ಭಾನುವಾರ, ಮಾರ್ಚ್ 26, 2017

ವಿಜಯನಗರ ಸಾಮ್ರಾಜ್ಯ

ವಿಜಯನಗರ ಸಾಮ್ರಾಜ್ಯ ( ಕ್ರಿ.ಶ 1336 - 1648)

ಸ್ಥಾಪಕರು ಹಕ್ಕಬುಕ್ಕರು
ಸ್ಥಾಪನೆಯ ಕಾಲ ಕ್ರಿ.ಶ 1336
ರಾಜಧಾನಿ ಮೊದಲು ಆನೆಗುಂದಿ ನಂತರ ಹಂಪೆ
ಲಾಂಛನ ವರಾಹ
ನಾಣ್ಯಗಳು ವರಾಹ, ಗದ್ಯಾಣ, ಪೊನ್, ಪಗೋಡ
ಕೊನೆಯ ಅರಸ ಸದಾಶಿವರಾಯ (ಕ್ರಿ.ಶ 1542-65)

ಹಕ್ಕಬುಕ್ಕರು ಕ್ರಿ.ಶ 1336 ರಲ್ಲಿ ತುಂಗಭದ್ರಾ ನರಿಯ ದಕ್ಷಿಣ ದಡದ ಮೇಲೆ ಈ ರಾಜ್ಯವನ್ನು ಸ್ಥಾಪಿಸಿದನು. ಮುಂದೆ ಹಂಪೆಯು ಇವರ ರಾಜಧಾನಿಯಾಯಿತು.

ವಿಜಯನಗರ ಸಾಮ್ರಾಜ್ಯವನ್ನಾಳಿದ ನಾಲ್ಕು ಮನೆತನಗಳು:- ವಿಜಯನಗರ ಸಾಮ್ರಾಜ್ಯವನ್ನಾಳಿದ ನಾಲ್ಕು ಮನೆತನಗಳೆಂದರೇ

1) ಸಂಗಮ ವಂಶ (ಕ್ರಿ.ಶ 1336-1485)

ಮೊದಲ ಅರಸ - ಹರಿಹರ (ಕ್ರಿ.ಶ 1336-1356)

ಕೊನೆಯ ಅರಸ - ವಿರುಪಾಕ್ಷ (ಕ್ರಿ.ಶ 1485)

2) ಸಾಳುವ ವಂಶ (ಕ್ರಿ.ಶ 1485-1505)

ಪ್ರಥಮ ಅರಸ - ಸಾಳುವ ನರಸಿಂಹ (ಕ್ರಿ.ಶ 1485-91)

ಕೊನೆಯ ಅರಸ - ಎರೆಡನೆಯ ನರಸಿಂಹ (ಕ್ರಿ.ಶ 1491-1505)

3) ತುಳುವ ವಂಶ (ಕ್ರಿ.ಶ 1505-1565)

ಪ್ರಥಮ ಅರಸ - ವೀರನರಸಿಂಹ (ಕ್ರಿ.ಶ 1503-09)

ಕೊನೆಯ ಅರಸ - ಸದಾಶಿವರಾಯ (ಕ್ರಿ.ಶ 1542-70)

ಪ್ರಸಿದ್ಧ್ ಅರಸ - ಶ್ರೀ ಕೃಷ್ಣದೇವರಾಯ (ಕ್ರಿ.ಶ 1509-29)

4) ಅರವೀಡು ವಂಶ (ಕ್ರಿ.ಶ 1565-1646)#

ಪ್ರಥಮ ಅರಸ - ತಿರುಮಲರಾಯ (ಕ್ರಿ.ಶ 1565-72)

ಕೊನೆಯ ಅರಸ - ಮೂರನೇಯ ಶ್ರೀರಂಗರಾಯ (ಕ್ರಿ.ಶ 1642-46)


ವಿಜಯನಗರ ಸಾಮ್ರಾಜ್ಯದ ಶಾಸನಗಳು

ಶಾಸನಗಳು ಕಾಲದ ರಾಜರು
ಬಾಗೇಪಲ್ಲಿ ತಾಮ್ರಪತ್ರ ಶಾಸನ ಒಂದನೇ ಹರಿಹರ
ಬಿತ್ರಗುಂತ ತಾಮ್ರಪತ್ರ ಶಾಸನ ಎರಡನೇ ಸಂಗಮ
ಚನ್ನರಾಯಪಟ್ಟಣ ಶಾಸನ ಮೂರನೇ ಹರಿಹರ
ಶ್ರೀರಂಗ ತಾಮ್ರಪತ್ರ ಶಾಸನ ಎರಡನೆಯ ದೇವರಾಯ
ದೇವುಲಾಪಲ್ಲಿ ತಾಮ್ರ ಶಾಸನ ಇಮ್ಮಡಿ ನರಸಿಂಹ
ಸೊರೈಕ್ಕವುರ್ ತಾಮ್ರ ಶಾಸನ ವಿರೂಪಾಕ್ಷ

ವಿಜಯನಗರ ಕಾಲದ ಸಾಹಿತ್ಯ

ಲೇಖಕರು ಕೃತಿಗಳು
ವಿದ್ಯಾರಣ್ಯರು ವೀರಭಾಷ್ಯ
ಲಕ್ಷ್ಮೀಶ ಜೈಮಿನಿ ಭಾರತ
ಕುಮಾರ ವಾಲ್ಮೀಕಿ ತೊರವೆ ರಾಮಾಯಣ
ಕುಮಾರವ್ಯಾಸ ಗದುಗಿನ ಭಾರತ
ಕನಕದಾಸರು ಮೋಹನ ತರಂಗಿಣಿ, ನಳ ಚರಿತೆ, ಹರಿಭಕ್ತಿ ಸಾರ, ರಾಮಧಾನ್ಯ ಚರಿತೆ
ಪುರಂದರ ದಾಸರು ಕೀರ್ತನೆಗಳು
ಚಾಮರಸ ಪ್ರಭುಲಿಂಗಲೀಲೆ
ಭೀಮಕವಿ ಬಸವ ಪುರಾಣ
ಕೃಷ್ಣದೇವರಾಯ ಅಮುಕ್ತಮೌಲ್ಯದ, ಜಾಂಬವತಿ ಕಲ್ಯಾಣ
ರತ್ನಾಕರವರ್ಣಿ ಭರತೇಶ ವೈಭವ
ಗಂಗಾದೇವಿ ಮಧುರಾವಿಜಯಂ
ಅಲ್ಲಾಸಾನಿ ಪೆದ್ದಣ್ಣ ಮನುಚರಿತಮು
ತೆನಾಲಿ ರಾಮಕೃಷ್ಣ ಉಭಟಾರಾಧ್ಯ ಚರಿತಂ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ