ಶುಕ್ರವಾರ, ಮಾರ್ಚ್ 31, 2017

ಪ್ರಚಲಿತ ಸಾಮಾನ್ಯ ಜ್ಞಾನ

*💐 ಕನ್ನಡ ಸಾಮಾನ್ಯ ಜ್ಞಾನ 💐*

1) ವಿಶ್ವಸಂಸ್ಥೆ ಡಾ.ಬಿ.ಆರ್.ಅಂಬೇಡ್ಕರ್ ರವರ 125 ನೇ ಜನ್ಮದಿನೋತ್ಸವವನ್ನು ಯಾವ ದಿನ ಆಚರಿಸಿತು?
* ಏಪ್ರಿಲ್ 13,2015 ರಂದು.

2) ವಿಶ್ವದ ಮೊದಲ ಬಿಳಿ ಹುಲಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?
* ಮಧ್ಯಪ್ರದೇಶ (ರೇವಾ ಜಿಲ್ಲೆಯ ಮುಕುಂದ್ ಪುರ).

3) 2016 ರ ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಯಾರಿಗೆ ದೊರೆತಿದೆ?
* ಐಶ್ವರ್ಯ ರೈ ಬಚ್ಚನ್.

4) "ವಿಶ್ವ ಗ್ರಾಹಕರ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಮಾರ್ಚ್ 15.

5) 2016 ರ ಹುಡ್ಕೋ ಪ್ರಶಸ್ತಿ ಯಾವ ಸಂಸ್ಥೆಗೆ ಲಭಿಸಿದೆ?
* ಬಿಎಂಟಿಸಿ.

6) "ಬಿಹಾರ್ ಟು ತಿಹಾರ್" ಪುಸ್ತಕದ ಕರ್ತೃ ಯಾರು?
* ಕನ್ಹಯಕುಮಾರ್.

7) "ನಾಗರಿಕ ಸೇವಾ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?
* ಏಪ್ರಿಲ್ 21.

8) "ಚಾಯ ಪೇ ಚರ್ಚಾ" ಗೆ ಸಂಬಂಧಿಸಿದವರು ಯಾರು?
* ನರೇಂದ್ರ ಮೋದಿ.

9) "ಚನೇ ಪೇ ಚರ್ಚಾ" ಯಾರಿಗೆ ಸಂಬಂಧಿಸಿದೆ?
* ರಾಹುಲ್ ಗಾಂಧಿ.

10) 2016 ರ ಸಾಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ ಪಡೆದವರು ಯಾರು?
* ಎಸ್.ಚಿನ್ನಸ್ವಾಮಿ (ದಲಿತ ಚಿಂತಕ).

11) ರಾಜಸ್ಥಾನದ ಮಧ್ಯ ಮುಕ್ತ ಗ್ರಾಮ ಯಾವುದು?
* ರಾಜ್ಯಮಂದ್ ಜಿಲ್ಲೆಯ ಕಚ್ಚಾಬಾಲಿ.

12) ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಆಗಿ ಇತ್ತೀಚೆಗೆ ಆಯ್ಕೆಯಾದವರು ಯಾರು?
* ಕಿರಣ್ ಬೇಡಿ.

13) ರಾಜ್ಯ ಮಟ್ಟದ "ಬ್ರಾಡ್ ಬ್ಯಾಂಡ್" ಯೋಜನೆ ಆರಂಭಿಸಿದ ರಾಜ್ಯ ಯಾವುದು?
* ಆಂಧ್ರಪ್ರದೇಶ.

14) ಜಿ-7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ಎಲ್ಲಿ ನಡೆಯಿತು?
* ಜಪಾನಿನ ಹಿರೋಷಿಮಾದಲ್ಲಿ.

15) ದೇಶದ ಪ್ರಥಮ ಅಂಗವಿಕಲರ ಈಜುಕೊಳ ನಿರ್ಮಿಸಲು ಮುಂದಾಗಿರುವ ಕರ್ನಾಟಕದ ಜಿಲ್ಲೆ ಯಾವುದು?
* ಬೆಳಗಾವಿ.

16) ಕ್ರಿಕೆಟ್ ಆಟಕ್ಕೆ ಸಂಬಂಧಿಸಿದಂತೆ ಸಿಪಿಎಲ್ ಅನ್ನು ವಿವರಿಸಿ?
* ಕೆರಿಬಿಯನ್ ಪ್ರೀಮಿಯರ್ ಲೀಗ್.

17) 2017 ನೇ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಎಷ್ಟು ತಲುಪುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ವರದಿ ಮಾಡಿದೆ?
* ಶೇ.7.7.

18) ಸರ್ಕಾರಿ ಜಾಹೀರಾತುಗಳ ಪರಿಶೀಲನೆಗಾಗಿ ಕೇಂದ್ರ ಸರ್ಕಾರ ನೇಮಿಸಿರುವ ಸಮಿತಿ ಯಾವುದು?
* ಬಿ.ಬಿ.ಟಂಡನ್ ಸಮಿತಿ.

19) ರಫೆಲ್ ನಡಾಲ್ ಯಾವ ದೇಶದವರು?
* ಸ್ಪೇನ್.

20) ಭಾರತದಲ್ಲಿ ಅತಿಹೆಚ್ಟು ಎಫ್ ಡಿ ಐ ಹೂಡಿಕೆ ಮಾಡಿದ ದೇಶ ಯಾವುದು?
* ಮಾರಿಷಸ್ (2-ಸಿಂಗಾಪುರ್, 3-ನೆದರ್ ಲ್ಯಾಂಡ್).

21) ಮೊಬೈಲ್ ಹ್ಯಾಂಡ್ ಸೆಟ್ ಉತ್ಪಾದಕ ಕಂಪನಿ "ಲಾವಾ ಕಂಪನಿಯ" ಬ್ರಾಂಡ್ ರಾಯಭಾರಿಯಾಗಿ ನೇಮಕವಾದವರು ಯಾರು?
* ಮಹೇಂದ್ರಸಿಂಗ್ ಧೋನಿ.

22) "ಕನೆಕ್ಟ್ ಕಾರ್ಗೋ 2016" ಪ್ರಶಸ್ತಿ ಪಡೆದ ಸಂಸ್ಥೆ ಯಾವುದು?
* ಕೆ.ಎಸ್.ಆರ್.ಟಿ.ಸಿ.

23) "ನಾಸ್ಕಾಂ" ಅಧ್ಯಕ್ಷರಾಗಿ ಇತ್ತೀಚೆಗೆ ನೇಮಕವಾದವರು ಯಾರು?
* ಸಿ.ಪಿ.ಗುರ್ನಾನಿ.

24) ವಿಶ್ವ ಚಾಂಪಿಯನ್ ಷಿಪ್ ನಲ್ಲಿ 5 ಬಾರಿ ಚಿನ್ನ ಗೆದ್ದಿರುವ ಭಾರತದ ಬಾಕ್ಸರ್ ಯಾರು?
* ಎಂ.ಸಿ.ಮೇರಿಕೋಮ್.

25) 'ಪೂರಂ ಉತ್ಸವ" ನಡೆಯುವ ತ್ರಿಶೂಲ್ ಎಂಬ ಸ್ಥಳ ಯಾವ ರಾಜ್ಯದಲ್ಲಿದೆ?
* ಕೇರಳ.

26) ಇತ್ತೀಚೆಗೆ ಹೃದಯನಾಥ ಪ್ರಶಸ್ತಿ ಪಡೆದ ವಿಶ್ವ ಚೆಸ್ ಚಾಂಪಿಯನ್ ಯಾರು?
* ವಿಶ್ವನಾಥನ್ ಆನಂದ್.

27) ರಾಷ್ಟ್ರೀಯ ಸ್ಮಾರಕ ಪ್ರಾಧಿಕಾರದ ನೂತನ ಮುಖ್ಯಸ್ಥೆಯಾಗಿ ನೇಮಕವಾದವರು ಯಾರು?
* ಸುಷ್ಮಿತಾ ಪಾಂಡೆ.

28) "ಆಂಟಿಬಯೋಟಿಕ್ಸ್ ಆಫ್ ದ ಮೇನು" ಇದು ಯಾವ ದಿನದ ಧ್ಯೇಯ ವಾಕ್ಯ?
* ಗ್ರಾಹಕರ ದಿನ (ಮಾರ್ಚ್ 15, 2016).

29) "ಅಂತರರಾಷ್ಟ್ರೀಯ ಮಾನವ ಬಾಹ್ಯಾಕಾಶಯಾನ ದಿನ"ವನ್ನಾಗಿ ಯಾವಾಗ ಆಚರಿಸುತ್ತಾರೆ?
* ಏಪ್ರಿಲ್ 22.

30) "ಸಿಟಿಗೊಲ್ಡ್ ಕಾರ್ಪ್" ಯಾವ ದೇಶದ ಗಣಿ ಕಂಪನಿ?
* ಆಸ್ಟ್ರೇಲಿಯಾ.

31) ಜೀಕಾ ವೈರೆಸ್ ಜೈವಿಕ ಲಕ್ಷಣವನ್ನು ಸಂಶೋಧನೆ ಮಾಡಿದ ವಿಜ್ಞಾನಿಗಳ ತಂಡದಲ್ಲಿದ್ದ ಭಾರತದ ಮಹಿಳೆ ಯಾರು?
* ದೇವಿಕಾ ಸಿರೋಹಿ.

32) ಇತ್ತೀಚೆಗೆ "ಗ್ಲೋಬಲ್ ಮಿಸ್ ಇಂಡಿಯಾ-2016" ಎಲ್ಲಿ ನಡೆಯಿತು?
* ಗೋವಾ.

33) ತ್ರಿಪುರದ ರಾಜಧಾನಿ ಯಾವುದು?
ರವಿಕುಮಾರ.ಬಿ.ಸಾಸಲಮರಿ.
* ಅಗರ್ತಲ.

34) ಇಸ್ರೋದ ಪ್ರಸ್ತುತ ಅಧ್ಯಕ್ಷರು ಯಾರು?
* ಎ.ಎಸ್.ಕಿರಣ್ ಕುಮಾರ್.

35) ವಿಶ್ವದ ಅತ್ಯಂತ ತೆಳ್ಳಗಿನ ಲ್ಯಾಪ್ ಟ್ಯಾಪ್ ಅನ್ನು ಯಾವ ಸಂಸ್ಥೆ ಬಿಡುಗಡೆ ಮಾಡಿದೆ?
* ಹೆಚ್.ಪಿ. (10.4 ಎಂ.ಎಂ.ಗಾತ್ರ).

36) ಇತ್ತೀಚೆಗೆ ಯಾರ ಸಮಾಧಿಯ ಗೋಪುರದ ಸಂರಕ್ಷಣೆಗೆ ಚಿನ್ನದ ಕವಚವನ್ನು ಅಳವಡಿಸಲಾಗಿದೆ?
* ಹುಮಾಯುನ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ