ಮಂಗಳವಾರ, ನವೆಂಬರ್ 16, 2021

*"ಒಂದು ಜಿಲ್ಲೆ- ಒಂದು ಉತ್ಪನ್ನ" ಯೋಜನೆಯಡಿ*

❇️ *"ಒಂದು ಜಿಲ್ಲೆ- ಒಂದು ಉತ್ಪನ್ನ" ಯೋಜನೆಯಡಿ* 
☘🍁☘🍁☘🍁☘🍁☘
⭐️ಬಾಗಲಕೋಟೆಯ *ಈರುಳ್ಳಿ*
⭐️ಬೆಳಗಾವಿಯ *ಬೆಲ್ಲ,* 
⭐️ಬಳ್ಳಾರಿಯ , *ಅಂಜೂರ*
⭐️ಬೆಂಗಳೂರು ಗ್ರಾಮಾಂತರ – *ಪೌಲ್ಟ್ರಿ ಉತ್ಪನ್ನ,* 
⭐️ಬೆಂಗಳೂರು ನಗರ- *ಬೇಕರಿ ಉತ್ಪನ್ನ*, 
⭐️ಚಾಮರಾಜನಗರ - *ಅರಿಶಿಣಕ್ಕೆ* ಪ್ರಾಧಾನ್ಯತೆ ಸಿಗಲಿದೆ.
⭐️ಚಿಕ್ಕಬಳ್ಳಾಪುರ- *ಟೊಮ್ಯಾಟೋ,* 
⭐️ಚಿಕ್ಕಮಗಳೂರಿನ *ಸಾಂಬಾರು ಪದಾರ್ಥ,* 
⭐️ಚಿತ್ರದುರ್ಗದ *ಕಡಲೆಕಾಯಿ ಉತ್ಪನ್ನ,* 
⭐️ದಕ್ಷಿಣ ಕನ್ನಡ- *ಸಾಗರ ಉತ್ಪನ್ನಗಳು,* 
⭐️ದಾವಣೆಗೆರೆ- *ಸಿರಿ ಧಾನ್ಯಗಳು*, 
⭐️ಧಾರವಾಡದ *ಮಾವು,* 
⭐️ಗದಗದ *ಬ್ಯಾಡಗಿ ಮೆಣಸಿನಕಾಯಿ,*
⭐️ಹಾಸನದ *ತೆಂಗು ಉತ್ಪನ್ನಕ್ಕೆ* ಆದ್ಯತೆ ಸಿಗಲಿದೆ
⭐️ಹಾವೇರಿ – *ಮಾವು,* 
⭐️ಕಲಬುರಗಿ – *ತೊಗರಿ*, 
⭐️ಕೊಡಗು- *ಕಾಫಿ*, 
⭐️ಕೋಲಾರ – *ಟೊಮ್ಯಾಟೋ*, 
⭐️ಕೊಪ್ಪಳ- *ಸೀಬೆ*, 
⭐️ಮಂಡ್ಯ – *ಬೆಲ್ಲ*, 
⭐️ಮೈಸೂರು- *ಬಾಳೆ*, 
⭐️ರಾಯಚೂರು- *ಮೆಣಸಿನಕಾಯಿ,* 
⭐️ರಾಮನಗರದ *ತೆಂಗು ಉತ್ಪನ್ನ,*
⭐️ ಶಿವಮೊಗ್ಗ- *ಅನಾನಸ್,* 
⭐️ತುಮಕೂರಿನ *ತೆಂಗು,* 
⭐️ಉಡುಪಿಯ *ಸಾಗರ ಉತ್ಪನ್ನ*, 
⭐️ಉತ್ತರ ಕನ್ನಡದ *ಸಾಂಬಾರು ಪದಾರ್ಥ*
⭐️ವಿಜಯಪುರ- *ನಿಂಬೆ,* 
⭐️ಯಾದಗಿರಿಯ *ಶೇಂಗ*
🔰🔰🔰🔰🔰🔰🔰

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ