ಭಾನುವಾರ, ಜೂನ್ 11, 2017

ಸಣ್ಣ ಕಥೆಗಳು (ಜಿ,ಎಚ್,ನಾಯಕ್ ರವರು)

🍀ಸಣ್ಣ ಕಥೆಗಳು 🍀
✍ಜಿ.ಎಚ್.ನಾಯಕ್ ಲೇಖಕರು✍

🔴ನಾನು ಕೊಂದ ಹುಡುಗಿ🔴
🔹ಲೇಖಕರ ಹೆಸರು➖ಅಜ್ಜಂಪುರ ಸೀತಾರಾಮ.
🔹ಕಾವ್ಯನಾಮ➖ಆನಂದ.
🔹ಜನನ➖ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿ. ಅಜ್ಜಂಪುರ ಇವರ ಪೂರ್ವಿಕರ ಊರು.
🔹ಕಾಲ➖ಅಗಸ್ಟ್, ೨೨.೧೯೬೩.

🌺ಪ್ರಮುಖ ಪಾತ್ರಗಳು🌺
✍ಲೇಖಕರು.
✍ಲಕ್ಷ್ಮೀ➖ಲೇಖಕರ ಹೆಂಡತಿ.
✍ಕರಿಯಪ್ಪ➖ನಾಗವಳ್ಳಿಯ ಗಣ್ಯ ವ್ಯಕ್ತಿ.
✍ಚೆನ್ನಿ(ಚೆನ್ನಮ್ಮ)ಬಸವಿ ಆತ್ಮಹತ್ಯ ಮಾಡಿಕೊಂಡವಳು.
✍ಕಥೆ ಚರ್ಚಿತವಾಗಿರುವುದು ಬಸವಿ ಪದ್ದತಿ ಬಗ್ಗೆ.
✍ಇಲ್ಲಿ ಕರಿಯಪ್ಪನ ಮಗಳನ್ನು ಬಸವಿ ಬಿಡಲಾಗಿತ್ತು ಅದು ಮರಡಿ ದೇವರಿಗೆ. ಕೊನೆಗೆ ಬಾವಿಗೆ ಬಿದ್ದು ಚೆನ್ನಿ ಸಾಯುತ್ತಾಳೆ.

🔵ಯಾರೂ ಅರಿಯದ ವೀರ🔵
🍀ಲೇಖಕರು➖ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.
🔹ಕಾವ್ಯನಾಮ➖ಕುವೆಂಪು.
🔹ಜನನ➖ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸಮೀಪ ಕುಪ್ಪಳ್ಳಿ.
🔹ಕಾಲ➖ಡಿಸೆಂಬರ,೨೯-೧೯೦೪.

🌺ಪಾತ್ರಗಳು🌺
✍ಸುಬ್ಬಣ್ಣಗೌಡ➖ಮನೆಯ ಯಜಮಾನ.
✍ನಾಗಮ್ಮ➖ಸುಬ್ಬಣ್ಣಗೌಡರ ಹೆಂಡತಿ.
✍ತಿಮ್ಮು➖ಸುಬ್ಬಣ್ಣಗೌಡರ ಮಗ.
✍ಸೀತೆ➖ಸುಬ್ಬಣ್ಣಗೌಡರ ಮಗಳು.
✍ಲಿಂಗ➖ಗೌಡರ ಮನೆಯ ಆಳು.ಜೈಲಿಗೆ ಹೋಗಿ ಬಂದವ.
✍ನಾಗ➖ಲಿಂಗನ ಮಗ.
✍ಸೋಮಕ್ಕ➖ಮನೆ ಕೆಲಸದವಳು.
✍ರಾಮೇಗೌಡ ಮತ್ತು ಸಿದ್ದೇಗೌಡ ➖ನುಗ್ಗೇನಹಳ್ಳಿಯವರು.
✍ರಂಗೇನಾಯ್ಕ ಮತ್ತು ಶೇಷನಾಯ್ಕ➖ಮಾವಿನ ಹಳ್ಳಿಯವರು ಲಿಂಗ ಜೈಲಿಗೆ ಹೋಗಲು ಕಾರಣರಾದವರು.

🔵ಧರ್ಮಕೊಂಡದ ಕತೆ🔵
🍀ಲೇಖಕರು➖ಕೂದವಳ್ಳಿ ಅಶ್ವತ್ಥ ನಾರಾಯಣರಾವ್.
🍀ಕಾವ್ಯನಾಮ➖ಅಶ್ವತ್ಥ.
🍀ಜನನ➖ಚಿಕ್ಕಮಗಳೂರು ಜಿಲ್ಲೆ ಕೂದವಳ್ಳಿ ಗ್ರಾಮ.
🍀ಕಾಲ➖ಜೂನ್, ೧೬-೧೯೧೨.

🔴ಪಾತ್ರಗಳು🔴
✍ಸೂರಪ್ಪ➖ಧರ್ಮಕೊಂಡದ ಶಾನುಭೋಗ.
✍ದೇವಮ್ಮ➖ಸೂರಪ್ಪನ ಹೆಂಡತಿ,ಅಪಹರಣಕ್ಕೊಳಗಾದವಳು.
✍ಗಂಗಮ್ಮ➖ಸೂರಪ್ಪನ ತಾಯಿ.
✍ಗುಂಡಮ್ಮ➖ಸೂರಪ್ಪನ ಅಕ್ಕ, ಮಡಿ ಸಂಪ್ರದಾಯಸ್ಥಳು.
✍ಚಂದು➖ಸೂರಪ್ಪ-ದೇವಮ್ಮ ದಂಪತಿಗಳ ಮಗ.
✍ಕಾಳಪ್ಪಶಾಸ್ತ್ರೀ➖ಜೋಯಿಸರು.
✍ಕಂದಾರಿಗಳು➖ದೇವಮ್ಮನ ಅಪಹರಣ ಮಾಡಿದ ಮುಸಲ್ಮಾನರು.

🍀ತಿರುಳು➖ಧರ್ಮದ ಜೀವಂತ ಸಮಾಧಿ ಮಾಡಿರುವುಭೂಮಿ

🔴ನಾಲ್ಕು ಮೊಳ ಭೂಮಿ🔴
🍀ಲೇಖಕರು➖ಎಂ,ಸುಬ್ರಹ್ಮಣ್ಯ ರಾಜ,ಅರಸು.
🍀ಕಾವ್ಯನಾಮ➖ಚದುರಂಗ.
🍀ಜನನ➖ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕು,ಕಲ್ಲಹಳ್ಳಿ.
🍀ಕಾಲ➖ಜನವರಿ,೧-೧೯೧೬.

🌺ಪಾತ್ರಗಳು🌺
✍ಲೇಖಕರು➖ಲಾಯರ್.
✍ಲಲಿತ➖ಲೇಖಕರ ಹೆಂಡತಿ.
✍ಕಾಳಿಂಗಯ್ಯ➖ದೇವಪ್ಪನ ಜಮೀನು ಕಬಳಿಸಿದವನು.
✍ದೇವಪ್ಪ➖ಕಾಳಿಂಗಯ್ಯನಿಂದ ಮೋಸ ಹೋದ ರೈತ.
✍ಸಂಜೀವ➖ಲಲಿತಳ ಸೋದರ ಮಾವ.
🌺ತಿರುಳು🌺
ದುರ್ಬಲರ ಮೇಲೆ ಉಳ್ಳವರು ಮಾಡುವ ದಬ್ಬಾಳಿಕೆ.

🔴ಅಜ್ಞಾತವಾಸಿ🔴

🍀ಲೇಖಕರು➖ಬಸವರಾಜ ಕಟ್ಟಿಮನಿ.
🍀ಜನನ➖ಬೆಳಗಾವಿ ಜಿಲ್ಲೆ ಗೋಕಾಕ.
🍀ಕಾಲ➖ಅಕ್ಟೋಬರ, ೫,೧೯೧೯.

🌹ಪಾತ್ರಗಳು🌹
✍ಚನ್ನಬಸಪ್ಪ➖ಸ್ವಾತಂತ್ರ್ಯ ಹೋರಾಟಗಾರ,
✍ನಾಗಮ್ಮ➖ಚನ್ನಬಸಪ್ಪನ ಹೆಂಡತಿ,ಬಂಧಿತಳಾಗಿ ಹಿಂಸೆ ಸಾವು.
✍ದಪೇದಾರ➖ನಾಗಮ್ಮಳ ಮೇಲೆ ಅತ್ಯಾಚಾರ ಮಾಡಿದವನು.
✍ಕರಿಯಪ್ಪ➖ಚನ್ನಬಸಪ್ಪನ ಮನೆಯ ಪಕ್ಕದಲ್ಲಿ ಇರುವವ  ನಾಗಮ್ಮಳ ಅಪಹರಣದ ಸುದ್ದಿ ಹೇಳಿದವ.

🔴೦-೦=೦🔴
🍀ಲೇಖಕರು➖ತಳುಕಿನ ರಾಮಸ್ವಾಮಯ್ಯ ಸುಬ್ಬರಾವ್.
🍀ಕಾವ್ಯನಾಮ➖ತ‌.ರಾ.ಸು.
🍀ಜನನ➖ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ತಳಕು.
🍀ಕಾಲ➖ಏಪ್ರೀಲ್,೪,೧೯೨೦.

🔴ಕೊನೆಯ ಗಿರಾಕಿ🔴
🍀ಲೇಖಕಕೆ✍
ಕುಳಕುಂದ ಶಿವರಾಯರು.
🍀ಕಾವ್ಯನಾಮ➖ನಿರಂಜನ.
🍀ಜನನ➖ದಕ್ಷಿಣ ಕನ್ನಡ ಜಿಲ್ಲೆ ಕುಳಕುಂದ .
🍀ಕಾಲ➖ಜೂನ,೧೫-೧೯೨೪.

🌺ಪಾತ್ರಗಳು🌺
✍ಕಾಣಿ➖ಮೂಕಿ.ಕಥಾನಾಯಕಿ.
✍ಪ್ರಿಯಕರ➖ಮೊಂಡು ಕೈ ಹುಡುಗ.
✍ದಾಂಡಿಗ.
✍ಅಪರಿಚಿತ.
✍ಗಿಡುಗ➖ಕೊನೆಯ ಗಿರಾಕಿ.

🌹ತಿರುಳು➖
ಹೆಣ್ಣಿನ ಶೋಷಣೆ ಸದಾ ನಡೆಯುತ್ತಿರುವುದು.

🔜ಮುಂದುವರೆಯುವುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ