ಮಂಗಳವಾರ, ಮಾರ್ಚ್ 21, 2017

ಮದ್ಯಕಾಲೀನ ಭಾರತದ ಇತಿಹಾಸದ ಪ್ರಶ್ನೋತ್ತರಗಳು

ಕನ್ನಡ ಸಾಮಾನ್ಯ ಜ್ಞಾನ:

🌕ಬಹಮನಿ ಸಾಮ್ರಾಜ🌕

1. ಬಹಮನಿ ಸಾಮ್ರಾಜ್ಯ ಕಾಲ - ಕ್ರಿ.ಶ.1347 – 1527

2. ಕರ್ನಾಟಕದಲ್ಲಿ ಸ್ಥಾಪಿತವಾದ ಮೊದಲ ಮುಸ್ಲಿಂ ಸಾಮ್ರಾಜ್ಯ - ಬಹಮನಿ ಸಾಮ್ರಾಜ್ಯ

3. ಸ್ಥಾಪಕ - ಅಲ್ಲಾವುದ್ದೀನ್ ಹಸನ್ ಗಂಗೂ ಮತ್ತೊಂದು ಹೆಸರು - ಜಾಫರ್ ಖಾನ್

4. ಬಹಮನಿ ಸಾಮ್ರಾಜ್ಯ ಸ್ಥಾಪನೆ - 1347 ಆಗಸ್ಟ್ 3

5. ಬಹಮನಿ ಸಾಮ್ರಾಜ್ಯ ಆರಂಭದ ರಾಜಧಾನಿ - ಗುಲ್ಬರ್ಗ

6. ಗುಲ್ಬರ್ಗದ ಪ್ರಾಚೀನ ಹೆಸರು - ಅಹ್ ಸಾನಾಬಾದ್

7. ನಂತರದ ರಾಜಧಾನಿ - ಬೀದರ್

8. ಸ್ಮಾರಕ ತಯಾರಿಸಲು ಬಳಸಿದ ಶಿಲ್ಪಿಗಳು - ಪರ್ಶಿಯಾದವರು

    🌕ಬಹಮನಿ  ಆಧಾರಗಳು🌕

9. ತಾರಿಕ್ - ಏ - ಪೆರಿಸ್ತಾ - ಫೆರಿಸ್ತಾ

10. ಬಹರಾಮ್ - ಇ - ಮಾಸಿರ್ - ತಬತಬ

🔴 @KannadaGk

11. ಫುತ್ - ಉಸ್ - ಸಲಾತಿನ್ - ಇಸಾಮಿ

12. ತಬಕಾತ್ - ಇ - ಅತ್ತರಿ - ನಿಜಾಮುದ್ದೀನ್ ತಬಾಕಾತ್

13. ತಾಜ್ - ಕೀಸರ್ - ಉಲ್ ಮುಲ್ಕ್ - ಪೀರೋಜ್

14. ಮಾನಿಜರ್ - ಉಲ್ - ಇನ್ಪಾ - ಮಹಮ್ಮದ್ ಗವಾನ್

15. ನಿಕೆಟಿನ್ - ( ರಷ್ಯಾದ ಪ್ರವಾಸಿ ) ಬರವಣಿಗೆಗಳು

    🌕 ಬಹಮನಿ ರಾಜಕೀಯ ಇತಿಹಾಸ🌕

16. ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ (1347 – 1358) ಬಹಮನಿ ವಂಶದ ಸ್ಥಾಪಕ .

17. ಎರಡನೇ ಅಲೆಗ್ಸಾಂಡರ್ ಎಂದು ನಾಣ್ಯ ಟಂಕಿಸಿದವನು - ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ

18. ಅಲ್ಲಾವುದ್ದಿನ್ ಹಸನ್ ಗಂಗೂ ಬಹಮನ್ ಷಾ ಈತನ ಆಸ್ಥಾನ ಕವಿ - ಇಸಾಮಿ

19. ಒಂದನೇ ಮಹಮ್ಮದ್ ಷಾ (1358 – 1375) ಈತ ಹಸನ್ ಗಂಗೂನ ಮಗ

20. ಒಂದನೇ ಮಹಮ್ಮದ್ ಷಾ ಈತ ಗುಲ್ಬರ್ಗದಲ್ಲಿ ಅತಿದೊಡ್ಡ “ ಜೂಮ್ಮ ಮಸೀದಿ ” ಯನ್ನು ನಿರ್ಮೀಸಿದ

🔴 @KannadaGk

21. ಒಂದನೇ ಮಹಮ್ಮದ್ ಷಾ ಈತನ ಆಸ್ಥಾನ ಕವಿಗಳು - ಜೈನುದ್ದೀನ್ ಪೌಲತಾಬಾದಿ ಹಾಗೂ ನಿಜಾಮುದ್ದೀನ್ ಬರಾನಿ

22. ಎರಡನೇ ಮಹಮ್ಮದ ಷಾ - (1377 – 1397) ಈತ ಅರಿಸ್ಟಾಟಲ್ ಎಂಬ ನಾಮದ್ಯೇಯಕ್ಕೆ ಪಾತ್ರನಾದನು

23. ಎರಡನೇ ಮಹಮ್ಮದ ಷಾ ಈತನ ಆಸ್ಥಾನದ ಕವಿ - ಹಫೀಜ್

24. ಫೀರೋಜ್ ಷಾ (1397 – 1422) ಬಹಮನಿ ಸುಲ್ತಾನದಲ್ಲೆ ಅತ್ಯಂತ ಶ್ರೇಷ್ಠ ಸುಲ್ತಾನ್

25. ಫೀರೋಜ್ ಷಾ ಪರ್ತಾ ಎಂಬುವವಳನ್ನ ಮೋಹಸಿ ವಿವಾಹವಾದನು

26. ಫೀರೋಜ್ ಷಾ ಹಸನ್ ಗಿಲಾನಿ ಈತನ ಆಸ್ಥಾನದ ಶ್ರೇಷ್ಠ ಕವಿ

27. ಫೀರೋಜ್ ಷಾ ಈತನ ಮುಖಂಡತ್ವದಲ್ಲಿ ದೌಲತಾ ಬಾದಿನಲ್ಲಿ ಒಂದು ಖಗೋಳ ವೀಕ್ಷಾಣಾಲಯಾವನ್ನ ತೆರೆಯಲಾಯಿತು

28. ಫೀರೋಜ್ ಷಾ ಈತ ಷಾನು - ಗುಲ್ಬರ್ಗದಲ್ಲಿ ಒಂದು ಸುಂದರ ಜುಮ್ಮಾ ಮಸೀದಿ ಯನ್ನು ನಿರ್ಮೀಸಿದನು

29. ಫೀರೋಜ್ ಷಾ ಈತ ಭೀಮಾ ನದಿಯ ದಂಡೆಯ ಮೇಲೆ ತನ್ನ ಹೆಸರಿನಲ್ಲಿ ಫೀರೋಜ್ ಬಾದ್ ನಗರವನ್ನು ನಿರ್ಮಿಸಿದನು

30. 1 ನೇ ಅಹಮದ್ ಷಾ - (1422 – 1436) 14422 ರಲ್ಲಿ ರಾಜಧಾನಿಯನ್ನು ಗುಲ್ಬರ್ಗದಿಂದ ಬೀದರ್ ಗೆ ಬದಲಾಯಿಸಿದನು

🔴 @KannadaGk

31. 1 ನೇ ಅಹಮದ್ ಷಾ ಈತನನ್ನ ಜನರು ವಾಲಿ ಎಂದು ಕರೆಯುತ್ತದ್ದರು

32. 1 ನೇ ಅಹಮದ್ ಷಾ ಇವನ ಆಸ್ಥಾನದಲ್ಲಿ ಪರ್ಶಿಯನ್ ಕವಿ - ಅಜರಿ

33. ಈತನ ಕೃತಿ - ಬಹಮನ್ ನಾಮ

34. 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ (1436 1458) ಈತ ಬೀದರ್ ನಲ್ಲಿ ಒಂದು ವೈದ್ಯಲಾಯವನ್ನು ಸ್ಥಾಪಿಸಿದ

35. 2 ನೇ ಅಲ್ಲಾವುದ್ದೀನ್ ಅಹಮ್ಮದ್ ಷಾ ಈತ ಜಲೀಂ (ದಬ್ಬಾಳಿಕೆ ರಾಜ) ಎಂದೇ ಹೆಸರಾಗಿದ್ದ .

36. ಮಹಮ್ಮದ್ ಗವಾನ್ (1411 – 1481) 1411 ರಲ್ಲಿ ಪರ್ಶಿಯಾದ “ ಗವಾನ್ ” (ಗಿಲಾನ್ ಗ್ರಾಮ) ದಲ್ಲಿ ಜನಿಸಿದನು.

37. ಮಹಮ್ಮದ್ ಗವಾನ್ ಈತನ ಬಿರುದು - ಖ್ವಾಜಾ - ಇ - ಜಹಾನ್

38. ಮಹಮ್ಮದ್ ಗವಾನ್ ಈತ ಒರಿಸ್ಸಾದ ದಂಗೆಯನ್ನು ಅಡಗಿಸಿ ಅಲ್ಲಿನ ಹಿಂದೂ ದೇವಾಲಯವನ್ನು ದ್ವಂಸ ಮಾಡಿ “ ಘಾಜಿ ” ಎಂಬ ಬಿರುದನ್ನ ಪಡೆದುಕೊಂಡನು

39. ಮಹಮ್ಮದ್ ಗವಾನ್ ಈತನ ಮತ್ತೊಂದು ಬಿರುದು - ಲಷ್ಕರೆ

40. ಮಹಮ್ಮದ್ ಗವಾನ್ ಈತ ಬೀದರ್ ನಲ್ಲಿ 1472 ರಲ್ಲಿ “ ಗವಾನ್ ಮದರಸಾ ” ಎಂಬ ಕಾಲೇಜನ್ನ ನಿರ್ಮಿಸಿದನು

41. ಮಹಮ್ಮದ್ ಗವಾನ್ ಈತ ರಿಯಾಜ್ - ಉನ್ - ಇನ್ಫಾ , ಮಾನುಜರುಲ್ ಇನ್ಫಾ ಮತ್ತು ದಿವಾನ್ - ಇ- ಲಷ್ಕರ್ ಎಂಬ ಕೃತಿಯನ್ನು ರಚಿಸಿದನು

42. ಏಪ್ರಿಲ್ 15 . 1481 ರಲ್ಲಿ ಗವಾನನಿಗೆ ಗಲ್ಲು ಶಿಕ್ಷೆಯಾಯಿತು

   🌕ಬಹಮನಿ ಸುಲ್ತಾನರ ಕೊಡುಗೆಗಳು🌕

43. ಕೇಂದ್ರದಲ್ಲಿ ಸುಲ್ತಾನನೇ ಸರ್ವೋಚ್ಚ ಅಧಿಕಾರಿ -

44. ಸುಲ್ತಾನನ್ನ “ಭೂಮಿಯ ಮೇಲಿನ ದೇವರ ಅಧಿಕಾರಿ’ ಎಂದು ನಂಬಲಾಗಿತ್ತು

🔴 @KannadaGk

🌕ಬಹಮನಿ ಮಂತ್ರಿ ಮಂಡಲ🌕

45. ವಕೀಲ್ - ಉಸ್ - ಸುಲ್ತಾನ್ - ಪ್ರಧಾನ ಮಂತ್ರಿ

46. ಅಮೀರ್ - ಇ- ಜುಮ್ಲಾ - ಅರ್ಥ ಸಚಿವ

47. ವಜೀರ್ - ಇ- ಅಶ್ರಫ್ - ವಿದೇಶಾಂಗ ಮಂತ್ರಿ

48. ಅಮೀರ್ - ಉಲ್ - ಉಮ್ರಾ - ಮಹಾದಂಡ ನಾಯಕ

49. ವಜೀರ್ - ಇ - ಕುಲ್ - - ಪೇಶ್ವೆ ಮಂತ್ರಿ

50. ಖಾಜಿ - ನ್ಯಾಯಾಧೀಶ

51. ಸದರ್ ಇ - ಜಹಾನ್ - ನ್ಯಾಯಾಡಳಿತ ಮಂತ್ರಿ

52. ನಜೀರ್ - ಮುಖ್ಯ ಲೆಕ್ಕಾಧಿಕಾರಿ

53. ಕೊತ್ವಾಲ - ನರ ರಕ್ಷಕ

54. ಪ್ರಾಂತ್ಯದ ಹೆಸರು - ತರಫ್

55. ಸರಕಾರ - ಜಿಲ್ಲೆ

56. ರಗಣ - ತಾಲ್ಲೂಕ್

57. ಅನಿಫ್ - ಜಿಲ್ಲೆಯ ಅಧಿಕಾರಿ

58. ದೇಸಾಯಿ - ಪರಗಣಗಳ ಅಧಿಕಾರಿ

59. ಮುಕ್ಕಣಗೌಡ - ಗ್ರಾಮದ ಅಧಿಕಾರಿ

60. ಮಕ್ ದಾಬ್ - ಶಿಕ್ಷಣ ಕೇಂದ್ರ

61. ಫಿಕಾರ್ ನಾಮಾ ಕೃತಿಯ ಕರ್ತೃ - ಬಂದೇ ನವಾಜ್

62. 1 ನೇ ಮಹಮ್ಮದ್ ಷಾ ನಿರ್ಮಿಸಿದ ಜುಮ್ಮಾ ಮಸೀದಿಯ ಶಿಲ್ಪಿ - ರಫಿ ಕ್ಷಾಜಿನ್

🌕 ಬಹಮನಿ ಸಾಮ್ರಾಜ್ಯದ ಮುಖ್ಯ ಅಂಶಗಳು🌕

63. ಇವರ ಕಾಲದ ಶೈಲಿಯನ್ನು “ಸಾರ್ಸನಿಕ್ ಶೈಲಿ” ಎಂದು ಕರೆಯಲಾಗಿದೆ

64. ಗುಲ್ಬರ್ಗದ ಕೋಟೆಯನ್ನು ಮೊದಲೇ ಅಲ್ಲಾವುದ್ದೀನನ ಕಾಲದಲ್ಲಿಲ ನಿರ್ಮಿಸಲಾಯಿತು

65. ಗುಲ್ಬರ್ಗಾದ ಸಮಾಧಿಗಳಲ್ಲಿ ಪ್ರಸಿದ್ದವಾದುದು - ಬಂದೇ ನವಾಜ್ ದರ್ಗಾ

🔴 @KannadaGk

66. ಮಹಮ್ಮದ್ ಗವಾನ್ ನು 1472 ರಲ್ಲಿ ನಿರ್ಮಿಸಿದ ಮದ್ರಸಾ ಕಾಲೇಜು ಭಾರತೀಯ ಮತ್ತು ಸರ್ಸಾನಿಕ್ ಶೈಲಿಯ ಸಂಗಮವಾಗಿದೆ

67. ಮಹಮ್ಮದ್ ಗವಾನ್ ನ ಕಾಲದಲ್ಲಿ ಆರಂಭಿಸಿಲಾದ ಮಿಶ್ರ ಲೋಹದ ಕಲೆ - ಬೀದರಿ ಕಲೆ

68. ಬೀದರಿ ಕಲೆಯಲ್ಲಿ ಅನುಸರಿಸಲಾದ ಬೆಳ್ಳಿಯ ರೇಖೆಗಳನ್ನು - ಟೆಹ್ನಿಷಾನ್ ಎಂದು ಕರೆಯುವರು

69. ಬೀದರಿ ಕಲೆಯಲ್ಲಿ ಉಬ್ಬಾದ ರೇಖೆಗಳನ್ನು - ಜರ್ನಿಪಾನ್ ಎಂದು ಕರೆಯುವರು

70. ಅಮೀರ್ ಉಲ್ ಉಮ್ರಾ - ಕೇಂದ್ರ ಸೇನಾಪತಿ

71. ಲಷ್ಕರ್ ಸೇನಾ ವಸತಿ ಪ್ರದೇಶಗಳನ್ನ ನೋಡುತ್ತಿದವನು

72. ತೋಶಕ್ ಖಾನ್
- ಶಸ್ತ್ರಾಸ್ತ್ರ ಮತ್ತು ಸಮವಸ್ತ್ರ ಕಛೇರಿ

73. ಫಿಕಾರ್ ಘರ್ - ಸುಲ್ತಾನನ ಬೇಟೆ ಸಲಕರಣಿ ಒದಗಿಸುವ ಕಛೇರಿ

74. ಮೀರ್ ಭಕ್ಷಿ ಮತ್ತು ಸದ್ರುಷಾ ಶರೀಫ್ - ಅರಬ್ಬಿ ಭಾಷೆಯ ಪಂಡಿತರು

🔴 @KannadaGk

75. ಅಲಿಮುದ್ದೀನ್ ಮತ್ತು ಹಕೀಂ ನಾಸಿರುದ್ದೀನ್ - ಹೆಸರಾಂತ ಆಸ್ಥಾನ ವೈದ್ಯರು

76. ಇಬ್ರಾಹಿಂ ನಾಮ ಕೃತಿಯ ಕ್ರತೃ - ಅಬ್ದುಲ್

77. ಹಸನ್ ಗಂಗು ಗುಲ್ಬರ್ಗಕ್ಕೆ ಇಟ್ಟ ಹೆಸರು - ಹಸನ್ ಬಾದ್

78. ದಕ್ಷಿಣ ಭಾರತದಲ್ಲಿ ಮೊದಲು ಸಂಘಟಿತ ಆಡಳಿತ ಸ್ಥಾಪಿಸಿದ ಮುಸ್ಲಿಂ - ಮಹಮ್ಮದ್ ಬಿನ್ ತುಘಲಕ್

79. ಹಸನ್ ಗಂಗು - ಪರ್ಶಿಯಾದವನು

80. ಹಸನ್ ಗಂಗು - ಮಹಮ್ಮದ್ ಬಿನ್ ತುಘಲಕ್ ನ ಅಮೀರನಾಗಿದ್ದ

81. ಮಹಮ್ಮದ್ ಗವಾನ್ ನ ತಂದೆಯ ಹೆಸರು - ಜಲಾಲುದ್ದೀನ್ ಮಹಮ್ಮದ್

82. ಬಹಮನಿ ಸುಲ್ತಾನರ ಪ್ರಮುಖ ವಾಸ್ತುಶಿಲ್ಪ ಕೇಂದ್ರಗಳು - ಬೀದರ್ ಮತ್ತು ಗುಲ್ಬರ್ಗ

83. ಮಹಮ್ಮದ್ ಗವಾನ್ ನ ಮೊದಲ ಹೆಸರು - ಮಹಮ್ಮದ್ ಉದಿನ್ - ಅಹಮ್ಮದ್

84. ಬಹಮನಿ ರಾಜ್ಯದ ಕೊನೆಯ ಸುಲ್ತಾನ - ಕಲೀಮುಲ್ಲ

85. ಬಹಮನಿ ರಾಜ್ಯದಿಂದ ಹೊರಗೆ ಬಂದ ಮೊದಲ ಷಾಹಿ ರಾಜ್ಯ - ಬಿರಾರ್

86. ಬಹಮನಿ ರಾಜ್ಯದಿಂದ ಹೊರಗೆ ಬಂದ ಎರಡನೇ ಷಾಹಿ ರಾಜ್ಯ - ಬಿಜಾಪುರ

87. ಬಹಮನಿ ಸುಲ್ತಾನ ಆಡಳಿತ ಭಾಷೆ - ಪರ್ಶಿಯನ್

🔴 @KannadaGk

🌕 @KannadaGk

೧. ಭಾರತದ ಕ್ಷಿಪಣಿ ಮನುಷ್ಯ : ಅಬ್ದುಲ್ ಕಲಾಂ : : ಭಾರತದ ಅಗ್ನಿ ಮನುಷ್ಯ : ____
೧. ವಿಕ್ರಮ್ ಸಾರಾಭಾಯಿ
೨. ಟಿಪ್ಪು ಸುಲ್ತಾನ್
೩. ವೀರಪಾಂಡ್ಯ
೪. ಅವಿನಾಶ್ ಚಂದರ್
೪✅

೨. ಜಗತ್ತಿನಲ್ಲಿ ಅತಿ ಹೆಚ್ಚು ತೈಲ ಬಳಕೆ ಮಾಡುವ ರಾಷ್ಟ್ರ ಯಾವುದು?
೧. ಭಾರತ
೨. ರಷ್ಯಾ
೩. ಅಮೇರಿಕಾ
೪. ಚೀನಾ
೩✅

೩. ೨೦೧೫ ರ 'ಮದರ್ಸ್' ಸೂಚ್ಯಾಂಕದಲ್ಲಿ ಭಾರತದ ಸ್ಥಾನವೆಷ್ಟು ?
೧. ೧೩೬
೨. ೧೪೦
೩. ೧೩೮
೪. ೧೨೧
೨✅

೪. ಧೃವ ಪ್ರದೇಶದ ಕರಾವಳಿಯಲ್ಲಿ ಹಿಮಸವೆತ ಹೆಚ್ಚಾಗಿದ್ದು, ಕಳೆದ ವರ್ಷದಲ್ಲಿ ಎಷ್ಟು ಪ್ರಮಾಣದಲ್ಲಿ ಹಿಮಕರಗಿ ಸಾಗರ ಸೇರಿತು ?
೧. ೪೦೦ ಕ್ಯೂಬಿಕ್ ಕಿ.ಮೀ.
೨. ೩೦೦ ಕ್ಯೂಬಿಕ್ ಕಿ.ಮೀ.
೩. ೫೦೦ ಕ್ಯೂಬಿಕ್ ಕಿ.ಮೀ.
೪. ೮೦೦ ಕ್ಯೂಬಿಕ್ ಕಿ.ಮೀ.
೨✅

೫. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿ ಮಾರ್ಪಾಡಾಗಿರುವ "ಹುಲಿಕಲ್" ನ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೭.೬೮೮ ಮಿ.ಮೀ.
೨. ೭.೧೧೨ ಮಿ.ಮೀ.
೩. ೭.೨೨೧ ಮಿ.ಮೀ.
೪. ೭.೬೧೧ ಮಿ.ಮೀ.
೪✅

೬. ಪ್ರಪಂಚದ ಮೊದಲ ವಿದ್ಯುತ್ ಚಾಲಿತ ವಿಮಾನವನ್ನು ಪರಿಚಯಿಸಿದ ರಾಷ್ಟ್ರ ಯಾವುದು ?
೧. ರಷ್ಯಾ
೨. ಚೀನಾ
೩. ಅಮೇರಿಕ
೪. ಜಪಾನ್
೨✅

೭. ಭಾರತದ ಪ್ರಸ್ತುತ ಜಿ.ಡಿ.ಪಿ. ದರವೆಷ್ಟು ?
೧. ೧.೪೭೨ ಲಕ್ಷಕೋಟಿ
೨. ೧.೬೭೨ ಲಕ್ಷಕೋಟಿ
೩. ೧.೧೫೨ ಲಕ್ಷಕೋಟಿ
೪. ೨.೧೭೬ ಲಕ್ಷಕೋಟಿ
೧✅

೮. ವಾಷಿಂಗ್ಟನ್ ಅಮೇರಿಕಾದ ಎಷ್ಟನೇ ರಾಜ್ಯವಾಗಿ ಸೇರ್ಪಡೆಯಾಯಿತು ?
೧. ೪೭
೨. ೪೨ - ೧೮೮೯ ನವೆಂಬರ್ ೧೧
೩. ೫೩
೪. ೧೮
೨✅

೯. ರಾಜ್ಯ ಸರ್ಕಾರ ಯಾವ ಸಾಕು ಪ್ರಾಣಿಗಳ ಮೇಲಿನ ವಿಮೆ ಪ್ರಿಮಿಯಮ್ ಹಣದಲ್ಲಿ ೪೦% ರಷ್ಟು ನೀಡಲು ನಿರ್ಧರಿಸಿದೆ ?
೧. ಕುದುರೆ, ನಾಯಿ
೨. ಮೇಕೆ, ಕುರಿ
೩. ಕೋಳಿ, ಕುರಿ
೪. ಎಮ್ಮೆ, ಕುರಿ
೪✅

೧೦. ಭಾರತದಲ್ಲಿ ಉತ್ಪಾದಿಸಲಾಗುವ ಸಾರಿಗೆ ವಿಮಾನದ ಹೆಸರೇನು ?
೧. ALLOUTEE - II
೨. MIG - 2
೩. SA - 315
೪. HS - 748
೪✅

೧೧. ಜಗತ್ತಿನ ಅತಿ ಭಯಾನಕ ಅಣುದುರಂತ ಸಂಭವಿಸಿದ ವರ್ಷ ?
೧. ೧೯೬೮
೨. ೧೯೮೬
೩. ೧೯೮೭
೪. ೧೯೯೬
೨✅

೧೨. ಭಾರತದಲ್ಲಿ ನಡೆಯಲಿರುವ ೧೭ ವರ್ಷದೊಳಗಿನವರ ಫಿಫಾ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದವರು ಯಾರು ?
೧. ಸಚಿನ್ ತೆಂಡೂಲ್ಕರ್
೨. ಸಾನಿಯಾ ಮಿರ್ಜಾ
೩. ಸೌರವ್ ಗಂಗೂಲಿ
೪. ಧೋನೊ
೩✅

೧೩. ನೈಋತ್ಯ ಏಷಿಯಾದ ಈ ಕೆಳಗಿನ ಯಾವ ರಾಷ್ಟ್ರವು ಮೆಡಿಟರೇನಿಯನ್ ಸಮುದ್ರದೊಂದಿಗೆ ಮೇರೆಯನ್ನು ಹಂಚಿಕೊಂಡಿಲ್ಲ ?
೧. ಸಿರಿಯಾ
೨. ಜೋರ್ಡಾನ್
೩. ಲೆಬನಾನ್
೪. ಇಸ್ರೇಲ್
೨✅

೧೪. ಭಾರತದ ಸರಾಸರಿ ಮಳೆಯ ಪ್ರಮಾಣ ಎಷ್ಟು ?
೧. ೮೦ ಸೆಂ.ಮೀ.
೨. ೧೧೦ ಸೆಂ.ಮೀ.
೩. ೧೧೮ ಸೆಂ.ಮೀ.
೪. ೯೦ ಸೆಂ.ಮೀ.
೩✅

🔴 @KannadaGk

೧೫. TRIPS ಯಾವುದಕ್ಕೆ ಸಂಬಂಧಿಸಿದೆ ?
೧. ದೂರಸಂಪರ್ಕ ಪ್ರಾಧಿಕಾರ
೨. ಹಕ್ಕುಸ್ವಾಮ್ಯ(ಪೇಟೆಂಟ್)
೩. ವಿದೇಶಿ ಬಂಡವಾಳ ಹೂಡಿಕೆ
೪. ಷೇರು ವಿಕ್ರಮ
2✅

16)ಮಕರ ಸಂಕ್ರಾಂತಿ ವೃತ್ತ ರೇಖೆಯನ್ನು 2 ಬಾರಿ. ಹಾಯ್ದು ಹೋಗುವ ನದಿ ಯಾವುದು?
1 ) ಕಾಂಗೋ
2)ನೈಲ್
3)ನೈಜರ್
4)ಲಿಂಪೋಪೊ ನದಿ
4✅

17)ಒಸಿಯಾನಿಯಾ ಎಂದು ಯಾವ ಖಂಡವನ್ನು ಕರೆಯುತ್ತಾರೆ?
1 ) ಆಫ್ರಿಕಾ
2 ) ಆಸ್ಟ್ರೇಲಿಯ
3 ) ಏಷಿಯ
4 ) ಯುರೋಪ
2✅

೧೮). ಭೂಮಿಯ ಮೇಲಿನ ಅತ್ಯಂತ ತಗ್ಗಾದ ಪ್ರದೇಶ ಯಾವುದು?
೧. ಛಾಲೆಂಚರ್ ತಗ್ಗು
೨. ಮೃತ ಸಮುದ್ರ
೩. ಪೆಸಫಿಕ್ ಸಾಗರ
೪. ಕೆಂಪು ಸಮುದ್ರ
೨✅

೧೯ ನಕ್ಷೆಗಳ ಆರಂಭಕ್ಕೆ ಕಾರಣಿಭೂತನಾದವರು ಯಾರು?
೧. ಎರಟೋಸ್ತಾನಿಸ್
೨. ಕೊಪರ್ನಿಕಸ್
೩. ಟಾಲೆಮಿ
೪. ಸ್ಟಾಬೊ
೩✅

೨೦) ೧೫೪೩ ರಲ್ಲಿ ಸೂರ್ಯ ಕೇಂದ್ರ ಸಿದ್ಧಾಂತ ವನ್ನು ಯಾರು ಪ್ರತಿಪಾದಿಸಿದರು?
೧. ಕೆಪ್ಲರ್
೨. ಕೊಪರ್ನಿಕಸ್
೩. ಟಾಲೆಮಿ
೪. ಸ್ಟಾಬೊ
೨✅

೨೧ ಒಂದು ನಾಟಿಕಲ್ ಮೈಲು ಅಂದರೆ ----
೧. ೬೦೬೦. ಅಡಿಗಳು
೨. ೬೦೮೦ ಅಡಿಗಳು
೩. ೬೦೪೦ ಅಡಿಗಳು
೪. ೬೦೫೦ ಅಡಿಗಳು
೨✅

೨೨) ಜಗತ್ತಿನ ಮಹಾಸಾಗರಗಳಲ್ಲಿ ಒಟ್ಟು ಎಷ್ಟು ಸಾಗರದ ತಗ್ಗುಗಳು ಇವೆ ಎಂದು ಅಂದಾಜಿಸಲಾಗಿದೆ?
೧. ೬೭
೨. ೫೭
೩. ೫೪
೪. ೬೩
೨✅

೨೨. ಇಂದಿರಾ ಪಾಯಿಂಟ್ ಎಲ್ಲಿದೆ?
೧. ಕನ್ಯಾಕುಮಾರಿ
೨. ನಿಕೋಬಾರ್ ದ್ವೀಪಗಳಲ್ಲಿ
೩. ಜಮ್ಮು ಕಾಶ್ಮೀರದಲ್ಲಿ
೪. ತಮಿಳುನಾಡಿನಲ್ಲಿ
೨✅

೨೩. 'ಐದು ಸಮುದ್ರಗಳ ನಾಡು ' ಎಂದು ಯಾವ ದೇಶವನ್ನು ಕರೆಯುತ್ತಾರೆ?
೧. ಜಪಾನ್
೨. ಸೌದಿ ಅರೇಬಿಯಾ
೩. ಜೋರ್ಡಾನ್
೪. ಇಂಡೋನೇಷ್ಯಾ
೨✅

೨೪. ಜಪಾನ್ ನ ಮ್ಯಾಂಚೆಸ್ಟರ್ ಯಾವುದು?
೧. ಟೋಕಿಯು
೨. ಯೋಕೋಹಾಮದ
೩. ರೂ್ಹರ್
೪. ಒಸಾಕ್
೪✅

೨೫. ಭಾರತದ ಮೊಟ್ಟ ಮೊದಲ ರಸಗೊಬ್ಬರ ಕೈಗಾರಿಕೆಯು ಎಲ್ಲಿ ಆರಂಭವಾಯಿತು.
೧. ಸಿಂಗ್ ಭೂಮ್
೨. ವಿಶಾಖಪಟ್ಟನ್
೩. ಚೆನ್ನೈ
೪. ಟ್ರಾ

🔴 @KannadaGk
೧.೧೯೩೪ ರಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರು ಬರೆದ ಪುಸ್ತಕ ಯಾವುದು

ಪ್ಲಾನ್ಡ್ ಎಕನಾಮಿಕ್ ಫಾರ್ ಇಂಡಿಯಾ ✔️✔️✔️✔️✔️

೨.೧೯೩೮ ರಲ್ಲಿ ರಾಷ್ಟ್ರೀಯ ಯೋಜನ ಆಯೋಗ ಯಾರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು

ಜವಾಹರಲಾಲ್ ನೆಹರು✔️✔️✔️✔️

೩.ಫೆಬ್ರವರಿ ೨ರಂದು ಮೃತರಾದ ಬಲರಾಮ್ ಜಾಖಡ್ ೨೦೦೪ ರಿಂದ ೨೦೦೯ ರವರೆಗೆ ಯಾವ ರಾಜ್ಯದ ರಾಜ್ಯ ಪಾಲರಾಗಿದ್ದರು

ಮಧ್ಯಪ್ರದೇಶ✔️✔️✔️

೪.ಫೆಬ್ರವರಿ ೦೫ ರಂದು ನಿಧನರಾದ ಸಾಹಿತಿ ಸಾ.ಶಿ.ಮರುಳಯ್ಯ ಅವರು ಯಾವ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು

೧೯೯೫-೯೮

೫.ವೈಮಾನಿಕ ಕ್ಷೇತ್ರದಲ್ಲಿ ಉನ್ನತ ಸಂಶೋಧನೆಗಳನ್ನು ಕೈಗೊಳ್ಳಲು ಧೀರೂಬಾಯಿ ಅಂಬಾನಿ ವೈಮಾನಿಕ ಸಂಶೋಧನಾ ಕೇಂದ್ರವನ್ನು ಯಾವ ಸ್ಥಳದಲ್ಲಿ ಸ್ಥಾಪಿಸುವುದಾಗಿ ರಿಲಯನ್ಸ್ ಸಮೂಹದ ಅಧ್ಯಕ್ಷ ಅನಿಲ್ ಅಂಬಾನಿ ಘೋಷಿಸಿದ್ದಾರೆ

ಬೆಂಗಳೂರು ಹೊರವಲಯದ ವೈಟ್ ಫೀಲ್ಡ್✔️✔️✔️

೬.೧೨ನೇ ದಕ್ಷಿಣ ಏಷ್ಯಾ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಎಷ್ಟು

೧೮೮✔️✔️✔️

೭.ಕಳಸಾ ಬಂಡೂರಿ ನಾಲಾ ಯೋಜನೆ
ಯಾವ ರಾಜ್ಯ ಗಳಿಗೆ ಸಂಬಂಧಿಸಿದೆ

ಗೋವಾ ಮಹಾರಾಷ್ಟ್ರ ಕರ್ನಾಟಕ ✔️✔️✔️✔️

೮.ಬೇಲೂರು ಹಳೇಬೀಡು ದೇವಾಲಯಗಳ ನಿಮಾ೯ಣಕ್ಕೆ ಬಳಸಲಾಗಿರುವ ಶಿಲೆ ಯಾವುದು

ಬಳಪದ ಕಲ್ಲು ✔️✔️✔️

೯.ಕನ್ನಡ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ಯಾವುದು

ಮಾತೆಂಬುದು ಜೋತಿಲಿ೯ಂಗ✔️✔️✔️✔️

೧೦.ಕನ್ನಡದಲ್ಲಿ ಮೊದಲು ಜೈನರಾಮಯಣ ರಚಿಸಿದ ಕವಿ ಯಾರು

ನಾಗಚಂದ್ರ ✔️✔️✔️✔️✔️

೧೧.ಕನ್ನಡ ಎಂಬ ಹೆಸರಿನ ತಾಲ್ಲೂಕು ಯಾವ ರಾಜ್ಯದಲ್ಲಿದೆ

ಮಹಾರಾಷ್ಟ್ರ ✔️✔️✔️

೧೨.ಕನ್ನಡದ ಷೇಕ್ಸ್‌ಪಿಯರ್ ಎಂದು ಕರೆಯಲ್ಪಡುವ ವ್ಯಕ್ತಿ ಯಾರು

ಕಂದಗಲ್ ಹನುಮಂತರಾವ್✔️✔️✔️

೧೩.ಸಿರಿ ಗನಡಂ ಗೇಲ್ಗೆ ಘೋಷಣೆ ರೂಪಿಸಿದವರು ಯಾರು

ಬಿಎಂಶ್ರೀ✔️✔️✔️✔️

೧೪.ಕನಾ೯ಟಕವು ಎಂದು ಏಕೀಕರಣ ಗೊಂಡಿತು

ನವೆಂಬರ್ ೧ ೧೯೫೬✔️✔️✔️

೧೫.ಕನಾ೯ಟಕದ ಬಾಡೋ೯ಲಿ ಯಾವುದು

ಅಂಕೋಲ✔️✔️✔️✔️✔️

೧೬.ಅಪ್ರತಿಮ. ವೀರ ಎಂಬ ಬಿರುದು ಪಡೆದವರು ಯಾರು

ಚಿಕ್ಕದೇವರಾಯ ✔️✔️✔️✔️

೧೭.ದಕ್ಷಿಣ ಕನಾ೯ಟಕದ ಜೀವ ನದಿ ಯಾವುದು

ಕಾವೇರಿ ✔️✔️✔️✔️

೧೮. ಕನಾ೯ಟಕದ ವಿಧಾನಸಭೆಯ ಮೊದಲ ಸಭಾಪತಿ ಯಾರು

ವಿ.ವೆಂಕಟಪ್ಪ ✔️✔️

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ