ಶುಕ್ರವಾರ, ಮಾರ್ಚ್ 24, 2017

ಸಾಮಾನ್ಯ ಕನ್ನಡ ಪ್ರಶ್ನೆಗಳು

ಸಾಮಾನ್ಯ ಕನ್ನಡ  ಪ್ರಶ್ನೆಗಳು
👌ಕನ್ನಡದ ಪ್ರಸಿದ್ಧ ಕಾದಂಬರಿಗಳು
*ಮಲೆಗಳಲ್ಲಿ ಮದುಮಗಳು , ಕಾನೂನು ಹೆಗ್ಗಡತಿ -ಕುವೆಂಪು
*ಮರಳಿ ಮಣ್ಣಿಗೆ,ಮೂಕಜ್ಜಿಯ ಕನಸುಗಳು,ಬೆಟ್ಟದ ಜೀವ,ಮೈಮನಗಳ ಸುಳಿಯಲ್ಲಿ , ಚೋಮನ ದುಡಿ - ಶಿವರಾಂ ಕಾರಂತ್
*ಪರ್ವ - ಎಸ್.ಎಲ್.ಭೈರಪ್ಪ
*ಕಾಡು-ಶ್ರೀ ಕೃಷ್ಣ ಆಲನಹಳ್ಳಿ

👌 ಕನ್ನಡದ ಪ್ರಸಿದ್ಧ ನಾಟಕಗಳು
*ಬೆರಳ್ ಕೊರಳ್ -ಕುವೆಂಪು
*ಶಾಂತಾ,ಸಾವಿತ್ರಿ ,ಉಷಾ,ಮಂಜುಳ ,
ಯಶೋಧರ,ಕಾಕನ ಕೋಟೆ,ಪುರಂದರದಾಸ,ಕಾಳಿದಾಸ -ಮಾಸ್ತಿ ವೆಂಕಟೇಶ್ ಅಯ್ಯಂಗಾರ್
*ಯಯಾತಿ,ನಾಗಮಂಡಲ ,ತಲೆದಂಡ - ಗಿರೀಶ್ ಕಾರ್ನಾಡ್
*ಕುಂಟಾ ಕುಂಟಾ ಕುರವತ್ತಿ ,ಟಿಂಗರ ಬುಡ್ಡಣ್ಣ-ಚಂದ್ರಶೇಖರ್ ಪಾಟೀಲ್
*ನೀ ಕೊಡೆ ನಾ ಬಿಡೆ ,ಶತಾಯ ಗತಾಯ -ಆದ್ಯ ರಂಗಾಚಾರ್ಯ (ಶ್ರೀರಂಗ)
*ಅಶ್ವಥಾಮನ್- ಬಿ.ಎಂ.ಶ್ರೀ
*ರಾಕ್ಷಸನ ಮುದ್ರಿಕೆ -ತೀ. ನಂ. ಶ್ರೀ
*ಬಾಳು ಬೆಳಗಿತು-ಅ. ನ. ಕೃ
*ಪಟ್ಟಣದ ಹುಡುಗಿ - ಬಸವರಾಜ್ ಕಟ್ಟಿಮನಿ
*ನನ್ನ ತಂಗಿಗೊಂದು ಗಂಡು ಕೊಡಿ -ಪಿ.ಲಂಕೇಶ್
*ಜೋಕುಮಾರ ಸ್ವಾಮಿ ,ಸಿರಿ ಸಂಪಿಗೆ -ಚಂದ್ರಶೇಖರ್ ಕಂಬಾರ
*ಮಹಾಚೈತ್ರ -ಎಚ್.ಎಸ್.ಶಿವಪ್ರಕಾಶ್
*ಮೂಕನ ಮಕ್ಕಳು -ವೈದೇಹಿ (ಜಾನಕಿ)

👌ಸಾಂಗತ್ಯ ಕೃತಿಗಳು
*ಭರತೇಶ ವೈಭವ -ರತ್ನಾಕರವರ್ಣಿ
*ಸೊಬಗಿನ ಸೋನೆ- ದೇವರಾಜ
*ಹದಿಬದೆಯ ಧರ್ಮ - ಸಂಚಿ ಹೊನ್ನಮ್ಮ

👌ಅಲಂಕಾರಿಕ ಗ್ರಂಥಗಳು
*ನಾಟ್ಯಶಾಸ್ತ್ರ -ಭಾರತ
*ಕಾವ್ಯದರ್ಶಿ - ದಂಡಿ
*ಕಾವ್ಯ ಪ್ರಕಾಶ -ಮಮ್ಮಟ
*ಕವಿರಾಜ ಮಾರ್ಗ -ಶ್ರೀ ವಿಜಯ
*ಕಾವ್ಯವಲೋಕನ-ನಾಗವರ್ಮ 2

👌ಚಂಪೂ ಕಾವ್ಯಗಳು
*ಶಾಂತಿ ಪುರಾಣ -ಪೊನ್ನ
*ಧರ್ಮಾಮೃತ-ನಯಸೆನ
*ಗಿರಿಜಾ ಕಲ್ಯಾಣ- ಹರಿಹರ
*ಯಶೋಧರ ಚರಿತೆ -ಜನ್ನ
*ಕಬ್ಬಿಗರ ಕಾವ -ಆಂಡಯ್ಯ

👌 ಛಂದಸ್ಸು ಕೃತಿಗಳು
*ಛಂದೋಬುದಿ-1ನೇ ನಾಗವರ್ಮ
*ಛಂದೋನುಶಾಸನಂ-ಜಯಕೀರ್ತಿ
ಮಾನಸಸೋಲ್ಲಾಸ-2ನೇ ಸೋಮೇಶ್ವರ
ಹೊಸಗನ್ನಡ ಛಂದಸ್ಸು -ತೀ. ನಂ. ಶ್ರಿ

👌ಕನ್ನಡದ ಬಿರುದಾಂಕಿತರು
*ದಾನ ಚಿಂತಾಮಣಿ -ಅತ್ತಿಮಬ್ಬೆ
*ಕನ್ನಡದ ಶೇಕ್ಸ್ ಪಿಯರ್-ಕಂದಗಲ್ ಹನುಮಂತರಾಯ
*ಕನ್ನಡದ ಕೋಗಿಲೆ -ಪಿ.ಕಳಿಂಗರಾವ್
*ಕನ್ನಡದ ವರ್ಡ್ಸವರ್ತ್ -ಕುವೆಂಪು
*ಕಾದಂಬರಿ ಸಾರ್ವಭೌಮ-ಅ. ನ.ಕೃ
*ಅಭಿನವ ಕಾಳಿದಾಸ-ಬಸವಪ್ಪ ಶಾಸ್ತ್ರಿ
*ಕನ್ನಡದ ದಾಸಯ್ಯ -ಶಾಂತಕವಿ
*ಕಾದಂಬರಿ ಪಿತಾಮಹ -ಗಳಗನಾಥ
ಸಂತ ಕವಿ -ಪು.ತೀ. ನರಸಿಂಹಾಚಾರ್ಯ
*ಕರ್ನಾಟಕ ಶಾಸನ ಪಿತಾಮಹ-ಬಿ.ಎಲ್.ರೈಸ್
*ಕನ್ನಡದ ಕಾಳಿದಾಸ - ಎಸ.ವಿ.ಪರಮೇಶ್ವರ್ ಭಟ್
*ರಸ ಋಷಿ -ಕುವೆಂಪು
*ದಲಿತ ಕವಿ -ಸಿದ್ದಲಿಂಗಯ್ಯ
*ಕರ್ನಾಟಕ ಸಂಗೀತ ಪಿತಾಮಹ -ಪುರಂದರದಾಸ
*ಕನ್ನಡದ ಕುಲಪುರೋಹಿತ -ಆಲೂರು ವೆಂಕಟರಾಯರು

👌ಆತ್ಮ ಕಥೆಗಳು
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ - ಭಾವ
*ಹುಚ್ಚು ಮನಸಿನ ಹತ್ತು ಮುಖಗಳು-ಕಾರಂತ್
*ನಡೆದು ಬಂದ ದಾರಿ -ಬೇಂದ್ರೆ
*ಅರವಿಂದ್ ಮಾಲ್ಲಗತ್ತಿ-ಗೌರ್ನಮೆಂಟ್ ಬ್ರಾಹ್ಮಣ
*ನೆನಪಿನ ದೋಣಿಯಲಿ -ಕುವೆಂಪು
*ಕಾದಂಬರಿಕಾರನ ಬದುಕು -ಬಸವರಾಜ್ ಕಟ್ಟಿಮನಿ
*ಪಿ.ಲಂಕೇಶ್-ಹುಳಿ ಮಾವಿನ ಮರ
*ಗುಬ್ಬಿ ವೀರಣ್ಣ -ಕಲೆಯೋ ಕಾಯಕ
*ಕಡಿದಾಳ್ ಮಂಜಪ್ಪ -ನನಸಾಗದ ಕನಸು

👌ಕೇಂದ್ರ ಸಾಹಿತ್ಯ ಪ್ರಶಸ್ತಿ ವಿಜೆತರು
*ಕುವೆಂಪು -ಶ್ರೀ ರಾಮಾಯಣ ದರ್ಶನಂ (1955)
*ದ.ರಾ.ಬೇಂದ್ರೆ -ಅರಳು ಮರಳು (1958)
*ಶಿವರಾಂ ಕಾರಂತ್ -ಯಕ್ಷಗಾನ ಬಯಲಾಟ(1959)
*ಮಾಸ್ತಿ ವೆಂಕಟೇಶ್ ಅಯ್ಯಂಗಾರ್ -ಸಣ್ಣ ಕತೆಗಳು (1968)
*ಜಿ.ಸ್.ಶಿವರುದ್ರಪ್ಪ-ಕಾವ್ಯರ್ಥ ಚಿಂತನ
*ಗೀತಾ ನಾಗಭೂಷಣ್ -ಬದುಕು (ಇದೊಂದು ಕಾದಂಬರಿ)

1 ಕಾಮೆಂಟ್‌: