತ್ - ಯುದ್ಧ ವಿಮಾನ ಪೈಲೆಟ್ ಗಳಾದ ಮಹಿಳೆಯರು
* ಜೂನ್ 22 ಏಕಕಾಲಕ್ಕೆ 20 ಉಪಗ್ರಹಗಳ ಉಡ್ಡಯನ
* ಬ್ರೆಕ್ಸಿಟ್ -ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ
* ಭಾರತಕ್ಕೆ ದಕ್ಕದ ಎನ್ಎಸ್ಜಿ ಸದಸ್ಯತ್ವ
* ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಗೆದ್ದ ಚಿಲಿ
* ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್ ) ನಲ್ಲಿ ಸದಸ್ಯತ್ವ ಪಡೆದ ಭಾರತ
* ಜೂನ್ 29 -ನೌಕಾ ಸೇನೆಗೆ ವರುಣಾಸ್ತ್ರ ಸೇರ್ಪಡೆ
* ಜೂನ್ 30 - ಸಲಿಂಗಕಾಮಿಗಳು ಟ್ರಾನ್ಸ್ ಜೆಂಡರ್ ಗಳೆಂದು ಪರಿಗಣಿಸಲ್ಪಡುವುದಿಲ್ಲ - ಸುಪ್ರೀಂ ಕೋರ್ಟ್
* ಜೂನ್ 4- ಬಾಕ್ಸಿಂಗ್ ದಂತ ಕತೆ ಮುಹಮ್ಮದ್ ಅಲಿ ನಿಧನ

*ಜುಲೈ*
* ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ವಾಯುಪಡೆದೆ ಸೇರ್ಪಡೆ
* ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ ಗಗನ ನೌಕೆ
* ಜುಲೈ 8- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ
* ಜುಲೈ 10 - ಫ್ರಾನ್ಸ್ ಪರಾಭವಗೊಳಿಸಿದ ಪೋರ್ಚುಗಲ್ಗೆ ಯೂರೋ ಕಪ್
* ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
* ತೆರೆಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* ಟರ್ಕಿ ಸೇನಾ ದಂಗೆ: 200ಕ್ಕಿಂತಲೂ ಹೆಚ್ಚು ಸಾವು- ಸೇನೆ ಕೈಯಿಂದ ಅಧಿಕಾರ ಮರಳಿ ಪಡೆದು ದೇಶದ ಆಡಳಿತದ ಮೇಲೆ ಮತ್ತೆ ನಿಯಂತ್ರಣ
* ಸೇನಾಪಡೆ ಅಧಿಕಾರಿಗಳು ಸೇರಿದಂತೆ 29 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆ
* ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜವಾಡ ವಿಲ್ಸನ್, ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಚೆನ್ನೈನ ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ

*ಅಗಸ್ಟ್*
* ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿ ಬೆನ್
* ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ್ ದಹಲ್ (ಪ್ರಚಂಡ) ಆಯ್ಕೆ
* ಅಗಸ್ಟ್ 7- ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
* 16 ವರ್ಷಗಳ ದೀರ್ಘ ಉಪವಾಸ ಅಂತ್ಯಗೊಳಿಸಿದ ಇರೋಮ್ ಚಾನು ಶರ್ಮಿಳಾ
* ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಪಾಸ್
* ಹವಿಲ್ದಾರ್ ಹಂಗ್ಪನ್ ದಾದಾಗೆ ಅಶೋಕ ಚಕ್ರ
* ಲೆ.ಕರ್ನಲ್ ಇ.ಕೆ.
ನಿರಂಜನ್ ಅವರಿಗೆ ಶೌರ್ಯ ಚಕ್ರ
* ಚೀನಾದಲ್ಲಿ ಅತೀ ದೊಡ್ಡ ಗಾಜಿನ ಸೇತುವೆ ಅನಾವರಣ
* ರಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ (ಮಹಿಳಾ ವಿಭಾಗ)ದಲ್ಲಿ ಪಿವಿ ಸಿಂಧುವಿಗೆ ಬೆಳ್ಳಿ ಪದಕ
* ಮಹಿಳಾ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ಗೆ ಕಂಚಿನ ಪದಕ
* ಮಹಿಳಾ ಜಿಮ್ನಾಸ್ಟಿಕ್ಸ್ನಲ್ಲಿ ದೀಪಾ ಕರ್ಮಾಕರ್ಗೆ ನಾಲ್ಕನೇ ಸ್ಥಾನ
* ಅಗಸ್ಟ್ 24 -ಇಟೆಲಿಯಲ್ಲಿ ಭೂಕಂಪ ; 250ಕ್ಕಿಂತಲೂ ಹೆಚ್ಚು ಸಾವು
* ಅಗಸ್ಟ್ 28 - ಶೀಲಂಕಾ ಕ್ರಿಕೆಟಿಗ ತಿಲಕೇರತ್ನ ದಿಲ್ಶಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ

*ಸಪ್ಟೆಂಬರ್*
* ಮದರ್ ತೆರೆಸಾಗೆ ಸಂತ ಪದವಿ
* ಶೂಟರ್ ಅಭಿನವ್ ಬಿಂದ್ರಾ ವಿದಾಯ
* ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಧಿಕಾರವಾಧಿ ಅಂತ್ಯ
* ಸೆಪ್ಟೆಂಬರ್ 5- ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
* ಕಕ್ಷೆ ಸೇರಿದ ಇನ್ಸ್ಯಾಟ್ 3 ಡಿ ಆರ್
* ಮಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವರಿಂಕಾ ಮುಡಿಗೆ ಯುಎಸ್ ಓಪನ್ ಕಿರೀಟ
* ಯುಎಸ್ ಓಪನ್ ಮಹಿಳಾ ಟೆನಿಸ್ ಕಿರೀಟ ಗೆದ್ದ ಜರ್ಮನಿಯ ಆಯಂಜಲಿಕ್ ಕೆರ್ಬರ್
* ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಪಂದ್ಯ (308) ಗೆದ್ದ ದಾಖಲೆ ತನ್ನದಾಗಿಸಿಕೊಂಡ ಸೆರೀನಾ ವಿಲಿಯಮ್ಸ್
* ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು (ಹೈಜಂಪ್), ವರುಣ್ ಸಿಂಗ್ ಭಾಟಿಗೆ ಕಂಚು
* ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾಗೆ ಚಿನ್ನ
* ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ದೀಪಾ ಮಲಿಕ್ಗೆ ಬೆಳ್ಳಿ
* ಸಪ್ಟೆಂಬರ್ 18- ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 19 ಸೈನಿಕರು ಹುತಾತ್ಮ
* ನವದೆಹಲಿಯಲ್ಲಿರುವ ಪ್ರಧಾನಿ

Useful abbreviations (ಸಾಮಾನ್ಯ ಅಧ್ಯಯನ)

*Useful Abbreviation*

1.) *GOOGLE* - *G*lobal *O*rganization of *O*riented *G*roup *L*anguage of *E*arth.

2.) *YAHOO* -
*Y*et *A*nother *H*ierarchical *O*fficious *O*racle.

3.) *WINDOW* -
*W*ide *I*nteractive *N*etwork *D*evelopment for *O*ffice *W*ork-solution.

4.) *COMPUTER* - *C*ommon *O*riented *M*achine *P*articularly *U*nited and used under *T*echnical and *E*ducational *R*esearch.

5.) *VIRUS* -
*V*ital *I*nformation *R*esources *U*nder *S*iege.

6.) *UMTS* -
*U*niversal *M*obile *T*elecommunications *S*ystem.

7.) *AMOLED* -
*A*ctive *M*atrix *O*rganic *L*ight *E*mitting *D*iode.

8.) *OLED* -
*O*rganic *L*ight *E*mitting *D*iode.

9.) *IMEI* -
*I*nternational *M*obile *E*quipment *I*dentity.

10.) *ESN* -
*E*lectronic *S*erial *N*umber.

11.) *UPS* -
*U*ninterruptible *P*ower *S*upply.

12. *HDMI* -
*H*igh *D*efinition *M*ultimedia *I*nterface.

13.) *VPN* -
*V*irtual *P*rivate *N*etwork.

14.) *APN* -
*A*ccess *P*oint *N*ame.

15.) *SIM* -
*S*ubscriber *I*dentity *M*odule.

16.) *LED* -
*L*ight *E*mitting *D*iode.

17.) *DLNA* -
*D*igital *L*iving *N*etwork *A*lliance.

18.) *RAM* -
*R*andom *A*ccess *M*emory.

19.) *ROM* -
*R*ead *O*nly *M*emory.

20.) *VGA* -
*V*ideo *G*raphics *A*rray.

21.) *QVGA* -
*Q*uarter *V*ideo *G*raphics *A*rray.

22.) *WVGA* -
*W*ide *V*ideo *G*raphics *A*rray.

23.) *WXGA* -
*W*idescreen E *x*tended *G*raphics *A*rray.

24.) *USB* -
*U*niversal *S*erial *B*us.

25.) *WLAN* -
*W*ireless *L*ocal *A*rea *N*etwork.

26.) *PPI* -
*P*ixels *P*er *I*nch.

27.) *LCD* -
*L*iquid *C*rystal *D*isplay.

28.) *HSDPA* -
*H*igh *S*peed *D*own-link *P*acket *A*ccess.

29.) *HSUPA* -
*H*igh *S*peed *U*plink *P*acket *A*ccess.

30.) *HSPA* -
*H*igh *S*peed *P*acket *A*ccess.

31.) *GPRS* -
*G*eneral *P*acket *R*adio *S*ervice.

32.) *EDGE* -
*E*nhanced *D*ata-rates for *G*lobal *E*volution.

33.) *NFC* -
*N*ear *F*ield *C*ommunication.

34.) *OTG* -
*O*n *T*he *G*o.

35.) *S-LCD* -
*S*uper *L*iquid *C*rystal *D*isplay.

36.) *O.S* -
*O*perating *S*ystem.

37.) *SNS* -
*S*ocial *N*etwork *S*ervice.

38.) *H.S* - *H*OT *S*POT.

39.) *P.O.I* -
*P*oint *O*f *I*nterest.

40.) *GPS* -
*G*lobal *P*ositioning *S*ystem.

41.) *DVD* -
*D*igital *V*ideo *D*isk.

42.) *DTP* -
*D*esk *T*op *P*ublishing.

43.) *DNSE* -
*D*igital *N*atural *S*ound *E*ngine.

44.) *OVI* -
*O*hio *V*ideo *I*ntranet.

45.) *CDMA* -
*C*ode *D*ivision *M*ultiple *A*ccess.

46.) *WCDMA* -
*W*ide-band *C*ode *D*ivision *M*ultiple *A*ccess.

47.) *GSM* -
*G*lobal *S*ystem for *M*obile-communications.

48.) *WI-FI* -
*Wi*reless *Fi*delity.

49.) *DIVX* -
*D*igital *I*nternet *V*ideo *Acc*ess.

50.) *APK* -
*A*uthenticated *P*ublic *K*ey.

51.) *J2ME* -
*J*ava *2* *M*icro *E*dition.

52.) *IS* -
*I*nstallation *S*ource.

53.) *DELL* -
*D*igital *E*lectronic *L*ink *L*ibrary.

54.) *ACER* -
*A*cquisition *C*ollaboration *E*xperimentation *R*eflection.

55.) *RSS* -
*R*eally *S*imple *S*yndication.

56.) *TFT* -
*T*hin *F*ilm *T*ransistor.

57.) *AMR*-
*A*daptive *M*ulti *R*ate.

58.) *MPEG* -
*M*oving *P*ictures *E*xperts *G*roup.

59.) *IVRS* -
*I*nteractive *V*oice *R*esponse *S*ystem.

60.) *HP* *H*ewlett *P*ackard.

ಭಾರತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು

*ಭಾರತದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳು*

01. ಛತ್ರಪತಿ ಶಿವಾಜಿ/ಸಾಹರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಮಹಾರಾಷ್ಟ್ರ (ಮುಂಬಯಿ).

02. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ದೆಹಲಿ (ಪಾಲಂ).

03.ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತಾರಾಷ್ಟ್ರೀಯ
      ವಿಮಾನ ನಿಲ್ದಾಣ.
      ಸ್ಥಳ: ಗುಜರಾತ್(ಅಹ್ಮದಾಬಾದ್).

04. ಮೀನಂಬಾಕಂ/ಅಣ್ಣಾ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ತಮಿಳುನಾಡು (ಚೆನ್ನೈ) .

05. ನೇತಾಜಿ ಸುಭಾಸ ಚಂದ್ರ ಬೋಸ್/ಢಂ ಢಂ
       ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಪಶ್ಚಿಮ ಬಂಗಾಳ (ಕೊಲ್ಕತ್ತಾ).

06. ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಆಂಧ್ರಪ್ರದೇಶ (ಹೈದರಾಬಾದ್)

07. ಲೋಕಪ್ರಿಯ ಗೋಪಿನಾಥ್ ಬೊರ್ಡೊಲೊಯ್
       ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಅಸ್ಸಾಂ (ಗುವಾಹಟಿ).

08. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅಂತಾರಾಷ್ಟ್ರೀಯ
       ವಿಮಾನ ನಿಲ್ದಾಣ.
       ಸ್ಥಳ: ಮಹಾರಾಷ್ಟ್ರ  (ನಾಗಪುರ).

09. ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಉತ್ತರ ಪ್ರದೇಶ (ಲಖನೌ).

10. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
       ಸ್ಥಳ: ಕರ್ನಾಟಕ (ಬೆಂಗಳೂರು).

11. ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಕೇರಳ (ಕೊಚ್ಚಿ ).

12. ವೀರ್ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಅಂಡಮಾನ್ ಮತ್ತು ನಿಕೋಬಾರ್ (ಪೋರ್ಟ್
               ಬ್ಲೇರ್).

13. ಕ್ಯಾಲಿಕಟ್/ಕರಿಪುರ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಕೇರಳ (ಕೊಳಿಕೋಡ್ ).

14. ತ್ರಿವೇಂದ್ರಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ಕೇರಳ (ತಿರುವನಂತಪುರಂ ).

15. ಗೋವಾ/ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಗೋವಾ (ಪಣಜಿ).

16. ಮಂಗಳೂರು/ಬಜ್ಪೆ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಕರ್ನಾಟಕ (ಮಂಗಳೂರು).

17. ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ಒಡಿಶಾ (ಭುವನೇಶ್ವರ).

18. ತಿರುಚಿರಾಪಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.
       ಸ್ಥಳ: ತಮಿಳುನಾಡು (ತಿರುಚಿರಾಪಳ್ಳಿ).

19. ಕೊಯಮತ್ತೂರು ಅಂತಾರಾಷ್ಟ್ರೀಯ ವಿಮಾನ
       ನಿಲ್ದಾಣ.
       ಸ್ಥಳ: ತಮಿಳುನಾಡು (ಕೊಯಮತ್ತೂರು).

*ರವಿ ಕೆರೆಗೊಂಡ*🙏🙏🙏

ರಾಜ್ಯದಲ್ಲಿಯ ವಸತಿ ಯೊಜನೆಗಳ ಮಾಹಿತಿ

*🌻💐ರವಿ ಕೆರೆಗೊಂಡ💐🌻*

*ರಾಜ್ಯದಲ್ಲಿ ವಸತಿ ಯೋಜನೆ*
  
ಪ್ರತಿಯೊಬ್ಬ ನಾಗರಿಕನಿಗೂ ವಸತಿ ಸೌಲಭ್ಯ  ಕಲ್ಪಿಸುವುದು ಸರ್ಕಾರಗಳ ಪ್ರಾಥಮಿಕ ಕರ್ತವ್ಯಗಳಲ್ಲಿ ಒಂದಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ‘ಸರ್ವರಿಗೂ ಸೂರು’ ಕನಸಿನ ಹಲವು ಯೋಜನೆಗಳು ಅನೇಕ ಕಾರಣಗಳಿಗೆ ಗುರಿ ತಲುಪುವಲ್ಲಿ ಹಿಂದೆ ಬಿದ್ದಿವೆ. ದೇಶದಲ್ಲಿ ಜನಸಂಖ್ಯೆ ಹೆಚ್ಚಳದ ಜತೆಗೆ ವಸತಿ ಸೌಲಭ್ಯದ ಬೇಡಿಕೆಯೂ ಏರುಗತಿಯಲ್ಲಿ ಇದೆ.

ವಸತಿ ಬೇಡಿಕೆ ಸಮೀಕ್ಷೆ
ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳ ಸಮೀಕ್ಷೆಯನ್ನು ನಿಗಮವು 2003ರಲ್ಲಿ ಕೈಗೊಂಡಿತ್ತು. ಅದರಂತೆ ರಾಜ್ಯದಲ್ಲಿ ಒಟ್ಟು 12,99,789 ವಸತಿ ಮತ್ತು 12,98,813 ನಿವೇಶನ ರಹಿತರನ್ನು ಗುರುತಿಸಲಾಗಿತ್ತು. ನಂತರ 2009ರಲ್ಲಿ ರಾಜ್ಯವನ್ನು ಗುಡಿಸಲು ಮುಕ್ತವಾಗಿಸಲು ಗುಡಿಸಲುವಾಸಿಗಳ ಸಮೀಕ್ಷೆ ನಡೆಸಲಾಯಿತು. ಸುಮಾರು  10.50 ಲಕ್ಷ ಗುಡಿಸಲುವಾಸಿಗಳು ಇರುವುದು ಸಮೀಕ್ಷೆಯಿಂದ ತಿಳಿದುಬಂದಿದೆ.

ಹೆಚ್ಚುತ್ತಿರುವ ಯೋಜನೆಗಳ ವೆಚ್ಚ
2000–01 ರಿಂದ 2015–16ವರೆಗೆ ವಸತಿ ಯೋಜನೆಯಡಿ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ರಾಜ್ಯ ಸರ್ಕಾರ ₹14,774 ಕೋಟಿ ಅನುದಾನವನ್ನು ಖರ್ಚು ಮಾಡಿದ್ದರೆ, ಇದರಲ್ಲಿ ₹5,243 ಕೋಟಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವದಿಂದ ಮತ್ತು ₹9,531 ಕೋಟಿ ರಾಜ್ಯ ಸರ್ಕಾರದಿಂದ ಪ್ರಾಯೋಜಿತ ವಿವಿಧ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.

ಯೋಜನೆಯ ಮುಖ್ಯ ಅಂಶಗಳು
* ಬಡ ಜನರ ಜೀವನ ಮಟ್ಟ ಸುಧಾರಣೆ
* ನೇರವಾಗಿ 1,746 ಲಕ್ಷ ಮಂದಿಗೆ, ಪರೋಕ್ಷವಾಗಿ 873 ಜನರಿಗೆ ಉದ್ಯೋಗ
* ಪರೋಕ್ಷವಾಗಿ ದೇಶದ ಆರ್ಥಿಕ ಬೆಳವಣಿಗೆ

ಸವಾಲುಗಳು
* ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ
* ಹೆಚ್ಚುತ್ತಿರುವ ಜಮೀನಿನ ಬೆಲೆ ಮತ್ತು ಸರ್ಕಾರಿ ಭೂಮಿ ಲಭ್ಯವಿಲ್ಲದ ಕಾರಣ ನಿರೀಕ್ಷಿತ ಮಟ್ಟದ ಪ್ರಗತಿ ಸಾಧ್ಯವಾಗುತ್ತಿಲ್ಲ.

ವಿವಿಧ ವಸತಿ ಯೋಜನೆಗಳು
* ರಾಜೀವ್‌ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ
* ಅಂಬೇಡ್ಕರ್ ವಸತಿ ಯೋಜನೆ
* ಇಂದಿರಾ ಆವಾಸ್‌ ಯೋಜನೆ
* ನಗರ ಆಶ್ರಯ ಯೋಜನೆ /ವಾಜಪೇಯಿ ನಗರ ವಸತಿ ಯೋಜನೆ

ವಿವಿಧ ಯೋಜನೆಗಳಡಿ (2015ರ ಡಿಸೆಂಬರ್‌ ಅಂತ್ಯಕ್ಕೆ )
* 3 ಲಕ್ಷ -ಮನೆ ನಿರ್ಮಾಣ ಗುರಿ
* 1,40,664 -ನಿರ್ಮಿಸಿರುವ ಮನೆಗಳು
* 20 ಸಾವಿರ -ನಿವೇಶನ ಹಂಚಿಕೆಯ ಗುರಿ
* 4,472 -ಹಂಚಿರುವ ನಿವೇಶನಗಳು

ಅನುದಾನ
* ₹3,260 ಕೋಟಿ -2015–16ರಲ್ಲಿ ವಿವಿಧ ವಸತಿ ಯೋಜನೆಗಳಿಗೆ
* ₹2,652 ಕೋಟಿ -2015ರ ಡಿಸೆಂಬರ್‌ ಅಂತ್ಯಕ್ಕೆ ಬಿಡುಗಡೆ
* ₹1,702 ಕೋಟಿ -2015ರ ಡಿಸೆಂಬರ್‌ ಅಂತ್ಯಕ್ಕೆ ವೆಚ್ಚ

ಮನೆಗಳ ನಿರ್ಮಾಣ 2015–16
* 70,716 -ಬಸವ ವಸತಿ ಯೋಜನೆ
* 61,628 -ಇಂದಿರಾ ಆವಾಸ್‌ ಯೋಜನೆ
* 2,222 -ಅಂಬೇಡ್ಕರ್‌ ವಸತಿ ಯೋಜನೆ
* 6,098 -ವಾಜಪೇಯಿ ನಗರ ವಸತಿ ಯೋಜನೆ

ಸೌರವ್ಯೂಹದ ಗ್ರಹಗಳ ಮಾಹಿತಿ

*📚ಸೌರವ್ಯೂಹದಲ್ಲಿರುವ 8 ಗ್ರಹಗಳ ವಿವರಣಾತ್ಮಕ ಮಾಹಿತಿ 📚*

*೧. ಬುಧ ಗ್ರಹ :*
ಈ ಗ್ರಹ ಸೂರ್ಯನಿಗೆ ಅತ್ಯಂತ ಸಮೀಪದಲಿರುವಂತಹ ಗ್ರಹ.
ಇದು ಸೂರ್ಯನಿಂದ ೫೭.೬ ಮಿಲಿಯನ್ ಕಿ. ಮೀ. ದೂರದಲ್ಲಿರುತ್ತದೆ.
ಇದು ಸೌರಮಂಡಲದಲ್ಲಿ ಅತ್ಯಂತ ಸಣ್ಣದಾಗಿರುವಂತಹ ಗ್ರಹ.
ಈ ಗ್ರಹವು ಸೂರ್ಯನ ಸುತ್ತುವುದಕ್ಕೆ ತೆಗೆದುಕೊಳ್ಳುವ ಸಮಯ ೮೮ ದಿನಗಳು.
ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇರುತ್ತದೆ.
ಭಾರತದಲ್ಲಿ ಈ ಗ್ರಹಕ್ಕೆ ಚಂದ್ರನ ಮಗನಾದ ಬುಧನ ಹೆಸರನ್ನು ಇಡಲಾಗಿದೆ.
ಇದರಲ್ಲಿ ಯಾವುದೇ ಉಪಗ್ರಹಗಳು ಇಲ್ಲ.

*೨. ಶುಕ್ರ ಗ್ರಹ :*
ಇದು ಸೂರ್ಯನಿಂದ ಎರಡನೇ ಅತಿ ಸಮೀಪದಲ್ಲಿರುವಂತಹ ಗ್ರಹ.
ಇದು ಸೂರ್ಯನಿಂದ ೧೦೭.೫೨ ಮಿಲಿಯನ್ ಕಿ. ಮೀ. ದೂರದಲ್ಲಿರುತ್ತದೆ.
ಇದು ಭೂಮಿಯಿಂದ ೨.೬ ಕೋಟಿ ಮೈಲುಗಳಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೨೫ ದಿನಗಳು.
ಇದರ ಗಾತ್ರ ಬಂದು ಭೂಮಿಯಷ್ಟು.
ಇದರಲ್ಲಿ ಉಪಗ್ರಹ ಗಳು ಇಲ್ಲ.

*೩. ಭೂಮಿ :*
ಇದು ಸೂರ್ಯನಿಂದ ಮೂರನೇ ಅತಿ ಸಮೀಪದಲ್ಲಿರುವಂತಹ ಗ್ರಹ.
ಇದು ಸೌರಮಂಡಲದಲ್ಲಿ ೫ನೇ ಅತಿ ದೊಡ್ಡ ಗ್ರಹ.
ಸೂರ್ಯನಿಂದ ೧೪೮.೮ ಮಿಲಿಯನ್ ಕಿ.ಮೀ.
ಸೂರ್ಯನನ್ನು ಸುತ್ತು ಹಾಕಲು ಇದು ತೆಗೆದುಕೊಳ್ಳುವ ಅವಧಿ ೩೬೫ ದಿನಗಳು.
ಇದು ಸ್ವಯಂ ಪರಿಬ್ರಮಣೆಗೆ ತೆಗೆದುಕೊಳ್ಳುವ ಅವಧಿ ೨೩ ತಾಸು, ೫೬ ನಿಮಿಷ, ೪.೦೫ ಸೆಕೆಂಡು. ಇದರಲ್ಲಿ ಉಪಗ್ರಹ ಗಳು.
ಇದರ ಉಪಗ್ರಹಗಳು – 01

*೪. ಮಂಗಳ ಗ್ರಹ :*
ಸೂರ್ಯನ ಗ್ರಹಮಂಡಲದಲ್ಲಿ ಇದು ನಾಲ್ಕನೇ ಸ್ಥಾನವನ್ನು ಹೊಂದಿದೆ.
ಇದರ ಗಾತ್ರ ಬಂದು ಭೂಮಿಯ ಅರ್ಧದಷ್ಟು ಇದೆ.
ಇದು ಸೂರ್ಯನಿಂದ ೨೨೫.೬ ಮಿಲಿಯನ್ ಕಿ.ಮೀ. ದೂರದಲ್ಲಿದೆ.
ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೬೮೭ ದಿನಗಳು.
ಇದು ಭೂಮಿಯಿಂದ ೩.೫ ಕೋಟಿ ಮೈಲು ದೂರದಲ್ಲಿರುತ್ತದೆ.
ಇಲ್ಲಿನ ವಾತಾವರಣ ಬಂದು ಆಮ್ಲಜನಕ ಸಾಂಧ್ರತೆ ಕಡಿಮೆ, ನೀರಿನ ಅಂಶ ಕೂಡ ಅಲ್ಪ, ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ಹೊಂದಿದೆ.
ಇದರ ಉಪಗ್ರಹಗಳು – 02.

*೫. ಗುರು ಗ್ರಹ :*
ಇದು ಸೂರ್ಯನಿಂದ ೫ನೇ ಗ್ರಹ ಮತ್ತು ಸೌರ ಮಂಡಲದಲ್ಲೇ ಅತಿ ದೊಡ್ಡ ಗ್ರಹ ಎನ್ನಲಾಗಿದೆ.
ಇದು ಸೂರ್ಯನಿಂದ ೭೭೨.೮ ಮಿಲಿಯನ್ ಕಿ. ಮೀ. ದೂರದಲ್ಲಿದೆ.
ಇದು ಸೂರ್ಯನನ್ನು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೧.೯ ವರ್ಷಗಳಷ್ಟು.
ಇದು ಭೂಮಿಯಿಂದ ೩೬.೯ ಕೋಟಿ ಮೈಲುಗಳಷ್ಟು ದೂರದಲ್ಲಿದೆ.
ಇದರ ಗಾತ್ರ ಬಂದು ಭೂಮಿಯ ೧.೩೦೦ ರಷ್ಟು.
ಇದರ ಉಪಗ್ರಹಗಳು – 16.

*೬. ಶನಿ ಗ್ರಹ :*
ಇದು ಸೂರ್ಯನಿಂದ ೧೪೧೭.೬ ಮಿಲಿಯನ್ ಕಿ.ಮೀ. ದೂರದಲ್ಲಿರುತ್ತದೆ.
ಇದು ಸೂರ್ಯನ ಒಂದು ಸುತ್ತುಹಾಕಲು ತೆಗೆದುಕೊಳ್ಳುವ ಅವಧಿ ೨೯.೫ ವರ್ಷಗಳು.
ಇದು ಭೂಮಿಯಿಂದ ೭೪.೪ ಕೋಟಿ ಮೈಲು ಅಷ್ಟು ದೂರದಲ್ಲಿರುತ್ತದೆ.
ಇಲ್ಲಿನ ವಾತಾವರಣವು ದಟ್ಟ ವಾಯುಮಂಡಲದಿಂದ ಕೂಡಿದೆ., ಅಮೋನಿಯ, ಮೀಥೇನ್, ಜಲಜನಕ, ಹಿರಿಯಂ, ಅನಿಲಗಳಿವೆ.
ಇದರ ಉಪಗ್ರಹಗಳು – 20 ಅಥವಾ ಹೆಚ್ಚು.

*೭. ಯುರೇನಸ್ ಗ್ರಹ :*
ಇದು ಸೂರ್ಯನಿಂದ ಏಳನೇ ಗ್ರಹ ಎನ್ನಲಾಗುತ್ತದೆ.
ಇದು ಸೂರ್ಯನಿಂದ ೨,೮೫೨.೩ ಮಿಲಿಯನ್ ಕಿ.ಮೀ. ನಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೪೮ ವರ್ಷಗಳು.
ಇದರ ಉಪಗ್ರಹಗಳು – 15

*೮. ನೆಪ್ಚೂನ್ ಗ್ರಹ :*
ಇದು ಸೌರಮಂಡಲದ ಎಂಟನೆಯ ಗ್ರಹ ಎನ್ನಲಾಗುತದೆ.
ಇದು ಸೂರ್ಯನಿಂದ ೪೪೯೭ ಮಿಲಿಯನ್ ಕಿ.ಮೀ. ರಷ್ಟು ದೂರದಲ್ಲಿರುತ್ತದೆ.
ಇದು ಸೂರ್ಯನನ್ನು ಒಂದು ಸುತ್ತು ಹಾಕಲು ತೆಗೆದುಕೊಳ್ಳುವ ಅವಧಿ ೧೬೫ ದಿನಗಳು ಮಾತ್ರ.
ಇದರ ಉಪಗ್ರಹಗಳು – 08.

*🌹ಧನ್ಯವಾದಗಳೊಂದಿಗೆ🌹*
         *ರವಿ ಕೆರೆಗೊಂಡ*

ದಿವಾನ್ ಮಿರ್ಜಾ ಇಸ್ಮಾಯಿಲ್ಲರ ವ್ಯಕ್ತಿ ಚರಿತ್ರೆ

*💢ಮಿರ್ಜಾ ಇಸ್ಮಾಯಿಲ್💢*

ದಿವಾನ್ ಮಿರ್ಜಾ ಇಸ್ಮಾಯಿಲ್
ಮಿರ್ಜಾ ಇಸ್ಮಾಯಿಲ್ (೧೮೮೩ - ಜನವರಿ ೮, ೧೯೫೯) ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಮೈಸೂರಿನ ದಿವಾನರಾಗಿದ್ದರು. ಕಾಗದದ ಕಾರ್ಖಾನೆ, ಸಕ್ಕರೆ ಕಾರ್ಖಾನೆ, ಮೊದಲಾದ ಕಾರ್ಖಾನೆಗಳನ್ನು ಸ್ಥಾಪಿಸಲು ಕಾರಣಕರ್ತರಾದವರು. ವೃಂದಾವನ ಉದ್ಯಾನವನ್ನು ನಿರ್ಮಿಸಿದವರು ಮಿರ್ಜಾರವರು. ಸಂಸ್ಥಾನದ ಸಮೃದ್ಧಿ ಮತ್ತು ಸೊಬಗುಗಳಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಅವರು ಹಿಂದೂ ಮುಸ್ಲಿಮ್ ಸೌಹಾರ್ದತೆಗೂ ಕಾರಣರಾಗಿದ್ದರು.

*ಬಾಲ್ಯ ಮತ್ತು ವಿದ್ಯಾಭ್ಯಾಸ*

ಇವರು ಪರ್ಷಿಯಾದ ಒಬ್ಬ ಶ್ರೀಮಂತ ಮನೆತನದಿಂದ ಬಂದಿದ್ದವರು . ಆಲಿ ಅಸ್ಗರ್, ಅವರ ಅಜ್ಜ. ತಮ್ಮ ೧೬ ನೆಯ ವಯಸ್ಸಿನಲ್ಲೇ ಬೆಂಗಳೂರಿಗೆ ಬಂದಿದ್ದರು. ಓದು ಬರಹ ಬರದಿದ್ದರೂ, ವ್ಯಾಪಾರದಲ್ಲಿ ನಿಪುಣರು, ಬುದ್ಧಿವಂತರು ಮತ್ತು ನಂಬಿಕೆಗೆ ಅರ್ಹರು. ಮಹಾರಾಜರ ವಿಶ್ವಾಸ ಮತ್ತು ನಂಬಿಕೆಯನ್ನು ಸಂಪಾದಿಸಿದರು. ಈಗಲೂ ಅವರ ಹೆಸರಿನ ರಸ್ತೆ ಬೆಂಗಳೂರಿನಲ್ಲಿದೆ. ಮಿರ್ಜಾರವರ ತಂದೆ ಆಗಾಖಾನ್, ಚಾಮರಾಜ ಒಡೆಯರ, ಅಂಗರಕ್ಷಕರಾಗಿದ್ದರು. ಈ ಮನೆತನ ಹೀಗೆ, ಮಹಾರಾಜರ ವಿಶ್ವಾಸ, ನಂಬಿಕೆಗೆ ಅರ್ಹರಾದರು[೨].
ಮಿರ್ಜಾ ಇಸ್ಮಾಯಿಲ್‍ರು ೧೮೮೩ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಸೆಂಟ್ ಪ್ಯಾಟ್ರಿಕ್ ಸ್ಕೂಲ್, ಮತ್ತು ವೆಸ್ಲಿಯನ್ ಮಿಶನ್ ಹೈಸ್ಕೂಲ್ ನಲ್ಲಿ, ವಿಧ್ಯಾಭ್ಯಾಸ. ಚಾಮರಾಜ ಒಡೆಯರು ೧೮೯೪ ರಲ್ಲಿ, ತೀರಿಕೊಂಡರು. ಅವರ ಹಿರಿಯ ಮಗ, ಕೃಷ್ಣರಾಜ ಒಡೆಯರಿಗೆ ಕೇವಲ ೧೦ ವರ್ಷವಯಸ್ಸು. ಅರಮನೆಯ, "ರಾಯಲ್ ಸ್ಕೂಲ್," ನಲ್ಲಿ ಅವರ ವಿದ್ಯಾಭ್ಯಾಸ ನಡೆಯಿತು. ಒಟ್ಟು ೯ ಜನ ವಿದ್ಯಾರ್ಥಿಗಳಿದ್ದ ಆ ವಿಶೇಷ ಶಾಲೆಯಲ್ಲಿ, ಮಹಾರಾಜರ ಜೊತೆಯಲ್ಲಿಯೆ ಮಿರ್ಜಾರವರು ಓದುತ್ತಿದ್ದರು.
೧೯೦೧ರಲ್ಲಿ, ಮಿರ್ಜಾ, ಬೆಂಗಳೂರಿನ ಸೆಂಟ್ರೆಲ್ ಕಾಲೇಜಿಗೆ ಸೇರಿದರು. ಅವರು ಆರಿಸಿಕೊಂಡ ವಿಷಯ ಭೂವಿಜ್ಞಾನ. ಮಿರ್ಜಾ, ಶಿಸ್ತಿನ ವಿದ್ಯಾರ್ಥಿ. ತಮ್ಮ ವಿದ್ಯಾಭ್ಯಾಸ ಮುಗಿದ ನಂತರವೂ ಗುರುಗಳನ್ನು ಕಂಡಾಗಲೆಲ್ಲಾ ನಮಸ್ಕರಿಸುತ್ತಿದ್ದರು. ೧೯೦೫ ರಲ್ಲಿ ಪದವಿ ಮುಗಿಸಿದರು. ಅವರಿಗೆ ಸಿಕ್ಕಿದ್ದು ಪೋಲೀಸ್ ಕೆಲಸ. ಮಹಾರಾಜರು ಮಿರ್ಜಾಇಸ್ಮಾಯಿಲ್ ರವರನ್ನು, ಡೆಪ್ಯುಟಿ ಕಾರ್ಯದರ್ಶಿಯಾಗಿ ನೇಮಿಸಿಕೊಂಡರು.
ಆಗಿನ ಬ್ರಿಟಿಷ್ ರೆಡೇಂಟ್ ಗಳು ಸರ್ವಾಧಿಕಾರಿಗಳಾಗಿದ್ದು, ತಮಗೆ ಬೇಕಾದ ಕೆಲವರನ್ನು ಸೇರಿಸಿಕೊಳ್ಳಿ ಎಂದು ಒತ್ತಾಯಿಸುತ್ತಿದ್ದರು. ಆಪ್ತ-ಕಾರ್ಯದರ್ಶಿಯ ಸ್ಥಾನಕ್ಕೆ ಒಬ್ಬ ಬ್ರಿಟಿಷ್ ಅಧಿಕಾರಿಯಿದ್ದನು. ಸ್ಥಳೀಯ ಜನರಿಗೆ ಸಹಾಯವಾಗುವಂತೆ, ಹುಜೂರ್ ಕಾರ್ಯದರ್ಶಿ ಎನ್ನುವ ಒಂದು ಹೊಸ ಹುದ್ದೆಯ ನಿರ್ಮಾಣವಾಯಿತು

*ಹುಜೂರ್ ಕಾರ್ಯದರ್ಶಿಯಿಂದ, ಮೈಸೂರಿನ ದಿವಾನರಾಗಿ*

೧೯೧೩ ರಲ್ಲಿ ಅದು ತೆರವಾದಾಗ, ಮಹಾರಾಜರು ಮಿರ್ಜಾರವರಿಗೆ ಕರೆ ಕಳಿಸಿ ಸೇರಿಸಿ ಕೊಂಡರು. ಮಹಾರಾಜರ ಬಳಿ ಅಧಿಕಾರಕ್ಕಿದ್ದವರು ೩ ಜನ. ದಿವಾನರು ಮತ್ತಿಬ್ಬರು ಪರ್ಸನಲ್ ಸೆಕ್ರೆಟರಿ, ಹೆಚ್ಚು ಕಡಿಮೆ ದಿವಾನರಷ್ಟೇ ಮುಖ್ಯರಾದವರು. ಮಿರ್ಜಾರವರ ಬುದ್ಧಿ ಮತ್ತು ಅಲ್ಲಿನ ದೇಸಿ ಜನರ ಮಧ್ಯೆ, ಅವರು ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಪರಂಗಿ ಅಧಿಕಾರಿಗಳಿಗೆ ಸ್ಥಳೀಯ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಎಲ್ಲಕ್ಕೂ ಮಿರ್ಜರವರನ್ನು, ವಿಚಾರಿಸುತ್ತಿದ್ದರು. ೧೯ ವರ್ಷ ಉಪಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ೧೯೨೯ರಲ್ಲಿ ಅವರನ್ನು ದಿವಾನರನ್ನಾಗಿ ನೇಮಿಸಲಾಯಿತು. ರಾಜಾಶ್ರಯದಲ್ಲಿ ಒಟ್ಟು ೪೩ ವರ್ಷ ಕೆಲಸಮಾಡಿದರು. ೧೯೪೧ ರಲ್ಲಿ 'ಸಮರ್ಥ ದಿವಾನ'ರೆಂಬ ಹೆಸರು ಬಂತು.

*ಅನೇಕ ಜನ-ಹಿತ ಕಾರ್ಯಕ್ರಮಗಳ ರುವಾರಿಯಾಗಿ*

೧೯೧೮ ರವರೆಗೆ, ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾಲದಲ್ಲಿ ಮೈಸೂರು ರಾಜ್ಯ, ಆಧುನಿಕತೆಯ ಕಡೆಗೆ ದಾಪುಗಾಲು ಹಾಕುತ್ತಾ ನಡೆದಿತ್ತು. ಮಿರ್ಜಾ ಇಸ್ಮಾಯಿಲ್ ರವರು ಅದನ್ನು ಮುಂದುವರೆಸಿಕೊಂಡು ಹೋದರು. ಮಂಡ್ಯದ ಸಕ್ಕರೆ ಕಾರ್ಖಾನೆ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ ಮತ್ತು ಕಾಗದದ ಕಾರ್ಖಾನೆಗಳನ್ನು ಪ್ರಾರಂಭಿಸಿದರು. ದಿನನಿತ್ಯದ ಬಳಕೆಗೆ ಬರುವ ಸಿಮೆಂಟ್, ರಾಸಾಯನಿಕ ಗೊಬ್ಬರ, ಗಾಜು, ಪಿಂಗಾಣಿ ಪದಾರ್ಥಗಳು ಇತ್ಯಾದಿ. ಕೃತಕ ರೇಷ್ಮೆ, ವಿದ್ಯುತ್ ಬಲ್ಬುಗಳ ಉದ್ಯಮಗಳು. ಎಚ್. ಎ. ಎಲ್ ಕಾರ್ಖಾನೆಯ ಸ್ಥಾಪನೆ. ಭಾರತದ ೬೦% ಕಾಫಿ ಬೆಳೆ, ಮೈಸೂರಿನಲ್ಲಿ ಬೆಳೆದರೂ, ಪರಿಷ್ಕರಿಸಲು ಹೊರ ರಾಜ್ಯಕ್ಕೆ ಕಳಿಸಬೇಕಾಗಿತ್ತು.
ಅದನ್ನು ತಪ್ಪಿಸಿ ಇಸ್ಮಾಯಿಲ್ ರವರು, "ದ ಮೈಸೂರ್ ಕಾಫಿ ಕ್ಯೂರಿಂಗ್ ವರ್ಕ್ಸ್,"ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರಿಂದ, ಸ್ಥಳೀಯರಿಗೆ ಅನುಕೂಲವಾಯಿತು. ಕಾರ್ಖಾನೆಗಳನ್ನೆಲ್ಲಾ, ಒಂದೇ ಕಡೆ ಕೆಂದ್ರೀಕರಿಸಿ ಪರಿಸರದ ಮೇಲೆ ಒತ್ತಡ ಹೇರುವ ಬದಲಾಗಿ, ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಸ್ಥಾಪಿಸಿದರು.ಇದು ಒಂದು ಉತ್ತಮ ಪ್ರಯತ್ನ. ಶಿವನ ಸಮುದ್ರದಲ್ಲಿ ವಿದ್ಯುತ್ ಆಗಲೇ ಒದಗುತ್ತಿತ್ತು. ಶಿಂಷಾ ಮತ್ತು ಜೋಗ್ ಜಲಪಾತಗಳ ನೀರನ್ನೂ ಉಪಯೋಗಿಸಿಕೊಂಡು, ವಿದ್ಯುತ್ ಉತ್ಪಾದನೆ ಪ್ರಾರಂಭಿಸಿದರು.
ಶಿವನಸಮುದ್ರ ವಿದ್ಯುತ್ ಕೇಂದ್ರಕ್ಕೆ ಸಿಡಿಲು ಹೊಡೆದು ಕೆಲ ಕಾಲ ಕಾರ್ಯ ನಿಷ್ಕ್ರಿಯಗೊಂಡಿತ್ತು. ೧೯೨೬ ರಲ್ಲಿ ಬೆಂಗಳೂರು, ಮೈಸೂರು ಮತ್ತು ಕೋಲಾರಗಳಿಗೆ ವಿದ್ಯುತ್ ಪೂರೈಕೆಯಾಯಿತು. ೧೯೪೦ ರಲ್ಲಿ ಮೈಸೂರು ರಾಜ್ಯದ ಸುಮಾರು ೧೮೦ ಹಳ್ಳಿಗಳಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಪ್ರತಿಯೊಂದು ಹಳ್ಳಿಯ ಪ್ರಮುಖ ದ್ವಾರವನ್ನು ಸುಂದರವಾಗಿ ಕಟ್ಟಲಾಯಿತು. ಚೊಕ್ಕಟ, ಅಂದಕ್ಕೆ, ಪ್ರಾತಿನಿಧ್ಯ. ಸಾರ್ವಜನಿಕ ಉದ್ಯಾನ, ಕಾರಂಜಿ, ನಗರಸಭಾ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ, ಆಟದ ಮೈದಾನ, ಊರಿನ ದೊಡ್ಡಮೈದಾನ, ಇದು ಮಿರ್ಜಾರವರ ಕಲ್ಪನೆ. ಇದನ್ನು ಬಹುತೇಕ ಸಾಕಾರಗೊಳಿಸಿದರು ಕೂಡ. ವೃಂದಾವನ ಉದ್ಯಾನವನದ ಅಂದ-ಚೆಂದಕ್ಕೂ ಅವರು ಬಹಳವಾಗಿ ಶ್ರಮಿಸಿದರು.
ಬೆಂಗಳೂರಿನಲ್ಲಿ ಸ್ಥಾಪಿಸಿದ್ದ, ಮಾನಸಿಕ ರೋಗಿಗಳ ಅಸ್ಪತ್ರೆಯ ಹೊರ -ಪರಿಸರವನ್ನು ಅತ್ಯಂತ ಎಚ್ಚರಿಕೆ ವಹಿಸಿ, ಅದರ ವನಸಂಪತ್ತನ್ನು ಹೆಚ್ಚಿಸಿದರು. ಎಲ್ಲರೂ ಆಸ್ಪತ್ರೆಯ ಪರಿಸರವನ್ನು, ವಿಹಾರ ಸ್ಥಳಕ್ಕೆ ಹೋಲಿಸುತ್ತಾರೆ.

*ರವಿ ಕೆರೆಗೊಂಡ*🙏🙏🙏🙏🙏

ಅಳತೆಯ ಸಾಧನಗಳು (ಸಾಮಾನ್ಯ ಅದ್ಯಯನ)

ಅಳತೆಯ ಸಾಧನಗಳು

೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.

೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.

೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.

೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.

೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.

೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.

೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.

೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.

೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.

೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.

೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ

೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.

೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.

೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.

೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.

೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.

೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು

೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು

೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು

೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು

೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು

೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು

೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .

೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು

೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.

೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.

೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.

೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.

೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.

೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು

೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು

೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು

೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.

೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು

೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.

೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.

೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .

೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು

೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು 

೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು

೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು

೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು

೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ

೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ

೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ

೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ

೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ

೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ

೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ

೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ

೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು

೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.

೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.

೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿ.