ಶುಕ್ರವಾರ, ಮಾರ್ಚ್ 24, 2017

ಸಾಮಾನ್ಯ ಜ್ಞಾನ (ಪ್ರಥಮಗಳು)

ಶೇಂಗಾ ಹೆಚ್ಚು ಬೆಳೆಯುವ ರಾಜ್ಯ ಯಾವುದು?
ಮಧ್ಯಪ್ರದೇಶ ✔✔
ಸೋಯಾಬಿನ್ಸ್ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಧ್ರಪ್ರದೇಶ✔✔
ತೊಗರಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಹಾರಾಷ್ಟ್ರ✔✔
ರಬ್ಬರ್ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕೇರಳ✔
ಕಿತ್ತಳೆ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕೇರಳಾ, ಮೇಘಾಲಯ, ಮಧ್ಯಪ್ರದೇಶ ✔
ಅಡಿಕೆ ಅತಿ ಹೆಚ್ಚು ಬೆಳೆಯುವ ರಾಜ್ಯ?
ಕರ್ನಾಟಕ ✔✔
ಟೊಮೆಟೋ ಅತಿ ಹೆಚ್ಚು ಬೆಳೆಯುವ ರಾಜ್ಯ? ??
ಆಂದ್ರಪ್ರದೇಶ, ಕರ್ನಾಟಕ, ಓಡಿಸ್ಸಾ✔✔
ದ್ರಾಕ್ಷಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಮಹಾರಾಷ್ಟ್ರ, ಕರ್ನಾಟಕ, ಅಸ್ಸಾಂ ✔✔
ಈರುಳ್ಳಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಬಿಹಾರ✔✔
ಶುಂಠಿ ಅತಿ ಹೆಚ್ಚು ಬೆಳೆಯುವ ರಾಜ್ಯ?
ಅಸ್ಸಾಂ ✔✔
ಕಲ್ಲಿದ್ದಲು ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಜಾರ್ಖಂಡ್✔✔
ಉಪ್ಪು ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಗುಜರಾತ್ ✔
ತಾಮ್ರ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಆಂಧ್ರಪ್ರದೇಶ✔✔
@KannadaGk
ಕಬ್ಬಿಣ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಓಡಿಸ್ಸಾ✔✔
ಚಿನ್ನ ಅತಿ ಹೆಚ್ಚು ಉತ್ಪಾದನೆ ಮಾಡುವ ರಾಜ್ಯ?
ಕರ್ನಾಟಕ ✔✔
ಎರ್ ಇಂಡಿಯಾ ಸ್ಥಾಪನೆ ಮಾಡಿದವರು ಯಾರು?
ಜೆ.ಅರ್.ಡಿ ಟಾಟಾ. 1932, ದೆಹಲಿ✔✔
ಕೆಂದ್ರಲೋಕ ಸೇವಾ ಅಯೋಗ ಸ್ಥಾಪನೆ ಅದ ವರ್ಷ?
1926 ✔✔
ING vysya bank ಯಾವ ಬ್ಯಾಂಕಿನೊಂದಿಗೆ
ವಿಲೀನವಾಗಿದೆ?
ಕೋಟಕ್ ಮಹಿಂದ್ರ ಬ್ಯಾಂಕ್✔
ಸ್ಯಾಂಸಾಂಗ್ ಯಾವ ದೇಶದ ಕಂಪನಿ?
ದ.ಕೋರಿಯಾ✔
ನೋಕಿಯಾ ಯಾವ ದೇಶದ ಕಂಪನಿ???
ಫಿನ್ ಲ್ಯಾಂಡ್ ✔✔
ಮೊಟೊರೋಲ ಯಾವ ದೇಶದ ಕಂಪನಿ???
ಯು.ಎಸ್.ಎ✔✔✔
ಸೋನಿ ಯಾವ ದೇಶದ ಕಂಪನಿ??
ಜಪಾನ್ ✔✔
ಹೆಚ್.ಟಿ.ಸಿ ಯಾವ ದೇಶದ ಕಂಪನಿ?
ತೈವಾನ್ ✔✔✔
APPLE ಯಾವ ದೇಶದ ಕಂಪನಿ?
ಯು.ಎಸ್.ಎ✔✔
@KannadaGk
2011 ರ ಪ್ರಕಾರ ಭಾರತ ಗ್ರಾಮೀಣ ಜನರ ಶೇ. ವಾರು
ಎಷ್ಟು?
ಗ್ರಾಮಿಣ 68.8%
ನಗರ 31.2% ✔✔✔
2011 ರ ಪ್ರಕಾರ ಅತಿ ಹೆಚ್ಚು ತಲಾದಾಯ
ಹೊಂದಿರುವ ರಾಜ್ಯ
ಗೋವಾ✔✔ 2,00,514/-
ಅತಿ ಹೆಚ್ಚು ಜನಸಂಖ್ಯೆಯ ಬೆಳವಣಿಗೆ
ಹೊಂದಿರುವ ರಾಜ್ಯ?
ಮೇಘಲಾಯ ✔✔ 12.41%
ಅತಿ ಹೆಚ್ಚು ಬಡತನ ಹೊಂದಿರುವ ದೇಶ ಯಾವುದು?
ನೈಜಿರ್✔✔✔
2013-14 ರ ಪ್ರಕಾರ ಭಾರತದ ಸಾರ್ವಜನಿಕ ಸಾಲ ಎಷ್ಟಿದೆ?
44 ಲಕ್ಷದ 86 ಸಾವಿರದ 172 ಕೋಟಿ ರೂ/- ✔✔
ಭಾರತದಲ್ಲಿ ಪ್ರಸ್ತುತ ಎಷ್ಟು ಜಿಲ್ಲೆಗಳು ಇವೆ? ??
676✔✔
ಭಾರತದಲ್ಲಿ ಪ್ರಸ್ತುತ ಎಷ್ಟು ಹಳ್ಳಿಗಳು ಇವೆ? ??
6,38,596✔✔

★ ಅಂಡಮಾನ್ ಮತ್ತು ನಿಕೋಬಾರ್
ದ್ವೀಪವೃಂದಗಳನ್ನು ಬೇರ್ಪಡಿಸುವ ಕಾಲುವೆಯ
ಹೆಸರೇನು ?
— ಟೆನ್ ಡಿಗ್ರಿ ಕಾಲುವೆ.
★ ವಿಕಿ ಲೀಕ್ಸ್ (wiki leaks) ನ ಪ್ರಧಾನ
ಸಂಪಾದಕರ ಹೆಸರೇನು ?
— ಜೂಲಿಯನ್ ಅಸಾಂಜೆ.
★ ಮಾಳ್ವ ಪ್ರಸ್ಥಭೂಮಿಯಲ್ಲಿ ಉಗಮಗೊಳ್ಳುವ
ಗಂಗಾನದಿಯ ಎರಡು ಉಪನದಿಗಳು ಯಾವುವು ?
— ಚಂಪಲ್ ಮತ್ತು ಚೆತ್ವಾ.
★ ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ ?
— ಒಂದು.
★ ವಿಶ್ವದ ಶೇಕಡಾವಾರು ಎಷ್ಟರ ಪ್ರಮಾಣದ ನೀರು
ಹಿಂದೂ ಮಹಾಸಾಗರದಲ್ಲಿದೆ ?
— ಶೇ.20 ರಷ್ಟು.
★ 'ಏಳು ಕಣಿವೆಗಳು' ಎಂಬ ಗ್ರಂಥವು ಯಾವ ಧರ್ಮದ
ಗ್ರಂಥ ?
— ಬಹಾಯಿಯವರು.
★ ಹವಾಮಾನ ಒತ್ತಡವು ಭೂಮಿಯ ಮೇಲಿನ ಗಾಳಿಯ
ಒತ್ತಡವನ್ನು ಅವಲಂಬಿಸಿರುತ್ತದೆ. ಹಾಗಾದರೆ ನಿರ್ದಿಷ್ಟ
ಸಮುದ್ರ ಮಟ್ಟದ ಒತ್ತಡವೆಷ್ಟು ?
— 1 ಎಟಿಯಂ.
★ ಮಹಾತ್ಮಾ ಗಾಂಧಿಯವರ ಬರವಣಿಗೆಗಳ ಮುದ್ರಣ ಹಕ್ಕು
ಇವರಲ್ಲಿದೆ.
— ನವಜೀವನ ನಿಕ್ಷೇಪ.
★ ಒಂದು ಚದರ ಕಿ.ಮೀ ಗೆ ಎಷ್ಟು ಹೆಕ್ಟೇರ್
ಆಗುತ್ತದೆ ?
—100 ಹೆಕ್ಟೇರ್.
★ 'ಕದಳಿಗರ್ಭಶಾಮಂ' ಎಂದು ತನ್ನ ಬಗ್ಗೆ
ಹೇಳಿಕೊಂಡ ಕವಿ ಯಾರು ?
— ಪಂಪ.
★ ಯಾವುದರ ಉತ್ತತ್ತಿಯಿಂದ ಎಲೆಗಳ ಬಣ್ಣ ಹಸಿರು
ಆಗುವುದಕ್ಕೆ ಕಾರಣ ?
— ಕ್ಲೋರೋಫಿಲ್.
★ ನೀಲಗಿರಿ ಮರವನ್ನು ಭಾರತದಲ್ಲಿ ಪ್ರಪ್ರಥಮ
ಬಾರಿಗೆ ಪರಿಚಯಿಸಿದವರು ಯಾರು ?
— ಟಿಪ್ಪು ಸುಲ್ತಾನ.
★ ಸ್ಟಾಕ್ ಮಾರುಕಟ್ಟೆಯ ಸಂಧರ್ಭದಲ್ಲಿ IPO ಏನನ್ನು
ಸೂಚಿಸುತ್ತದೆ ?
— Initial Public Offering.
★ ಯಾವ ಏಷ್ಯಾದ ಭಾಷೆಗಳು ವಿಶ್ವಸಂಸ್ಥೆಯ ಅಧಿಕೃತ
ಭಾಷೆಗಳಾಗಿವೆ?
— ಚೈನೀಸ್ ಮತ್ತು ಅರೆಬಿಕ್.
★ 'ಐ, ಔ' ಗಳಿಗೆ ವ್ಯಾಕರಣದಲ್ಲಿ ಏನೆಂದು
ಕರೆಯುತ್ತಾರೆ ?
— ಸಂಧ್ಯಕ್ಷರಗಳು.
★ ಅಂತರ್ರಾಷ್ಟ್ರೀಯ ಡೆಡ್ ಲೈನ್ (Deadline)
ಯಾವ ಸ್ಥಳದಲ್ಲಿದೆ ?
— ಪೆಸಿಫಿಕ್ ಸಾಗರ.
★ ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ
ಯಾವುದು ?
— ಭೂಮಿ.
★ "RDX"( ಆರ್ ಡಿ ಎಕ್ಸ್) ನ ರಾಸಾಯನಿಕ ನಾಮವೇನು ?
— ಸೈಕ್ಲೋಟ್ರೈಮೆತಿಲೀನ್ ಟ್ರೈನೈಟ್ರಮೀನ್.
★ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ
ಅಧಿನಿಯಮ (NREGA) ವನ್ನು ಮೊತ್ತ
ಮೊದಲಿಗೆ ಜಾರಿಗೆ ತಂದ ಸಮ್ಮಿಶ್ರ ಸರ್ಕಾರ
ಯಾವುದು ?
— ಯುನೈಟೆಡ್ ಪ್ರೊಗ್ರೆಸೀವ್ ಮೈತ್ರಿಕೂಟ
(UPA) - 2004 -2009.
★ ಅಪಾಯದ ಅಂಚಿನಲ್ಲಿರುವ ಏಷ್ಯಾದ
ಸಿಂಹಗಳನ್ನು ಹೊಂದಿರುವ ಭಾರತದ ಏಕೈಕ
ಅಭಯಾರಣ್ಯ ಎಲ್ಲಿದೆ ?
— ಗುಜರಾತ್.
★ ಮೊಸರಿಗೆ ಹುಳಿ ರುಚಿಯನ್ನು
ತಂದುಕೊಡುವುದಕ್ಕೆ ಕಾರಣವಾದ ಜೀವಾಣು
ಯಾವುದು ?
— Lactobacillus bulagaricus.
★ 2011ರ ಹುಲಿಗಳ ಸಂಖ್ಯಾಗಣತಿಯ ಪ್ರಕಾರ ಹುಲಿಗಳ
ಸಂಖ್ಯೆ ಅತ್ಯಂತ ಹೆಚ್ಚಾಗಿರುವ ರಾಜ್ಯ ಯಾವುದು ?
— ಕರ್ನಾಟಕ.
★ ಇತ್ತೀಚೆಗೆ ಕೇಂದ್ರ ಮಾಹಿತಿ ಆಯುಕ್ತರಾಗಿ
ನೇಮಕಗೊಂಡರವರು :
— ಸುಷ್ಮಾ ಸಿಂಗ್.
★ C.N ರಾಮಚಂದ್ರನ್ ಅವರ ಯಾವ ಕೃತಿಗೆ 2013 ನೇ
ಸಾಲಿನ ಕೇಂದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ ?
— ಆಖ್ಯಾನ - ವ್ಯಾಖ್ಯಾನ.
★ ನೈಸರ್ಗಿಕವಾಗಿ ತಯಾರಾಗುವ ಅತಿಗಟ್ಟಿಯಾದ ವಸ್ತು
ಯಾವುದು ?
— ಸಿಲಿಕಾನ್ ಕಾರ್ಬೈಡ್.
★ ಇತ್ತೀಚೆಗೆ ವಿವಾದಕ್ಕೊಳಪಟ್ಟ 'The
Hindus An Alternative History' ಪುಸ್ತಕದ ಲೇಖಕಿ :
— ವೆಂಡಿ ಡೋನ್ ಗಿರ್.
★ ನ್ಯಾನೊ (NANO) ವಿಜ್ಞಾನದಲ್ಲಿ ಎಂಟೆಕ್
(M TECH) ಆರಂಭಿಸಿದ ಕರ್ನಾಟಕದ ಮೊದಲ
ವಿಶ್ವವಿದ್ಯಾಲಯ ಯಾವುದು ?
— ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ.
★ ಇತ್ತೀಚೆಗೆ ಕೇಂದ್ರ ಸಚಿವ ಸಂಪುಟ ಯಾವ
ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿತು ?
— ಒರಿಯಾ (ಓರಿಸ್ಸಾ)
★ ಒಂದು ಮೆಗಾಬೈಟ್ (Megabyte) ಕೆಳಗಿನ ಯಾವುದಕ್ಕೆ
ಸಮ ?
— 1024 ಬೈಟ್ ಗಳು (Bytes).
★ ಕರ್ನಾಟಕದಲ್ಲಿ ವಾರ್ಡ್ ಸಭೆಯು ಕನಿಷ್ಠ ಎಷ್ಟು
ತಿಂಗಳಿಗೊಮ್ಮೆ ಕರೆಯಲಾಗುತ್ತದೆ ?
— 6 ತಿಂಗಳು.
★ ಇತ್ತೀಚೆಗೆ 9ನೇ WTO ಶೃಂಗಸಭೆ ನಡೆದದ್ದು
ಎಲ್ಲಿ ?
— ಇಂಡೋನೇಷ್ಯಾ.
★ 'ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ನೋಡು'
ಎಂಬ ನುಡಿಗಟ್ಟಿನ ಅರ್ಥ ?
— ಸ್ಪಷ್ಟವಾಗಿ ನೋಡು.
★ ವಿಶ್ವದಲ್ಲೇ ಮೊದಲ ಬಾರಿಗೆ ಅಂಧರ
ಸ್ಮಾರ್ಟ್ ಫೋನ್ ತಯಾರಿಸಿದ ದೇಶ ಯಾವುದು ?
— ಭಾರತ.
★ Email Address ಗಳು ಮತ್ತು ದೂರವಾಣಿ
ಸಂಖ್ಯೆಗಳನ್ನು Microsoft Outlook ಎಲ್ಲಿ
ಸಂಗ್ರಹಿಸುತ್ತದೆ ?
— ಕಾಂಟ್ರ್ಯಾಕ್ಟ್ ಫೋಲ್ಡರ್.
★ ಇತ್ತೀಚೆಗೆ 3ನೇ ಬಾರಿ ಜರ್ಮನಿಯ ಚಾನ್ಸಲರ್ ಅಗಿ
ಆಯ್ಕೆಗೊಂಡವರು :
— ಏಂಜೆಲಾ ಮಾರ್ಕೆಲ್.
★ ಯಾವುದನ್ನು 'ಪ್ರಾಚೀನ ಭಾರತದಹೆಟೆರೋಡಾಕ್ಸ್
(Heterodox) ಚಿಂತನೆ' ಎಂದು ಉದಾಹರಿಸಬಹುದು ?
— ಲೋಕಾಯುತ.
★ ಮಾನವ ಸಂತತಿಗಳ ಅನುವಂಶಿಕ ಗುಣಗಳನ್ನು
ಉತ್ತಮಪಡಿಸುವ ವಿಜ್ಞಾನವನ್ನು ಹೀಗೆ
ಕರೆಯುತ್ತಾರೆ..
— ಯೂಜೆನಿಕ್ಸ್.
★ ಸಲೀಂ ಅಲಿ ಪಕ್ಷಿಧಾಮವು ಯಾವ
ರಾಜ್ಯದಲ್ಲಿದೆ ?
— ಕೇರಳ.
★ 'ಅರ್ಕೈವ್'(ಪತ್ರಗಾರ)(Archive) ಅಂದರೆ ?
— ಕಂಪ್ಯೂಟರಿನ ಹಳೆಯ ಕಡತಗಳ ಉಗ್ರಾಣ.
★ ಪೊಲೀಸರು ಬಳಸುವ
ಆಲ್ಕೋಮೀಟರ್ ನ ಕಾರ್ಯವೇನು ?
— ಉಸಿರಾಟ ವಿಶ್ಲೇಷಣಕ್ಕೆ.
★ ಸತತ 3ನೇ ಬಾರಿ ಮಹಿಳಾ ವಿಶ್ವಕಪ್ ಕಬಡ್ಡಿ
ಪಂದ್ಯವನ್ನು ಗೆದ್ದ ದೇಶ :
— ಭಾರತ. (ನ್ಯೂಜಿಲೆಂಡ್ ದೇಶದ ವಿರುದ್ದ)
★ ದೇಶದ ಮೊದಲ ISI (Indian Statistical
Institute) ಮೆಡಿಕಲ್ ಹಬ್ ಲೋಕಾರ್ಪಣೆ ಮಾಡಿದವರು :
— ಸೊನಿಯಾ ಗಾಂಧಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-
ಚೀನಾ ಸಮರದ ಕುರಿತ ರಹಸ್ಯ ಮಾಹಿತಿ
ಹೊಂದಿದ ವರದಿ :
— ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ.
★ ಇತ್ತೀಚೆಗೆ 1962ರಲ್ಲಿ ಸಂಭವಿಸಿದ ಭಾರತ-
ಚೀನಾ ಸಮರದ ಕುರಿತ ರಹಸ್ಯ ಮಾಹಿತಿಯ
ವರದಿಯಾದ 'ಹೆಂಡರ್ ಸನ್ ಬ್ರೂಕ್ಸ್ - ಭಗತ್ ವರದಿ' ಯನ್ನು
ಬಹಿರಂಗ ಪಡಿಸಿದವರು :
— ಆಸ್ಟ್ರೇಲಿಯಾ ಮೂಲದ ಪತ್ರಕರ್ತ ನೆವಿಲ್ ಮ್ಯಾಕ್ಸ್ ವೆಲ್.
★ 'ಸೇವಾಗ್ರಾಮ' ಎಂಬುದು ಯಾರೊಂದಿಗೆ
ಸಂಭಂದಿಸಿದೆ?
— ಮಹಾತ್ಮಾ ಗಾಂಧಿ..

2 ಕಾಮೆಂಟ್‌ಗಳು: