ಹತ್ತನೇಯ ಪಂಚ ವಾರ್ಷಿಕ ಯೋಜನೆ (೨೦೦೨-೨೦೦೭)ಸಂಪಾದಿಸಿ
ಹತ್ತನೆ ಯೋಜನೆ(2002-2007)ಹತ್ತನೆ ಯೋಜನೆಯ ಮುಖ್ಯ ಉದ್ದೇಶಗಳೆಂದರೆ ವರ್ಷಕ್ಕೆ 8% ಜಿಡಿಪಿ ( )ಬೆಳವಣಿಗೆ ಸಾಧಿಸುವುದು.2007 ರ ವೇಳೆಗೆ 5% ಬಡತನ ದರವನ್ನು ಕಡಿತ.ಗೊಳಿಸುವುದು.ಕಾರ್ಮಿಕರಿಗೆ ಲಾಭದಾಯಕ ಮತ್ತು ಉತ್ತಮ ಗುಣಮಟ್ಟದ ಉದ್ಯೋಗ ನೀಡುವುದು . (ಆದಷ್ಟು ಕನಿಷ್ಠ.ಸಂಖ್ಯೆಗೆ )2007 ನೀ ಇಸವಿಯ ಹೊತ್ತಿಗೆ ವೇತನ ದರಗಳಲ್ಲಿ ಮತ್ತು ಸಾಕ್ಷರತೆ ಮೂಲಕ ಕನಿಷ್ಠ ಲಿಂಗ ತಾರಮ್ಯದ .ಅಂತರವನ್ನು 50% ರಷ್ಟು ಕಡಿಮೆ ಮಾಡುವುದು.20 ಅಂಶಗಳ ಕಾರ್ಯಕ್ರಮಗಳ ಅನಷ್ಟಾನ.ಬೆಳವಣಿಗೆಯ ಗುರಿ8.1% - ಸಾಧಿಸಿದ ಬೆಳವಣಿಗೆ: 7.7%ಹತ್ತನೇ ಐದು ವರ್ಷಗಳ ಯೋಜನೆಗೆ ಅಂದಾಜು ವೆಚ್ಚ ರೂ.43.825 ಕೋಟಿ.◾(ಒಟ್ಟು ಯೋಜನೆಯನ್ನು ಮೊತ್ತ ರೂ 921.291 ಕೋಟಿ ; ಕೇಂದ್ರ ಸರ್ಕಾರ(57.9%) ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೂ 691.009 ಕೋಟಿ (42.1%) ಹಣ ಹೂಡುವ ಯೋಜನೆ)
ಹನ್ನೋಂದನೇಯ ಪಂಚ ವಾರ್ಷಿಕ ಯೋಜನೆ (೨೦೦೭-೨೦೧೨)ಸಂಪಾದಿಸಿ
ಹನ್ನೊಂದನೇ ಯೋಜನೆ (2007-2012)ಗುರಿಗಳು ಕ್ಷಿಪ್ರ ಮತ್ತು ಒಟ್ಟಾರೆ ಪ್ರಗತಿ. (ಬಡತನವನ್ನು ಕಡಿಮೆಗೊಳಿಸುವುದು)ಸಾಮಾಜಿಕ ವಲಯಕ್ಕೆ ಒತ್ತು ಮತ್ತು ಅದರಲ್ಲಿ.ಸೇವೆಯನ್ನು ಒದಗಿಸುವುದು.ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮೂಲಕ ಸಬಲೀಕರಣ.ಲಿಂಗ ಅಸಮಾನತೆಯ ಕಡಿತ.ಪರಿಸರ ಸಂರಕ್ಷಣೆ.ಕ್ರಮವಾಗಿ 4%, 10% ಮತ್ತು 9% ಕೃಷಿ, ಕೈಗಾರಿಕೆ ಮತ್ತು ಸೇವಾವಿಭಾಗದಲ್ಲಿ ಬೆಳವಣಿಗೆ ಪ್ರಮಾಣವನ್ನು ಹೆಚ್ಚಿಸಲು.ಯೋಜನೆ.ಗರ್ಭಧಾರಣೆ ಕ್ಷಮತೆ ಯನ್ನು 2.1 ಗೆ ಕಡಿಮೆಮಾಡುವುದು.2009 ರ ಹೊತ್ತಿಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು.
ಹನ್ನೆರಡನೆಯ ಪಂಚವಾರ್ಷಿಕ ಯೋಜನೆಸಂಪಾದಿಸಿ
ಹನ್ನೆರಡನೆಯ ಯೋಜನೆ (2012-2017)◾(Main article: 12th Five-Year Plan (India))
[ಮುಖ್ಯ ಲೇಖನ: 12ನೇ ಪಂಚವಾರ್ಷಿಕ ಯೋಜನೆ (ಭಾರತ)]
ಹನ್ನೆರಡನೆಯ ಯೋಜನೆ ಸಂದಿಗ್ಧತೆಯಲ್ಲಿ ಹನ್ನೆರಡನೆಯ ಯೋಜನೆಯ ಅವಧಿಯಲ್ಲಿ ಭಾರತದ ರಾಜಕೀಯದಲ್ಲಿ ಮಹತ್ತರ ಮಹತ್ತರ ಬದಲಾವಣೆಯಾಯಿತು.ಯು.ಪಿ.ಎ.ಕೂಟದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಮನಮೋಹನ ಸಿಂಗ್ 26-5-2014 ರವರೆಗೆ ಪ್ರಧಾನಿಯಾಗಿದ್ದು ಅಂದು ರಾಜೀನಾಮೆ ನೀಡಿದರು. ಭಾರತೀಯ ಜನತಾ ಪಕ್ಷದ ಶ್ರೀ ನರೇಂದ್ರ ಮೋದಿ 26-5-2014 ರಿಂದ ಪ್ರಧಾನಿಯಾಗಿ ನಿಯುಕ್ತಿಹೊಂದಿ ಅಧಿಕಾರ ಸ್ವೀಕರಿಸಿದರು. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, 2014 ಮೇ 26 ರಂದು ರಾಜೀನಾಮೆ ನೀಡಿದರು. ಹೊಸ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಯೋಜನಾ ಆಯೋಗವನ್ನು ರದ್ದುಪಡಿಸಿ ಹೊಸ ವ್ಯವಸ್ಥೆ ತರಲು ಬಯಸಿದ್ದಾರೆ.ಅದಕ್ಕಾಗಿ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು; ಆದರೆ ಅದರಲ್ಲಿ ಆಯೋಗ ರದ್ದತಿಗೆ ಬಹುಮತ ಸಿಕ್ಕಿದರೂ ಒಮ್ಮತ ಮೂಡಿಲ್ಲ.ಹೊಸ ಸರ್ಕಾರದ ಆರ್ಥಿಕ ನೀತಿ ಬದಲಾಗಬಹುದು. ಆದ್ದರಿಂದ ಈ ಹನ್ನೆರಡನೆಯ ಯೋಜನೆ (2012-2017) ನೆನೆಗುದಿಗೆ ಬಿದ್ದಿದೆ.ಭಾರತ ಸರ್ಕಾರದ ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ 8.2% ಬೆಳವಣಿಗೆ ದರ ನಿರ್ಧರಿಸಿದೆ. ಆದರೆ ಡಿಸೆಂಬರ್ 2012, 27 ರಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (National Development Council (NDC) 12 ನೇ ಯೋಜನೆಗಾಗಿ 8% ಬೆಳವಣಿಗೆಯ ದರ ಅನುಮೋದನೆ ಪಡೆಯಿತು. [10].ಕುಸಿದ ಜಾಗತಿಕ ಸ್ಥಿತಿಗತಿಯನ್ನು ಗಮನಿಸಿ, ಅಂದಿನ ಯೋಜನಾ ಆಯೋಗದ ಉಪಅಧ್ಯಕ್ಷರಾದ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಮುಂದಿನ ಐದು ವರ್ಷಗಳಲ್ಲಿ 9% ರಷ್ಟು ಸರಾಸರಿ ಬೆಳವಣಿಗೆ ದರ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತಿಮವಾಗಿ ಫೈನಲ್ ಬೆಳವಣಿಗೆಯ ಗುರಿ ದಹಲಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಡೆದ ಯೋಜನೆಯು, ಒಪ್ಪಿಗೆ ಮೂಲಕ 8% ದರದ ಬೆಳವಣಿಗೆಗೆ ಹೊಂದಿಸಲಾಗಿದೆ."ರಾಜ್ಯ ಯೋಜನಾ ಮಂಡಳಿಗಳು ಮತ್ತು ಇಲಾಖೆಗಳ, 12 ನೇ ಯೋಜನೆ ಪ್ರಸ್ತಾವನೆ ದಾಖಲೆ ಪತ್ರದಂತೆ, ಪ್ರಗತಿಯು ಶೇಕಡಾ 8 ರಿಂದ 8.5 ರ ಮಧ್ಯೆ ಎಲ್ಲೋ ಸಾಧ್ಯವೆಂದು ಭಾವಿಸುತ್ತೇನೆ; ಸರಾಸರಿ 9% ರ ದರ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು, ಶ್ರೀ ಅಹ್ಲುವಾಲಿಯಾ ಹೇಳಿದರು . ಕಳೆದ ವರ್ಷದ ಅನುಮೋದನೆ ಮಾಡಿದ ,9% ವಾರ್ಷಿಕ ಸರಾಸರಿ ಬೆಳವಣಿಗೆ ದರ ಕುರಿತು ಯೋಜನಾ ಮಂಡಳಿಯಲ್ಲ್ಲಿ ಮೇಲಿನಂತೆ ಹೇಳಿದರು.ನಾನು ಅದು ಕಾರ್ಯಸಾಧ್ಯವೆಂದು ಹೇಳುವುದಾದರೆ ಅದಕ್ಕೆ ತೀವ್ರ ಪ್ರಯತ್ನದ ಅಗತ್ಯವಿರುತ್ತದೆ. ನೀವು ಮಾಡದಿದ್ದರೆ, ಶೇಕಡಾ 8 ರ ಬೆಳವಣಿಗೆಗೆ ಯಾವುದೇ ದೇವರ ನೀಡಿದ ಬಲ ಬೇಕಾಗಿಲ್ಲ. ವಿಶ್ವ ಆರ್ಥಿಕತೆಯು, ಕಳೆದ ವರ್ಷದಲ್ಲಿ ತುಂಬಾ ತೀವ್ರವಾಗಿ ಹದಗೆಟ್ಟಿತು ನಾನು ಯೋಚಿಸಿ ಕೊಟ್ಟಿರುವ... 12 ನೇ ಪಂಚವಾರ್ಷಿಕ ಯೋಜನೆ ಮೊದಲ ವರ್ಷದ (2012-13) ಬೆಳವಣಿಗೆ ದರ 6.5/ 7 ಪ್ರತಿಶತದವರೆಗೆ ಇದೆ", ಎಂದರು.ತಕ್ಷಣ ಅವರು ಅದರ ಅನುಮೋದನೆಗೆ ದೇಶದ ಯೋಜನಾ ಮಂಡಳಿಯ ಇತರ ಸದಸ್ಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಚಿಸಿದರು. ಅಂತಿಮ ಸಂಖ್ಯೆ. (ಆರ್ಥಿಕ ಬೆಳವಣಿಗೆ ಗುರಿ) ಹಾಕುವ ಮೊದಲು ಅವರು ಆಯೋಗದ ಅಭಿಪ್ರಾಯ ತಿಳಿಯಲು ಬಯಸಿದರು.ಶ್ರೀ ಅಹ್ಲುವಾಲಿಯಾ ಅವರು -ಸರ್ಕಾರ 12 ನೇ ಪಂಚವಾರ್ಷಿಕ ಅವಧಿಯಲ್ಲಿ 10% ರಷ್ಟು ಬಡತನ ಕಡಿಮೆ ಮಾಡಲು ಉದ್ದೇಶಿಸಿದೆ. ನಾವು ಯೋಜನೆಯ ಅವಧಿಯಲ್ಲಿ ಸಮರ್ಥನೀಯ ಆಧಾರದಲ್ಲಿ ವಾರ್ಷಿಕವಾಗಿ 9% ಸಾದಿಸಬಲ್ಲ ಬಡತನ ನಿವಾರಣೆಯ ಅಂದಾಜುಗಳು ಕಡಿಮೆ ಗುರಿ ಇರಲಿ",ಎಂದು ಹೇಳಿದರು. ಹಿಂದಿನ ರಾಜ್ಯ ಯೋಜನಾ ಮಂಡಳಿಗಳು ಮತ್ತು ಯೋಜನಾ ಇಲಾಖೆಗಳ ಒಂದು ಸಮ್ಮೇಳನವನ್ನು ಉದ್ದೇಶಿಸಿ ಅವರು ಬಡತನ ಇಳಿಕೆ ಪ್ರಮಾಣ 11 ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ದ್ವಿಗುಣವಾಗಿದೆ ಹೇಳಿದರು. ಆಯೋಗದ, “ತೆಂಡೂಲ್ಕರ್ ಬಡತನ ರೇಖೆ”, ನಿಯಮ ಅನುಸರಿಸಿ,2004-05 ಮತ್ತು 2009-10 ನಡುವೆ ಐದು ವರ್ಷಗಳಲ್ಲಿ ,ಈ ಕಡಿತದ ದರ ಪ್ರತಿ ವರ್ಷ 1.5% ಅಂಕಗಳಷ್ಟಿತ್ತು; 1993-95 ನಡುವಿನ ಅವಧಿಗೆ ಹೋಲಿಸಿದರೆ ಅದು ಎರಡು ಪಟ್ಟು ಆಗಿತ್ತು”, ಎಂದು ಹೇಳಿದ್ದಾರೆ. .
ಹತ್ತನೆ ಯೋಜನೆ(2002-2007)ಹತ್ತನೆ ಯೋಜನೆಯ ಮುಖ್ಯ ಉದ್ದೇಶಗಳೆಂದರೆ ವರ್ಷಕ್ಕೆ 8% ಜಿಡಿಪಿ ( )ಬೆಳವಣಿಗೆ ಸಾಧಿಸುವುದು.2007 ರ ವೇಳೆಗೆ 5% ಬಡತನ ದರವನ್ನು ಕಡಿತ.ಗೊಳಿಸುವುದು.ಕಾರ್ಮಿಕರಿಗೆ ಲಾಭದಾಯಕ ಮತ್ತು ಉತ್ತಮ ಗುಣಮಟ್ಟದ ಉದ್ಯೋಗ ನೀಡುವುದು . (ಆದಷ್ಟು ಕನಿಷ್ಠ.ಸಂಖ್ಯೆಗೆ )2007 ನೀ ಇಸವಿಯ ಹೊತ್ತಿಗೆ ವೇತನ ದರಗಳಲ್ಲಿ ಮತ್ತು ಸಾಕ್ಷರತೆ ಮೂಲಕ ಕನಿಷ್ಠ ಲಿಂಗ ತಾರಮ್ಯದ .ಅಂತರವನ್ನು 50% ರಷ್ಟು ಕಡಿಮೆ ಮಾಡುವುದು.20 ಅಂಶಗಳ ಕಾರ್ಯಕ್ರಮಗಳ ಅನಷ್ಟಾನ.ಬೆಳವಣಿಗೆಯ ಗುರಿ8.1% - ಸಾಧಿಸಿದ ಬೆಳವಣಿಗೆ: 7.7%ಹತ್ತನೇ ಐದು ವರ್ಷಗಳ ಯೋಜನೆಗೆ ಅಂದಾಜು ವೆಚ್ಚ ರೂ.43.825 ಕೋಟಿ.◾(ಒಟ್ಟು ಯೋಜನೆಯನ್ನು ಮೊತ್ತ ರೂ 921.291 ಕೋಟಿ ; ಕೇಂದ್ರ ಸರ್ಕಾರ(57.9%) ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರೂ 691.009 ಕೋಟಿ (42.1%) ಹಣ ಹೂಡುವ ಯೋಜನೆ)
ಹನ್ನೋಂದನೇಯ ಪಂಚ ವಾರ್ಷಿಕ ಯೋಜನೆ (೨೦೦೭-೨೦೧೨)ಸಂಪಾದಿಸಿ
ಹನ್ನೊಂದನೇ ಯೋಜನೆ (2007-2012)ಗುರಿಗಳು ಕ್ಷಿಪ್ರ ಮತ್ತು ಒಟ್ಟಾರೆ ಪ್ರಗತಿ. (ಬಡತನವನ್ನು ಕಡಿಮೆಗೊಳಿಸುವುದು)ಸಾಮಾಜಿಕ ವಲಯಕ್ಕೆ ಒತ್ತು ಮತ್ತು ಅದರಲ್ಲಿ.ಸೇವೆಯನ್ನು ಒದಗಿಸುವುದು.ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮೂಲಕ ಸಬಲೀಕರಣ.ಲಿಂಗ ಅಸಮಾನತೆಯ ಕಡಿತ.ಪರಿಸರ ಸಂರಕ್ಷಣೆ.ಕ್ರಮವಾಗಿ 4%, 10% ಮತ್ತು 9% ಕೃಷಿ, ಕೈಗಾರಿಕೆ ಮತ್ತು ಸೇವಾವಿಭಾಗದಲ್ಲಿ ಬೆಳವಣಿಗೆ ಪ್ರಮಾಣವನ್ನು ಹೆಚ್ಚಿಸಲು.ಯೋಜನೆ.ಗರ್ಭಧಾರಣೆ ಕ್ಷಮತೆ ಯನ್ನು 2.1 ಗೆ ಕಡಿಮೆಮಾಡುವುದು.2009 ರ ಹೊತ್ತಿಗೆ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು.
ಹನ್ನೆರಡನೆಯ ಪಂಚವಾರ್ಷಿಕ ಯೋಜನೆಸಂಪಾದಿಸಿ
ಹನ್ನೆರಡನೆಯ ಯೋಜನೆ (2012-2017)◾(Main article: 12th Five-Year Plan (India))
[ಮುಖ್ಯ ಲೇಖನ: 12ನೇ ಪಂಚವಾರ್ಷಿಕ ಯೋಜನೆ (ಭಾರತ)]
ಹನ್ನೆರಡನೆಯ ಯೋಜನೆ ಸಂದಿಗ್ಧತೆಯಲ್ಲಿ ಹನ್ನೆರಡನೆಯ ಯೋಜನೆಯ ಅವಧಿಯಲ್ಲಿ ಭಾರತದ ರಾಜಕೀಯದಲ್ಲಿ ಮಹತ್ತರ ಮಹತ್ತರ ಬದಲಾವಣೆಯಾಯಿತು.ಯು.ಪಿ.ಎ.ಕೂಟದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಡಾ.ಮನಮೋಹನ ಸಿಂಗ್ 26-5-2014 ರವರೆಗೆ ಪ್ರಧಾನಿಯಾಗಿದ್ದು ಅಂದು ರಾಜೀನಾಮೆ ನೀಡಿದರು. ಭಾರತೀಯ ಜನತಾ ಪಕ್ಷದ ಶ್ರೀ ನರೇಂದ್ರ ಮೋದಿ 26-5-2014 ರಿಂದ ಪ್ರಧಾನಿಯಾಗಿ ನಿಯುಕ್ತಿಹೊಂದಿ ಅಧಿಕಾರ ಸ್ವೀಕರಿಸಿದರು. ಭಾರತದ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, 2014 ಮೇ 26 ರಂದು ರಾಜೀನಾಮೆ ನೀಡಿದರು. ಹೊಸ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಯೋಜನಾ ಆಯೋಗವನ್ನು ರದ್ದುಪಡಿಸಿ ಹೊಸ ವ್ಯವಸ್ಥೆ ತರಲು ಬಯಸಿದ್ದಾರೆ.ಅದಕ್ಕಾಗಿ ಭಾರತದ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದರು; ಆದರೆ ಅದರಲ್ಲಿ ಆಯೋಗ ರದ್ದತಿಗೆ ಬಹುಮತ ಸಿಕ್ಕಿದರೂ ಒಮ್ಮತ ಮೂಡಿಲ್ಲ.ಹೊಸ ಸರ್ಕಾರದ ಆರ್ಥಿಕ ನೀತಿ ಬದಲಾಗಬಹುದು. ಆದ್ದರಿಂದ ಈ ಹನ್ನೆರಡನೆಯ ಯೋಜನೆ (2012-2017) ನೆನೆಗುದಿಗೆ ಬಿದ್ದಿದೆ.ಭಾರತ ಸರ್ಕಾರದ ಹನ್ನೆರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ 8.2% ಬೆಳವಣಿಗೆ ದರ ನಿರ್ಧರಿಸಿದೆ. ಆದರೆ ಡಿಸೆಂಬರ್ 2012, 27 ರಂದು ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (National Development Council (NDC) 12 ನೇ ಯೋಜನೆಗಾಗಿ 8% ಬೆಳವಣಿಗೆಯ ದರ ಅನುಮೋದನೆ ಪಡೆಯಿತು. [10].ಕುಸಿದ ಜಾಗತಿಕ ಸ್ಥಿತಿಗತಿಯನ್ನು ಗಮನಿಸಿ, ಅಂದಿನ ಯೋಜನಾ ಆಯೋಗದ ಉಪಅಧ್ಯಕ್ಷರಾದ ಶ್ರೀ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಅವರು, ಮುಂದಿನ ಐದು ವರ್ಷಗಳಲ್ಲಿ 9% ರಷ್ಟು ಸರಾಸರಿ ಬೆಳವಣಿಗೆ ದರ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಅಂತಿಮವಾಗಿ ಫೈನಲ್ ಬೆಳವಣಿಗೆಯ ಗುರಿ ದಹಲಿಯಲ್ಲಿ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ನಡೆದ ಯೋಜನೆಯು, ಒಪ್ಪಿಗೆ ಮೂಲಕ 8% ದರದ ಬೆಳವಣಿಗೆಗೆ ಹೊಂದಿಸಲಾಗಿದೆ."ರಾಜ್ಯ ಯೋಜನಾ ಮಂಡಳಿಗಳು ಮತ್ತು ಇಲಾಖೆಗಳ, 12 ನೇ ಯೋಜನೆ ಪ್ರಸ್ತಾವನೆ ದಾಖಲೆ ಪತ್ರದಂತೆ, ಪ್ರಗತಿಯು ಶೇಕಡಾ 8 ರಿಂದ 8.5 ರ ಮಧ್ಯೆ ಎಲ್ಲೋ ಸಾಧ್ಯವೆಂದು ಭಾವಿಸುತ್ತೇನೆ; ಸರಾಸರಿ 9% ರ ದರ ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು, ಶ್ರೀ ಅಹ್ಲುವಾಲಿಯಾ ಹೇಳಿದರು . ಕಳೆದ ವರ್ಷದ ಅನುಮೋದನೆ ಮಾಡಿದ ,9% ವಾರ್ಷಿಕ ಸರಾಸರಿ ಬೆಳವಣಿಗೆ ದರ ಕುರಿತು ಯೋಜನಾ ಮಂಡಳಿಯಲ್ಲ್ಲಿ ಮೇಲಿನಂತೆ ಹೇಳಿದರು.ನಾನು ಅದು ಕಾರ್ಯಸಾಧ್ಯವೆಂದು ಹೇಳುವುದಾದರೆ ಅದಕ್ಕೆ ತೀವ್ರ ಪ್ರಯತ್ನದ ಅಗತ್ಯವಿರುತ್ತದೆ. ನೀವು ಮಾಡದಿದ್ದರೆ, ಶೇಕಡಾ 8 ರ ಬೆಳವಣಿಗೆಗೆ ಯಾವುದೇ ದೇವರ ನೀಡಿದ ಬಲ ಬೇಕಾಗಿಲ್ಲ. ವಿಶ್ವ ಆರ್ಥಿಕತೆಯು, ಕಳೆದ ವರ್ಷದಲ್ಲಿ ತುಂಬಾ ತೀವ್ರವಾಗಿ ಹದಗೆಟ್ಟಿತು ನಾನು ಯೋಚಿಸಿ ಕೊಟ್ಟಿರುವ... 12 ನೇ ಪಂಚವಾರ್ಷಿಕ ಯೋಜನೆ ಮೊದಲ ವರ್ಷದ (2012-13) ಬೆಳವಣಿಗೆ ದರ 6.5/ 7 ಪ್ರತಿಶತದವರೆಗೆ ಇದೆ", ಎಂದರು.ತಕ್ಷಣ ಅವರು ಅದರ ಅನುಮೋದನೆಗೆ ದೇಶದ ಯೋಜನಾ ಮಂಡಳಿಯ ಇತರ ಸದಸ್ಯರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸೂಚಿಸಿದರು. ಅಂತಿಮ ಸಂಖ್ಯೆ. (ಆರ್ಥಿಕ ಬೆಳವಣಿಗೆ ಗುರಿ) ಹಾಕುವ ಮೊದಲು ಅವರು ಆಯೋಗದ ಅಭಿಪ್ರಾಯ ತಿಳಿಯಲು ಬಯಸಿದರು.ಶ್ರೀ ಅಹ್ಲುವಾಲಿಯಾ ಅವರು -ಸರ್ಕಾರ 12 ನೇ ಪಂಚವಾರ್ಷಿಕ ಅವಧಿಯಲ್ಲಿ 10% ರಷ್ಟು ಬಡತನ ಕಡಿಮೆ ಮಾಡಲು ಉದ್ದೇಶಿಸಿದೆ. ನಾವು ಯೋಜನೆಯ ಅವಧಿಯಲ್ಲಿ ಸಮರ್ಥನೀಯ ಆಧಾರದಲ್ಲಿ ವಾರ್ಷಿಕವಾಗಿ 9% ಸಾದಿಸಬಲ್ಲ ಬಡತನ ನಿವಾರಣೆಯ ಅಂದಾಜುಗಳು ಕಡಿಮೆ ಗುರಿ ಇರಲಿ",ಎಂದು ಹೇಳಿದರು. ಹಿಂದಿನ ರಾಜ್ಯ ಯೋಜನಾ ಮಂಡಳಿಗಳು ಮತ್ತು ಯೋಜನಾ ಇಲಾಖೆಗಳ ಒಂದು ಸಮ್ಮೇಳನವನ್ನು ಉದ್ದೇಶಿಸಿ ಅವರು ಬಡತನ ಇಳಿಕೆ ಪ್ರಮಾಣ 11 ನೇ ಪಂಚವಾರ್ಷಿಕ ಯೋಜನೆಯ ಸಮಯದಲ್ಲಿ ದ್ವಿಗುಣವಾಗಿದೆ ಹೇಳಿದರು. ಆಯೋಗದ, “ತೆಂಡೂಲ್ಕರ್ ಬಡತನ ರೇಖೆ”, ನಿಯಮ ಅನುಸರಿಸಿ,2004-05 ಮತ್ತು 2009-10 ನಡುವೆ ಐದು ವರ್ಷಗಳಲ್ಲಿ ,ಈ ಕಡಿತದ ದರ ಪ್ರತಿ ವರ್ಷ 1.5% ಅಂಕಗಳಷ್ಟಿತ್ತು; 1993-95 ನಡುವಿನ ಅವಧಿಗೆ ಹೋಲಿಸಿದರೆ ಅದು ಎರಡು ಪಟ್ಟು ಆಗಿತ್ತು”, ಎಂದು ಹೇಳಿದ್ದಾರೆ. .
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ