ಸೋಮವಾರ, ಮಾರ್ಚ್ 27, 2017

ಪ್ರಮುಖ ಆಯೋಗಗಳು ಹಾಗೂ ವರದಿಗಳು

🇮🇳🇮🇳🇮🇳KRS🇮🇳🇮🇳🇮🇳
💐ಪ್ರಮುಖ ಆಯೋಗಗಳು / ವರದಿಗಳು💐

■ ಬಲವಂತರಾಯ್ ಮೆಹ್ತಾ ಸಮಿತಿ(1957)

■. ಉದ್ದೇಶ :-  ವಿಕೇಂದ್ರಿಕರಣ ವ್ಯವಸ್ಥೆಯ ಸುಧಾರಣೆಗಳು ಮತ್ತು ಪಂಚಾಯತ್ ರಾಜ್ ಸ್ಥಾಪನೆ

■ ಕೆ.ಸಂತಾನಂ ಸಮಿತಿ (1962-64)

■. ಉದ್ದೇಶ : ಭ್ರಷ್ಟಚಾರ ನಿರ್ಮೂಲನೆ

■. ಅಶೋಕ ಮೆಹ್ತಾ ಸಮಿತಿ (1977-78)

■. ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ

■. ಎಲ್ ಎಂ ಸಿಂಘ್ವಿ ಸಮಿತಿ (1986)

■. ಉದ್ದೇಶ : ಪಂಚಾಯತ್ ರಾಜ್ ಸಂಸ್ಥೆಗಳ ಪುನಶ್ಚೇತನ

■. ಸರ್ಕಾರಿಯಾ ಆಯೋಗ (1983-1988)

■.ಉದ್ದೇಶ :-  ಕೇಂದ್ರ ಮತ್ತು ರಾಜ್ಯಗಳ ಸಂಬಂಧ

■. ವೈ ಕೆ ಅಲಘ ಸಮಿತಿ (2000-01)

■. ಉದ್ದೇಶ :-  ನಾಗರೀಕ ಸೇವಾ ಪರೀಕ್ಷಾ ಪದ್ಧತಿ ಪರಿಶೀಲನೆ

■. ಎಂ ಎನ್ ವೆಂಕಟಾಚಲಯ್ಯ ಆಯೋಗ (2000-02)

■. ಉದ್ದೇಶ :• ಸಂವಿಧಾನ ಪುನರ್ವಿಮರ್ಶೆಯ ಆಯೋಗ

■. ರಾಜೇಂದ್ರ ಸಾಚಾರ್ ಸಮಿತಿ(2006-06)

■. ಉದ್ದೇಶ : -  ಭಾರತೀಯ ಮುಸ್ಲಿಂರ ಸಾಮಾಜಿಕ ಆರ್ಥಿಕ ಮತ್ತು ಶೈಕ್ಷಣಿಕ ಸುಧಾರಣೆಗಳು

■. ರಂಗನಾಥ್ ಮಿಶ್ರಾ ಸಮಿತಿ(2007-09)

■. ಉದ್ದೇಶ :- • ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ

■. ಎಂ ನರಸಿಂಹಮ್ ಸಮಿತಿ(1991-98)

■. ಉದ್ದೇಶ : -  ಬ್ಯಾಕಿಂಗ್ ವಲಯದ ಸುಧಾರಣೆಗಳು

■.  ಆರ್ ಎನ್ ಮಲ್ಹೋತ್ರಾ ಸಮಿತಿ(1993-94)

■. ಉದ್ದೇಶ :- • ವಿಮೆ ಸುಧಾರಣೆಗಳು

■.  ಜೆವಿಪಿ ಸಮಿತಿ(1948)

■. ಉದ್ದೇಶ :-  ರಾಜ್ಯಗಳ ಪುನರ್ವಿಂಗಡಣೆ ಕುರಿತು ಚರ್ಚೆ

■.  ಭಗವಾನ್ ಸಹಾಯ್ ಸಮಿತಿ(1970)

■.  ರಾಜ್ಯಪಾಲರ ಪಾತ್ರ ಮತ್ತು ಕರ್ತವ್ಯಗಳ ಪರಿಶೀಲನೆ

■. ಸ್ವರಣ್ ಸಿಂಗ್ ಸಮಿತಿ(1976)

■. ಉದ್ದೇಶ :-  ಸಂವಿಧಾನದಲ್ಲಿ ಬೇಕಾಗುವ ಬದಲಾವಣೆಗಳು

■.  ಯಶಪಾಲ್ ಸಮಿತಿ (1993)

■. ಉದ್ದೇಶ :-  ಉನ್ನತ ಶಿಕ್ಷಣದ ಪುನಶ್ಚೇತನ ಮತ್ತು ಸುಧಾರಣೆ

■.  ಯುಗಂಧರ್ ಸಮಿತಿ (2001)

■. ಉದ್ದೇಶ : -  ಅಧಿಕಾರಿಗಳ ಸೇವೆಯಲ್ಲಿನ ತರಬೇತಿ

■.  ಪಿ ಸಿ ಹೋಟಾ ಸಮಿತಿ (2004)

■. ಉದ್ದೇಶ : • ನಾಗರೀಕ ಸೇವೆಗಳ ಸುಧಾರಣೆಗಳು

■. ಎಂ ವೀರಪ್ಪಮೊಹ್ಲಿ ಆಯೋಗ(2005)

■. ಉದ್ದೇಶ :- • ಎರಡನೇ ಆಡಳಿತ ಸುಧಾರಣಾ ಆಯೋಗ

■.  ಮದನ್ ಮೋಹನ ಪುಂಚ್ಛಿ ಆಯೋಗ(2007)

■. ಉದ್ದೇಶ : - • ಕೇದ್ರ ರಾಜ್ಯ ಸಂಬಂಧಗಳ ಎರಡನೇ ಆಯೋಗ

■. ಬಿ ಎನ್ ಶ್ರೀಕೃಷ್ಣ ಸಮಿತಿ(2010)

■. ಉದ್ದೇಶ : ┈• ತೆಲಂಗಾಣ ರಾಜ್ಯ ಸ್ಥಾಪನೆ

■. ಎನ್ ಎನ್ ವಾಂಚೂ ಸಮಿತಿ

■. ಉದ್ದೇಶ : -  ಕೈಗಾರಿಕೆಗಳ ಅಭಿವೃದ್ದಿ ಹಾಗೂ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ

■.  ಮಸಾನಿ ಸಮಿತಿ(1959)

■. ಉದ್ದೇಶ :- • ಸಾರಿಗೆ ಧೋರಣೆ ಮತ್ತು ಸಮನ್ವಯ ಸಮಿತಿ

■.ಪೊ•ರಾಧಾಕೃಷ್ಣನ್ ವರದಿ(2007)

■. ಉದ್ದೇಶ : -  ಭಾರತದಲ್ಲಿ ಕೃಷಿ ಋಣಭಾರದ(ಸಾಲಗಾರಿಕೆಯ) ಮೇಲಿನ ವರದಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ